Ramzan R Kadiwal (@ramzankadiwal) 's Twitter Profile
Ramzan R Kadiwal

@ramzankadiwal

State secretary, SDPI KARNATAKA. (Politician)

ID: 2489104962

calendar_today11-05-2014 01:47:02

1,1K Tweet

929 Takipçi

733 Takip Edilen

Ramzan R Kadiwal (@ramzankadiwal) 's Twitter Profile Photo

ಏಯ್ Basanagouda R Patil (Yatnal) ನಿನ್ನ ಧರ್ಮದ ಯುವತಿಯರ ಮೇಲೆ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ-ಕೊಲೆ ಬಗ್ಗೆ ಬಾಯಿ ಬಾರದು, ಆದರೆ ಮುಸ್ಲಿಂ ಯುವತಿಯರ ಹೆಸರಿನಲ್ಲಿ ಗರ್ಜನೆ! ಪುರುಷತ್ವ ಇದ್ದರೆ ನಿನ್ನ ಧರ್ಮದ ಪೀಡಿತ ಯುವತಿಯರಿಗಾಗಿ 5 ಲಕ್ಷ ಕೊಡು! #BasangoudaPatilYatnal #Hypocrite

ಏಯ್ <a href="/BasanagoudaBJP/">Basanagouda R Patil (Yatnal)</a> ನಿನ್ನ ಧರ್ಮದ ಯುವತಿಯರ ಮೇಲೆ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ-ಕೊಲೆ ಬಗ್ಗೆ ಬಾಯಿ ಬಾರದು, ಆದರೆ ಮುಸ್ಲಿಂ ಯುವತಿಯರ ಹೆಸರಿನಲ್ಲಿ ಗರ್ಜನೆ! ಪುರುಷತ್ವ ಇದ್ದರೆ ನಿನ್ನ ಧರ್ಮದ ಪೀಡಿತ ಯುವತಿಯರಿಗಾಗಿ 5 ಲಕ್ಷ ಕೊಡು!
#BasangoudaPatilYatnal #Hypocrite
Ramzan R Kadiwal (@ramzankadiwal) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ನಮಗೆ ಬಂದ ಸ್ವಾತಂತ್ರ್ಯ — ಇದು ಕೇವಲ ಉತ್ಸವವಲ್ಲ, ಪ್ರತಿದಿನವೂ ಕಾಪಾಡಬೇಕಾದ ಹೊಣೆಗಾರಿಕೆ. ನ್ಯಾಯ, ಸಮಾನತೆ, ಏಕತೆ, ಸೌಹಾರ್ದತೆ ಮತ್ತು ಪ್ರಗತಿಯ ಭಾರತಕ್ಕಾಗಿ ಒಗ್ಗಟ್ಟಿನಿಂದ ನಡೆಯೋಣ. #JaiBharat #ProtectTheFreedom #UnityForProgress

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ನಮಗೆ ಬಂದ ಸ್ವಾತಂತ್ರ್ಯ — ಇದು ಕೇವಲ ಉತ್ಸವವಲ್ಲ, ಪ್ರತಿದಿನವೂ ಕಾಪಾಡಬೇಕಾದ ಹೊಣೆಗಾರಿಕೆ.
ನ್ಯಾಯ, ಸಮಾನತೆ, ಏಕತೆ, ಸೌಹಾರ್ದತೆ ಮತ್ತು ಪ್ರಗತಿಯ ಭಾರತಕ್ಕಾಗಿ ಒಗ್ಗಟ್ಟಿನಿಂದ ನಡೆಯೋಣ.
#JaiBharat #ProtectTheFreedom #UnityForProgress
Ramzan R Kadiwal (@ramzankadiwal) 's Twitter Profile Photo

