Anand Mithabail
@anandmithabail
ID: 1564846182559387648
31-08-2022 05:24:22
381 Tweet
191 Takipçi
16 Takip Edilen
ಮಾನ್ಯ SP Chikkamagaluru, ಇದು ನಿಮ್ಮ ಕಡೂರ್ ಪೊಲೀಸ್ ಠಾಣೆಯ PSI ಪವನ್, ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ದ್ರಶ್ಯ. ತನ್ನ ಮಗಳ ಮೇಲೆ ಸಲೂನ್ ಕೆಲಸಗಾರ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರದಲ್ಲಿ ಆತಂಕದಲ್ಲಿದ್ದ ಸಂತ್ರಸ್ತೆ ಮಹಿಳೆಯ ಮೇಲೆ ಪಿಎಸ್ಐ ಪವನ್ ಹಲ್ಲೆ ನಡೆಸಿದ್ದಾರೆ ಎಂದು ವರದಿ ಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ.
ಮಾನ್ಯ SP Bagalkote ರವರೇ ಏನಿದು ಬಾದಾಮಿ PSI ಯ ಗೂಂಡಾಗಿರಿ.? ಪ್ಯಾಲಿಸ್ತೇನ್ ಅಧ್ಯಕ್ಷರ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸುತ್ತಿರುವ ಭಾವಚಿತ್ರವನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿದ ಕಾರಣಕ್ಕೆ ಬಾದಾಮಿ ಪಿಎಸ್ಐ ವಿಠ್ಠಲನಾಯಕ ಹಾಗೂ ಇತರೆ ಕಾನ್ಸ್ಟೇಬಲ್ಗಳು ಎಸ್ಡಿಪಿಐ ಕಾರ್ಯಕರ್ತ ಸೈಯದ್
ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪು... ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುವ, ಸಮಾಜದ ಸ್ವಾಸ್ಥ್ಯವನ್ನು ಕೇಡಿಸುವ ಮತ್ತು ಸಂವಿಧಾನದ ಆಶಯದ ವಿರುದ್ಧದ ತೀರ್ಪಾಗಿದೆ. Karnataka High Court
ಶಾಫಿ ಬೆಳ್ಳಾರೆಯ ಹಣೆಗೆ ಮುತ್ತಿಕ್ಕಿದ್ದನ್ನು ರಾಷ್ಟ್ರೀಯ ದುರಂತವೆಂದು ಪ್ರೈಮ್ ಟೈಮ್ ನ್ಯೂಸ್ ಮಾಡಿದ ಮಡಿಲ ಮಾಧ್ಯಮಗಳಿಗೆ ಪುತ್ತೂರಿನ ಸಂಟ್ಯಾರ್ ನ ಸುಜಿತ್ ಬಂಗೇರ ಮತ್ತು ಪುಟ್ಟಣ್ಣ ಮರಿಕೆ ಎಂಬ ಭಜರಂಗದಳದ ಭಯೋತ್ಪಾದಕರು ಸ್ಟೇಟಸ್ ನಲ್ಲಿ ತಳುವಾರು ಹಿಡಿದು ಹಾಕಿದ ಪೋಸ್ಟಿಗೆ ಸೊಲ್ಲೆತ್ತದ ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರ Dakshina Kannada District Police
BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು. #StandwithRiyazKadambu