Nikhita Hegde(@Nikhi97) 's Twitter Profileg
Nikhita Hegde

@Nikhi97

Proud to follower of @srisamsthana, @shankaracarya36, @shankarapeetha.

ID:844437345030062080

calendar_today22-03-2017 06:35:26

827 Tweets

30 Followers

65 Following

Sahana Singh(@singhsahana) 's Twitter Profile Photo

Watch these children knead and roll flour even as they play a game of Antakshari not with film songs but with Sanskrit shlokas & bhajans. The beauty of a Gurukula education! Check out my story on Vishnugupta Vishwa Vidyapeetha at Gokarna, Karnataka here medium.com/p/a2fd1435a9c2

account_circle
With SriSamsthana(@WithSriSri) 's Twitter Profile Photo

ಗೋಸಂರಕ್ಷಣೆಗೆಂದು ಭಾರತದ ಉದ್ದಗಲಕ್ಕೂ ಸಂಚರಿಸಿ; ಕೋಟ್ಯಂತರ ಗೋಪ್ರೇಮಿಗಳನ್ನು ನಿರ್ಮಿಸಿದ ಹಾಗೂ ಜಗತ್ತಿನ ಏಕೈಕ 'Gouswarga'ವನ್ನು ನಿರ್ಮಿಸಿದ ಮತ್ತು ತಕ್ಷಶಿಲಾ ಮಾದರಿಯಲ್ಲಿ 'Vishnugupta VishwaVidyaPeetham ||卐||'ದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ Sri RamachandrapuraMatha 🕉️ದ 36ನೇ ಯತಿವರೇಣ್ಯರಾದ ಶ್ರೀ ರಾಘವೇಶ್ವರ ಭಾರತೀ ಶ್ರೀ ವರ್ಧಂತಿಯಿಂದು...🙏🙏🙏

ಗೋಸಂರಕ್ಷಣೆಗೆಂದು ಭಾರತದ ಉದ್ದಗಲಕ್ಕೂ ಸಂಚರಿಸಿ; ಕೋಟ್ಯಂತರ ಗೋಪ್ರೇಮಿಗಳನ್ನು ನಿರ್ಮಿಸಿದ ಹಾಗೂ ಜಗತ್ತಿನ ಏಕೈಕ '@gouswarga'ವನ್ನು ನಿರ್ಮಿಸಿದ ಮತ್ತು ತಕ್ಷಶಿಲಾ ಮಾದರಿಯಲ್ಲಿ '@VishnuguptaVV'ದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ @ShankaraPeethaದ 36ನೇ ಯತಿವರೇಣ್ಯರಾದ @SriSamsthana ವರ್ಧಂತಿಯಿಂದು...🙏🙏🙏
account_circle
Maatrutwam(@maatrutwam) 's Twitter Profile Photo

ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ .

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೀರ್ಪಾಜೆ ಮೂಲದ, ಪ್ರಸ್ತುತ ವಿಟ್ಲದ ಬೊಬ್ಬೆಕೇರಿ ನಿವಾಸಿ ಕು. ಅಂಕಿತಾ ನೀರ್ಪಾಜೆ ಇವರು ಮಾತೃತ್ವಮ್ ಯೋಜನೆಯಲ್ಲಿ 'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತ ಸಂಗ್ರಹಿಸಿ ಗುರಿ ತಲುಪಿದ್ದಾರೆ.

ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ #ಮಾತೃತ್ವಮ್. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೀರ್ಪಾಜೆ ಮೂಲದ, ಪ್ರಸ್ತುತ ವಿಟ್ಲದ ಬೊಬ್ಬೆಕೇರಿ ನಿವಾಸಿ ಕು. ಅಂಕಿತಾ ನೀರ್ಪಾಜೆ ಇವರು ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತ ಸಂಗ್ರಹಿಸಿ ಗುರಿ ತಲುಪಿದ್ದಾರೆ.
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ -

ಈ ಬಾರಿಯ ಜೀವನದಾನದ ವಿವರ:

ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ ಈ ಬಾರಿಯ ಜೀವನದಾನದ ವಿವರ:
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ಗಿಡಗಳನ್ನು ನೆಟ್ಟು ಇಂದು ತನ್ನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಇತರರಿಗೂ ಪ್ರೇರಣೆಯಾದ ನಮ್ಮ ಗುರುಕುಲದ ವಿದ್ಯಾರ್ಥಿನಿ ಕು. ಅನನ್ಯ!

ಗಿಡಗಳನ್ನು ನೆಟ್ಟು ಇಂದು ತನ್ನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಇತರರಿಗೂ ಪ್ರೇರಣೆಯಾದ ನಮ್ಮ ಗುರುಕುಲದ ವಿದ್ಯಾರ್ಥಿನಿ ಕು. ಅನನ್ಯ!
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಕರಾರ್ಚಿತ ಸಪರಿವಾರ ಶ್ರೀರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರಿಗೆ ಒಂದು ಅತಿವಿಶಿಷ್ಟ ಸಮರ್ಪಣಾ ಸೇವಾವಕಾಶದ ಮಾಹಿತಿಯು ನಿಮ್ಮ ಮುಂದೆ ಸಧ್ಯದಲ್ಲೇ..