ವಿಲ್ಸನ್ ಗಾರ್ಡನ್ ಸ್ಫೋಟ – 9 ವರ್ಷದ ಮುಬಾರಕ್ ಸಾವು, ಹಲವರು ಗಂಭೀರ ಗಾಯಗಳು, 17 ಮನೆ ಹಾನಿ. 👉 ಕುಟುಂಬಕ್ಕೆ ₹25 ಲಕ್ಷ ಪರಿಹಾರ 👉 ಗಾಯಾಳುಗಳಿಗೆ ₹10 ಲಕ್ಷ ಪರಿಹಾರ 👉 ಉಚಿತ ಚಿಕಿತ್ಸೆ & ಹೊಸ ಮನೆಗಳ ಒದಗಿಕೆ CM of Karnataka DK Shivakumar @BBMPCOMM ಬೆಂಗಳೂರು ನಗರ ಪೊಲೀಸ್‌ BengaluruCityPolice @GAS_Authority_IN #WilsonGarden

ವಿಲ್ಸನ್ ಗಾರ್ಡನ್ ಸ್ಫೋಟ – 9 ವರ್ಷದ ಮುಬಾರಕ್ ಸಾವು, ಹಲವರು ಗಂಭೀರ ಗಾಯಗಳು, 17 ಮನೆ ಹಾನಿ.

👉 ಕುಟುಂಬಕ್ಕೆ ₹25 ಲಕ್ಷ ಪರಿಹಾರ
👉 ಗಾಯಾಳುಗಳಿಗೆ ₹10 ಲಕ್ಷ ಪರಿಹಾರ
👉 ಉಚಿತ ಚಿಕಿತ್ಸೆ &amp; ಹೊಸ ಮನೆಗಳ ಒದಗಿಕೆ

<a href="/CMofKarnataka/">CM of Karnataka</a> <a href="/DKShivakumar/">DK Shivakumar</a> @BBMPCOMM <a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a> @GAS_Authority_IN

#WilsonGarden
Ramzan R Kadiwal (@ramzankadiwal) 's Twitter Profile Photo

ಶ್ರೀರಾಮಸೇನೆ ರಾಷ್ಟ್ರಧ್ವಜದ ಸಮಾನ ಮಟ್ಟದಲ್ಲಿ ಭಗವಾಧ್ವಜ ಹಾರಿಸಿರುವುದು ಸಂವಿಧಾನದ ಅವಹೇಳನ, ಧ್ವಜ ಸಂಹಿತೆ-2002 ಉಲ್ಲಂಘನೆ. ಇದು ಭಾರತೀಯ ದಂಡ ಸಂಹಿತೆಯ ಗಂಭೀರ ಅಪರಾಧ. 👉 ತಕ್ಷಣ FIR ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಮೌನವಾದ ಆಡಳಿತವೂ ದ್ರೋಹ. Gadag District Police DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಶ್ರೀರಾಮಸೇನೆ ರಾಷ್ಟ್ರಧ್ವಜದ ಸಮಾನ ಮಟ್ಟದಲ್ಲಿ ಭಗವಾಧ್ವಜ ಹಾರಿಸಿರುವುದು ಸಂವಿಧಾನದ ಅವಹೇಳನ, ಧ್ವಜ ಸಂಹಿತೆ-2002 ಉಲ್ಲಂಘನೆ. ಇದು ಭಾರತೀಯ ದಂಡ ಸಂಹಿತೆಯ ಗಂಭೀರ ಅಪರಾಧ.
👉 ತಕ್ಷಣ FIR ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಮೌನವಾದ ಆಡಳಿತವೂ ದ್ರೋಹ.

<a href="/SpGadag/">Gadag District Police</a> <a href="/DgpKarnataka/">DGP KARNATAKA</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a>
Ramzan R Kadiwal (@ramzankadiwal) 's Twitter Profile Photo

ಬಿ.ಎಲ್. ಸಂತೋಷ ವಿರುದ್ಧ ಮಾತನಾಡಿದ ಮಹೇಶ್ ಶೆಟ್ಟಿ ತಿಮ್ಮರೋಡಿ ಅವರನ್ನು ತಕ್ಷಣ ಬಂಧಿಸಿದ ಸರ್ಕಾರ, ಮುಸ್ಲಿಂ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ ಯತ್ನಾಳ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಇದು ಕಾನೂನು ಜಾರಿಗೆ ಡಬಲ್ ಸ್ಟ್ಯಾಂಡರ್ಡ್ ಅಲ್ಲವೇ? ಸರ್ಕಾರ ಮತ್ತು ಗೃಹ ಇಲಾಖೆ ಉತ್ತರಿಸಬೇಕು! CM of Karnataka ಕರ್ನಾಟಕ ರಾಜ್ಯ ಪೊಲೀಸ್ Karnataka State Police DGP KARNATAKA

