Devayya Guttedar
@guttedardevavk
Resident Editor, Vijay karnataka, Kalaburagi ( Views are personal)
ID: 833333999212908546
https://vijaykarnatakaepaper.com 19-02-2017 15:14:42
1,1K Tweet
1,1K Followers
75 Following
ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ Sudarshan Channangihalli mailarling@VK manjunatha k Harshavardhan chandrashekar S #Cheer4Bharat #Olympics2024
ಮೈಸೂರು ಬಳಿಕ ಇತ್ತ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಅಕ್ರಮ... vijaykarnataka VK Editor Eshwar Khandre BIDAR Update
ಆಷಾಡದ ಮಳೆ ಎಂದರೆ ಸೊಬಗಷ್ಟೇ ಅಲ್ಲ, ಅದು ಹರಿಯುವ ಪ್ರವಾಹವೂ ಹೌದು, ಸೃಷ್ಟಿಸವ ನಯನ ಮನೋಹರ ಜಲಪಾತವೂ ಹೌದು... vijaykarnataka Sudarshan Channangihalli shashidhara Subbaramaiah Gargeshwari Keerthi Kolgar Rajeeva C J
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ನಿಯಮ ಉಲ್ಲಂಘಿಸಿ ಕೋಟ್ಯಂತರ ರೂ. ಕಾಮಗಾರಿ. ಕಲಬುರಗಿ RC ತನಿಖೆಯಲ್ಲಿ ದೃಢ. vijaykarnataka VK Editor Eshwar Khandre BIDAR Update
ಐತಿಹಾಸಿಕ ಕಲಬುರಗಿ ಕೋಟೆಗೆ ಹೊಸ ಕಳೆ vijaykarnataka VK Editor BIDAR Update Kalyana-Karnataka-Grahakara-Vedike Kalaburgi City Corporation KKRDB Kalaburagi Anirudh Sravan #Kalaburgi_Fort
2024ನೇ ಜುಲೈ 29ರ ಸಂಜೆವರೆಗೂ ಇಲ್ಲೊಂದು ಊರಿತ್ತು, ಜನಜೀವನದ ಸಂಭ್ರಮವಿತ್ತು.... ಮಂಗಳವಾರ ಮುಸ್ಸಂಜೆ ನಡೆದ ಭೂ ಕುಸಿತದ ಬಳಿಕ ಊರೇ ನಾಪತ್ತೆ ! ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿಕೋಪದ ಚಿತ್ರಣ... #ವಿಕಫೋಕಸ್ vijaykarnataka #Keralalandslide #KeralaRains
ಕಲಬುರಗಿಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ತೊಗರಿ ಬಿತ್ತನೆ ಕ್ಷೇತ್ರ ಹೆಚ್ಚುತ್ತಲೇ ಇದೆ. ದಶಕದ ಹಿಂದೆ 3.15ಲಕ್ಷ ಹೆಕ್ಟೇರ್ ಇದ್ದ ಕ್ಷೇತ್ರ ಈಗ 5.95 ಹೆಕ್ಟೇರ್ ಗೆ ವಿಸ್ತಾರಗೊಂಡಿದೆ! vijaykarnataka VK Editor DIPR-KALABURAGI BIDAR Update Kalyana-Karnataka-Grahakara-Vedike Bv arali #TUR_BOWL
#PSI545_ ನೇಮಕಾತಿಗೆ ಪರೀಕ್ಷೆ ನಡೆದು 7ತಿಂಗಳು ಕಳೆದರೂ ಪಟ್ಟಿ ಪ್ರಕಟಿಸಿಲ್ಲ. ಬೇಗ ನೇಮಕಾತಿ ಆದೇಶ ಕೊಡಿ ಅನ್ನೋದು ಅಭ್ಯರ್ಥಿಗಳ ಆಗ್ರಹ vijaykarnataka VK Editor DGP KARNATAKA CIDKarnataka CM of Karnataka Office of the OSD to CM Karnataka Priyank Kharge / ಪ್ರಿಯಾಂಕ್ ಖರ್ಗೆ
ಪ್ರಿಯ ಬಾಪು, ಹಿಟ್ಲರನಂಥ ಹಿಟ್ಲರನಿಗೂ ಪ್ರೀತಿಯ ಗೆಳೆಯ ಎಂದು ಕರೆಯಬಲ್ಲವನಾಗಿದ್ದ ಮಹಾನ್ ಸಹಿಷ್ಣು ಜೀವಿ ನೀನಾಗಿದ್ದೆ. ಆದರೆ, ಇಂದೇನಾಗಿದೆ? ಒಲಿಂಪಿಕ್ಸ್ ಆಟದಲ್ಲೂ ಪರಸ್ಪರ ಅಸಹಿಷ್ಣತೆ ಕಾರಿಕೊಳ್ಳುವ ಜನರ ನಡುವೆ ಜೀವಿಸುವಂತಾಗಿದೆ. #ಮಹಾತ್ಮನಿಗೆಪತ್ರ #ವಿಕಅಂಕಣ vijaykarnataka VK Editor Sudarshan Channangihalli Keerthi Kolgar
ಬರಡು ಭೂಮಿಯಲ್ಲಿ MGNREGS KARNATAKA ಸಹಾಯದಿಂದ ಗುಲಾಬಿ ಬೆಳೆದು ಲಕ್ಷಾಧಿಪತಿಯಾದ ರೈತ! vijaykarnataka VK Editor Commissioner, MGNREGS Karnataka Priyank Kharge / ಪ್ರಿಯಾಂಕ್ ಖರ್ಗೆ EO TP Kalaburgi kalaburagi DIPR-KALABURAGI Anirudh Sravan
ಥ್ಯಾಂಕ್ಯೂ Devayya Guttedar ಸರ್. ಯಾವ ಪತ್ರಿಕೆಯು ಮಾಡದ ಅತ್ಯಂತ ನಿಖರವಾದ ಸಮೀಕ್ಷೆ. ಜನಪರ ಕಾರ್ಯಕ್ರಮಗಳಿಗೆ Vijay Karnataka ಸದಾ ಬೆಂಬಲ Siddaramaiah DK Shivakumar Eshwar Khandre Priyank Kharge / ಪ್ರಿಯಾಂಕ್ ಖರ್ಗೆ Dr. Sharan Prakash Patil KJ George Congress Guarantee Karnataka Ramalinga Reddy K H Muniyappa VijayKarnataka
ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿಪೂಜೆ ಎಂದರೆ-ಅದಕ್ಕೊಂದು ಆಧುನಿಕ ಜನಪದವಿದೆ. ಲಕ್ಷ್ಮಿಯನ್ನು ಪೂಜಿಸಿದರೆ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ. ಇಂಥಾ ಹಬ್ಬದ ಕುರಿತು #ವಿಕಫೋಕಸ್ vijaykarnataka Sudarshan Channangihalli rajesh Keerthi Kolgar #ವರಮಹಾಲಕ್ಷ್ಮೀಹಬ್ಬ
Ganapathi to Gowri: Amma, keep your aadhaar card, so that you can travel anywhere in Karnataka by bus for free Art by: Chandra gangoli #guarantee #shakti vijaykarnataka Sudarshan Channangihalli Rajeeva C J Keerthi Kolgar sadanand hegde CM of Karnataka Siddaramaiah KSRTC