Sarvabhouma Gurukulam(@sb_gurukulam) 's Twitter Profileg
Sarvabhouma Gurukulam

@sb_gurukulam

An institution for boys-A Blend of Rishi and Nava Yuga.
Temple of Wisdom for the survival of Bharat,revival of Ancient Indian Wisdom and for shaping the future.

ID:1271432663727890438

linkhttp://www.vishnuguptavv.org calendar_today12-06-2020 13:22:36

146 Tweets

124 Followers

5 Following

ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ನಮ್ಮ ನಮ್ಮ ಮನಸ್ಸೆಂಬುದು ನಮಗೆ ಮಾರ್ಗವೂ ಆಗಬಹುದು, ಮಾರಿಯೂ ಆಗಬಹುದು; ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ..

@VVV_University
Sarvabhouma Gurukulam
Rajarajeshwari Gurukulam

ನಮ್ಮ ನಮ್ಮ ಮನಸ್ಸೆಂಬುದು ನಮಗೆ ಮಾರ್ಗವೂ ಆಗಬಹುದು, ಮಾರಿಯೂ ಆಗಬಹುದು; ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ.. @VVV_University @sb_gurukulam @rj_gurukulam
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ದ ಪೂರ್ವಭಾವೀ ಗುರುಕುಲಗಳ ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ.

ಬಾಲಕರು, ಪಾಲಕರು ಮೆಚ್ಚಿದ ಗುರುಕುಲ ನಮ್ಮದು ಎಂಬುದೇ ಹೆಮ್ಮೆ…

(ಅಭಿಪ್ರಾಯ - 4)

Sarvabhouma Gurukulam Rajarajeshwari Gurukulam

account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ವಿವಿವಿ ಗುರುಕುಲಗಳ ಗೋಶಾಲೆ - 'ಗೋವಿಶ್ವ'ಕ್ಕೆ ಗೋವುಗಳ ಪ್ರವೇಶ!

ಗುರುಕುಲಗಳ ವಿದ್ಯಾರ್ಥಿಗಳಿಗೆ ಲಭಿಸಲಿದೆ ಶುದ್ಧ ದೇಸೀ ಗೋವಿನ ಹಾಲಿನ ಸೇವನೆಯ ಭಾಗ್ಯ!

account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ದ ಪೂರ್ವಭಾವೀ ಗುರುಕುಲಗಳ ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ.

ಬಾಲಕರು ಮತ್ತು ಪಾಲಕರ ಸಂತೋಷವೇ ನಮ್ಮ ಗುರುಕುಲಗಳ ಮಹಾಸಂಪತ್ತು!

Sarvabhouma Gurukulam Rajarajeshwari Gurukulam

(ಅಭಿಪ್ರಾಯ - 2)

account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ದ ಪೂರ್ವಭಾವೀ ಗುರುಕುಲಗಳ ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ.

ಇಂತಹಾ ಸಹೃದಯಿಗಳ ಮನಃಪೂರ್ವಕ ಹಾರೈಕೆಯು ನಮ್ಮ ಗುರುಕುಲಗಳಿಗೆ ಇನ್ನಷ್ಟು ಸ್ಪೂರ್ತಿಯನ್ನು ತುಂಬಿದೆ!

(ಅಭಿಪ್ರಾಯ - 1)

account_circle
Sarvabhouma Gurukulam(@sb_gurukulam) 's Twitter Profile Photo

ದ ಪೂರ್ವಭಾವೀ ಗುರುಕುಲಗಳಾದ, ಸಾರ್ವಭೌಮ ಹಾಗೂ ರಾಜರಾಜೇಶ್ವರಿ ಗುರುಕುಲಗಳ ಕುರಿತು ನಮ್ಮ ವಿದ್ಯಾರ್ಥಿಗಳ ಪಾಲಕರ ಮನದಾಳದ ನುಡಿಗಳು..

