krishna hadapad (@krishnahadapad6) 's Twitter Profile
krishna hadapad

@krishnahadapad6

ಗದಗ ಕೃಷ್ಣಾ ಎಚ್ ಹಡಪದ
ಶ್ರೀಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಅಧ್ಶಕ್ಷರು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರು ಗದಗ ಜಿಲ್ಲಾ ಸವಿತಾ ಸಮುದಾಯ ಮಿಸಲಾತಿ ಒಕ್ಕೂಟ ಜಿಲ್ಲಾಧ್ಶಕ್ಷ

ID: 1288216493218562048

calendar_today28-07-2020 20:55:38

60 Tweet

42 Takipçi

272 Takip Edilen

krishna hadapad (@krishnahadapad6) 's Twitter Profile Photo

ಗದಗ ವಾರ್ಡ ನಂ 16ರ ಹೊಂಬಳನಾಕಾದ ಹಾಳಾದ ರಸ್ತೆ ರಿಪೇರಿ ಮತ್ತು ಓಣಿಗೆ ಮುಲಭೂತ ಸೌಕರ್ಯಗಳ ಅಭೀವೃಧ್ಧಿ ಒದಗಿಸಲು ಗದಗ ನಗರಸಭೆಯು ಮುದಾಗಬೆಕೇಂದು ಹೋಂಬಳನಾಕಾ ಜನತಾ ಕಾಲೋನಿ ಅಭೀವೃದ್ದಿ ಪರ ಸೇವಾ ಸಂಘದಿಂದ ವಿನಂತಿಪೂರ್ವಕವಾಗಿ ಒತ್ತಾಯ

ಗದಗ ವಾರ್ಡ ನಂ 16ರ ಹೊಂಬಳನಾಕಾದ ಹಾಳಾದ ರಸ್ತೆ ರಿಪೇರಿ ಮತ್ತು ಓಣಿಗೆ ಮುಲಭೂತ ಸೌಕರ್ಯಗಳ ಅಭೀವೃಧ್ಧಿ ಒದಗಿಸಲು ಗದಗ ನಗರಸಭೆಯು ಮುದಾಗಬೆಕೇಂದು  ಹೋಂಬಳನಾಕಾ ಜನತಾ ಕಾಲೋನಿ ಅಭೀವೃದ್ದಿ ಪರ ಸೇವಾ ಸಂಘದಿಂದ ವಿನಂತಿಪೂರ್ವಕವಾಗಿ ಒತ್ತಾಯ
krishna hadapad (@krishnahadapad6) 's Twitter Profile Photo

ರಾಜ್ಶಸಭಾ ಸದಶ್ಶರಾದ ದಿ.ಅಶೋಕ ಗಸ್ತಿಜಿ ಯವರು ನಿದನರಾದ ನಿಮಿತ್ಶ ಅವರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಶ್ರಧ್ಧಾಂಜಲಿ ಸಭೆ ಮಾಡಲಾಗಿದ್ದ ಸಂಧರ್ಭ

krishna hadapad (@krishnahadapad6) 's Twitter Profile Photo

ಸವಿತಾ ಸಮಾಜದ ಕ್ಷೌರಿಕರು ಪರಿಶಿಷ್ಟಜಾತಿಯ ಒಂದು ಭಾಗ — ಕೃಷ್ಣಾ ಎಚ್ ಹಡಪದ

ಸವಿತಾ ಸಮಾಜದ ಕ್ಷೌರಿಕರು ಪರಿಶಿಷ್ಟಜಾತಿಯ ಒಂದು ಭಾಗ — ಕೃಷ್ಣಾ ಎಚ್ ಹಡಪದ
krishna hadapad (@krishnahadapad6) 's Twitter Profile Photo

