Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಬರ ಪರಿಹಾರದ ಸಲುವಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಮೊದಲ ರಾಜ್ಯ ಕರ್ನಾಟಕ. ಸಚಿವ ಕೃಷ್ಣ ಬೈರೇಗೌಡ 🔥

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ರಾಜ್ಯದ ಜನರ ಮೇಲೆ ಪ್ರೀತಿ ಇದ್ದಿದರೆ,

bjpಯ 25+2 ಕೈಲಾಗದ ಸಂಸದರು ಮತ್ತು ಬಾಯಿ ಬಾರದ ರಾಜ್ಯದ ನಾಯಕರೆಲ್ಲ ಸೇರಿ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ಹಾಗು ಬರ ಪರಿಹಾರದ ಹಣವನ್ನು ತಂದಿರೋರು,

ನಿಮ್ಮ ಕೈಯಲ್ಲಿ ಆಗದೆ ಈಗ ಇಲ್ಲೇ ಹೌದ ಪುಟ್ಟನ ರೀತಿಯಲ್ಲಿ ಪ್ರೆಸ್ ಮೀಟ್ ಮಾಡಿ ತಾಕತ್ತು ತೋರಿಸುತ್ತಿದಿರಿ ಅಲ್ವೇ OT ಅವ್ರೆ,

ಪಾಪದ ಚೀಟಿ

account_circle
Akshay Akki (Modi Ji's Family)(@FollowAkshay1) 's Twitter Profile Photo

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಕೇಂದ್ರ ಸರ್ಕಾರ ಕೊಟ್ಟ ಬರ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿ ರಾಜ್ಯದ ನಮ್ಮ ರೈತರ ಜೀವನದ ಜೊತೆ ಆಟ ಆಡುತ್ತಿರೋ ಕಾಂಗಿ ಸರ್ಕಾರ.

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಕೇಂದ್ರ ಸರ್ಕಾರ ಕೊಟ್ಟ ಬರ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿ ರಾಜ್ಯದ ನಮ್ಮ ರೈತರ ಜೀವನದ ಜೊತೆ ಆಟ ಆಡುತ್ತಿರೋ ಕಾಂಗಿ ಸರ್ಕಾರ.

#KarnatakaPolitics
account_circle
🚩Mohan Gowda🇮🇳(@MohanGowda_HJS) 's Twitter Profile Photo

ಕೇಂದ್ರ ಸರಕಾರದ ಪರಿಹಾರದ ಹಣ 3454 ಕೋಟಿ ರೂಪಾಯಿಗಳನ್ನು ಗುಳಂ ಮಾಡುತ್ತಿದೆಯಾ ರಾಜ್ಯ ಸರಕಾರ?

ರೈತರೆ ಜಾಗೃತರಾಗಿ

ಕೇಂದ್ರ ಸರಕಾರದ ಪರಿಹಾರದ ಹಣ 3454 ಕೋಟಿ ರೂಪಾಯಿಗಳನ್ನು ಗುಳಂ ಮಾಡುತ್ತಿದೆಯಾ ರಾಜ್ಯ ಸರಕಾರ?

ರೈತರೆ ಜಾಗೃತರಾಗಿ
account_circle
Sofia(@Sofia55391576) 's Twitter Profile Photo

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿದ್ದ ಸಂಕಷ್ಟಕ್ಕೆ ಒಂದೇ ಪರಿಹಾರದ ಸೂತ್ರ, ಅದು ಡಿಕೆಶಿ ರಣತಂತ್ರ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿದ್ದ ಸಂಕಷ್ಟಕ್ಕೆ ಒಂದೇ ಪರಿಹಾರದ ಸೂತ್ರ, ಅದು ಡಿಕೆಶಿ ರಣತಂತ್ರ.

#DKCongressKaStar
account_circle
Ramesh Melakunda(@RamSaradagi2) 's Twitter Profile Photo

ಬರ ಪರಿಹಾರದ ಹಣ ಸಾಲಕ್ಕೆ ಕಟ್ ಮಾಡುತ್ತಿರುವುದು ಒತ್ತಟ್ಟಿಗಾದರೆ ಇತ್ತ ನೀರೇ ಹರಿಯದ ಕಾಲುವೆಗಳು ಹಾದು ಹೋದ ಜಮೀನುಗಳಿಗೆ ಬರ ಪರಿಹಾರವೇ ಇಲ್ಲವಂತೆ. ಏನಾಗುತ್ತಿದೆ ಅನ್ನದಾತರ ಅಂಗಳದಲ್ಲಿ...