ಬಿ.ಎಲ್. ಸಂತೋಷ ವಿರುದ್ಧ ಮಾತನಾಡಿದ ಮಹೇಶ್ ಶೆಟ್ಟಿ ತಿಮ್ಮರೋಡಿ ಅವರನ್ನು ತಕ್ಷಣ ಬಂಧಿಸಿದ ಸರ್ಕಾರ, ಮುಸ್ಲಿಂ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ ಯತ್ನಾಳ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಇದು ಕಾನೂನು ಜಾರಿಗೆ ಡಬಲ್ ಸ್ಟ್ಯಾಂಡರ್ಡ್ ಅಲ್ಲವೇ?
ಸರ್ಕಾರ ಮತ್ತು ಗೃಹ ಇಲಾಖೆ ಉತ್ತರಿಸಬೇಕು!
<a href="/CMofKarnataka/">CM of Karnataka</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a> <a href="/DgpKarnataka/">DGP KARNATAKA</a>
Ramzan R Kadiwal (@ramzankadiwal) 's Twitter Profile Photo

ಹಿಂದೂ ಗಳ ಆಚರಣೆಗೆ ಧಕ್ಕೆ ಬಂತು ಅಂದರೆ ಅಳಲು, ಆದರೆ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಹಾಳಾದಾಗ ಕಿವಿಗೊಡದಿರುವುದು — ಇದು ನೈತಿಕತೆ ಅಲ್ಲ, ನಿಜವಾದ ಕಪಟ! UT Khader

Ramzan R Kadiwal (@ramzankadiwal) 's Twitter Profile Photo

ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಕುರಿತು ಅವಹೇಳನ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮವಿಲ್ಲ!ಆದರೆ ಆಕ್ರೋಶ ವ್ಯಕ್ತಪಡಿಸಿದ ಮುಸಲಾಪುರದ ನಿರಪರಾಧ ಯುವಕನ ಮೇಲೆ FIR & ಬಂಧನ ಇದು ಯಾವ ನ್ಯಾಯ Karnataka Congress CM of Karnataka DGP KARNATAKA ? ಯತ್ನಾಳ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ, ಯುವಕನ FIR ಹಿಂತೆಗೆದುಕೊಳ್ಳಿ!

ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಕುರಿತು ಅವಹೇಳನ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮವಿಲ್ಲ!ಆದರೆ ಆಕ್ರೋಶ ವ್ಯಕ್ತಪಡಿಸಿದ ಮುಸಲಾಪುರದ ನಿರಪರಾಧ ಯುವಕನ ಮೇಲೆ FIR &amp; ಬಂಧನ ಇದು ಯಾವ ನ್ಯಾಯ <a href="/INCKarnataka/">Karnataka Congress</a> <a href="/CMofKarnataka/">CM of Karnataka</a> <a href="/DgpKarnataka/">DGP KARNATAKA</a> ? ಯತ್ನಾಳ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ, ಯುವಕನ FIR ಹಿಂತೆಗೆದುಕೊಳ್ಳಿ!
Office of State President| SDPI Karnataka (@sdpi_karpresi) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಈ ಪವಿತ್ರ ಹಬ್ಬವು ನಮ್ಮ ಸಮಾಜದಲ್ಲಿ ಸೌಹಾರ್ದತೆ, ಶಾಂತಿ, ಪರಸ್ಪರ ಬಾಂಧವ್ಯ ಮತ್ತು ಪ್ರಗತಿಯನ್ನು ತರಲಿ ಎಂದು ಹಾರೈಸುತ್ತೇನೆ. ~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, SDPI ಕರ್ನಾಟಕ #GaneshChaturthi2025

