Araga Jnanendra( ಮೋದಿ ಅವರ ಕುಟುಂಬ)
@JnanendraAraga
Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||
ID:1426805080095825922
https://home.karnataka.gov.in/ 15-08-2021 07:17:09
5,8K Tweets
36,3K Followers
39 Following
Follow People
ಉಡುಪಿಯ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಸಂಘಟನೆಯ ಪ್ರಮುಖರೊಂದಿಗೆ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದೆ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.
BJP Karnataka
ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ರಾಜ್ಯಕ್ಕೆ ಪ್ರಧಾನಿ ಶ್ರೀ Narendra Modi ಅವರು ಆಗಮಿಸಲಿದ್ದು, ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಇನ್ನಷ್ಟು ಪ್ರೇರಣೆ ಸಿಗಲಿದೆ. ಪ್ರಧಾನಿಯವರಿಗೆ ಹಾರ್ದಿಕ ಸ್ವಾಗತ ಕೋರುತ್ತೇನೆ.
BJP Karnataka
ಮೋದಿ ಸರ್ಕಾರದ ಜಲ್ ಜೀವನ್ ಮಿಷನ್ ಅಡಿಯಲ್ಲಿ 14 ಕೋಟಿಗೂ ಅಧಿಕ ಮನೆಗಳು ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿವೆ.
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ
ಬ್ರಿಟಿಷರು ಜಲಿಯನ್ ವಾಲಾಬಾಗ್ ನಲ್ಲಿ ನಡೆಸಿದ ಹತ್ಯಾಕಾಂಡದಿಂದಾಗಿ ಅಪ್ರತಿಮ ರಾಷ್ಟ್ರಭಕ್ತರು ಪ್ರಾಣಾರ್ಪಣೆ ಮಾಡಬೇಕಾಯಿತು. ಈ ಘಟನೆಯಲ್ಲಿ ಭಾರತಾಂಬೆಗಾಗಿ ಜೀವ ತ್ಯಾಗ ಮಾಡಿದ ಹೋರಾಟಗಾರರನ್ನು ಗೌರವದಿಂದ ನೆನೆಯೋಣ.
#JaliyanwalaBagh
ದೇಶದ ಜನರ ಹಕ್ಕುಗಳನ್ನು ಕಸಿದುಕೊಳ್ಳುವವರ ವಿರುದ್ಧ ಕ್ರಮ ಎಂದಿಗೂ ನಿಲ್ಲುವುದಿಲ್ಲ. ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.
- ಪ್ರಧಾನಿ ಶ್ರೀ Narendra Modi
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ
ಮಾನ್ಯ ಪ್ರಧಾನಿ ಶ್ರೀ Narendra Modi ನೇತೃತ್ವದ ಸರ್ಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಡವರಿಗಾಗಿ 20,231 ಮನೆಗಳನ್ನು ನಿರ್ಮಿಸಿದೆ. 2014 ಕ್ಕೆ ಹೋಲಿಸಿದರೆ ಇದು 7 ಪಟ್ಟು ಹೆಚ್ಚು!
ಇದು ಮೋದಿಯವರ ವಿಕಸಿತ ಭಾರತ!
#Modiagain2024
BJP Karnataka
ಮಾನ್ಯ ಪ್ರಧಾನಿ ಶ್ರೀ Narendra Modi ಯವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ 1.96 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯನ್ನು ನೀಡಿದ್ದಾರೆ. ಈ ಮೂಲಕ ರೈತರ ಬದುಕಿನ ಗುಣಮಟ್ಟದಲ್ಲಿ ವೃದ್ಧಿ ಕಂಡುಬಂದಿದೆ.
#Modiagain2024
BJP Karnataka
ಪ್ರಧಾನಿ ಶ್ರೀ Narendra Modi ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ವಿಕಸಿತ ಭಾರತ ಸಂಕಲ್ಪದ ಸಾಕಾರಕ್ಕಾಗಿ #ಮತ್ತೊಮ್ಮೆಮೋದಿಸರ್ಕಾರ ಅಗತ್ಯ.
#PhirEkBaarModiSarkar #AbkiBaar400Paar
ಕನ್ನಡ ಚಿತ್ರರಂಗದ ಮೆರುಗು ಹೆಚ್ಚಿಸಿದ ಅಪ್ರತಿಮ ಕಲಾವಿದ, ಬಹುಮುಖ ಪ್ರತಿಭೆಯ ಮಾದರಿ ನಟ, ನಟಸಾರ್ವಭೌಮ ಶ್ರೀ ಡಾ.ರಾಜ್ಕುಮಾರ್ ಅವರ ಪುಣ್ಯತಿಥಿಯಂದು ಗೌರವದ ಪ್ರಣಾಮಗಳು. ಅವರು ತಮ್ಮ ಅಭಿಮಾನಿಗಳನ್ನು ದೇವರೆಂದು ಗೌರವಿಸುತ್ತಿದ್ದರು.
