Sanjeeva Matandoor(@s__matandoor) 's Twitter Profileg
Sanjeeva Matandoor

@s__matandoor

MLA Puttur Constituency,
Convener State BJP Coperative Cell
Ex- BJP President Dakshina Kannada

ID:1027868963953410049

calendar_today10-08-2018 10:47:12

1,1K Tweets

3,4K Followers

1,0K Following

Sanjeeva Matandoor(@s__matandoor) 's Twitter Profile Photo

ಮನುಕುಲದ ಸಮಸ್ಯೆಗಳಿಗೆ, ದುಃಖ ದುಮ್ಮಾನಗಳಿಗೆ ಸತ್ಯ, ಅಹಿಂಸೆ, ತ್ಯಾಗಗಳೆಂಬ ತತ್ವಗಳ ಮೂಲಕ ಪರಿಹಾರ ಸೊಚಿಸಿದ ಭಾಗವಾನ್ ಮಹಾವೀರ ಜಯಂತಿಯ ಶುಭಾಶಯಗಳು..

ಮನುಕುಲದ ಸಮಸ್ಯೆಗಳಿಗೆ, ದುಃಖ ದುಮ್ಮಾನಗಳಿಗೆ ಸತ್ಯ, ಅಹಿಂಸೆ, ತ್ಯಾಗಗಳೆಂಬ ತತ್ವಗಳ ಮೂಲಕ ಪರಿಹಾರ ಸೊಚಿಸಿದ ಭಾಗವಾನ್ ಮಹಾವೀರ ಜಯಂತಿಯ ಶುಭಾಶಯಗಳು.. #MahaveeraJayanthi
account_circle
Sanjeeva Matandoor(@s__matandoor) 's Twitter Profile Photo

||ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ||
||ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ||

ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳನ್ನು ಕೋರುತ್ತಾ ಶ್ರೀರಾಮನ ಕೃಪಾಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ..

||ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ|| ||ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ|| ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳನ್ನು ಕೋರುತ್ತಾ ಶ್ರೀರಾಮನ ಕೃಪಾಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.. #ರಾಮನವಮಿ
account_circle
Sanjeeva Matandoor(@s__matandoor) 's Twitter Profile Photo

ಕಳೆದ 5 ವರ್ಷಗಳ ನನ್ನ ಕಾರ್ಯವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ.

ಈ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸಮಾಧಾನ ನನಗಿದೆ. ನನ್ನ ಕಾರ್ಯಕ್ಕೆ ಸಹಕರಿಸಿದ ಯಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ.

ಕಳೆದ 5 ವರ್ಷಗಳ ನನ್ನ ಕಾರ್ಯವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ. ಈ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸಮಾಧಾನ ನನಗಿದೆ. ನನ್ನ ಕಾರ್ಯಕ್ಕೆ ಸಹಕರಿಸಿದ ಯಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ. #ನಮ್ಮಪುತ್ತೂರು
account_circle
Sanjeeva Matandoor(@s__matandoor) 's Twitter Profile Photo

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತುಳುನಾಡ ಅವಳಿ ವೀರರಾದ 'ಕೋಟಿ ಚೆನ್ನಯ' ರ ಹೆಸರು ನಾಮಕರಣ ಸಮಾರಂಭದ ಕಿರುನೋಟ ...

|

account_circle
Sanjeeva Matandoor(@s__matandoor) 's Twitter Profile Photo

13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುದಿನಗಳ ಬೇಡಿಕೆಯಾಗಿದ್ದ ಪುತ್ತೂರು ಎ.ಪಿ.ಎಂ.ಸಿ ಸಂಪರ್ಕ ರಸ್ತೆಯ ರೈಲ್ವೆ ಅಂಡರ್ ಪಾಸ್ ಅನ್ನು ಲೋಕಾರ್ಪಣೆಗೊಳಿಸಿದೆ.

|

13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುದಿನಗಳ ಬೇಡಿಕೆಯಾಗಿದ್ದ ಪುತ್ತೂರು ಎ.ಪಿ.ಎಂ.ಸಿ ಸಂಪರ್ಕ ರಸ್ತೆಯ ರೈಲ್ವೆ ಅಂಡರ್ ಪಾಸ್ ಅನ್ನು ಲೋಕಾರ್ಪಣೆಗೊಳಿಸಿದೆ. #ನಮ್ಮಪುತ್ತೂರು | #ನವಪುತ್ತೂರು
account_circle
Sanjeeva Matandoor(@s__matandoor) 's Twitter Profile Photo