ಶ್ರೀಕರಾರ್ಚಿತ ಸಪರಿವಾರ ಶ್ರೀರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರಿಗೆ ಒಂದು ಅತಿವಿಶಿಷ್ಟ ಸಮರ್ಪಣಾ ಸೇವಾವಕಾಶದ ಮಾಹಿತಿಯು ನಿಮ್ಮ ಮುಂದೆ ಸಧ್ಯದಲ್ಲೇ.. #ಶ್ರೀರಾಮಸೇವಾ
account_circle
Prabhu Bhamla Chavan(@PrabhuChavanBJP) 's Twitter Profile Photo

ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಆಯೋಜಿತ ವಾಲಿಬಾಲ್ ಪಂದ್ಯಾವಳಿ 'ವಿಶ್ವವಿದ್ಯಾ ಟ್ರೋಫಿ - 2022' ಗೆ ಚಾಲನೆ ನೀಡಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆ‌‌.

Sri RamachandrapuraMatha 🕉️

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜಿ.ಎಲ್ ಹೆಗಡೆಯವರು Vishnugupta VishwaVidyaPeetham ||卐|| ಯ ಪರಿಸರದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜಿ.ಎಲ್ ಹೆಗಡೆಯವರು @VishnuguptaVV ಯ ಪರಿಸರದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!?

ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು.

ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ..


Narendra Modi

account_circle
Akshatha Bhat | ಅಕ್ಷತಾ ಭಟ್ 🇮🇳(@AkshathaBhatTP) 's Twitter Profile Photo

Dhanya Rajendran Very important facts to be considered in the case:

* Bangalore Sessions court has discharged the charges by clearly stating: rape accusations by so-called victim is false and a conspiracy.

(1)

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿಯವರು ದ ಶುಭಸಂದರ್ಭದಲ್ಲಿ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾದಾಗಿನ ಭಾವಾಭಿವ್ಯಕ್ತಿಯ ಕ್ಷಣ..

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಬೆಳೆಯುವ ಈ ಅಮೃತದ ಕುಡಿ ಮುಂದೊಂದು ದಿನ ಸಮಾಜದ ಸಿರಿಯಾಗುವುದರಲ್ಲಿ ಸಂಶಯವೇ ಇಲ್ಲ!

ಭಲೇ! ಸರಮಾ, ನಿನ್ನ ಸಾಧನೆಗೆ ಮೆಚ್ಚಿದೆವು; ಸಮಗ್ರ ಸನಾತನ ಸಂಸ್ಕೃತಿಯು ನಿನ್ನ ಕಂಠಾಭರಣವಾಗಲೆಂದು ಹರಸುವೆವು.

ಬೆಳೆಯುವ ಈ ಅಮೃತದ ಕುಡಿ ಮುಂದೊಂದು ದಿನ ಸಮಾಜದ ಸಿರಿಯಾಗುವುದರಲ್ಲಿ ಸಂಶಯವೇ ಇಲ್ಲ! ಭಲೇ! ಸರಮಾ, ನಿನ್ನ ಸಾಧನೆಗೆ ಮೆಚ್ಚಿದೆವು; ಸಮಗ್ರ ಸನಾತನ ಸಂಸ್ಕೃತಿಯು ನಿನ್ನ ಕಂಠಾಭರಣವಾಗಲೆಂದು ಹರಸುವೆವು.
account_circle
Sri RamachandrapuraMatha 🕉️(@ShankaraPeetha) 's Twitter Profile Photo

'ಕಲಾರಾಮ' - ಒಂದು ಗೀತೆ, ಎರಡು ಮಾತು

ನಾಳೆ ಸಂಜೆ 7ಕ್ಕೆ..

Club Link:
clubhouse.com/club/sri-ramac…

'ಕಲಾರಾಮ' - ಒಂದು ಗೀತೆ, ಎರಡು ಮಾತು ನಾಳೆ ಸಂಜೆ 7ಕ್ಕೆ.. Club Link: clubhouse.com/club/sri-ramac…
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಸಾಯಂಸೇವೆ - ಒಂದು ಸ್ವಾರಸ್ಯಕರ ಸಂವಾದ:

ಗಂಗೆಗಿಂತ ಪರಿಶುದ್ಧವಾದುದು ಈ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ನಿಸ್ವಾರ್ಥ ಕಾರ್ಯಕರ್ತನ ಪರಿಶ್ರಮದ ಬೆವರ ಬಿಂದು...

ಬನ್ನಿ, ಬೆವರ ಬೆಲೆಯ ತಿಳಿಯೋಣ...

⁦@VVV_University⁩

ಸಾಯಂಸೇವೆ - ಒಂದು ಸ್ವಾರಸ್ಯಕರ ಸಂವಾದ: ಗಂಗೆಗಿಂತ ಪರಿಶುದ್ಧವಾದುದು ಈ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ನಿಸ್ವಾರ್ಥ ಕಾರ್ಯಕರ್ತನ ಪರಿಶ್ರಮದ ಬೆವರ ಬಿಂದು... ಬನ್ನಿ, ಬೆವರ ಬೆಲೆಯ ತಿಳಿಯೋಣ... ⁦@VVV_University⁩
account_circle
Chintana Yaji(@ChintanaYaji) 's Twitter Profile Photo
PRITHVI BHAT(@PRITHVIBHAT3) 's Twitter Profile Photo