Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profileg
Araga Jnanendra( ಮೋದಿ ಅವರ ಕುಟುಂಬ)

@JnanendraAraga

Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||

ID:1426805080095825922

linkhttps://home.karnataka.gov.in/ calendar_today15-08-2021 07:17:09

5,8K Tweets

36,3K Followers

39 Following

Follow People
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಉಡುಪಿಯ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಸಂಘಟನೆಯ ಪ್ರಮುಖರೊಂದಿಗೆ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದೆ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.

BJP Karnataka

ಉಡುಪಿಯ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಸಂಘಟನೆಯ ಪ್ರಮುಖರೊಂದಿಗೆ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದೆ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು. @BJP4Karnataka
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ರಾಜ್ಯಕ್ಕೆ ಪ್ರಧಾನಿ ಶ್ರೀ Narendra Modi ಅವರು ಆಗಮಿಸಲಿದ್ದು, ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಇನ್ನಷ್ಟು ಪ್ರೇರಣೆ ಸಿಗಲಿದೆ. ಪ್ರಧಾನಿಯವರಿಗೆ ಹಾರ್ದಿಕ ಸ್ವಾಗತ ಕೋರುತ್ತೇನೆ.

BJP Karnataka

ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ರಾಜ್ಯಕ್ಕೆ ಪ್ರಧಾನಿ ಶ್ರೀ @narendramodi ಅವರು ಆಗಮಿಸಲಿದ್ದು, ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಇನ್ನಷ್ಟು ಪ್ರೇರಣೆ ಸಿಗಲಿದೆ. ಪ್ರಧಾನಿಯವರಿಗೆ ಹಾರ್ದಿಕ ಸ್ವಾಗತ ಕೋರುತ್ತೇನೆ. @BJP4Karnataka
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಖಾಸಗಿ ಸುದ್ದಿ ವಾಹಿನಿಗಳ ಮೂಲಕ ಜನರಿಗೆ ಜೋತಿಷ್ಯ ಶಾಸ್ತ್ರದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ಖ್ಯಾತ ಜ್ಯೋತಿಷಿ ಶ್ರೀ ಎಸ್‌.ಕೆ.ಜೈನ್‌ ದೇಹಾಂತ್ಯವಾಗಿರುವ ಸುದ್ದಿ ತಿಳಿದು ತೀವ್ರ ದುಃಖ ಉಂಟಾಗಿದೆ.
ಮೃತರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ, ಬಂಧು ಬಳಗಕ್ಕೆ ಈ ನೋವು ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಖಾಸಗಿ ಸುದ್ದಿ ವಾಹಿನಿಗಳ ಮೂಲಕ ಜನರಿಗೆ ಜೋತಿಷ್ಯ ಶಾಸ್ತ್ರದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ಖ್ಯಾತ ಜ್ಯೋತಿಷಿ ಶ್ರೀ ಎಸ್‌.ಕೆ.ಜೈನ್‌ ದೇಹಾಂತ್ಯವಾಗಿರುವ ಸುದ್ದಿ ತಿಳಿದು ತೀವ್ರ ದುಃಖ ಉಂಟಾಗಿದೆ. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ, ಬಂಧು ಬಳಗಕ್ಕೆ ಈ ನೋವು ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
account_circle
BJP Karnataka(@BJP4Karnataka) 's Twitter Profile Photo

ಮೋದಿ ಸರ್ಕಾರದ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ 14 ಕೋಟಿಗೂ ಅಧಿಕ ಮನೆಗಳು ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿವೆ.



ಮೋದಿ ಸರ್ಕಾರದ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ 14 ಕೋಟಿಗೂ ಅಧಿಕ ಮನೆಗಳು ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿವೆ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಬ್ರಿಟಿಷರು ಜಲಿಯನ್ ವಾಲಾಬಾಗ್ ನಲ್ಲಿ ನಡೆಸಿದ ಹತ್ಯಾಕಾಂಡದಿಂದಾಗಿ ಅಪ್ರತಿಮ ರಾಷ್ಟ್ರಭಕ್ತರು ಪ್ರಾಣಾರ್ಪಣೆ ಮಾಡಬೇಕಾಯಿತು. ಈ ಘಟನೆಯಲ್ಲಿ ಭಾರತಾಂಬೆಗಾಗಿ ಜೀವ ತ್ಯಾಗ ಮಾಡಿದ ಹೋರಾಟಗಾರರನ್ನು ಗೌರವದಿಂದ ನೆನೆಯೋಣ.

