Spoorthi(@mespoorthim) 's Twitter Profileg
Spoorthi

@mespoorthim

Devotee of @SriSamsthana ।।
भावो नान्यत्र गच्छतु।।

ID:4888239203

calendar_today08-02-2016 13:23:45

29,9K Tweets

947 Followers

395 Following

ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಸ್ವರ್ಣಪದಕದ ಮೂಲಕ ಹೆತ್ತವರಿಗೆ, ಕುಟುಂಬಕ್ಕೆ, ಗುರುಗಳಿಗೆ, ಸಮಾಜಕ್ಕೆ ಹಾಗೂ ವಿದ್ಯಾಸಂಸ್ಥೆಗೆ ಸ್ವರ್ಣಕೀರ್ತಿಯನ್ನು ತಂದಿತ್ತ ಸ್ವರ್ಣಬಾಲೆಗೆ - ಸ್ವರ್ಣಿಮ ಜೀವನವನ್ನು ಹಾರೈಸುವೆವು!

ಸ್ವರ್ಣಪದಕದ ಮೂಲಕ ಹೆತ್ತವರಿಗೆ, ಕುಟುಂಬಕ್ಕೆ, ಗುರುಗಳಿಗೆ, ಸಮಾಜಕ್ಕೆ ಹಾಗೂ ವಿದ್ಯಾಸಂಸ್ಥೆಗೆ ಸ್ವರ್ಣಕೀರ್ತಿಯನ್ನು ತಂದಿತ್ತ ಸ್ವರ್ಣಬಾಲೆಗೆ - ಸ್ವರ್ಣಿಮ ಜೀವನವನ್ನು ಹಾರೈಸುವೆವು!
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಯುವ ಸಮಾವೇಶದಲ್ಲಿ ಯುವಜನತೆಗೆ ನಮ್ಮ ಆಶೀರ್ವಾದ -

ಎಲ್ಲರಿಗೂ ಚಿರತಾರುಣ್ಯ ಇರಲಿ;
ದಾರಿ ಯಾವುದು? - ದೇವತ್ವವೇ ದಾರಿ!

ಯುವ ಸಮಾವೇಶದಲ್ಲಿ ಯುವಜನತೆಗೆ ನಮ್ಮ ಆಶೀರ್ವಾದ - ಎಲ್ಲರಿಗೂ ಚಿರತಾರುಣ್ಯ ಇರಲಿ; ದಾರಿ ಯಾವುದು? - ದೇವತ್ವವೇ ದಾರಿ!
account_circle
ISRO(@isro) 's Twitter Profile Photo

Chandrayaan-3 Mission:
'India🇮🇳,
I reached my destination
and you too!'
: Chandrayaan-3

Chandrayaan-3 has successfully
soft-landed on the moon 🌖!.

Congratulations, India🇮🇳!


account_circle
Narendra Modi(@narendramodi) 's Twitter Profile Photo

Historic day for India's space sector. Congratulations to ISRO for the remarkable success of Chandrayaan-3 lunar mission. twitter.com/i/broadcasts/1…

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!

ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!

ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.

ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ! ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ! ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

'ಗುರುವೇ, ಮನವನ್ನು ನಿಯಂತ್ರಿಸಲು ನನ್ನಿಂದಾಗದು; ನಿನ್ನಡಿಗೆ ಅದು ಬಾರದು; ಕೃಪೆ ಮಾಡಿ ಅದು ಹೋದಲ್ಲಿ ನೀನೇ ಬಾರೆಯಾ?' - ಎನ್ನುವ ಅನನ್ಯ ಪ್ರಾರ್ಥನೆ ಇರಲಿ.

ಮಾತೃವಾತ್ಸಲ್ಯದಿ ಗುರು ಕರುಣೆದೋರುವ!


account_circle