ನಾಡಿನ ಸಮಸ್ತ ಜನತೆಗೆ

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಪವಿತ್ರ ಹಬ್ಬವು ನಮ್ಮ ಸಮಾಜದಲ್ಲಿ ಸೌಹಾರ್ದತೆ, ಶಾಂತಿ, ಪರಸ್ಪರ ಬಾಂಧವ್ಯ ಮತ್ತು ಪ್ರಗತಿಯನ್ನು ತರಲಿ ಎಂದು ಹಾರೈಸುತ್ತೇನೆ.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#GaneshChaturthi2025
Ramzan R Kadiwal (@ramzankadiwal) 's Twitter Profile Photo

In the Assembly, DK Shivakumar chanting RSS shlokas raises a serious question on the ideological commitment of the Congress party. Does Rahul Gandhi endorse this deviation from the party’s stated values? #CongressWithRSS Congress Karnataka Congress

In the Assembly, <a href="/DKShivakumar/">DK Shivakumar</a> chanting RSS shlokas raises a serious question on the ideological commitment of the Congress party. Does <a href="/RahulGandhi/">Rahul Gandhi</a> endorse this deviation from the party’s stated values? #CongressWithRSS <a href="/INCIndia/">Congress</a> <a href="/INCKarnataka/">Karnataka Congress</a>
Ramzan R Kadiwal (@ramzankadiwal) 's Twitter Profile Photo

ಅನ್ವರ್ ದಾವಣಗೆರೆ ಎಂದು ಹೇಳಿಕೊಳ್ಳುವ ವ್ಯಕ್ತಿ ದರ್ಗಾ ಮತ್ತು ದೇವಸ್ಥಾನಗಳಲ್ಲಿ “ಅನ್ನಸಂತರ್ಪಣೆ ಮಾಡುತ್ತೇನೆ” ಎಂಬ ನೆಪದಲ್ಲಿ ಜನರಿಂದ ಹಣ ಮತ್ತು ಆಭರಣ ಕಿತ್ತಿಕೊಂಡು ಪರಾರಿಯಾಗಿದ್ದಾನೆ. ಈತನ ಹಿಂದೆ ದೊಡ್ಡ ವಂಚಕ ಜಾಲವಿದೆ.ಕಂಡ ತಕ್ಷಣವೇ ಪೊಲೀಸರು ಕ್ರಮ ಕೈಗೊಳ್ಳಬೇಕು. Davanagere District Police ದಯವಿಟ್ಟು ತಕ್ಷಣ ತನಿಖೆ ಮಾಡಿ ಕ್ರಮ ಕೈಗೊಳ್ಳಿ.

ಅನ್ವರ್ ದಾವಣಗೆರೆ ಎಂದು ಹೇಳಿಕೊಳ್ಳುವ ವ್ಯಕ್ತಿ ದರ್ಗಾ ಮತ್ತು ದೇವಸ್ಥಾನಗಳಲ್ಲಿ “ಅನ್ನಸಂತರ್ಪಣೆ ಮಾಡುತ್ತೇನೆ” ಎಂಬ ನೆಪದಲ್ಲಿ ಜನರಿಂದ ಹಣ ಮತ್ತು ಆಭರಣ ಕಿತ್ತಿಕೊಂಡು ಪರಾರಿಯಾಗಿದ್ದಾನೆ.
ಈತನ ಹಿಂದೆ ದೊಡ್ಡ ವಂಚಕ ಜಾಲವಿದೆ.ಕಂಡ ತಕ್ಷಣವೇ ಪೊಲೀಸರು ಕ್ರಮ ಕೈಗೊಳ್ಳಬೇಕು.
<a href="/SpDavanagere/">Davanagere District Police</a> ದಯವಿಟ್ಟು ತಕ್ಷಣ ತನಿಖೆ ಮಾಡಿ ಕ್ರಮ ಕೈಗೊಳ್ಳಿ.
Majeed Thumbe (@majeedthumbe) 's Twitter Profile Photo