ಬ್ರಿಟಿಷರು ಜಲಿಯನ್ ವಾಲಾಬಾಗ್ ನಲ್ಲಿ ನಡೆಸಿದ ಹತ್ಯಾಕಾಂಡದಿಂದಾಗಿ ಅಪ್ರತಿಮ ರಾಷ್ಟ್ರಭಕ್ತರು ಪ್ರಾಣಾರ್ಪಣೆ ಮಾಡಬೇಕಾಯಿತು. ಈ ಘಟನೆಯಲ್ಲಿ ಭಾರತಾಂಬೆಗಾಗಿ ಜೀವ ತ್ಯಾಗ ಮಾಡಿದ ಹೋರಾಟಗಾರರನ್ನು ಗೌರವದಿಂದ ನೆನೆಯೋಣ. #JaliyanwalaBagh
account_circle
BJP Karnataka(@BJP4Karnataka) 's Twitter Profile Photo

ದೇಶದ ಜನರ ಹಕ್ಕುಗಳನ್ನು ಕಸಿದುಕೊಳ್ಳುವವರ ವಿರುದ್ಧ ಕ್ರಮ ಎಂದಿಗೂ ನಿಲ್ಲುವುದಿಲ್ಲ. ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.

- ಪ್ರಧಾನಿ ಶ್ರೀ Narendra Modi



ದೇಶದ ಜನರ ಹಕ್ಕುಗಳನ್ನು ಕಸಿದುಕೊಳ್ಳುವವರ ವಿರುದ್ಧ ಕ್ರಮ ಎಂದಿಗೂ ನಿಲ್ಲುವುದಿಲ್ಲ. ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. - ಪ್ರಧಾನಿ ಶ್ರೀ @narendramodi #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಮಾನ್ಯ ಪ್ರಧಾನಿ ಶ್ರೀ Narendra Modi ನೇತೃತ್ವದ ಸರ್ಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಡವರಿಗಾಗಿ 20,231 ಮನೆಗಳನ್ನು ನಿರ್ಮಿಸಿದೆ. 2014 ಕ್ಕೆ ಹೋಲಿಸಿದರೆ ಇದು 7 ಪಟ್ಟು ಹೆಚ್ಚು!
ಇದು ಮೋದಿಯವರ ವಿಕಸಿತ ಭಾರತ!



BJP Karnataka

ಮಾನ್ಯ ಪ್ರಧಾನಿ ಶ್ರೀ @narendramodi ನೇತೃತ್ವದ ಸರ್ಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಡವರಿಗಾಗಿ 20,231 ಮನೆಗಳನ್ನು ನಿರ್ಮಿಸಿದೆ. 2014 ಕ್ಕೆ ಹೋಲಿಸಿದರೆ ಇದು 7 ಪಟ್ಟು ಹೆಚ್ಚು! ಇದು ಮೋದಿಯವರ ವಿಕಸಿತ ಭಾರತ! #Modiagain2024 @BJP4Karnataka
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಮಾನ್ಯ ಪ್ರಧಾನಿ ಶ್ರೀ Narendra Modi ಯವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ 1.96 ಲಕ್ಷ ರೈತರಿಗೆ ಕಿಸಾನ್‌ ಸಮ್ಮಾನ್‌ ನಿಧಿಯನ್ನು ನೀಡಿದ್ದಾರೆ. ಈ ಮೂಲಕ ರೈತರ ಬದುಕಿನ ಗುಣಮಟ್ಟದಲ್ಲಿ ವೃದ್ಧಿ ಕಂಡುಬಂದಿದೆ.