#DrRajkumar
ಅಯೋಧ್ಯೆಯಲ್ಲಿ ಶ್ರೀರಾಮಲಲಾನ ಪ್ರಾಣಪ್ರತಿಷ್ಠೆ ರಾಷ್ಟ್ರಕ್ಕೆ ಏಕತೆಯ ಐತಿಹಾಸಿಕ ಕ್ಷಣವಾಗಿತ್ತು. ಪ್ರತಿ ಮನೆಯೂ ರಾಮಜ್ಯೋತಿಯ ಬೆಳಕಿನಿಂದ ಕಂಗೊಳಿಸುತ್ತಿತ್ತು.
- ಪ್ರಧಾನಿ ಶ್ರೀ Narendra Modi (ನ್ಯೂಸ್ ವೀಕ್ಗೆ ನೀಡಿದ ಸಂದರ್ಶನದಲ್ಲಿ)
ಬಡವರ ಒಳಿತಿಗೆ, ಕ್ಷೇತ್ರದ ಏಳಿಗೆಗೆ, ದೇಶದ ಹಿತಕ್ಕಾಗಿ...
ಬಿಜೆಪಿಗೆ ಮತ ಬಿಜೆಪಿಗೆ...
ಮೋದಿಜೀಗೆ ನಮ್ಮ ಮೋದಿಜೀಗೆ...
#PhirEkBaarModiSarkar
#ಮತ್ತೊಮ್ಮೆಮೋದಿಸರ್ಕಾರ
#AbkiBaar400Paar
ಚಿಕ್ಕಮಗಳೂರು ಕ್ಷೇತ್ರದ ಸಖರಾಯಪಟ್ಟಣದ ಹೋಬಳಿ ಕೇಂದ್ರದಲ್ಲಿ ಬಿಜೆಪಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದೆ.
BJP Karnataka
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳಿಗಾಗಿ ಏಪ್ರಿಲ್ 14 ರಂದು ಸಂಜೆ 4 ಕ್ಕೆ ಅರಮನೆ ಮೈದಾನದಲ್ಲಿ ಸಭೆ ಏರ್ಪಡಿಸಲಾಗಿದೆ.
ಎಲ್ಲ ನಿವಾಸಿಗಳು ತಪ್ಪದೇ ಭಾಗವಹಿಸಬೇಕೆಂದು ಮನವಿ.
BJP Karnataka
ಜಾತೀಯತೆಯಿಂದಾದ ಸಾಮಾಜಿಕ ಸಮಸ್ಯೆಯನ್ನು ನಿವಾರಿಸಲು ಶ್ರಮಿಸಿದ ಮಹಾನ್ ಸಮಾಜ ಸುಧಾರಕ, ನೊಂದ ವರ್ಗಗಳ ಜನರ ಪರವಾಗಿ ದನಿ ಎತ್ತಿದ ಜನರ ನಾಯಕ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ ತಜ್ಞ, ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಂದು ಕೋಟಿ ಪ್ರಣಾಮಗಳು.
#JyotibaPhule
'2047 ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ನನ್ನ ಬದುಕಿನ ಕ್ಷಣ ಕ್ಷಣವೂ ಈ ದೇಶಕ್ಕಾಗಿ ಸಮರ್ಪಿತ' ಎನ್ನುವ ಮೋದಿಯವರಿಗೆ ನನ್ನ ಮೊದಲ ಮತ.
#MyFirstVoteForModi
#ಮತ್ತೊಮ್ಮೆಮೋದಿಸರ್ಕಾರ
#PhirEkBaarModiSarkar
#AbkiBaar400Paar
ತರೀಕೆರೆ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar), ಮಾಜಿ ಶಾಸಕ ಶ್ರೀ C T Ravi 🇮🇳 ಸಿ ಟಿ ರವಿ (Modi Ka Parivar), ಅಭ್ಯರ್ಥಿ ಶ್ರೀ Kota Shrinivas Poojari (ಮೋದಿಜೀ ಪರಿವಾರ), ಮತ್ತಿತರರು ಉಪಸ್ಥಿತರಿದ್ದರು.
#Modi2024
BJP Karnataka
ಆದಿಚುಂಚನಗಿರಿಯ ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬಿಜೆಪಿ, ಜೆಡಿಎಸ್ ನಾಯಕರ ನಿಯೋಗದೊಂದಿಗೆ ಭೇಟಿ ಮಾಡಿ ಆಶೀರ್ವಾದ ಪಡೆದೆ.
BJP Karnataka