Siddaramaiah Priyank Kharge / ಪ್ರಿಯಾಂಕ್ ಖರ್ಗೆ BJP Karnataka Vijayendra Yediyurappa (Modi Ka Parivar)

ಬರ ಪರಿಹಾರದ ಹಣ ಸಾಲಕ್ಕೆ ಕಟ್ ಮಾಡುತ್ತಿರುವುದು ಒತ್ತಟ್ಟಿಗಾದರೆ ಇತ್ತ ನೀರೇ ಹರಿಯದ ಕಾಲುವೆಗಳು ಹಾದು ಹೋದ ಜಮೀನುಗಳಿಗೆ ಬರ ಪರಿಹಾರವೇ ಇಲ್ಲವಂತೆ. ಏನಾಗುತ್ತಿದೆ ಅನ್ನದಾತರ ಅಂಗಳದಲ್ಲಿ...

#kalaburagi 

@siddaramaiah @PriyankKharge @BJP4Karnataka @BYVijayendra
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರು ಈಚೆಗಷ್ಟೇ ಮಳೆರಾಯನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನೂ ಬ್ಯಾಂಕ್ ಗಳು ಸಾಲ ಅಥವಾ ಮುಂಗಡ ಹಣಕ್ಕಾಗಿ ಕಡಿತಗೊಳಿಸುತ್ತಿರುವುದು ಅಮಾನವೀಯ ಕ್ರಮವಾಗಿದೆ. ಮತ್ತೊಂದೆಡೆ ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿಗಾಗಿ ಕಿರುಕುಳ

ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರು ಈಚೆಗಷ್ಟೇ ಮಳೆರಾಯನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನೂ ಬ್ಯಾಂಕ್ ಗಳು ಸಾಲ ಅಥವಾ ಮುಂಗಡ ಹಣಕ್ಕಾಗಿ ಕಡಿತಗೊಳಿಸುತ್ತಿರುವುದು ಅಮಾನವೀಯ ಕ್ರಮವಾಗಿದೆ. ಮತ್ತೊಂದೆಡೆ ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿಗಾಗಿ ಕಿರುಕುಳ
account_circle
Devayya Guttedar(@GuttedarDevavk) 's Twitter Profile Photo

ರೈತರಿಗೆ ಬಿಡುಗಡೆ ಆಗಿರುವ ಬರ ಪರಿಹಾರದ ಹಣ ಸಾಲಕ್ಕೆ ಹೊಂದಾಣಿಕೆ. ಅನ್ನದಾತರ ಅಳಲು ಕೇಳೋರು ಯಾರು?
VK Editor Sudarshan Channangihalli
Rajeeva C J CM of Karnataka
Priyank Kharge / ಪ್ರಿಯಾಂಕ್ ಖರ್ಗೆ DIPR-KALABURAGI
Krishna Byre Gowda

ರೈತರಿಗೆ ಬಿಡುಗಡೆ ಆಗಿರುವ ಬರ ಪರಿಹಾರದ ಹಣ ಸಾಲಕ್ಕೆ ಹೊಂದಾಣಿಕೆ. ಅನ್ನದಾತರ ಅಳಲು ಕೇಳೋರು ಯಾರು?
@editor_vk @Sudarshanvk2 
@RajeevaVK @CMofKarnataka 
@PriyankKharge @Kalaburgivarthe 
@krishnabgowda
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಅಂದು ಆಕ್ಸಿಜನ್ ಇಂದು ಬರ ಪರಿಹಾರದ ದುಡ್ಡು ಎಲ್ಲವನ್ನೂ ಕೋರ್ಟಿಗೆ ಹೋಗಿ ತರುವ ಪರಿಸ್ಥಿತಿಗೆ ಕರ್ನಾಟಕದ ಜನತೆ ತಲುಪಿದ್ದಿವಿ.

