DK Shivakumar(@DKShivakumar) 's Twitter Profileg
DK Shivakumar

@DKShivakumar

Congressman | Deputy Chief Minister- Karnataka | President- Karnataka Congress

ID:4098851654

calendar_today02-11-2015 06:12:58

9,0K Tweets

628,8K Followers

162 Following

DK Shivakumar(@DKShivakumar) 's Twitter Profile Photo

ಕಾಂಗ್ರೆಸ್‌ ಪಕ್ಷಕ್ಕೆ ನೀಡುವ ಪ್ರತೀ ಮತವೂ ಕೂಡ ಕರ್ನಾಟಕ ಹಾಗೂ ದೇಶದ ಪ್ರಗತಿಯ ಮೆಟ್ಟಿಲುಗಳಾಗಿವೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಗೆ ಮತಗಟ್ಟೆಯಲ್ಲಿ ತಕ್ಕ ಉತ್ತರ ನೀಡಿ. ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ.

ಕಾಂಗ್ರೆಸ್‌ ಪಕ್ಷಕ್ಕೆ ನೀಡುವ ಪ್ರತೀ ಮತವೂ ಕೂಡ ಕರ್ನಾಟಕ ಹಾಗೂ ದೇಶದ ಪ್ರಗತಿಯ ಮೆಟ್ಟಿಲುಗಳಾಗಿವೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಗೆ ಮತಗಟ್ಟೆಯಲ್ಲಿ ತಕ್ಕ ಉತ್ತರ ನೀಡಿ. ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ. #LokSabhaElections2024
account_circle
DK Shivakumar(@DKShivakumar) 's Twitter Profile Photo

ಕನ್ನಡಿಗರ ಸ್ವಾಭಿಮಾನದ ಉಳಿವಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಬಿಜೆಪಿ ಸರ್ಕಾರಕ್ಕೆ ಗೇಟ್‌ಪಾಸ್‌ ಕೊಡಿ. ದಾನ, ಧರ್ಮ ಮಾಡುವ ಕೈಅನ್ನು ಅಧಿಕಾರಕ್ಕೆ ತನ್ನಿ.

ಕನ್ನಡಿಗರ ಸ್ವಾಭಿಮಾನದ ಉಳಿವಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಬಿಜೆಪಿ ಸರ್ಕಾರಕ್ಕೆ ಗೇಟ್‌ಪಾಸ್‌ ಕೊಡಿ. ದಾನ, ಧರ್ಮ ಮಾಡುವ ಕೈಅನ್ನು ಅಧಿಕಾರಕ್ಕೆ ತನ್ನಿ. #LokSabhaElections2024
account_circle
DK Shivakumar(@DKShivakumar) 's Twitter Profile Photo

ಅನುಭವಿ ರಾಜಕಾರಣಿ ಶ್ರೀ ಮುದ್ದಹನುಮೇಗೌಡ, ಜಯಪ್ರಕಾಶ್‌ ಹೆಗ್ಡೆ, ಯುವ ಮಿತ್ರರಾದ ಶ್ರೀ ರಕ್ಷಾರಾಮಯ್ಯ, ಶ್ರೀ ಕೆವಿ ಗೌತಮ್‌ ಅವರಿಗೆ ನನ್ನ ಶುಭ ಹಾರೈಕೆಗಳು. ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಮತದಾರರು ಕಾಂಗ್ರೆಸ್‌ ಪಕ್ಷದ ಕೈ ಹಿಡಯುತ್ತಾರೆ ಎನ್ನುವ ಅಚಲ ವಿಶ್ವಾಸವಿದೆ.

