Priya Hp
@priyahp45priya
ರಾಷ್ಟ್ರೀಯವಾದಿ
❤️@narendramodi❤️
🚩ಸಂಭವಾಮಿ ಯುಗೇ ಯುಗೇ🚩
|ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ|
|ಕನ್ನಡತಿ|
ಹಿಂದುತ್ವವೇ ನಮ್ಮ ಅಸ್ತಿತ್ವ🚩
youtube.com/channel/UCQ
ID: 1321014749652422657
27-10-2020 09:04:11
10,10K Tweet
13,13K Followers
30 Following
Former Minister and senior BJP MLA S.Suresh Kumar has written to Speaker UT Khader, urging him not to issue any cricket passes in his name. The New Indian Express
ಹಿಂದಿ ಪರೀಕ್ಷೆ ಲೆಕ್ಕಕ್ಕೆ ಇಲ್ಲ ಅನ್ನೋದಾದ್ರೆ 1.ನಂಬರ್ ಲೆಕ್ಕಕ್ಕಿಲ್ಲದ ಪರೀಕ್ಷೆ ಯಾಕೆ ಬರೀಬೇಕು? 2.ಬರೆದ ನಂಬರ್ ಕೊಡಲ್ಲ ಅಂದ್ರೆ ಯಾಕೆ ಮೂರ್ ಗಂಟೆ ಸಮಯ ವ್ಯರ್ಥ ಮಾಡಬೇಕು? 3. ಲೆಕ್ಕ ಇಲ್ಲದ ಪರೀಕ್ಷೆ ಬರೆಯೋಕೆ ವರ್ಷ ಪೂರ್ತಿ ಯಾಕೆ ಓದಬೇಕು? 4.ಅದನ್ನ ಪಾಠ ಮಾಡೋಕೆ ಮೇಸ್ಟ್ರು ಯಾಕೆ? Madhu Bangarappa #ಕನ್ನಡ_ಕರುನಾಡು
ಉದ್ಧಾರ ಯಾವ ಊರಲ್ಲಿ ಮಾತಾಡ್ತ ಇದೀರಾ Prabha Mallikarjun ಅವ್ರೇ? ನೀವುಗಳು ಹಿಂಗೆ ಮಾತಾಡಿ ಅವ್ರಿಗೆ ಕನ್ನಡದಿಂದ ದೂರ ಮಾಡ್ತಾ ಇದೀರಿ😡😡 ದ್ವಿಭಾಷಾ ನೀತಿ ತಂದಿದೆ ಅಂತ ನಾವು ಖುಷಿ ಆಗಿದ್ರೆ,ಈಗ ಅದೇ ಸರ್ಕಾರದ MP ಹಿಂದಿ ಅಲ್ಲಿ ಮಾತಾಡುತ್ತಾ ಇದ್ದಾರೆ. ಥತ್ 😤 ಕರ್ನಾಟಕದಲ್ಲಿ ಕನ್ನಡ ಮಾತಾಡಿ ಮೊದ್ಲು ಜನನಾಯಕರು