ಅಂದು ಆಕ್ಸಿಜನ್ ಇಂದು ಬರ ಪರಿಹಾರದ ದುಡ್ಡು ಎಲ್ಲವನ್ನೂ ಕೋರ್ಟಿಗೆ ಹೋಗಿ ತರುವ ಪರಿಸ್ಥಿತಿಗೆ ಕರ್ನಾಟಕದ ಜನತೆ ತಲುಪಿದ್ದಿವಿ.
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಬರ ಪರಿಹಾರದ ವಿಚಾರದಲ್ಲಿ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮೇಲೆ ಸುಳ್ಳು ಆರೋಪ ಮಾಡಿದ್ದ ಮುಖ್ಯಮಂತ್ರಿ Siddaramaiah ನವರು ಪರಿಹಾರ ನೀಡುವಾಗ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಪರಿಹಾರ ವಿತರಿಸಲಾಗದ ಹೇಡಿ ಸರ್ಕಾರ ಆರೋಪ ಮಾಡಲು ಮಾತ್ರ ಸಮರ್ಥ.

DK Shivakumar

ಬರ ಪರಿಹಾರದ ವಿಚಾರದಲ್ಲಿ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮೇಲೆ ಸುಳ್ಳು ಆರೋಪ ಮಾಡಿದ್ದ ಮುಖ್ಯಮಂತ್ರಿ @siddaramaiah ನವರು ಪರಿಹಾರ ನೀಡುವಾಗ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಪರಿಹಾರ ವಿತರಿಸಲಾಗದ ಹೇಡಿ ಸರ್ಕಾರ ಆರೋಪ ಮಾಡಲು ಮಾತ್ರ ಸಮರ್ಥ.

@DKShivakumar
account_circle
SV Srinivas🇮🇳(Modi Ka Parivar)(@svsrinivas17) 's Twitter Profile Photo

ಈ ನಾಡು ಬರದಿಂದ ತತ್ತರಿಸಿರುವಾಗಲೇ ನಾಡಿನ ಅನ್ನದಾತರು ಕಂಗಾಲು ಆಗಿದ್ದು, ಇತ್ತಿಚೆಗಷ್ಟೇ ಮಳೆರಾಯನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ನಾಡಿನ ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನೂ ಬ್ಯಾಂಕ್ ಗಳು ಸಾಲ ಅಥವಾ ಮುಂಗಡ ಹಣಕ್ಕಾಗಿ ಕಡಿತಗೊಳಿಸುತ್ತಿರುವುದು ಅಮಾನವೀಯ ಸಂಗತಿ ಹಾಗೂ ಕೆಟ್ಟ ಕ್ರಮವಾಗಿದೆ.1/2

ಈ ನಾಡು ಬರದಿಂದ ತತ್ತರಿಸಿರುವಾಗಲೇ ನಾಡಿನ ಅನ್ನದಾತರು ಕಂಗಾಲು ಆಗಿದ್ದು, ಇತ್ತಿಚೆಗಷ್ಟೇ ಮಳೆರಾಯನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ನಾಡಿನ ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನೂ ಬ್ಯಾಂಕ್ ಗಳು ಸಾಲ ಅಥವಾ ಮುಂಗಡ ಹಣಕ್ಕಾಗಿ ಕಡಿತಗೊಳಿಸುತ್ತಿರುವುದು ಅಮಾನವೀಯ ಸಂಗತಿ ಹಾಗೂ ಕೆಟ್ಟ ಕ್ರಮವಾಗಿದೆ.1/2
account_circle
ಜಗನ್ JAGAN(@kannadigajagan) 's Twitter Profile Photo

ಸುಪ್ರೀಂ ವಿಶೇಷ ಧನ್ಯವಾದಗಳು 🙏🙏

ರಾಜ್ಯ ಸರ್ಕಾರ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ತುಂಬುತ್ತಿದೆ

ಸುಪ್ರೀಂ ವಿಶೇಷ  ಧನ್ಯವಾದಗಳು 🙏🙏 

ರಾಜ್ಯ ಸರ್ಕಾರ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ತುಂಬುತ್ತಿದೆ
account_circle
Nishkama_Karma(@Nishkama_Karma1) 's Twitter Profile Photo

ಕೊಟ್ಟವನು ಕೋಡಂಗಿ
ಇಸ್ಕೊಂಡವನು ವೀರಭದ್ರ ಅನ್ನೋ ಗಾದೆ ಹಾಗೆ,ಕೇಂದ್ರ ಸರ್ಕಾರ ರೈತರಿಗೆ ಕೊಟ್ಟ ಬರ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡುತ್ತಿದೆ