ನಿಯೋಜಿತ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘ ನಿ.ಗದಗ ಮುಂದಿನ ತಿಂಗಳು ಉದ್ಘಾಟನೆಗೆ ಸಿದ್ದಗೊಂಡಿದ್ದು ಸದರಿ ಸಹಕಾರ ಸಂಘಕ್ಕೆ ಸಮಾಜದ ಬಂಧುಗಳ ಶೇರ ಸಂಘ್ರಹಣೆ ಕುರಿತು ಹಿರಿಯರಾದ ಶ್ರೀ ಜಗನ್ನಾಥ ಕ್ಷೀರಸಾಗರ (ಮಾಮಾ) ಅವರೋಂದಿಗೆ ಚರ್ಚಿಸಲಾಯಿತು ಹಾಗೂ ಅವರ ಸಹಕಾರ ಕೊರಿ ಹಿರಿಯರಾದ (ಮಾಮಾ)ರವರ ಆಶೀರ್ವಾದ ಪಡೇದ ಶುಭ ಕ್ಷಣ

ನಿಯೋಜಿತ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘ ನಿ.ಗದಗ ಮುಂದಿನ ತಿಂಗಳು ಉದ್ಘಾಟನೆಗೆ ಸಿದ್ದಗೊಂಡಿದ್ದು  ಸದರಿ ಸಹಕಾರ ಸಂಘಕ್ಕೆ ಸಮಾಜದ ಬಂಧುಗಳ ಶೇರ ಸಂಘ್ರಹಣೆ ಕುರಿತು ಹಿರಿಯರಾದ ಶ್ರೀ ಜಗನ್ನಾಥ ಕ್ಷೀರಸಾಗರ (ಮಾಮಾ) ಅವರೋಂದಿಗೆ ಚರ್ಚಿಸಲಾಯಿತು ಹಾಗೂ ಅವರ ಸಹಕಾರ ಕೊರಿ ಹಿರಿಯರಾದ (ಮಾಮಾ)ರವರ ಆಶೀರ್ವಾದ ಪಡೇದ ಶುಭ ಕ್ಷಣ
krishna hadapad (@krishnahadapad6) 's Twitter Profile Photo

ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಜರುಗಿರು

ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಜರುಗಿರು
krishna hadapad (@krishnahadapad6) 's Twitter Profile Photo

ಆಯುಧ ಪೂಜೆಯ ಹಾರ್ಧಿಕ ಶುಭಾಶಯಗಳು —————————————— ಗದಗ ಜಿಲ್ಲಾ ಸವಿತಾ ಸಮಾಜ ಮತ್ತು ಗದಗ ಬೆಟಗೇರಿ ಸವಿತಾ ಸಮಾಜ ಶ್ರೀಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯಿಂದ ಹಾಗೂ ಪದಾಧೀಕಾರಿಗಳಿಂದ ತಮಗೆ ಹಾಗೂ ತಂಮ್ಮಗಳ ಕುಟುಂಭದ ಸರ್ವರಿಗೂ ಆಯುಧ ಪೂಜೆಯ ಹಾರ್ಧಿಕ ಶುಭ ಶುಭಾಶಯಗಳು #ಗದಗ ಕೃಷ್ಣಾ ಹಡಪದ#

ಆಯುಧ ಪೂಜೆಯ
ಹಾರ್ಧಿಕ ಶುಭಾಶಯಗಳು
——————————————
ಗದಗ ಜಿಲ್ಲಾ ಸವಿತಾ ಸಮಾಜ ಮತ್ತು ಗದಗ ಬೆಟಗೇರಿ ಸವಿತಾ ಸಮಾಜ ಶ್ರೀಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯಿಂದ ಹಾಗೂ ಪದಾಧೀಕಾರಿಗಳಿಂದ ತಮಗೆ ಹಾಗೂ ತಂಮ್ಮಗಳ ಕುಟುಂಭದ ಸರ್ವರಿಗೂ ಆಯುಧ ಪೂಜೆಯ ಹಾರ್ಧಿಕ ಶುಭ ಶುಭಾಶಯಗಳು
#ಗದಗ ಕೃಷ್ಣಾ ಹಡಪದ#
krishna hadapad (@krishnahadapad6) 's Twitter Profile Photo