ಅನುಭವಿ ರಾಜಕಾರಣಿ ಶ್ರೀ ಮುದ್ದಹನುಮೇಗೌಡ, ಜಯಪ್ರಕಾಶ್‌ ಹೆಗ್ಡೆ, ಯುವ ಮಿತ್ರರಾದ ಶ್ರೀ ರಕ್ಷಾರಾಮಯ್ಯ, ಶ್ರೀ ಕೆವಿ ಗೌತಮ್‌ ಅವರಿಗೆ ನನ್ನ ಶುಭ ಹಾರೈಕೆಗಳು. ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಮತದಾರರು ಕಾಂಗ್ರೆಸ್‌ ಪಕ್ಷದ ಕೈ ಹಿಡಯುತ್ತಾರೆ ಎನ್ನುವ ಅಚಲ ವಿಶ್ವಾಸವಿದೆ. #LokSabhaElections2024
account_circle
DK Shivakumar(@DKShivakumar) 's Twitter Profile Photo

ಭವ್ಯ ಭಾರತದ ಭವಿಷ್ಯಕ್ಕಾಗಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯದ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ. ನಿಮ್ಮ ಒಂದು ಮತಕ್ಕೆ ಕರ್ನಾಟಕ ಮತ್ತು ದೇಶದ ಚಿತ್ರಣವನ್ನೇ ಬದಲಿಸುವ ಶಕ್ತಿಯಿದೆ ಎಂಬುದನ್ನು ಮರೆಯದಿರಿ.

ಭವ್ಯ ಭಾರತದ ಭವಿಷ್ಯಕ್ಕಾಗಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯದ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ. ನಿಮ್ಮ ಒಂದು ಮತಕ್ಕೆ ಕರ್ನಾಟಕ ಮತ್ತು ದೇಶದ ಚಿತ್ರಣವನ್ನೇ ಬದಲಿಸುವ ಶಕ್ತಿಯಿದೆ ಎಂಬುದನ್ನು ಮರೆಯದಿರಿ. #LokSabhaElections2024
account_circle
DK Shivakumar(@DKShivakumar) 's Twitter Profile Photo

ಕರ್ನಾಟಕ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ Sowmya | ಸೌಮ್ಯ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ, ಪ್ರಗತಿಯ ಹೊಸ ಹೆಜ್ಜೆ ಇಡಲು ಹರಸಿ‌, ಆಶೀರ್ವದಿಸಿ ನಿಮ್ಮ ಮನೆ ಮಗಳನ್ನು.

ಕರ್ನಾಟಕ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ @Sowmyareddyr ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ, ಪ್ರಗತಿಯ ಹೊಸ ಹೆಜ್ಜೆ ಇಡಲು ಹರಸಿ‌, ಆಶೀರ್ವದಿಸಿ ನಿಮ್ಮ ಮನೆ ಮಗಳನ್ನು.
account_circle
DK Shivakumar(@DKShivakumar) 's Twitter Profile Photo

ಗೆಳೆತನವೇ ಬದುಕಿನ ಸಿರಿತನ!
ಬಹುಶಃ 1980 ಇರಬಹುದೇನೋ ಆಗ ನಾನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ, ನನ್ನೊಂದಿಗೆ ಆಗ ಒಟ್ಟಿಗೆ ಕೆಲಸ ಮಾಡಿದ ಕುಚಿಕು ಗೆಳೆಯ ಶ್ರೀ ಇ. ಅಶ್ವಥ್ ನಾರಾಯಣ ಅವರನ್ನು ಇಂದು ಪುಟ್ಟೇನಹಳ್ಳಿಯ ಅವರ ನಿವಾಸದಲ್ಲಿ ಭೇಟಿಯಾಗಿ, ಅವರ ಕುಟುಂಬದೊಂದಿಗೆ ಕೆಲ ಹೊತ್ತು ಹರಟೆ ಹೊಡೆದೆ. ಹಳೆಯ…