BJP Karnataka

ಮಾನ್ಯ ಪ್ರಧಾನಿ ಶ್ರೀ @narendramodi ಯವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ 1.96 ಲಕ್ಷ ರೈತರಿಗೆ ಕಿಸಾನ್‌ ಸಮ್ಮಾನ್‌ ನಿಧಿಯನ್ನು ನೀಡಿದ್ದಾರೆ. ಈ ಮೂಲಕ ರೈತರ ಬದುಕಿನ ಗುಣಮಟ್ಟದಲ್ಲಿ ವೃದ್ಧಿ ಕಂಡುಬಂದಿದೆ. #Modiagain2024 @BJP4Karnataka
account_circle
BJP Karnataka(@BJP4Karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ವಿಕಸಿತ ಭಾರತ ಸಂಕಲ್ಪದ ಸಾಕಾರಕ್ಕಾಗಿ ಅಗತ್ಯ.

ಪ್ರಧಾನಿ ಶ್ರೀ @narendramodi ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ವಿಕಸಿತ ಭಾರತ ಸಂಕಲ್ಪದ ಸಾಕಾರಕ್ಕಾಗಿ #ಮತ್ತೊಮ್ಮೆಮೋದಿಸರ್ಕಾರ‌ ಅಗತ್ಯ. #PhirEkBaarModiSarkar #AbkiBaar400Paar
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಕನ್ನಡ ಚಿತ್ರರಂಗದ ಮೆರುಗು ಹೆಚ್ಚಿಸಿದ ಅಪ್ರತಿಮ ಕಲಾವಿದ, ಬಹುಮುಖ ಪ್ರತಿಭೆಯ ಮಾದರಿ ನಟ, ನಟಸಾರ್ವಭೌಮ ಶ್ರೀ ಡಾ.ರಾಜ್‍ಕುಮಾರ್ ಅವರ ಪುಣ್ಯತಿಥಿಯಂದು ಗೌರವದ ಪ್ರಣಾಮಗಳು. ಅವರು ತಮ್ಮ ಅಭಿಮಾನಿಗಳನ್ನು ದೇವರೆಂದು ಗೌರವಿಸುತ್ತಿದ್ದರು.

ಕನ್ನಡ ಚಿತ್ರರಂಗದ ಮೆರುಗು ಹೆಚ್ಚಿಸಿದ ಅಪ್ರತಿಮ ಕಲಾವಿದ, ಬಹುಮುಖ ಪ್ರತಿಭೆಯ ಮಾದರಿ ನಟ, ನಟಸಾರ್ವಭೌಮ ಶ್ರೀ ಡಾ.ರಾಜ್‍ಕುಮಾರ್ ಅವರ ಪುಣ್ಯತಿಥಿಯಂದು ಗೌರವದ ಪ್ರಣಾಮಗಳು. ಅವರು ತಮ್ಮ ಅಭಿಮಾನಿಗಳನ್ನು ದೇವರೆಂದು ಗೌರವಿಸುತ್ತಿದ್ದರು. #DrRajkumar
account_circle
BJP Karnataka(@BJP4Karnataka) 's Twitter Profile Photo

ಅಯೋಧ್ಯೆಯಲ್ಲಿ ಶ್ರೀರಾಮಲಲಾನ ಪ್ರಾಣಪ್ರತಿಷ್ಠೆ ರಾಷ್ಟ್ರಕ್ಕೆ ಏಕತೆಯ ಐತಿಹಾಸಿಕ ಕ್ಷಣವಾಗಿತ್ತು. ಪ್ರತಿ ಮನೆಯೂ ರಾಮಜ್ಯೋತಿಯ ಬೆಳಕಿನಿಂದ ಕಂಗೊಳಿಸುತ್ತಿತ್ತು.