ಗದಗ—ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ತ ಕಮಿಟಿ ವತಿಯಿಂಧ ಈಂದು ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಗದ್ವಾಲ್ ಜಮಲಮ್ಮದೇವಿಯ ಪಲ್ಲಕ್ಕಿ ಉತ್ಸವ ಅತಿ ಶಡಗರ ಶಂಭ್ರಮದಿಂದ ವಾಧ್ಶಗಳ ಮುಲಕ ಮೆರವಣಿಗೆ ಮಾಡಿ ಬನ್ನಿ ಮುಡಿಸುವ ಮುಲಕ ನೆರವೇರಿತು

ಗದಗ—ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ತ ಕಮಿಟಿ ವತಿಯಿಂಧ ಈಂದು ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಗದ್ವಾಲ್ ಜಮಲಮ್ಮದೇವಿಯ ಪಲ್ಲಕ್ಕಿ ಉತ್ಸವ ಅತಿ ಶಡಗರ ಶಂಭ್ರಮದಿಂದ ವಾಧ್ಶಗಳ ಮುಲಕ ಮೆರವಣಿಗೆ ಮಾಡಿ ಬನ್ನಿ ಮುಡಿಸುವ ಮುಲಕ ನೆರವೇರಿತು
krishna hadapad (@krishnahadapad6) 's Twitter Profile Photo

ಗದಗ—ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ತ ಕಮಿಟಿ ವತಿಯಿಂಧ ಈಂದು ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಗದ್ವಾಲ್ ಜಮಲಮ್ಮದೇವಿಯ ಪಲ್ಲಕ್ಕಿ ಉತ್ಸವ ಅತಿ ಶಡಗರ ಶಂಭ್ರಮದಿಂದ ವಾಧ್ಶಗಳ ಮುಲಕ ಮೆರವಣಿಗೆ ಮಾಡಿ ಬನ್ನಿ ಮುಡಿಸುವ ಮುಲಕ ನೆರವೇರಿತು

ಗದಗ—ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ತ ಕಮಿಟಿ ವತಿಯಿಂಧ ಈಂದು ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಗದ್ವಾಲ್ ಜಮಲಮ್ಮದೇವಿಯ ಪಲ್ಲಕ್ಕಿ ಉತ್ಸವ ಅತಿ ಶಡಗರ ಶಂಭ್ರಮದಿಂದ ವಾಧ್ಶಗಳ ಮುಲಕ ಮೆರವಣಿಗೆ ಮಾಡಿ ಬನ್ನಿ ಮುಡಿಸುವ ಮುಲಕ ನೆರವೇರಿತು
krishna hadapad (@krishnahadapad6) 's Twitter Profile Photo

ಗದಗ ಬೆಟಗೇರಿ—ದಿ 31/10/2020ರ ಶನಿವಾರ ಸಂಜೆ 5—30ಕ್ಕೆ ಶ್ರೀಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಿತು —————————————— ಕೃಷ್ಣಾ ಎಚ್ ಹಡಪದ ಟ್ರಸ್ಟ ಅಧ್ಶಕ್ಷರು ಗದಗ ಬೆಟಗೇರಿ ಸವಿತಾ ಸಮಾಜ ಶ್ರೀಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಚ ಕಮಿಟಿ 9845650612

ಗದಗ ಬೆಟಗೇರಿ—ದಿ 31/10/2020ರ ಶನಿವಾರ ಸಂಜೆ 5—30ಕ್ಕೆ ಶ್ರೀಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಿತು
——————————————
        ಕೃಷ್ಣಾ ಎಚ್ ಹಡಪದ
             ಟ್ರಸ್ಟ ಅಧ್ಶಕ್ಷರು
ಗದಗ ಬೆಟಗೇರಿ ಸವಿತಾ ಸಮಾಜ ಶ್ರೀಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಚ ಕಮಿಟಿ 9845650612
krishna hadapad (@krishnahadapad6) 's Twitter Profile Photo

