C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profileg
C T Ravi 🇮🇳 ಸಿ ಟಿ ರವಿ (Modi Ka Parivar)

@CTRavi_BJP

ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP Karyakarta

ID:303783976

calendar_today23-05-2011 12:27:04

43,1K Tweets

356,9K Followers

1,4K Following

C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಕೊಪ್ಪಳದಲ್ಲಿ ಗೆಲುವು ನಮ್ಮದೇ, ಕೊಪ್ಪಳ ಲೋಕಸಭೆಯ ಮಸ್ಕಿ ವಿಧಾನಸಭೆಯ ತುರುವಿಹಾಳ್ ಮಹಾಶಕ್ತಿ ಕೇಂದ್ರದಲ್ಲಿ ಇಂದು ನಡೆದ ಕಾರ್ಯಕರ್ತರ ಸಮಾವೇಶ ಇದನ್ನು ಶ್ರುತಪಡಿಸಿದೆ. ಡಾಕ್ಟರ್ ಬಸವರಾಜ್ ಕ್ಯಾವಟರ್ ಅವರ ಗೆಲುವಿಗೆ ಕಾರ್ಯಕರ್ತರು ಪ್ರತಿನಿತ್ಯ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದು ನಡೆದ ಕಾರ್ಯಕರ್ತರ

ಕೊಪ್ಪಳದಲ್ಲಿ ಗೆಲುವು ನಮ್ಮದೇ, ಕೊಪ್ಪಳ ಲೋಕಸಭೆಯ ಮಸ್ಕಿ ವಿಧಾನಸಭೆಯ ತುರುವಿಹಾಳ್ ಮಹಾಶಕ್ತಿ ಕೇಂದ್ರದಲ್ಲಿ ಇಂದು ನಡೆದ ಕಾರ್ಯಕರ್ತರ ಸಮಾವೇಶ ಇದನ್ನು ಶ್ರುತಪಡಿಸಿದೆ. ಡಾಕ್ಟರ್ ಬಸವರಾಜ್ ಕ್ಯಾವಟರ್ ಅವರ ಗೆಲುವಿಗೆ ಕಾರ್ಯಕರ್ತರು ಪ್ರತಿನಿತ್ಯ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ನಡೆದ ಕಾರ್ಯಕರ್ತರ
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

'ರಂಗೇರಿದೆ ಲೋಕಸಮರ
ಮತ್ತೊಮ್ಮೆ ಮೋದಿ ಸರ್ಕಾರ'

ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ಮತ್ತು ಸಿಂಧನೂರು ಮಂಡಲಗಳ ಶಕ್ತಿ ಕೇಂದ್ರ ಪ್ರಮುಖರಿಗಿಂತ ಮೇಲ್ಪಟ್ಟ ಕಾರ್ಯಕರ್ತರ ಸಂಘಟನಾ ಬೈಠಕ್ ನಡೆಸಲಾಯಿತು.

NDA ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟರ್ ಅವರ ಗೆಲುವಿಗೆ ಇಲ್ಲಿಯವರೆಗೆ ನಡೆದ ಕಾರ್ಯಕ್ರಮ ಹಾಗು ಅಭಿಯಾನಗಳ ಅವಲೋಕನ ನಡೆಸಿ, ಮುಂದಿನ

'ರಂಗೇರಿದೆ ಲೋಕಸಮರ ಮತ್ತೊಮ್ಮೆ ಮೋದಿ ಸರ್ಕಾರ' ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ಮತ್ತು ಸಿಂಧನೂರು ಮಂಡಲಗಳ ಶಕ್ತಿ ಕೇಂದ್ರ ಪ್ರಮುಖರಿಗಿಂತ ಮೇಲ್ಪಟ್ಟ ಕಾರ್ಯಕರ್ತರ ಸಂಘಟನಾ ಬೈಠಕ್ ನಡೆಸಲಾಯಿತು. NDA ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟರ್ ಅವರ ಗೆಲುವಿಗೆ ಇಲ್ಲಿಯವರೆಗೆ ನಡೆದ ಕಾರ್ಯಕ್ರಮ ಹಾಗು ಅಭಿಯಾನಗಳ ಅವಲೋಕನ ನಡೆಸಿ, ಮುಂದಿನ
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ದೇಶಕ್ಕೆ ಮೋದಿ : ಕೊಪ್ಪಳಕ್ಕೆ ಡಾಕ್ಟರ್