- ಪ್ರಧಾನಿ ಶ್ರೀ Narendra Modi (ನ್ಯೂಸ್‌ ವೀಕ್‌ಗೆ ನೀಡಿದ ಸಂದರ್ಶನದಲ್ಲಿ)

ಅಯೋಧ್ಯೆಯಲ್ಲಿ ಶ್ರೀರಾಮಲಲಾನ ಪ್ರಾಣಪ್ರತಿಷ್ಠೆ ರಾಷ್ಟ್ರಕ್ಕೆ ಏಕತೆಯ ಐತಿಹಾಸಿಕ ಕ್ಷಣವಾಗಿತ್ತು. ಪ್ರತಿ ಮನೆಯೂ ರಾಮಜ್ಯೋತಿಯ ಬೆಳಕಿನಿಂದ ಕಂಗೊಳಿಸುತ್ತಿತ್ತು. - ಪ್ರಧಾನಿ ಶ್ರೀ @narendramodi (ನ್ಯೂಸ್‌ ವೀಕ್‌ಗೆ ನೀಡಿದ ಸಂದರ್ಶನದಲ್ಲಿ)
account_circle
BJP Karnataka(@BJP4Karnataka) 's Twitter Profile Photo

ಬಡವರ ಒಳಿತಿಗೆ, ಕ್ಷೇತ್ರದ ಏಳಿಗೆಗೆ, ದೇಶದ ಹಿತಕ್ಕಾಗಿ...

ಬಿಜೆಪಿಗೆ ಮತ ಬಿಜೆಪಿಗೆ...

ಮೋದಿಜೀಗೆ ನಮ್ಮ ಮೋದಿಜೀಗೆ...



account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಚಿಕ್ಕಮಗಳೂರು ಕ್ಷೇತ್ರದ ಸಖರಾಯಪಟ್ಟಣದ ಹೋಬಳಿ ಕೇಂದ್ರದಲ್ಲಿ ಬಿಜೆಪಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದೆ‌.

BJP Karnataka

account_circle
BJP Karnataka(@BJP4Karnataka) 's Twitter Profile Photo

ಪುಟಿದೇಳುತ್ತಿರುವ ಮಾರುಕಟ್ಟೆ ಮತ್ತು ಸದೃಢ ಆರ್ಥಿಕತೆಯು ನವ ಭಾರತದ ಅಭಿವೃದ್ಧಿಯ ಸಾಕ್ಷಿಯಾಗಿದೆ.

ಷೇರುಪೇಟೆ ಸೂಚ್ಯಂಕವು ಇದೇ ಮೊದಲ ಬಾರಿಗೆ 75,000 ಅಂಕಗಳನ್ನು ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ.

2014 ರಲ್ಲಿ ಮೋದಿಯವರು ಪ್ರಧಾನಿಯಾದಾಗ 25,000 ಅಂಕವಿತ್ತು. ಬಳಿಕ ಮೋದಿ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಷೇರುಪೇಟೆ ಭಾರೀ…

ಪುಟಿದೇಳುತ್ತಿರುವ ಮಾರುಕಟ್ಟೆ ಮತ್ತು ಸದೃಢ ಆರ್ಥಿಕತೆಯು ನವ ಭಾರತದ ಅಭಿವೃದ್ಧಿಯ ಸಾಕ್ಷಿಯಾಗಿದೆ. ಷೇರುಪೇಟೆ ಸೂಚ್ಯಂಕವು ಇದೇ ಮೊದಲ ಬಾರಿಗೆ 75,000 ಅಂಕಗಳನ್ನು ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ. 2014 ರಲ್ಲಿ ಮೋದಿಯವರು ಪ್ರಧಾನಿಯಾದಾಗ 25,000 ಅಂಕವಿತ್ತು. ಬಳಿಕ ಮೋದಿ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಷೇರುಪೇಟೆ ಭಾರೀ…
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳಿಗಾಗಿ ಏಪ್ರಿಲ್ 14 ರಂದು ಸಂಜೆ 4 ಕ್ಕೆ ಅರಮನೆ ಮೈದಾನದಲ್ಲಿ ಸಭೆ ಏರ್ಪಡಿಸಲಾಗಿದೆ.
ಎಲ್ಲ ನಿವಾಸಿಗಳು ತಪ್ಪದೇ ಭಾಗವಹಿಸಬೇಕೆಂದು ಮನವಿ.

