VK vishnukumar.gener
@vishnusani
vijaykarnataka.com
ID: 250043071
10-02-2011 09:05:33
596 Tweet
153 Followers
1,1K Following
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸೆಗೆ ಅಶಾಂತ ವಿದ್ಯಾರ್ಥಿಗಳ ಚಳವಳಿ ಒಂದೇ ಕಾರಣವೇ ? ಇಲ್ಲ, ಅಲ್ಲೊಂದು ಭೂ ದಾಹದ ರಾಜಕೀಯವೂ ಇದೆ. ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕಾ ನಡೆಸುತ್ತಿರುವ ಷಡ್ಯಂತ್ರವೂ ಇಲ್ಲಿ ಅಡಗಿದೆ... #ವಿಕಫೋಕಸ್ vijaykarnataka Sudarshan Channangihalli Keerthi Kolgar somashekar #BangladeshCrisis
ಮ್ಯಾಚ್ ಗೆದ್ದು ಮಡದಿ ಗೆಲ್ಲದವರು ಹಾಗೂ ಮ್ಯಾಚನ್ನೂ, ಮಡದಿಯನ್ನೂ ಗೆದ್ದು- ಜೀವನವನ್ನು ಸುಂದರಗೊಳಿಸಿಕೊಂಡ ಆಟಗಾರರ ಬದುಕು-ಬೆರಗು-ಬವಣೆ #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar #ಮ್ಯಾಚ್_ಗೆದ್ದು_ಮಡದಿ_ಗೆಲ್ಲದವರು
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ನೀಡಲು ಕೇಂದ್ರ ಸರಕಾರದ ವಿಳಂಬವೇಕೆ ? #ವಿಕಸಂಪಾದಕೀಯ vijaykarnataka PMO India Nirmala Sitharaman Siddaramaiah Sudarshan Channangihalli
ಹೃದಯವನ್ನು ಬೆಚ್ಚಗೆ, ಜೋಪಾನವಾಗಿ, ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳುವುದು ಒಂದು ರೀತಿಯ ಕಲೆ. ಹೃದಯದಂಥ ಕಲೆ ! ಅದು ಹೇಗೆ ? #ವಿಕಸೈನ್ಸ್_ಕೆಫೆ ಹೃದಯದ ಭಾಷೆಯಲ್ಲಿ ವಿವರಿಸಿದೆ. vijaykarnataka Sudarshan Channangihalli Keerthi Kolgar Harshavardhan Rajeeva C J #WorldHeartDay2024
ಆರತಿಗೊಬ್ಬಳು, ಕೀರತಿಗೊಬ್ಬ ಸೂತ್ರವಲ್ಲ, ನಾವಿಬ್ಬರು, ನಮಗೆ ಮೂವರು ಎಂಬ ನೀತಿಯನ್ನೇ ಪಾಲಿಸಿ ಎಂದು RSS #ಆರ್_ಎಸ್ಎಸ್ ಹಿಂದೂಗಳಿಗೆ ಕರೆ ಕೊಟ್ಟಿದೆ ಏಕೆ ? ಅಷ್ಟು ಮಕ್ಕಳನ್ನು ಹೆರಲು ಹೆಣ್ಣಿಗೆ ಸಾಧ್ಯವೇ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J
ಮಹಾತ್ಮ #ಗಾಂಧೀಜಿ ಪ್ರಭಾವಳಿ ಹೇಗಿತ್ತು ? ಗಾಂಧಿಯನ್ನು ನೋಡಲು ಜನ ತವಕಿಸುತ್ತಿದ್ದರು ಹೇಗೆ ? ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಹೇಗಿತ್ತು ? ತರುಣ #ಕುವೆಂಪು ಅವರು ದಾಖಲಿಸಿದ ಸಾಕ್ಷಾತ್ ವರದಿ ಇಲ್ಲಿದೆ... #ಬೆಳಗಾವಿಕಾಂಗ್ರೆಸ್_ಅಧಿವೇಶನ ನೂರರ ನೆಪದಲ್ಲಿ ನೂರೊಂದು ನೆನಪು vijaykarnataka #ವಿಕಫೋಕಸ್
