INC DAVANGERE
@incdvg
ಕಾಂಗ್ರೆಸ್ ಪಕ್ಷದ ಪರವಾಗಿ ,ಭ್ರಷ್ಟ ಬಿಜೆಪಿ ಪಕ್ಷದ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ಮುಗ್ದ ಜನರಿಗೆ ಸತ್ಯವನ್ನು ತಿಳಿಸುವ ಪ್ರಯತ್ನ.
ID: 1365220439505604609
26-02-2021 08:42:11
5,5K Tweet
271 Followers
460 Following
ಕೆಪಿಸಿಸಿ ಅಧ್ಯಕ್ಷರಾದ DK Shivakumar ಅವರನ್ನು ಎಐಸಿಸಿ ಕಾರ್ಯದರ್ಶಿ, ಗುಜರಾತ್ ಉಸ್ತುವಾರಿಗಳಾದ B M Sandeep ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
.BJP Karnataka ಬಿಜೆಪಿಗರು ಶ್ರೀ ಸಿದ್ಧರಾಮಯ್ಯನವರನ್ನು Siddaramaiah ಕನಸಿನಲ್ಲೂ ಕಂಡರೆ ಬೆಚ್ಚಿ ಬೀಳುತ್ತಾರೆ. ಅಪಪ್ರಚಾರ ಸುಳ್ಳು ಸಂಚು ಕಪಟತನ ಕುತಂತ್ರ ಬಿಜೆಪಿಯ ಸಿದ್ಧಾಂತವಾಗಿದೆ. ಮಾನ್ಯ Nalinkumar Kateel Basavaraj S Bommai ಅವರೇ ಈ ಪತ್ರಿಕಾ ಹೇಳಿಕೆಯನ್ನು ಓದಿಕೊಂಡು ನಿಮ್ಮ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಿ .
Congress Guarantees at every doorstep! Sh. Siddaramaiah Sh. DK Shivakumar will “knock on your door” on 11th March🙏 HAND IN HAND ….. Let’s change lives, Let’s stand with each other, Let’s transform Karnataka together !