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯದ ನಿಮಿತ್ತಾ ಇಂದು ಶಿರಗುಪ್ಪಾ ವಿಧಾನಸಭಾ ಕ್ಷೇತ್ರದ ನಮ್ಮ ಶಕ್ತಿಕೇಂದ್ರ ಪ್ರಮುಖರ ಮೇಲ್ಪಟ್ಟ ಕಾರ್ಯಕರ್ತ ಬಂಧುಗಳ ಜೊತೆ ಇಲ್ಲಿಯವರೆಗೆ ನಡೆದ ಕಾರ್ಯಕ್ರಮಗಳ ಕುರಿತು ಅವಲೋಕನ ನಡೆಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಮತ್ತು ಮಾಡಬೇಕಾದ ಕೆಲಸಗಳ

ದೇಶಕ್ಕೆ ಮೋದಿ : ಕೊಪ್ಪಳಕ್ಕೆ ಡಾಕ್ಟರ್ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯದ ನಿಮಿತ್ತಾ ಇಂದು ಶಿರಗುಪ್ಪಾ ವಿಧಾನಸಭಾ ಕ್ಷೇತ್ರದ ನಮ್ಮ ಶಕ್ತಿಕೇಂದ್ರ ಪ್ರಮುಖರ ಮೇಲ್ಪಟ್ಟ ಕಾರ್ಯಕರ್ತ ಬಂಧುಗಳ ಜೊತೆ ಇಲ್ಲಿಯವರೆಗೆ ನಡೆದ ಕಾರ್ಯಕ್ರಮಗಳ ಕುರಿತು ಅವಲೋಕನ ನಡೆಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಮತ್ತು ಮಾಡಬೇಕಾದ ಕೆಲಸಗಳ
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

After using stupid YouTubers, CONgress is now circulating Fake Videos to stay relevant in the Lok Sabha elections.

It is now very evident that CONgress will not be getting more than 40 seats this time around.

CONgress is now reduced to being another regional party !

account_circle
Amit Shah (Modi Ka Parivar)(@AmitShah) 's Twitter Profile Photo

The Congress has now resorted to misleading citizens with fake videos out of panic and fear of defeat.

The right to reservations in the country belongs to SC, ST, and OBC brothers and sisters, and as long as the BJP government is in office, no one can change it. The INDI

account_circle
BJP Karnataka(@BJP4Karnataka) 's Twitter Profile Photo

SC/ST ಸಮುದಾಯಕ್ಕೆ ಮೀಸಲಿದ್ದ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್.

ಹಿಂದುಳಿದ ವರ್ಗಗಳಿಗೆ ನೀಡಿದ ಹಾಗೆ, ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೂ ಚಿಪ್ಪು ಕೊಟ್ಟಿದೆ.

ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ನಿಗದಿ ಪಡಿಸಿದ ಅನುದಾನವನ್ನೂ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈ ನಾಡಿನ ಹಿಂದುಳಿದವರ ಹಾಗೂ

SC/ST ಸಮುದಾಯಕ್ಕೆ ಮೀಸಲಿದ್ದ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್. ಹಿಂದುಳಿದ ವರ್ಗಗಳಿಗೆ ನೀಡಿದ ಹಾಗೆ, ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೂ ಚಿಪ್ಪು ಕೊಟ್ಟಿದೆ. ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ನಿಗದಿ ಪಡಿಸಿದ ಅನುದಾನವನ್ನೂ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈ ನಾಡಿನ ಹಿಂದುಳಿದವರ ಹಾಗೂ
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

'ದತ್ತ ದಿಗಂಬರಾ ದತ್ತ ದಿಗಂಬರಾ ನಮೋ ಶ್ರೀ ಗುರುದತ್ತ '

ತ್ರಿಮೂರ್ತಿಗಳ ಅವತಾರ, ಗುರುಗಳಿಗೆ ಗುರುವಾದ ಶ್ರೀ ಗುರು ದತ್ತಾತ್ರೇಯರು ನೆಲೆಸಿರುವ ಸುಕ್ಷೇತ್ರ, ದತ್ತಾತ್ರೇಯ ಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಿ ಶ್ರೀ ಗುರುವಿನ ದರ್ಶನ ಮಾಡುವ ಸೌಭಾಗ್ಯ ನನ್ನದಾಯಿತು.