ಐದು ಮತ್ತು ಎಂಟನೇ ತರಗತಿ ಕಲಿಯುತ್ತಿರುವ ಮಕ್ಕಳನ್ನು ಫೇಲ್ ಮಾಡಬಹುದೇ ? ಮಾಡಿದರೆ ಮಕ್ಕಳ ಮೇಲೆ, ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾಗುವ ಪರಿಣಾಮಗಳೇನು ? ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Nijaguni Dindalkoppa Bandu Kulkarni VK Keerthi Kolgar Rajeeva C J
It is Vijaya Karnataka- VK'S Budget. We have equated it not only with Kumbha,but also with 6 generations between 1946-2025 and tomorrow's, How is the idea ? vijaykarnataka Sudarshan Channangihalli Deepak saluja Narendra Modi PMO India Nirmala Sitharaman B L Santhosh Keerthi Kolgar Rajeeva C J
ದಕ್ಷಿಣ ಭಾರತದ ಎಲ್ಲರಿಗೂ ಗಂಗೆ ಯಮುನೆಯ ಸಂಗಮದಲ್ಲಿ ಮಿಂದೇಳಲು ಸಾಧ್ಯವಿಲ್ಲ. ಆದರೆ ಅವರಿಗೆ ಕಾವೇರಿ ಕಪಿಲೆಯ ಸಂಗಮ ಇದಿಯಲ್ಲಾ ಎಂದು ಸ್ವಾಮೀಜಿಗಳಿಗೆ ಹೊಳೆದಾಗ ಶುರುವಾಗಿದ್ದೇ ದಕ್ಷಿಣದ ಕುಂಭಮೇಳ ! ಅದರ ಹುಟ್ಟು ಬೆಳವಣಿಗೆಯ ಜನಪದದೆಡೆಗೆ #ವಿಕಫೋಕಸ್ vijaykarnataka Sudarshan Channangihalli Shivamurthy Juptimat Keerthi Kolgar Rajeeva C J
1995-96: ಬಿಎಸ್ಸಿ,ಕಾನೂನು ಪದವಿ ಹಿನ್ನೆಲೆಯ #ಸಿದ್ದರಾಮಯ್ಯ ಬಜೆಟ್ ಅನ್ನು ಹೇಗೆ ಮಂಡಿಸಿಬಲ್ಲರು? 2025-26: ಈ 40 ವರುಷಗಳಲ್ಲಿ 15 ಬಜೆಟ್ ಮಂಡಿಸಿರುವ ಅವರೀಗ #ವಿತ್ತರಾಮಯ್ಯ Siddaramaiah ವಿತ್ತವಿವೇಕಿಯಾಗಿದ್ದು ಹೇಗೆ ? #ವಿಜಯಕರ್ನಾಟಕ ಚಿತ್ರಣ Sudarshan Channangihalli Shashidhar Hegde 🇮🇳 KEERTHI PRASAD M Keerthi Kolgar sathyanathbp
ಸಿದ್ದರಾಮಯ್ಯ Siddaramaiah ಇದುವರೆಗೆ ಮಂಡಿಸಿರುವ 15 ಆಯವ್ಯಯಗಳ ವಿಶೇಷ ಏನು ? 1995ರಿಂದ 2025ರವರೆಗಿನ ಎಲ್ಲ ಬಜೆಟ್ ಮೇಲೆ vijaykarnataka ಸ್ಪೆಷಲ್ ಕರೆಸ್ಪಾಂಡೆಂಟ್ KEERTHI PRASAD M ಬೆಳಕು ಚೆಲ್ಲಿದ್ದಾರೆ. Sudarshan Channangihalli Keerthi Kolgar Rajeeva C J
ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು... ಆದರೆ, ಎಂಬ ಕೊರಗಿನ ಸಹಿತ ! #ವಿಕಫೋಕಸ್ vijaykarnataka Sudarshan Channangihalli Keerthi Kolgar B.Somashekhar Narendra Modi PMO India
ನೋವಿಲ್ಲದ ಇನ್ಸುಲಿನ್ ನೀಡುವುದು ಹೇಗೆ ? ಚುಚ್ಚುಮದ್ದು ಇನ್ಹೇಲರ್ 'ಅಫ್ರೆಝಾ' ಹುಟ್ಟಿಸಿದ ಭರವಸೆಗಳೇನು ? #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar
ರಾಜ ಪರಂಪರೆಯಿಂದ ಪ್ರಜಾಪರಂಪರೆವರೆಗೆ ದಸರೆ ಸಾಗಿ ಬಂದ ದಾರಿಯೇ ಅನನ್ಯ... ಈ ಕುರಿತು ಒಂದು ಮೆಲುಕುನೋಟ... #ವಿಕಫೋಕಸ್ vijaykarnataka Sudarshan Channangihalli Nagaraj navimane Ramesh Uthappa Harshavardhan Keerthi Kolgar Rajeeva C J
ದಕ್ಷಿಣದ ಕೆಲವು ಫಿಲಂ ಸ್ಟಾರ್ಗಳಿಗೆ ಅಭಿಮಾನಿಗಳೇ ದೇವರ ಪಟ್ಟ ನೀಡಿದ್ದಾರೆ. ಈ ಭಕ್ತಿಯ ಉತ್ಕಟತೆ, ಅಭಿಮಾನದ ಅತಿರೇಕದ ಪರಿಣಾಮವೇ, ತಮಿಳುನಾಡಿನ ಕರೂರಿನಲ್ಲಿನ ಕಾಲ್ತುಳಿತ ದುರಂತ. ಅಷ್ಟಕ್ಕೂ, ದಕ್ಷಿಣದಲ್ಲೇಕೆ ಹೀರೋಗಳನ್ನು ಜನ ಹೊತ್ತು ಮೆರೆಸುತ್ತಾರೆಂದರೆ. #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J
ಸಾಮಾಜಿಕ ಸಮೀಕ್ಷೆ ನಡೆಯಲಿ, ಸಮುದಾಯಗಳಿಗೂ ಒಳಿತಾಗಲಿ.ಬೇಡ ಎನ್ನುವುದಿಲ್ಲ. ಆದರೆ, ಸಮೀಕ್ಷೆ ಡಿಸೈನ್ ಮಾಡಿರುವ ರೀತಿ ನೀತಿ ಹಾಗೂ ಅದು ತಂದೊಡ್ಡಿರುವ ಸವಾಲುಗಳು ಶಿಕ್ಷಕರಿಗೆ ಮಾತ್ರ ಗೊತ್ತು vijaykarnataka #ವಿಕಫೋಕಸ್ ಈ ಕುರಿತು ಬೆಳಕು ಚೆಲ್ಲಿದೆ. ಡಿಯರ್ ಸಿಎಂ Siddaramaiah DK Shivakumar ಅವರೆ ಅಹವಾಲು ಆಲಿಸಿ Sudarshan Channangihalli
ಶತಶತಮಾನಗಳಿಂದ ವೈಜ್ಞಾನಿಕ ನಿಗೂಢ ರಹಸ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಹಿಮಾಲಯದ ನಂದಾದೇವಿ ಶಿಖರದಡಿಯಲ್ಲಿ 6 ದಶಕಗಳ ಹಿಂದೆ ಪರಮಾಣು ಚಾಲಿತ ಸಾಧನವೊಂದು ಕಳೆದು ಹೋಗಿದ್ದು,ಈಗ ಏನಾಗಿದೆ ಅದಕ್ಕೆ? ಒಂದು ಕುತೂಹಲಕಾರಿ ಬರಹ #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ... ಹುತಾತ್ಮರನ್ನು ನೆನೆಯೋಣ #ವಿಕಫೋಕಸ್ vijaykarnataka Sudarshan Channangihalli RC BHAT Raveendra shetty Keerthi Kolgar #PulwamaAttack #PulwamaAttack2019