#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದ ಪೂರ್ವಭಾವೀ ಗುರುಕುಲಗಳಾದ, ಸಾರ್ವಭೌಮ ಹಾಗೂ ರಾಜರಾಜೇಶ್ವರಿ ಗುರುಕುಲಗಳ ಕುರಿತು ನಮ್ಮ ವಿದ್ಯಾರ್ಥಿಗಳ ಪಾಲಕರ ಮನದಾಳದ ನುಡಿಗಳು..
account_circle
Sarvabhouma Gurukulam(@sb_gurukulam) 's Twitter Profile Photo

ಪುರುಷೋತ್ತಮ ಶ್ರೀರಾಮಚಂದ್ರನ ಪರಮಭಕ್ತ, ಪವನಸುತನ ಜನ್ಮಭೂಮಿಯಾದ ಪವಿತ್ರ ಶತಶೃಂಗಗಿರಿಯಂಚಿನಲ್ಲಿ ಪ್ರಾಣಾಂಕುರ ಪ್ರಾಂಗಣದಲ್ಲಿರುವ ಸಾರ್ವಭೌಮ ಮತ್ತು ರಾಜರಾಜೇಶ್ವರಿ ಗುರುಕುಲಗಳ ವಿದ್ಯಾರ್ಥಿಗಳಿಗೆ ಶ್ರೀರಾಮಚಂದ್ರಾಪುರಮಠದ ಯತಿವರೇಣ್ಯ, ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ರಾಮಾಯಣದ ಪ್ರಥಮ ಪಾಠ..

ಪುರುಷೋತ್ತಮ ಶ್ರೀರಾಮಚಂದ್ರನ ಪರಮಭಕ್ತ, ಪವನಸುತನ ಜನ್ಮಭೂಮಿಯಾದ ಪವಿತ್ರ ಶತಶೃಂಗಗಿರಿಯಂಚಿನಲ್ಲಿ ಪ್ರಾಣಾಂಕುರ ಪ್ರಾಂಗಣದಲ್ಲಿರುವ ಸಾರ್ವಭೌಮ ಮತ್ತು ರಾಜರಾಜೇಶ್ವರಿ ಗುರುಕುಲಗಳ ವಿದ್ಯಾರ್ಥಿಗಳಿಗೆ ಶ್ರೀರಾಮಚಂದ್ರಾಪುರಮಠದ ಯತಿವರೇಣ್ಯ, ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ರಾಮಾಯಣದ ಪ್ರಥಮ ಪಾಠ..
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಹಾಲಕ್ಕಿಗಳು ಹಣಕಾಸಿನಲ್ಲಿ ಬಡವರಿರಬಹುದು, ಆದರೆ ಸಂಸ್ಕೃತಿಯಲ್ಲಿ ಅವರಷ್ಟು ಶ್ರೀಮಂತರು ಬೇರಾರಿಲ್ಲ! ದುರ್ದೈವವೆಂದರೆ ಹಾಲಕ್ಕಿಗಳ ಸಂಸ್ಕೃತಿಯು ಅವನತಿಯ ಕಡೆ ಸಾಗುತ್ತಿದೆ; ಯಾವ ಶಾಲೆಯಲ್ಲಿಯೂ ಹಾಲಕ್ಕಿಸಂಸ್ಕೃತಿಯನ್ನು ಹಾಲಕ್ಕಿಗಳಿಗೆ ಕಲಿಸುವ ವ್ಯವಸ್ಥೆ ಇಲ್ಲ.

ಈ ಹಿನ್ನೆಲೆಯಲ್ಲಿ ಹಾಲಕ್ಕಿಗಳಿಗಾಗಿಯೇ ಒಂದು ವಿಶಿಷ್ಟವಾದ ಗುರುಕುಲದ ಸೃಷ್ಟಿ.