ಶ್ರೀ ಗುರು ದತ್ತ

'ದತ್ತ ದಿಗಂಬರಾ ದತ್ತ ದಿಗಂಬರಾ ನಮೋ ಶ್ರೀ ಗುರುದತ್ತ ' ತ್ರಿಮೂರ್ತಿಗಳ ಅವತಾರ, ಗುರುಗಳಿಗೆ ಗುರುವಾದ ಶ್ರೀ ಗುರು ದತ್ತಾತ್ರೇಯರು ನೆಲೆಸಿರುವ ಸುಕ್ಷೇತ್ರ, ದತ್ತಾತ್ರೇಯ ಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಿ ಶ್ರೀ ಗುರುವಿನ ದರ್ಶನ ಮಾಡುವ ಸೌಭಾಗ್ಯ ನನ್ನದಾಯಿತು. ಶ್ರೀ ಗುರು ದತ್ತ
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಕಲ್ಬುರ್ಗಿ ಉತ್ತರ ಮಂಡಲದ ಬಸವೇಶ್ವರ ನಗರದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ನೆರೆದ ಸಭಿಕರಿಗೆ ಯಾಕೆ ಪ್ರಧಾನಿ ಶ್ರೀ Narendra Modi ಯವರು ಮೂರನೆಯ ಬಾರಿ ಪ್ರಧಾನಿಯಾಗಬೇಕು ಎಂಬುದನ್ನು ವಿಷದವಾಗಿ ತಿಳಿಸಿದೆ. ಮೋದಿಜಿಯನ್ನು ಮತ್ತೊಮ್ಮೆ ಪ್ರಧಾನಿ

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಕಲ್ಬುರ್ಗಿ ಉತ್ತರ ಮಂಡಲದ ಬಸವೇಶ್ವರ ನಗರದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ನೆರೆದ ಸಭಿಕರಿಗೆ ಯಾಕೆ ಪ್ರಧಾನಿ ಶ್ರೀ @narendramodi ಯವರು ಮೂರನೆಯ ಬಾರಿ ಪ್ರಧಾನಿಯಾಗಬೇಕು ಎಂಬುದನ್ನು ವಿಷದವಾಗಿ ತಿಳಿಸಿದೆ. ಮೋದಿಜಿಯನ್ನು ಮತ್ತೊಮ್ಮೆ ಪ್ರಧಾನಿ
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಕಲ್ಬುರ್ಗಿ ದಕ್ಷಿಣ ಮಂಡಲದ ಶರಣಬಸವೇಶ್ವರ ದೇಗುಲ ರಸ್ತೆಯಲ್ಲಿ ನಡೆದ ಲೋಕಸಭಾ ಚುನಾವಣಾ ಸಭೆಯಲ್ಲಿ ಭಾಗವಹಿಸಿ, ನೆರೆದ ಸಭಿಕರಿಗೆ ಯಾಕೆ ಪ್ರಧಾನಿ ಶ್ರೀ Narendra Modi ಯವರು ಮೂರನೆಯ ಬಾರಿ ಪ್ರಧಾನಿಯಾಗಬೇಕು ಎಂಬುದನ್ನು ವಿಷದವಾಗಿ ತಿಳಿಸಿದೆ. ಮೋದಿಜಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಾವುಗಳು

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಕಲ್ಬುರ್ಗಿ ದಕ್ಷಿಣ ಮಂಡಲದ ಶರಣಬಸವೇಶ್ವರ ದೇಗುಲ ರಸ್ತೆಯಲ್ಲಿ ನಡೆದ ಲೋಕಸಭಾ ಚುನಾವಣಾ ಸಭೆಯಲ್ಲಿ ಭಾಗವಹಿಸಿ, ನೆರೆದ ಸಭಿಕರಿಗೆ ಯಾಕೆ ಪ್ರಧಾನಿ ಶ್ರೀ @narendramodi ಯವರು ಮೂರನೆಯ ಬಾರಿ ಪ್ರಧಾನಿಯಾಗಬೇಕು ಎಂಬುದನ್ನು ವಿಷದವಾಗಿ ತಿಳಿಸಿದೆ. ಮೋದಿಜಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಾವುಗಳು
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ BJP ಯುವ ಮೋರ್ಚ ವತಿಯಿಂದ ಆಯೋಜಿಸಲಾದ 'ಜಿಲ್ಲಾ ಯುವ ಸಮಾವೇಶದಲ್ಲಿ' ಪಾಲ್ಗೊಂಡು ಪ್ರಧಾನಿ ಶ್ರೀ Narendra Modi ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಲು ಚಿತ್ತಾಪುರದ ಗೂಂಡಾ ರಾಜಕಾರಣಿಗಳ ಬೆದರಿಕೆಗೆ ಸೊಪ್ಪುಹಾಕದೆ ಧೈರ್ಯ ಹಾಗು ದೃಢ ನಿಶ್ಚಯದಿಂದ

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ @BJP4India ಯುವ ಮೋರ್ಚ ವತಿಯಿಂದ ಆಯೋಜಿಸಲಾದ 'ಜಿಲ್ಲಾ ಯುವ ಸಮಾವೇಶದಲ್ಲಿ' ಪಾಲ್ಗೊಂಡು ಪ್ರಧಾನಿ ಶ್ರೀ @narendramodi ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಲು ಚಿತ್ತಾಪುರದ ಗೂಂಡಾ ರಾಜಕಾರಣಿಗಳ ಬೆದರಿಕೆಗೆ ಸೊಪ್ಪುಹಾಕದೆ ಧೈರ್ಯ ಹಾಗು ದೃಢ ನಿಶ್ಚಯದಿಂದ
account_circle
Narendra Modi(@narendramodi) 's Twitter Profile Photo

Watch my interview tonight at 9 PM on the News18 network, where I'll be covering a multitude of issues and sharing my thoughts.

account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

Prime Minister Shri Narendra Modi Ji has never said anything like “Ek Desh, Ek Bhasha” as He respects every Bharatiya language.

But this good for nothing Dynast peddles lies and utter nonsense about “The KarmaYogi”.

Vinaasha Kaale Vipareeta Buddhi !

account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

CONgress leader declares that it never won elections because of Hindu votes. It has won elections in the past and this time too it will win because of Muslim votes.

Those who want to vote for CONgress should seriously introspect !

account_circle
Narendra Modi(@narendramodi) 's Twitter Profile Photo

Here is my extensive interview with The Times Of India, in which I speak on a range of issues especially concerning the current political scenario, our vision for development, our track record in governance and more…

timesofindia.indiatimes.com/india/india-do…

Here is my extensive interview with @timesofindia, in which I speak on a range of issues especially concerning the current political scenario, our vision for development, our track record in governance and more… timesofindia.indiatimes.com/india/india-do…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ದಕ್ಷಿಣ ಕರ್ನಾಟಕದ ದಲಿತಸೂರ್ಯ ಅಸ್ತಂಗತ. ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ನೋವನ್ನುಂಟು ಮಾಡಿದೆ. ಪ್ರಭಾವಿ ದಲಿತ ಮುಖಂಡರಾಗಿ , ಸಂಸದೀಯ ಪಟುವಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಇವರ ನಿಧನ ರಾಜ್ಯ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

ದಕ್ಷಿಣ ಕರ್ನಾಟಕದ ದಲಿತಸೂರ್ಯ ಅಸ್ತಂಗತ. ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ನೋವನ್ನುಂಟು ಮಾಡಿದೆ. ಪ್ರಭಾವಿ ದಲಿತ ಮುಖಂಡರಾಗಿ , ಸಂಸದೀಯ ಪಟುವಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಇವರ ನಿಧನ ರಾಜ್ಯ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
account_circle