Msu
@uppermahantesh
be good do good...
ID: 884764278007275520
11-07-2017 13:20:16
48 Tweet
26 Takipçi
406 Takip Edilen
ಮಂಗಳವಾರ ರಜಾ ದಿನ ಚಲನ-ಚಿತ್ರ ನಮ್ಮ ಸವಿತಾ ಸಮಾ ಜದ ಕ್ಷೌರಿಕ ಬಂದು ಬಾಂಧವರಿಗೆ ತಂದೆಯ ಕರ್ತವ್ಯ ಹಾಗೂ ವೃತ್ತಿ ತೋರಿಸಿ ಕೊಡುವಂತಹ ಚಿತ್ರ. ನಿಜಜೀವನದಲ್ಲೂ ಇದೆ ಸಿನಿಮಾ ರೀತಿಯ ಕೆಲವು ಸನ್ನಿವೇಶಗಳು ಆಗಿ ಹೋಗಿದಾವೆ.. ಧನ್ಯವಾದಗಳು team Mangallavaar rajaa din Namadev Nagaraj Chandru N krishna hadapad Chandan
ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ನೀವು ಘೋಷಿಸಿರುವ ಸವಿತಾ ಸಮಾಜ ದವರಿಗೆ 2000ರೂ ಆರ್ಥಿಕ ಸಹಾಯ ಬೇಡಾ ನಮಗೆ ಇದು ಕ್ಷೌರಿಕ ಬಂದುಗಳನ್ನು ಅನುಕಿಸಿದ ರೀತಿಯಲ್ಲಿದೆ ಬೇಕಿದ್ದರೆ ಒಂದು ಒಳ್ಳೆಯ ಪುಣ್ಯ ಅಂದ್ರೆ ನಮಗೆ ಸಲೂನ್ ಗಳನ್ನೂ ತೆರೆಯಲು ಸ್ವಲ್ಪ ಸಮಯದ ಅನುಮತಿ ಯನಾದ್ರು ಕೊಟ್ಟು ಸಹಕರಿಸಿ. B.S.Yediyurappa BJP Karnataka TV9 Kannada
ಮಾನ್ಯ ಜಮೀರ್ ಅಹಮ್ಮದ್ ಖಾನ್ ರವರೆ ತಮಗೆ ಬೇರೆ ಸಮಾಜದವರ ಬಗ್ಗೆ ಹಗುರವಾಗಿ ಮಾತನಾಡವುದು ಮತ್ತು ನಿಷೇಧಿತ ಪದ ಬಳಕೆ ಮಾಡುವುದು ಇದು ಸರಿಯೇ B Z Zameer Ahmed Khan TV9 Kannada D K Shivakumar, President, KPCC Krishna Byre Gowda
Covid 19 ಸಮಯದಲ್ಲಿ.. ಸಂಕಷ್ಟಕ್ಕೆ ಸಿಲುಕಿದ ನಮ್ಮ ಕ್ಷೌರಿಕ ಬಂದು ಬಾಂಧವರಿಗೆ ಹಾಗೂ ಆಶಾ ಕಾರ್ಯಕರ್ತೆಯ ರಿಗೆ ಬ್ಯಾಹಟ್ಟಿ ಗ್ರಾಮ ದ ಕಾಂಗ್ರೆಸ್ಸ್ ಕಾರ್ಯಕರ್ತರು ವಿನೋದ್ ಅಸೂಟಿ ಹಾಗೂ ನಮ್ಮ ಬಸನಗೌಡ್ರು ತಿರ್ಲಪೂರ್ ಅವರ ಆದೇಶದ ಮೇರೆಗೆ ಆಹಾರ ಕಿಟ್ ವದಗಿಸಿದರು ಅವರಿಗೆ ತುಂಬು ಹೃದಯದ ಧನ್ಯವಾದಗಳು.💐 Vinod Asooti_official