ಗೆಳೆತನವೇ ಬದುಕಿನ ಸಿರಿತನ! ಬಹುಶಃ 1980 ಇರಬಹುದೇನೋ ಆಗ ನಾನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ, ನನ್ನೊಂದಿಗೆ ಆಗ ಒಟ್ಟಿಗೆ ಕೆಲಸ ಮಾಡಿದ ಕುಚಿಕು ಗೆಳೆಯ ಶ್ರೀ ಇ. ಅಶ್ವಥ್ ನಾರಾಯಣ ಅವರನ್ನು ಇಂದು ಪುಟ್ಟೇನಹಳ್ಳಿಯ ಅವರ ನಿವಾಸದಲ್ಲಿ ಭೇಟಿಯಾಗಿ, ಅವರ ಕುಟುಂಬದೊಂದಿಗೆ ಕೆಲ ಹೊತ್ತು ಹರಟೆ ಹೊಡೆದೆ. ಹಳೆಯ…
account_circle
DK Shivakumar(@DKShivakumar) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಆಯ್ಕೆ ಶ್ರೀ DK Suresh ಆಗಿರಲಿ. ಹರಸಿ‌, ಆಶೀರ್ವದಿಸಿ ನಿಮ್ಮ ಮನೆಮಗನನ್ನು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಆಯ್ಕೆ ಶ್ರೀ @DKSureshINC ಆಗಿರಲಿ. ಹರಸಿ‌, ಆಶೀರ್ವದಿಸಿ ನಿಮ್ಮ ಮನೆಮಗನನ್ನು. #LokSabhaElections2024
account_circle
DK Shivakumar(@DKShivakumar) 's Twitter Profile Photo

ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಅನಿವಾರ್ಯವಾಗಿದೆ. ಜನಪದ ಶೈಲಿಯ ಈ ಹಾಡು ನೊಂದ ಮನಸ್ಸುಗಳ ಎದೆಯ ದನಿಯಾಗಿದೆ.


account_circle
DK Shivakumar(@DKShivakumar) 's Twitter Profile Photo

ಬಡಗುತಿಟ್ಟಿನ ಶ್ರೇಷ್ಠ ಭಾಗವತರಾದ, ರಂಗ ಮಾಂತ್ರಿಕ , ಕರಾವಳಿಯ ಗಾನಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರು ದೈವಾಧೀನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ನಾಲ್ಕೂವರೆ ದಶಕಗಳಿಗೂ ಹೆಚ್ಚುಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಧಾರೇಶ್ವರ ಅವರ ನಿಧನದಿಂದ ಕರಾವಳಿ ಕರ್ನಾಟಕದ ಸಾಂಸ್ಕೃತಿಕ…

ಬಡಗುತಿಟ್ಟಿನ ಶ್ರೇಷ್ಠ ಭಾಗವತರಾದ, ರಂಗ ಮಾಂತ್ರಿಕ , ಕರಾವಳಿಯ ಗಾನಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರು ದೈವಾಧೀನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ನಾಲ್ಕೂವರೆ ದಶಕಗಳಿಗೂ ಹೆಚ್ಚುಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಧಾರೇಶ್ವರ ಅವರ ನಿಧನದಿಂದ ಕರಾವಳಿ ಕರ್ನಾಟಕದ ಸಾಂಸ್ಕೃತಿಕ…
account_circle
DK Shivakumar(@DKShivakumar) 's Twitter Profile Photo

ಗುರುರಾಘವೇಂದ್ರ ಬ್ಯಾಂಕ್‌ನ ಸಂತ್ರಸ್ತ ಠೇವಣಿದಾರರು ಇಂದು ನನ್ನನ್ನು ಗೃಹಕಚೇರಿಯಲ್ಲಿ ಭೇಟಿಯಾದರು.

