ಮಾಸ್ಟರ್ ಹಿರಣ್ಣಯ್ಯ ನೆನಪಿನಲ್ಲಿ ಒಂದು ಸಣ್ಣ ಲಂಚದ ಕಥೆ (ಯಾವಾಗಲೋ ಕೇಳಿದ್ದು):
ಒಂದು ಕಾಡಿನ ಪಕ್ಕದಲ್ಲಿ ಲೋಕೋಪಯೋಗಿ ಇಂಜಿನಿಯರ್ ಇದ್ದ, ಅಲ್ಲಿ ಅಷ್ಟು ಜನ ಬರುತ್ತಿರಲಿಲ್ಲ. ಒಂದು ಉಪಾಯ ಮಾಡಿ ಸರ್ಕಾರಕ್ಕೆ ಪತ್ರ ಬರೆದ : ಸಾಕಷ್ಟು ಜನ ಇಲ್ಲಿಗೆ ಪ್ರವಾಸಕ್ಕೆ ಬರುತ್ತಿದ್ದಾರೆ ಪ್ರವಾಸಿ ಮಂದಿರ ನಿರ್ಮಿಸಲು 1 ಕೋಟಿ ಕೊಡಿ.. 1/n