ಬೆಂಗಳೂರಿನಲ್ಲಿ ಉದ್ಯೋಗ, ವಿದ್ಯೆ, ವ್ಯಾಪಾರ ಹೀಗೆ ಹಲವಾರು ಉದ್ದೇಶಗಳಿಂದ ನೆಲೆಸಿರುವ ನಮ್ಮ ಪುತ್ತೂರಿನ ಬಂಧುಗಳಿಗಾಗಿ ವಿಜಯನಗರದ ಬಂಟರ ಭವನದಲ್ಲಿ ನಡೆದ 'ಸ್ನೇಹ ಮಿಲನ' ಕಾರ್ಯಕ್ರಮದ ಚಿತ್ರಗಳು...

|

ಬೆಂಗಳೂರಿನಲ್ಲಿ ಉದ್ಯೋಗ, ವಿದ್ಯೆ, ವ್ಯಾಪಾರ ಹೀಗೆ ಹಲವಾರು ಉದ್ದೇಶಗಳಿಂದ ನೆಲೆಸಿರುವ ನಮ್ಮ ಪುತ್ತೂರಿನ ಬಂಧುಗಳಿಗಾಗಿ ವಿಜಯನಗರದ ಬಂಟರ ಭವನದಲ್ಲಿ ನಡೆದ 'ಸ್ನೇಹ ಮಿಲನ' ಕಾರ್ಯಕ್ರಮದ ಚಿತ್ರಗಳು... #ಸ್ನೇಹಮಿಲನ | #ನಮ್ಮಪುತ್ತೂರು
account_circle
Sanjeeva Matandoor(@s__matandoor) 's Twitter Profile Photo

ಬನ್ನೂರಿನ ಶಿವ ಪಾರ್ವತಿ ಮಂದಿರದಲ್ಲಿ ಅನುಷ್ಠಾನಗೊಳ್ಳಲಿರುವ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ಶಿಲಾನ್ಯಾಸ ನೆರವೇರಿಸಿದೆ.

ಬನ್ನೂರಿನ ಶಿವ ಪಾರ್ವತಿ ಮಂದಿರದಲ್ಲಿ ಅನುಷ್ಠಾನಗೊಳ್ಳಲಿರುವ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ಶಿಲಾನ್ಯಾಸ ನೆರವೇರಿಸಿದೆ. #ನಮ್ಮಪುತ್ತೂರು
account_circle
Sanjeeva Matandoor(@s__matandoor) 's Twitter Profile Photo

ಇಂದು ಬಿಜೆಪಿ ಯುವಮೋರ್ಚಾ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆಯಲಿದೆ 'ಯುವಜಾಥಾ'...

ಸಮಯ :- ಸಂಜೆ ಗಂಟೆ 3ಕ್ಕೆ
ಕುಂಬ್ರದಿಂದ ಕಲ್ಲೇಗ ಸಭಾಭವನ ಹಾಗೂ ವಿಟ್ಲದಿಂದ ಕಲ್ಲೇಗ ಸಭಾಭವನ.

ಬನ್ನಿ, ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ...

ಇಂದು ಬಿಜೆಪಿ ಯುವಮೋರ್ಚಾ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆಯಲಿದೆ 'ಯುವಜಾಥಾ'... ಸಮಯ :- ಸಂಜೆ ಗಂಟೆ 3ಕ್ಕೆ ಕುಂಬ್ರದಿಂದ ಕಲ್ಲೇಗ ಸಭಾಭವನ ಹಾಗೂ ವಿಟ್ಲದಿಂದ ಕಲ್ಲೇಗ ಸಭಾಭವನ. ಬನ್ನಿ, ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ... #ಯುವಜಾಥಾ
account_circle
Sanjeeva Matandoor(@s__matandoor) 's Twitter Profile Photo

ಬಿಜೆಪಿ ಯುವಮೋರ್ಚಾ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆಯಲಿದೆ 'ಯುವಜಾಥಾ'...

ದಿನಾಂಕ :- 26 ಮಾರ್ಚ್ ಆದಿತ್ಯವಾರ
ಸಮಯ :- ಸಂಜೆ ಗಂಟೆ 3ಕ್ಕೆ
ಕುಂಬ್ರದಿಂದ ಕಲ್ಲೇಗ ಸಭಾಭವನ ಹಾಗೂ ವಿಟ್ಲದಿಂದ ಕಲ್ಲೇಗ ಸಭಾಭವನ.

ಬನ್ನಿ, ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ...

