DK Shivakumar
@DKShivakumar
Congressman | Deputy Chief Minister- Karnataka | President- Karnataka Congress
ID:4098851654
02-11-2015 06:12:58
9,0K Tweets
628,8K Followers
162 Following
ಕಾಂಗ್ರೆಸ್ ಪಕ್ಷಕ್ಕೆ ನೀಡುವ ಪ್ರತೀ ಮತವೂ ಕೂಡ ಕರ್ನಾಟಕ ಹಾಗೂ ದೇಶದ ಪ್ರಗತಿಯ ಮೆಟ್ಟಿಲುಗಳಾಗಿವೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಗೆ ಮತಗಟ್ಟೆಯಲ್ಲಿ ತಕ್ಕ ಉತ್ತರ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ.
#LokSabhaElections2024
ಕನ್ನಡಿಗರ ಸ್ವಾಭಿಮಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಬಿಜೆಪಿ ಸರ್ಕಾರಕ್ಕೆ ಗೇಟ್ಪಾಸ್ ಕೊಡಿ. ದಾನ, ಧರ್ಮ ಮಾಡುವ ಕೈಅನ್ನು ಅಧಿಕಾರಕ್ಕೆ ತನ್ನಿ.
#LokSabhaElections2024
ಅನುಭವಿ ರಾಜಕಾರಣಿ ಶ್ರೀ ಮುದ್ದಹನುಮೇಗೌಡ, ಜಯಪ್ರಕಾಶ್ ಹೆಗ್ಡೆ, ಯುವ ಮಿತ್ರರಾದ ಶ್ರೀ ರಕ್ಷಾರಾಮಯ್ಯ, ಶ್ರೀ ಕೆವಿ ಗೌತಮ್ ಅವರಿಗೆ ನನ್ನ ಶುಭ ಹಾರೈಕೆಗಳು. ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಯುತ್ತಾರೆ ಎನ್ನುವ ಅಚಲ ವಿಶ್ವಾಸವಿದೆ.
#LokSabhaElections2024
ಭವ್ಯ ಭಾರತದ ಭವಿಷ್ಯಕ್ಕಾಗಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯದ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ. ನಿಮ್ಮ ಒಂದು ಮತಕ್ಕೆ ಕರ್ನಾಟಕ ಮತ್ತು ದೇಶದ ಚಿತ್ರಣವನ್ನೇ ಬದಲಿಸುವ ಶಕ್ತಿಯಿದೆ ಎಂಬುದನ್ನು ಮರೆಯದಿರಿ.
#LokSabhaElections2024
ಕರ್ನಾಟಕ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ Sowmya | ಸೌಮ್ಯ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ, ಪ್ರಗತಿಯ ಹೊಸ ಹೆಜ್ಜೆ ಇಡಲು ಹರಸಿ, ಆಶೀರ್ವದಿಸಿ ನಿಮ್ಮ ಮನೆ ಮಗಳನ್ನು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅನಿವಾರ್ಯವಾಗಿದೆ. ಜನಪದ ಶೈಲಿಯ ಈ ಹಾಡು ನೊಂದ ಮನಸ್ಸುಗಳ ಎದೆಯ ದನಿಯಾಗಿದೆ.
#KarantakaCongress
#LokSabhaElections2024
These youngsters just hit it out of the park with their thoughts! Absolutely amazing!
#LokSabhaElections2024
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರದ ಹೊಸದುರ್ಗದಲ್ಲಿ ಶ್ರೀ DK Suresh ಅವರ ಪರ ಪ್ರಚಾರ ಮಾಡಿ ಮತ ಯಾಚಿಸಿದೆ.
#KarnatakaCongress #KarnatakaPolitics
#LokSabhaElections2024 #BangloreRural
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಕೋಡಿಹಳ್ಳಿಯಲ್ಲಿ ಇಂದು ಪ್ರಚಾರ ನಡೆಸಿ ಶ್ರೀ DK Suresh ಅವರ ಪರ ಮತ ಯಾಚಿಸಿದೆ.
#KarnatakaCongress
#KaranatakaPolitics
#BangaloreRural
#LokSabhaElections2024
ಪ್ರೀತಿಯ ಬೆಂಗಳೂರು ನಿವಾಸಿಗಳೇ,
ಇದು ನಿಮ್ಮ ಧ್ವನಿಯನ್ನು ದಿಲ್ಲಿಗೆ ಮುಟ್ಟಿಸುವ ಸಮಯ! ನಮ್ಮ ಪ್ರೀತಿಯ ಬೆಂಗಳೂರು ನಗರದ ಪ್ರಗತಿ ಮತ್ತು ಸಮೃದ್ಧಿಗೆ ಆಸರೆಯಾಗುವ ಬ್ರಾಂಡ್ ಬೆಂಗಳೂರಿಗೆ ದೂರದೃಷ್ಟಿಯ ನೀಲನಕ್ಷೆಯನ್ನು ಕಾಂಗ್ರೆಸ್ ರೂಪಿಸಿದೆ. ಬೆಂಗಳೂರಿನ ಉಜ್ವಲ ಭವಿಷ್ಯಕ್ಕಾಗಿ ನಾವು ಒಗ್ಗೂಡಿ ಮತ ಚಲಾಯಿಸೋಣ.
#KarnatakaCongress …