BJP Karnataka

account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಜಾತೀಯತೆಯಿಂದಾದ ಸಾಮಾಜಿಕ ಸಮಸ್ಯೆಯನ್ನು ನಿವಾರಿಸಲು ಶ್ರಮಿಸಿದ ಮಹಾನ್‌ ಸಮಾಜ ಸುಧಾರಕ, ನೊಂದ ವರ್ಗಗಳ ಜನರ ಪರವಾಗಿ ದನಿ ಎತ್ತಿದ ಜನರ ನಾಯಕ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ ತಜ್ಞ, ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಂದು ಕೋಟಿ ಪ್ರಣಾಮಗಳು.

ಜಾತೀಯತೆಯಿಂದಾದ ಸಾಮಾಜಿಕ ಸಮಸ್ಯೆಯನ್ನು ನಿವಾರಿಸಲು ಶ್ರಮಿಸಿದ ಮಹಾನ್‌ ಸಮಾಜ ಸುಧಾರಕ, ನೊಂದ ವರ್ಗಗಳ ಜನರ ಪರವಾಗಿ ದನಿ ಎತ್ತಿದ ಜನರ ನಾಯಕ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ ತಜ್ಞ, ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಂದು ಕೋಟಿ ಪ್ರಣಾಮಗಳು. #JyotibaPhule
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದೆ.

BJP Karnataka

ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದೆ. @BJP4Karnataka
account_circle
BJP Karnataka(@BJP4Karnataka) 's Twitter Profile Photo

'2047 ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ನನ್ನ ಬದುಕಿನ ಕ್ಷಣ ಕ್ಷಣವೂ ಈ ದೇಶಕ್ಕಾಗಿ ಸಮರ್ಪಿತ' ಎನ್ನುವ ಮೋದಿಯವರಿಗೆ ನನ್ನ ಮೊದಲ ಮತ.




'2047 ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ನನ್ನ ಬದುಕಿನ ಕ್ಷಣ ಕ್ಷಣವೂ ಈ ದೇಶಕ್ಕಾಗಿ ಸಮರ್ಪಿತ' ಎನ್ನುವ ಮೋದಿಯವರಿಗೆ ನನ್ನ ಮೊದಲ ಮತ. #MyFirstVoteForModi #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar #AbkiBaar400Paar
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ತರೀಕೆರೆ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar), ಮಾಜಿ ಶಾಸಕ ಶ್ರೀ C T Ravi 🇮🇳 ಸಿ ಟಿ ರವಿ (Modi Ka Parivar), ಅಭ್ಯರ್ಥಿ ಶ್ರೀ Kota Shrinivas Poojari (ಮೋದಿಜೀ ಪರಿವಾರ), ಮತ್ತಿತರರು ಉಪಸ್ಥಿತರಿದ್ದರು.



BJP Karnataka

ತರೀಕೆರೆ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಮಾಜಿ ಶಾಸಕ ಶ್ರೀ @CTRavi_BJP, ಅಭ್ಯರ್ಥಿ ಶ್ರೀ @KotasBJP, ಮತ್ತಿತರರು ಉಪಸ್ಥಿತರಿದ್ದರು. #Modi2024 @BJP4Karnataka
account_circle
Araga Jnanendra( ಮೋದಿ ಅವರ ಕುಟುಂಬ)(@JnanendraAraga) 's Twitter Profile Photo

ಆದಿಚುಂಚನಗಿರಿಯ ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬಿಜೆಪಿ, ಜೆಡಿಎಸ್ ನಾಯಕರ ನಿಯೋಗದೊಂದಿಗೆ ಭೇಟಿ ಮಾಡಿ ಆಶೀರ್ವಾದ ಪಡೆದೆ.

BJP Karnataka

ಆದಿಚುಂಚನಗಿರಿಯ ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬಿಜೆಪಿ, ಜೆಡಿಎಸ್ ನಾಯಕರ ನಿಯೋಗದೊಂದಿಗೆ ಭೇಟಿ ಮಾಡಿ ಆಶೀರ್ವಾದ ಪಡೆದೆ. @BJP4Karnataka
account_circle