ಗದಗನಲ್ಲಿಂದು ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿಂದು ಕಾರ್ತಿಕೊತ್ಸವ ಕಾರ್ಯಕ್ರಮವು ಜರುಗಿತು

ಗದಗನಲ್ಲಿಂದು ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿಂದು ಕಾರ್ತಿಕೊತ್ಸವ ಕಾರ್ಯಕ್ರಮವು ಜರುಗಿತು
krishna hadapad (@krishnahadapad6) 's Twitter Profile Photo

ನನ್ನ ನೆಚ್ಚೀನ ನಾಯಕರಾದ ಟಿ.ತ್ಯಾಗರಾಜಣ್ಣವರು ಕರ್ನಾಟಕ ರಾಜ್ಶ ಸವಿತಾ ಸಮಾಜಕ್ಕೆ ಪ್ರದಾನ ಸಂಘಟನಾ ಕಾರ್ಯದರ್ಶಿಗಳಾಗಿ ಮತ್ತು ಯುವಕರ ಕಣ್ಮಣಿಗಳಾದ ಎನ್.ಕೃಷ್ಣಪ್ಪ ( ವಕೀಲರು)ಸಹ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡಿದ್ದಕ್ಕೆ ಹಾರ್ದಿಕ ಶುಭಾಶಯಗಳು

ನನ್ನ ನೆಚ್ಚೀನ ನಾಯಕರಾದ ಟಿ.ತ್ಯಾಗರಾಜಣ್ಣವರು ಕರ್ನಾಟಕ ರಾಜ್ಶ ಸವಿತಾ ಸಮಾಜಕ್ಕೆ ಪ್ರದಾನ ಸಂಘಟನಾ ಕಾರ್ಯದರ್ಶಿಗಳಾಗಿ ಮತ್ತು ಯುವಕರ ಕಣ್ಮಣಿಗಳಾದ ಎನ್.ಕೃಷ್ಣಪ್ಪ ( ವಕೀಲರು)ಸಹ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡಿದ್ದಕ್ಕೆ ಹಾರ್ದಿಕ ಶುಭಾಶಯಗಳು
krishna hadapad (@krishnahadapad6) 's Twitter Profile Photo

ವೈಕುಂಟ ಏಕಾಧಶಿ ನಿಮಿತ್ಶ ಈಂದು ಗದಗ ಜಿಲ್ಲಾ ಶೀರಹಟ್ಟಿ ತಾಲ್ಲೂಕ ಶ್ರೀಕ್ಷೇತ್ರ ವೇಂಕಟಾಪೂರದಲ್ಲಿ ಶ್ರೀ ಲಕ್ಷ್ಮೀದೇವಿ ವೇಂಕಟೇಶ್ವರ ದೇವರ ದರ್ಶನ ಪಡೇದ ಪೂಣ್ಶದ ಸಂದರ್ಭ

ವೈಕುಂಟ ಏಕಾಧಶಿ ನಿಮಿತ್ಶ ಈಂದು ಗದಗ ಜಿಲ್ಲಾ ಶೀರಹಟ್ಟಿ ತಾಲ್ಲೂಕ ಶ್ರೀಕ್ಷೇತ್ರ ವೇಂಕಟಾಪೂರದಲ್ಲಿ ಶ್ರೀ ಲಕ್ಷ್ಮೀದೇವಿ ವೇಂಕಟೇಶ್ವರ ದೇವರ ದರ್ಶನ ಪಡೇದ ಪೂಣ್ಶದ ಸಂದರ್ಭ
krishna hadapad (@krishnahadapad6) 's Twitter Profile Photo