ರಾಜ್ಯದಲ್ಲಿ 700ಕ್ಕ್ಕೂ ಹೆಚ್ಚಿನ ರೈತರು ಅತ್ಮಹತ್ಯೆ ಮಾಡಿಕೊಂಡಿರುವಾಗ ಅವರಿಗೆ ಆಸರೆ ಆಗಬೇಕೇ ಹೊರತು ಹೊರೆಯಲ್ಲ

ಇದು15ಬಾರಿ ಬಜೆಟ್ ಮಂಡಿಸಿದ ನಮ್ಮ ಸಿದ್ದಣನ ದಟ್ಟ ದಾರಿದ್ರ್ಯ ಸರ್ಕಾರ

ಕೊಟ್ಟವನು ಕೋಡಂಗಿ
ಇಸ್ಕೊಂಡವನು ವೀರಭದ್ರ ಅನ್ನೋ ಗಾದೆ ಹಾಗೆ,ಕೇಂದ್ರ ಸರ್ಕಾರ ರೈತರಿಗೆ ಕೊಟ್ಟ ಬರ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡುತ್ತಿದೆ

ರಾಜ್ಯದಲ್ಲಿ 700ಕ್ಕ್ಕೂ ಹೆಚ್ಚಿನ ರೈತರು ಅತ್ಮಹತ್ಯೆ ಮಾಡಿಕೊಂಡಿರುವಾಗ ಅವರಿಗೆ ಆಸರೆ ಆಗಬೇಕೇ ಹೊರತು ಹೊರೆಯಲ್ಲ

ಇದು15ಬಾರಿ ಬಜೆಟ್ ಮಂಡಿಸಿದ ನಮ್ಮ ಸಿದ್ದಣನ ದಟ್ಟ ದಾರಿದ್ರ್ಯ ಸರ್ಕಾರ
account_circle
BJP Karnataka(@BJP4Karnataka) 's Twitter Profile Photo

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ರೈತರ ಬಗೆಗಿನ ದಿವ್ಯ ನಿರ್ಲಕ್ಷ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ಬರ ಪರಿಹಾರದ ಹಣದಲ್ಲಿ ಕಡಿತ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮವು, ರೈತ ಸಮುದಾಯಕ್ಕೆ ಮರಣಶಾಸನವಾಗಿದೆ.

ಪೂರ್ವ ಮುಂಗಾರು ಮಳೆಯಿಂದ ಸಮಾಧಾನಗೊಂಡ ರೈತರು, ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ಬ್ಯಾಂಕ್‌ಗಳ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ರೈತರ ಬಗೆಗಿನ ದಿವ್ಯ ನಿರ್ಲಕ್ಷ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ಬರ ಪರಿಹಾರದ ಹಣದಲ್ಲಿ ಕಡಿತ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮವು, ರೈತ ಸಮುದಾಯಕ್ಕೆ ಮರಣಶಾಸನವಾಗಿದೆ. 

ಪೂರ್ವ ಮುಂಗಾರು ಮಳೆಯಿಂದ ಸಮಾಧಾನಗೊಂಡ ರೈತರು, ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ಬ್ಯಾಂಕ್‌ಗಳ
account_circle
BJP Karnataka(@BJP4Karnataka) 's Twitter Profile Photo

ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಭಂಡ ಹಾಗೂ ಬರಗೆಟ್ಟ ಸರ್ಕಾರವೆಂದರೆ ಅದು Karnataka Congress ಸರ್ಕಾರ.

ಕೇಂದ್ರದಿಂದ ಬರ ಪರಿಹಾರ ಬಂದಿಲ್ಲ ಎಂದು ಬೀದಿ ನಾಟಕ ಮಾಡಿದ್ದ ಸಿಎಂ Siddaramaiah ಮತ್ತವರ ಪಟಾಲಂ, ಈಗ ಕೇಂದ್ರದಿಂದ ಬಂದ ಬರ ಪರಿಹಾರದ ಹಣವನ್ನು ಗುಳುಂ ಸ್ವಾಹಾ ಮಾಡುತ್ತಿದೆ.

ತನ್ನ ಖಾಲಿಯಾದ ಖಜಾನೆಯನ್ನು ತುಂಬಿಸಿಕೊಳ್ಳಲು ರೈತರ

ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಭಂಡ ಹಾಗೂ ಬರಗೆಟ್ಟ ಸರ್ಕಾರವೆಂದರೆ ಅದು @INCKarnataka ಸರ್ಕಾರ.