ಬಿಜೆಪಿ ಯುವಮೋರ್ಚಾ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆಯಲಿದೆ 'ಯುವಜಾಥಾ'... ದಿನಾಂಕ :- 26 ಮಾರ್ಚ್ ಆದಿತ್ಯವಾರ ಸಮಯ :- ಸಂಜೆ ಗಂಟೆ 3ಕ್ಕೆ ಕುಂಬ್ರದಿಂದ ಕಲ್ಲೇಗ ಸಭಾಭವನ ಹಾಗೂ ವಿಟ್ಲದಿಂದ ಕಲ್ಲೇಗ ಸಭಾಭವನ. ಬನ್ನಿ, ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ... #ಯುವಜಾಥಾ
account_circle
Sanjeeva Matandoor(@s__matandoor) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ ನವವರ್ಷದ ಹಾರ್ದಿಕ ಶುಭಾಶಯಗಳು...

ಈ ಹೊಸವರ್ಷ ನಮ್ಮೆಲ್ಲರ ಜೀವನದಲ್ಲಿ ಹೊಸ ಮನ್ವಂತರ ತರಲಿ...

ನಾಡಿನ ಸಮಸ್ತ ಜನತೆಗೆ ಯುಗಾದಿ ನವವರ್ಷದ ಹಾರ್ದಿಕ ಶುಭಾಶಯಗಳು... ಈ ಹೊಸವರ್ಷ ನಮ್ಮೆಲ್ಲರ ಜೀವನದಲ್ಲಿ ಹೊಸ ಮನ್ವಂತರ ತರಲಿ... #ಯುಗಾದಿ
account_circle
Sanjeeva Matandoor(@s__matandoor) 's Twitter Profile Photo

ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಆಯೋಜಿಸಲಾಗಿದೆ 'ಬೃಹತ್ ರೈತ ಸಮಾವೇಶ'...

ದಿನಾಂಕ :- 22 ಮಾರ್ಚ್ 2023, ಬುಧವಾರ
ಸ್ಥಳ :- ಬಸ್ತಿಪಡ್ಪು ಮೈದಾನ, ಬಂಟ್ವಾಳ

ರೈತಾಪಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ...

|

ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಆಯೋಜಿಸಲಾಗಿದೆ 'ಬೃಹತ್ ರೈತ ಸಮಾವೇಶ'... ದಿನಾಂಕ :- 22 ಮಾರ್ಚ್ 2023, ಬುಧವಾರ ಸ್ಥಳ :- ಬಸ್ತಿಪಡ್ಪು ಮೈದಾನ, ಬಂಟ್ವಾಳ ರೈತಾಪಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ... #ರೈತಸಮಾವೇಶ | #ಬಿಜೆಪಿಯೇಭರವಸೆ
account_circle
Sanjeeva Matandoor(@s__matandoor) 's Twitter Profile Photo

ಭಾರತ್‌ ಸಭಾಭವನ ಚಂದಳಿಕೆ, ವಿಟ್ಲ ಇಲ್ಲಿ ನಡೆದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ 94cc ಹಕ್ಕುಪತ್ರ ವಿತರಣೆ,ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

|

ಭಾರತ್‌ ಸಭಾಭವನ ಚಂದಳಿಕೆ, ವಿಟ್ಲ ಇಲ್ಲಿ ನಡೆದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ 94cc ಹಕ್ಕುಪತ್ರ ವಿತರಣೆ,ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. #ನಮ್ಮಪುತ್ತೂರು | #ನವಪುತ್ತೂರು
account_circle
BJP Karnataka(@BJP4Karnataka) 's Twitter Profile Photo

.Karnataka Congress &SDPI ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಭಾರತ, ಭಾರತೀಯತೆ, ಬಿಜೆಪಿಯೇ ಶತ್ರು.

ಕಾಂಗ್ರೆಸ್-SDPI ಮೈತ್ರಿಯ ಬಗ್ಗೆ ಖುದ್ದು SDPI ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹೇಳಿದ್ದಾರೆ ಕೇಳಿ.

ಜನರ ಕಿವಿ ಮೇಲೆ ಹೂ ಇಡುವ ಕಾಲ ಮುಗಿದಿದೆ DK Shivakumarರವರೇ. ಸತ್ಯ ಹೆಚ್ಚುದಿನ ಮುಚ್ಚಿಡಲಾಗದು, ಅದು ಹೊರ ಬರಲೇಬೇಕು, ಬಂದಿದೆ.

account_circle
Sanjeeva Matandoor(@s__matandoor) 's Twitter Profile Photo

ಒಳಮೊಗ್ರು ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ...

account_circle