ಗದಗ ಜಿಲ್ಲಾಧೀಕಾರಿಗಳ ಅಧ್ಶಕ್ಷತೆಯಲ್ಲಿಂದು ದಿ.19/2/2021ರಂದು ಜರುಗಲಿರೂವ ಶ್ರೀಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಮತ್ತು ಜಿಲ್ಲಾ ಪ್ರಮುಖ ಮುಖಂಡರು ಜಿಲ್ಲಾ ಪದಾಧೀಕಾರಿಗಳ ಉಪಸ್ತಿತಿಯಲ್ಲಿ ಗದಗ ಜಿಲ್ಲಾಧೀಕಾರಿಗಳು ತಿಳಿಸಿದರು

ಗದಗ ಜಿಲ್ಲಾಧೀಕಾರಿಗಳ ಅಧ್ಶಕ್ಷತೆಯಲ್ಲಿಂದು ದಿ.19/2/2021ರಂದು ಜರುಗಲಿರೂವ ಶ್ರೀಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು  ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಮತ್ತು ಜಿಲ್ಲಾ ಪ್ರಮುಖ ಮುಖಂಡರು ಜಿಲ್ಲಾ ಪದಾಧೀಕಾರಿಗಳ ಉಪಸ್ತಿತಿಯಲ್ಲಿ ಗದಗ ಜಿಲ್ಲಾಧೀಕಾರಿಗಳು ತಿಳಿಸಿದರು
krishna hadapad (@krishnahadapad6) 's Twitter Profile Photo

ವಾರ್ಡ ನಂ 16ರ ಹೊಂಬಳನಾಕಾ ಜನತಾ ಕಾಲೋನಿ ಅಭೀವೃಧ್ಧಿ ಪರ ಸೇವಾ ಸಂಘದಿಂದ ಈಂದು ಓಣಿಯ 104ಕುಟುಂಭದ ಸದಶ್ಶರಿಗೆ ಕಾರ್ಮಿಕ ಇಲಾಖೆಯ ಕಾರ್ಡ ವಿತರಣೆ ಹಾಗು ಹಸೆಕಸ ವಣಾಕಸದ ಬಗ್ಗೆ ಜಾಗ್ರುತಿ ಸಭೆ ಅರ್ಥಪೂರ್ಣವಾಗಿ ಜರುಗಿತು

ವಾರ್ಡ ನಂ 16ರ ಹೊಂಬಳನಾಕಾ ಜನತಾ ಕಾಲೋನಿ ಅಭೀವೃಧ್ಧಿ ಪರ ಸೇವಾ ಸಂಘದಿಂದ ಈಂದು ಓಣಿಯ 104ಕುಟುಂಭದ ಸದಶ್ಶರಿಗೆ ಕಾರ್ಮಿಕ ಇಲಾಖೆಯ ಕಾರ್ಡ ವಿತರಣೆ ಹಾಗು ಹಸೆಕಸ ವಣಾಕಸದ ಬಗ್ಗೆ ಜಾಗ್ರುತಿ ಸಭೆ ಅರ್ಥಪೂರ್ಣವಾಗಿ ಜರುಗಿತು
krishna hadapad (@krishnahadapad6) 's Twitter Profile Photo

ನಮ್ಮಗಳ ನೆಚ್ಚೀನ ಶ್ರೀ ಎಚ್ ಕೆ ಪಾಟೀಲ ಸಾಹೇಬರಿಗೆ ಅಭೀನಂದನೆಗಳು

ನಮ್ಮಗಳ ನೆಚ್ಚೀನ ಶ್ರೀ ಎಚ್ ಕೆ ಪಾಟೀಲ ಸಾಹೇಬರಿಗೆ ಅಭೀನಂದನೆಗಳು
ANI (@ani) 's Twitter Profile Photo

Chief Minister thinks that no lockdown should be imposed. But, people are still not serious & are not wearing masks. People must follow all COVID19 SOPs. Today, there could be a decision on seating capacity to be allowed for restaurants, hotels etc: Mumbai Mayor Kishori Pednekar

Chief Minister thinks that no lockdown should be imposed. But, people are still not serious & are not wearing masks. People must follow all COVID19 SOPs. Today, there could be a decision on seating capacity to be allowed for restaurants, hotels etc: Mumbai Mayor Kishori Pednekar