ಗುರುರಾಘವೇಂದ್ರ ಬ್ಯಾಂಕ್‌ನ ಸಂತ್ರಸ್ತ ಠೇವಣಿದಾರರು ಇಂದು ನನ್ನನ್ನು ಗೃಹಕಚೇರಿಯಲ್ಲಿ ಭೇಟಿಯಾದರು.
account_circle
DK Shivakumar(@DKShivakumar) 's Twitter Profile Photo

ಕಾಂಗ್ರೆಸ್‌ ಗ್ಯಾರಂಟಿಗಳ ಮುಂದೆ ಬಿಜೆಪಿ ಗ್ಯಾರಂಟಿಗಳು ಲೊಳಲೊಟ್ಟೆ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಇದರಿಂದ ಹತಾಶರಾಗಿರುವ ʼಪೆನ್‌ಡ್ರೈವ್‌ʼ ಸ್ವಾಮಿ ಅವರು ಗ್ಯಾರಂಟಿಗಳನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಕನ್ನಡಿಗರ ಮೇಲೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಕತ್ತಿ ಮಸೆಯುತ್ತಿವೆ. ರಾಜ್ಯದ ಜನರ ಮೇಲೆ ಅದ್ಯಾಕೆ ಈ ಪರಿ…

account_circle
DK Shivakumar(@DKShivakumar) 's Twitter Profile Photo

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕನಕಪುರದ ಚನ್ನಬಸಪ್ಪ ಸರ್ಕಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ DK Suresh ಅವರ ಪರ‌ ಪ್ರಚಾರ ಮಾಡಿದೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳು ರಾಜ್ಯದ ಪ್ರಗತಿಗೆ ಹೊಸ‌ ದಿಕ್ಸೂಚಿಯಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೊಸ ಗ್ಯಾರಂಟಿಗಳು ಜಾರಿಯಾಗಲಿದ್ದು ದೇಶವೇ…

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕನಕಪುರದ ಚನ್ನಬಸಪ್ಪ ಸರ್ಕಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ @DKSureshINC ಅವರ ಪರ‌ ಪ್ರಚಾರ ಮಾಡಿದೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳು ರಾಜ್ಯದ ಪ್ರಗತಿಗೆ ಹೊಸ‌ ದಿಕ್ಸೂಚಿಯಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೊಸ ಗ್ಯಾರಂಟಿಗಳು ಜಾರಿಯಾಗಲಿದ್ದು ದೇಶವೇ…
account_circle
DK Shivakumar(@DKShivakumar) 's Twitter Profile Photo

The fuel to my fire- love, support and encouragement of my people!

ಕನ್ನಡಿಗರ ಪ್ರೀತಿ, ವಿಶ್ವಾಸವೇ ಬೆಲೆಕಟ್ಟಲಾಗದ ಅಮೂಲ್ಯ ಸಂಪತ್ತು. ನಿಮ್ಮ ಮಮಕಾರ ಮರೆಯೆನು ಯಾವತ್ತೂ!

account_circle
DK Shivakumar(@DKShivakumar) 's Twitter Profile Photo

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರದ ಹೊಸದುರ್ಗದಲ್ಲಿ ಶ್ರೀ DK Suresh ಅವರ ಪರ ಪ್ರಚಾರ ಮಾಡಿ ಮತ ಯಾಚಿಸಿದೆ.


ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರದ ಹೊಸದುರ್ಗದಲ್ಲಿ ಶ್ರೀ @DKSureshINC ಅವರ ಪರ ಪ್ರಚಾರ ಮಾಡಿ ಮತ ಯಾಚಿಸಿದೆ. #KarnatakaCongress #KarnatakaPolitics #LokSabhaElections2024 #BangloreRural
account_circle
DK Shivakumar(@DKShivakumar) 's Twitter Profile Photo

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಕೋಡಿಹಳ್ಳಿಯಲ್ಲಿ ಇಂದು ಪ್ರಚಾರ ನಡೆಸಿ ಶ್ರೀ DK Suresh ಅವರ ಪರ ಮತ ಯಾಚಿಸಿದೆ.




ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಕೋಡಿಹಳ್ಳಿಯಲ್ಲಿ ಇಂದು ಪ್ರಚಾರ ನಡೆಸಿ ಶ್ರೀ @DKSureshINC ಅವರ ಪರ ಮತ ಯಾಚಿಸಿದೆ. #KarnatakaCongress #KaranatakaPolitics #BangaloreRural #LokSabhaElections2024
account_circle
DK Shivakumar(@DKShivakumar) 's Twitter Profile Photo

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನನ್ನ ಹುಟ್ಟೂರು ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಇಂದು ಶ್ರೀ DK Suresh ‌ ಅವರ ಪರ ಮತಯಾಚಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಿದಂತೆಯೇ ನಿಮ್ಮ ಮನೆಮಗನಾದ ಡಿಕೆ ಸುರೇಶ್‌ ಅವರಿಗೆ ನನಗಿಂತ ಹೆಚ್ಚು ಮತ ನೀಡುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ…

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನನ್ನ ಹುಟ್ಟೂರು ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಇಂದು ಶ್ರೀ @DKSureshINC ‌ ಅವರ ಪರ ಮತಯಾಚಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಿದಂತೆಯೇ ನಿಮ್ಮ ಮನೆಮಗನಾದ ಡಿಕೆ ಸುರೇಶ್‌ ಅವರಿಗೆ ನನಗಿಂತ ಹೆಚ್ಚು ಮತ ನೀಡುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ…
account_circle
DK Shivakumar(@DKShivakumar) 's Twitter Profile Photo

My dear members of apartment associations in Bengaluru,

'Brand Bengaluru' with a win-win situation for all residing here can be a reality only with your invaluable support. Exercise your right of choice in favour of the Congress Party and let us consolidate our efforts to build…

account_circle
DK Shivakumar(@DKShivakumar) 's Twitter Profile Photo

ಪ್ರೀತಿಯ ಬೆಂಗಳೂರು ನಿವಾಸಿಗಳೇ,

ಇದು ನಿಮ್ಮ ಧ್ವನಿಯನ್ನು ದಿಲ್ಲಿಗೆ ಮುಟ್ಟಿಸುವ ಸಮಯ! ನಮ್ಮ ಪ್ರೀತಿಯ ಬೆಂಗಳೂರು ನಗರದ ಪ್ರಗತಿ ಮತ್ತು ಸಮೃದ್ಧಿಗೆ ಆಸರೆಯಾಗುವ ಬ್ರಾಂಡ್ ಬೆಂಗಳೂರಿಗೆ ದೂರದೃಷ್ಟಿಯ ನೀಲನಕ್ಷೆಯನ್ನು ಕಾಂಗ್ರೆಸ್ ರೂಪಿಸಿದೆ. ಬೆಂಗಳೂರಿನ ಉಜ್ವಲ ಭವಿಷ್ಯಕ್ಕಾಗಿ ನಾವು ಒಗ್ಗೂಡಿ ಮತ ಚಲಾಯಿಸೋಣ.

account_circle
DK Shivakumar(@DKShivakumar) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈಸ್‌ಮಿಲ್ ಸ್ಟಾಪ್, ಶಿವನಹಳ್ಳಿ, ಸಾತನೂರು ಸರ್ಕಲ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಬೃಹತ್‌ ರೋಡ್‌ ಶೋನಲ್ಲಿ ಪಾಲ್ಗೊಂಡು ಶ್ರೀ DK Suresh ಅವರ ಪರ ಮತ ಯಾಚಿಸಿದೆ. ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಜಾರಿಗೆ ತರುವ ಜನರ ವಿಶ್ವಾಸ…

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈಸ್‌ಮಿಲ್ ಸ್ಟಾಪ್, ಶಿವನಹಳ್ಳಿ, ಸಾತನೂರು ಸರ್ಕಲ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಬೃಹತ್‌ ರೋಡ್‌ ಶೋನಲ್ಲಿ ಪಾಲ್ಗೊಂಡು ಶ್ರೀ @DKSureshINC ಅವರ ಪರ ಮತ ಯಾಚಿಸಿದೆ. ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಜಾರಿಗೆ ತರುವ ಜನರ ವಿಶ್ವಾಸ…
account_circle