ಕೇಂದ್ರದಿಂದ ಬರ ಪರಿಹಾರ ಬಂದಿಲ್ಲ ಎಂದು ಬೀದಿ ನಾಟಕ ಮಾಡಿದ್ದ ಸಿಎಂ @siddaramaiah ಮತ್ತವರ ಪಟಾಲಂ, ಈಗ ಕೇಂದ್ರದಿಂದ ಬಂದ ಬರ ಪರಿಹಾರದ ಹಣವನ್ನು ಗುಳುಂ ಸ್ವಾಹಾ ಮಾಡುತ್ತಿದೆ.

ತನ್ನ ಖಾಲಿಯಾದ ಖಜಾನೆಯನ್ನು ತುಂಬಿಸಿಕೊಳ್ಳಲು ರೈತರ
account_circle
Karnataka Congress(@INCKarnataka) 's Twitter Profile Photo

₹18,172 ಕೋಟಿ ಬರ ಪರಿಹಾರದ ಬೇಕು ಎಂದು ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದ ಕಾರಣ ಮೋದಿ ಸರ್ಕಾರ ಈಗ ಅದರಲ್ಲಿ ಕೇವಲ ₹3454 ಕೋಟಿ ಮಂಜೂರು ಮಾಡಿದೆ.

ಕರ್ನಾಟಕದ ರೈತ ಬಂಧುಗಳಿಗೆ ₹14,718 ಕೋಟಿ ಬರ ಪರಿಹಾರ ನೀಡದೆ ಮೋದಿ ಸರ್ಕಾರ ಮತ್ತೊಮ್ಮೆ ವಂಚಿಸಿದೆ.

ಇದು ಮತ್ತೊಮ್ಮೆ ಕರ್ನಾಟಕದ ಜನರ ಮೇಲೆ, ವಿಶೇಷವಾಗಿ

account_circle
Mutturaju(@Mutturaju7) 's Twitter Profile Photo

ಬರ ಪರಿಹಾರದ ಕುರಿತು ದೇವನೂರು ಮಹಾದೇವ ಹೇಳಿದ್ದಾರೆ ನೋಡಿ

ಬರ ಪರಿಹಾರದ ಕುರಿತು ದೇವನೂರು ಮಹಾದೇವ ಹೇಳಿದ್ದಾರೆ ನೋಡಿ
account_circle
afsarkodlipet(@afsarkodlipet) 's Twitter Profile Photo

ನಕಲಿ ಚಿನ್ನದ ದಂಧೆಕೋರರು 3 ಜನರನ್ನು ಕೊಲೆ ಮಾಡಿದ ಘಟನೆಯಲ್ಲಿ 6 ಆರೋಪಿಗಳನ್ನು ಬಂಧಿಸಿರುವ ಪೋಲಿಸರ ಕಾರ್ಯ ಶ್ಲಾಘನೀಯ. ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರದ ಜೊತೆಗೆ ಗೃಹ ಇಲಾಖೆ ಸಿಬಿಐ ತನಿಖೆಗೆ ಆದೇಶಿಸಿ ಈ ಜಾಲದ ಹಿಂದಿರುವ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಹೆಡೆಮುರಿ ಕಟ್ಟಬೇಕೆಂದು ಆಗ್ರಹಿಸುತ್ತೇನೆ

ನಕಲಿ ಚಿನ್ನದ ದಂಧೆಕೋರರು 3 ಜನರನ್ನು ಕೊಲೆ ಮಾಡಿದ ಘಟನೆಯಲ್ಲಿ 6 ಆರೋಪಿಗಳನ್ನು ಬಂಧಿಸಿರುವ ಪೋಲಿಸರ ಕಾರ್ಯ ಶ್ಲಾಘನೀಯ. ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರದ ಜೊತೆಗೆ ಗೃಹ ಇಲಾಖೆ ಸಿಬಿಐ ತನಿಖೆಗೆ ಆದೇಶಿಸಿ ಈ ಜಾಲದ ಹಿಂದಿರುವ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಹೆಡೆಮುರಿ ಕಟ್ಟಬೇಕೆಂದು ಆಗ್ರಹಿಸುತ್ತೇನೆ
account_circle