ಹಾಲಕ್ಕಿಗಳು ಹಣಕಾಸಿನಲ್ಲಿ ಬಡವರಿರಬಹುದು, ಆದರೆ ಸಂಸ್ಕೃತಿಯಲ್ಲಿ ಅವರಷ್ಟು ಶ್ರೀಮಂತರು ಬೇರಾರಿಲ್ಲ! ದುರ್ದೈವವೆಂದರೆ ಹಾಲಕ್ಕಿಗಳ ಸಂಸ್ಕೃತಿಯು ಅವನತಿಯ ಕಡೆ ಸಾಗುತ್ತಿದೆ; ಯಾವ ಶಾಲೆಯಲ್ಲಿಯೂ ಹಾಲಕ್ಕಿಸಂಸ್ಕೃತಿಯನ್ನು ಹಾಲಕ್ಕಿಗಳಿಗೆ ಕಲಿಸುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಹಾಲಕ್ಕಿಗಳಿಗಾಗಿಯೇ ಒಂದು ವಿಶಿಷ್ಟವಾದ ಗುರುಕುಲದ ಸೃಷ್ಟಿ.
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಮುಕ್ರಿ ಸಮಾಜದ ಬಂಧುಗಳಿಗೆ ಚಿಪ್ಪಿನಲ್ಲಿ ಚಹಾ ಕೊಡುವ ಕಾಲವೊಂದಿತ್ತು; ಇಂದು ಜಗದ್ಗುರು ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರಮಠವು ಅವರಿಗಾಗಿಯೇ ವಿಶೇಷ ಗುರುಕುಲವೊಂದನ್ನು ಸ್ಥಾಪಿಸುವ ಸುಕಾಲ ಬಂದಿದೆ….

⁦@VVV_University⁩

ಮುಕ್ರಿ ಸಮಾಜದ ಬಂಧುಗಳಿಗೆ ಚಿಪ್ಪಿನಲ್ಲಿ ಚಹಾ ಕೊಡುವ ಕಾಲವೊಂದಿತ್ತು; ಇಂದು ಜಗದ್ಗುರು ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರಮಠವು ಅವರಿಗಾಗಿಯೇ ವಿಶೇಷ ಗುರುಕುಲವೊಂದನ್ನು ಸ್ಥಾಪಿಸುವ ಸುಕಾಲ ಬಂದಿದೆ…. ⁦@VVV_University⁩ #Chandragupta_Gurukulam
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಗೋಕರ್ಣದ ಕಡಲ ತಡಿಯಲ್ಲಿ, ಶತಶೃಂಗದ ಶೃಂಗದಲ್ಲಿ, ಪ್ರಾಣಾಂಕುರ ಪ್ರಾಂಗಣದಲ್ಲಿದೆ - ಈ ವಿದ್ಯಾಲೋಕ; ತೆರೆದಿದೆ ಬಾಗಿಲು ವಿದ್ಯೆಯ ಪಡೆಯಬಯಸುವವರಿಗೆ.

ನಿಮ್ಮ ಹೆಸರನ್ನು ಹನುಮ ಹುಟ್ಟಿದ ಪುಣ್ಯದ ಮಣ್ಣಿನಲ್ಲಿಯೂ, ನಾಡಿನ ಅಮರ ವಿದ್ಯಾಚರಿತ್ರೆಯಲ್ಲಿಯೂ ದಾಖಲಿಸಬನ್ನಿ.


ಗೋಕರ್ಣದ ಕಡಲ ತಡಿಯಲ್ಲಿ, ಶತಶೃಂಗದ ಶೃಂಗದಲ್ಲಿ, ಪ್ರಾಣಾಂಕುರ ಪ್ರಾಂಗಣದಲ್ಲಿದೆ - ಈ ವಿದ್ಯಾಲೋಕ; ತೆರೆದಿದೆ ಬಾಗಿಲು ವಿದ್ಯೆಯ ಪಡೆಯಬಯಸುವವರಿಗೆ. ನಿಮ್ಮ ಹೆಸರನ್ನು ಹನುಮ ಹುಟ್ಟಿದ ಪುಣ್ಯದ ಮಣ್ಣಿನಲ್ಲಿಯೂ, ನಾಡಿನ ಅಮರ ವಿದ್ಯಾಚರಿತ್ರೆಯಲ್ಲಿಯೂ ದಾಖಲಿಸಬನ್ನಿ. #ಸಾರ್ವಭೌಮ_ಗುರುಕುಲ #ರಾಜರಾಜೇಶ್ವರೀ_ಗುರುಕುಲ
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ಸಿದ್ಧಾರೂಢ ಹೂಗಾರರು ಕಟ್ಟಿದ 'ಶಿವ ಮಲ್ಲಕಂಭ ತಂಡ'ದಿಂದ ಗುರುಕುಲಗಳ ಆವರಣದಲ್ಲಿ ಪ್ರತಿಭಾ ಪ್ರದರ್ಶನ.

