SamSheer_Savanoor
@samsheersavanur
| Activist | ಕನ್ನಡಿಗ | Indian | QAQC Engineer | UAE | Content creator | Books Reader |
ID: 1069588429174910978
https://www.yourquote.in/samsheer07 03-12-2018 13:45:28
3,3K Tweet
1,1K Followers
265 Following
ಮಿಸ್ಟರ್ Sunil Kumar Karkala , ನಮಗೂ ಅನ್ಯಾಯದ ವಿರುದ್ಧದ ಹೋರಾಟಗಾರರಿಗೂ ಹೋರಾಟದ ಸಂಬಂಧವೇ ವಿನಃ ಬೇರಾವುದೇ ಸಂಬಂಧವಿಲ್ಲ. ಆದರೆ ನಿಮಗೂ ಧರ್ಮಸ್ಥಳ ಗ್ರಾಮದ ಬ್ರೂಟಲ್ ಅತ್ಯಾಚಾರಿಗಳಿಗೂ ಯಾವ ಜನುಮದ ಸಂಬಂಧ ? ಹೆಣ ಬಿದ್ದಾಗ ರಣಹದ್ದುಗಳಂತೆ ಹಾರಿ ಬರುವ ನೀವು ಮತ್ತು ನಿಮ್ಮ ಪರಿವಾರದ ಇಂದಿನ ಮೌನದ ಹಿಂದಿರುವ ರಹಸ್ಯವೇನು? 1/2
TOI reporter Bharti Jain and BJP handles Amit Malviya BJP Karnataka are sharing these images claiming that Rahul Gandhi lied and claimed they are 'fake voters'. By doing so, they've themselves exposed Election Commission of India again. The three people ( Om Prakash Bagri, Saraswati Bagri and
Dr. Ravi C. T 🇮🇳 ಡಾ. ರವಿ ಸಿ. ಟಿ ಅವರ ಧರ್ಮಸ್ಥಳ ಪ್ರಕರಣದ ಹೇಳಿಕೆಯು, SDPI ಬಗ್ಗೆ ನಕಲಿ ಚಿತ್ರಣ ಮೂಡಿಸುವ ಪ್ರಯತ್ನ. ಅನ್ಯಾಯ ಎಲ್ಲಿ ನಡೆದರೂ ಅದು ಧರ್ಮಸ್ಥಳವಾಗಲಿ, ದೆಹಲಿಯಾಗಲಿ SDPI ಸದಾ ಸಂತ್ರಸ್ತರ ನ್ಯಾಯಕ್ಕಾಗಿ ಸಂವಿಧಾನಬದ್ದ ಹೋರಾಟ ನಡೆಸಿದೆ, ಮುಂದುವರಿಸುತ್ತದೆ. ನಮ್ಮ ಹೋರಾಟವು ವ್ಯಕ್ತಿ ವಿರುದ್ದವಲ್ಲ, ಅನ್ಯಾಯದ ವಿರುದ್ದ! #DharmasthalaFiles
ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ Dakshina Kannada District Policeಯವರ ಹದ್ದಿನಕಣ್ಣು ಬಿದ್ದಿಲ್ಲವೇ? Cybercrime CID ಸೈಬರ್ ಕ್ರೈಮ್ ಸಿಐಡಿಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
ಮಾನ್ಯ Karnataka Congress ಅಧ್ಯಕ್ಷರಾದ DK Shivakumar ರವರೇ, ಒಕ್ಕಲಿಗರ ವಿರುದ್ಧ ಮಾತನಾಡಿದ್ದಾರೆ ಎಂಬುವ ಕಾರಣಕ್ಕೆ, ಸೀತಾರಾಮ್ ರವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿದ್ದೀರಿ? ಆದರೆ ಸಾಬ್ರಿಗೆ ಭೂ ಮಂಜೂರಾತಿ ಮಾಡಿದರೆ, ನೇಣಿಗೆ ಹಾಕ್ತೀನಿ ಎಂದು ಅಧಿಕಾರಿಗಳನ್ನು ಬೆದರಿಸಿದ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ಮೇಲೆ ಯಾವುದೇ ಕ್ರಮ ಯಾಕಿಲ್ಲ?
ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ. ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್ BengaluruCityPolice ಭಯವಿಲ್ಲದಾಯಿತೆ ? Dr. G Parameshwara