ದೇಶ-ವಿದೇಶಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ, ತರಬೇತಿ, 3 ವಿಶ್ವದಾಖಲೆಗಳು, ಅಷ್ಟಲ್ಲದೇ ಭಾರತೀಯ ಸೈನ್ಯಕ್ಕೂ ತರಬೇತಿಯನ್ನು ನೀಡಿರುವ ಹೆಗ್ಗಳಿಕೆಗೆ ಪಾತ್ರವಾದ ಈ ತಂಡವು - ನಮ್ಮ ಗುರುಕುಲಗಳ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದೆ!

ಸಿದ್ಧಾರೂಢ ಹೂಗಾರರು ಕಟ್ಟಿದ 'ಶಿವ ಮಲ್ಲಕಂಭ ತಂಡ'ದಿಂದ ಗುರುಕುಲಗಳ ಆವರಣದಲ್ಲಿ ಪ್ರತಿಭಾ ಪ್ರದರ್ಶನ. ದೇಶ-ವಿದೇಶಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ, ತರಬೇತಿ, 3 ವಿಶ್ವದಾಖಲೆಗಳು, ಅಷ್ಟಲ್ಲದೇ ಭಾರತೀಯ ಸೈನ್ಯಕ್ಕೂ ತರಬೇತಿಯನ್ನು ನೀಡಿರುವ ಹೆಗ್ಗಳಿಕೆಗೆ ಪಾತ್ರವಾದ ಈ ತಂಡವು - ನಮ್ಮ ಗುರುಕುಲಗಳ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದೆ!
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

Dr. Gopalakrishna Venkataramana Joshi, who is regarded as the expert economist with 47 years of teaching ~ 35 years of research experience - is now head of Economics Department of VVV Gurukulams.

Dr. Gopalakrishna Venkataramana Joshi, who is regarded as the expert economist with 47 years of teaching ~ 35 years of research experience - is now head of Economics Department of VVV Gurukulams.
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಉತ್ತಮೋತ್ತಮ ಶಿಕ್ಷಕರನ್ನು ಗುರುತಿಸಿ, ಆಯ್ದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ತಂದೊಪ್ಪಿಸಿದ ಮರುವಳ ನಾರಾಯಣ ಭಟ್ಟರಿಂದ ಮತ್ತೊಂದು ವಿಶಿಷ್ಟ ಸೇವೆ.

ಶಿಕ್ಷಕರ ಸಮರ್ಪಣೆಯ ಜೊತೆಯಲ್ಲಿ ಶಿಕ್ಷಣಕ್ಕಾಗಿ ಸಮರ್ಪಣೆ..

@VVV_University Sarvabhouma Gurukulam Rajarajeshwari Gurukulam

ಉತ್ತಮೋತ್ತಮ ಶಿಕ್ಷಕರನ್ನು ಗುರುತಿಸಿ, ಆಯ್ದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ತಂದೊಪ್ಪಿಸಿದ ಮರುವಳ ನಾರಾಯಣ ಭಟ್ಟರಿಂದ ಮತ್ತೊಂದು ವಿಶಿಷ್ಟ ಸೇವೆ. ಶಿಕ್ಷಕರ ಸಮರ್ಪಣೆಯ ಜೊತೆಯಲ್ಲಿ ಶಿಕ್ಷಣಕ್ಕಾಗಿ ಸಮರ್ಪಣೆ.. @VVV_University @sb_gurukulam @rj_gurukulam
account_circle