ಬಿನ್ನಾಭಿಪ್ರಾಯದ ಸ್ವಾತಂತ್ರ್ಯವನ್ನು ದೇಶದ ಸಂವಿಧಾನ ನೀಡುತ್ತದೆ.ಈ ಕಾರಣಕ್ಕಾಗಿ ದೇಶ ಪ್ರಜಾಪ್ರಭುತ್ವ ಆಗಿ ಉಳಿದಿರುವುದು . ಆದರೆ ಮೋದಿ ಸರ್ಕಾರದ ಮಾದರಿಯಂತೆ ಸಿದ್ದರಾಮಯ್ಯ ಸರಕಾರದಲ್ಲೂ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಕೇಸುಗಳು ದಾಖಲಾಗುತ್ತದೆ ಎಂದಾದರೆ ಈ ಇಬ್ಬರು ಒಂದೇ ಹಾದಿಯಲ್ಲಿದ್ದಾರೆ ಎಂದೇ ಅರ್ಥವಲ್ಲವೇ?

Afsar K R Nagar ⚖️ | ಆಫ್ಸರ್ ಕೆ.ಆರ್.ನಗರ (@afsarkm_) 's Twitter Profile Photo

ಶಿರಹಟ್ಟಿಯ ಘಟನೆಯನ್ನು ಕೋಮು ಬಣ್ಣ ನೀಡುವ ರಾಜಕೀಯ ಪ್ರಯತ್ನ ಖಂಡನೀಯ facebook.com/share/p/16gLy3…

ಶಿರಹಟ್ಟಿಯ ಘಟನೆಯನ್ನು ಕೋಮು ಬಣ್ಣ ನೀಡುವ ರಾಜಕೀಯ ಪ್ರಯತ್ನ ಖಂಡನೀಯ
facebook.com/share/p/16gLy3…
Ramzan R Kadiwal (@ramzankadiwal) 's Twitter Profile Photo

ಮಾನ್ಯ SP Bagalkote ಅವರೇ, ಇಳಕಲ್ ಇಂದು ಬೆಳಿಗ್ಗೆ ಪೊಲೀಸ ಪೇದೆ ಅಬ್ದುಲ್ ರಜಾಕ್ ಗುಡಧಾರಿ ನಡೆಸಿದ 'ಹಫ್ತಾ ವಸೂಲಿ' & ಅಮಾಯಕನ ಮೇಲೆ ನಡೆದ ಹೀನಾಯ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆಗೊಳಗಾದ ಯುವಕ ಮೂರ್ಛೆ ಹೋಗಿದ್ದಾನೆ! ಈ ಅಮಾನವೀಯ ವರ್ತನೆಗೆ ಸಂಬಂಧಿಸಿದಂತೆ ನಿಮ್ಮಿಂದ ಕಠಿಣ ಕ್ರಮವನ್ನು ನಾವು ಒತ್ತಾಯಿಸುತ್ತೇವೆ.

SDPI Karnataka (@sdpikarnataka) 's Twitter Profile Photo

ಕರ್ನಾಟಕ ರಾಜ್ಯ ಸರ್ಕಾರದ ಒಬ್ಬ ಮಂತ್ರಿಗೇ ಆರ್ ಎಸ್ ಎಸ್ ಕಾರ್ಯಕರ್ತರಿಂದ ಈ ರೀತಿಯ ಬೆದರಿಕೆ ಕರೆಗಳು ಬರುತ್ತಿದ್ದರೆ ಜನಸಾಮಾನ್ಯರ ಪಾಡೇನು? RSS ಒಂದು ಭಯೋತ್ಪಾದಕ ಸಂಘಟನೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ರಾಜ್ಯದಲ್ಲಿ ಗೃಹ ಇಲಾಖೆ ಅಂತ ಒಂದು ಇಲಾಖೆ ಇದ್ದರೆ ಈ ಬಗ್ಗೆ ಗಂಭೀರವಾಗಿ ಕಾನೂನು ಕ್ರಮ ಕೈಗೊಳ್ಳಿ

ಕರ್ನಾಟಕ ರಾಜ್ಯ ಸರ್ಕಾರದ ಒಬ್ಬ ಮಂತ್ರಿಗೇ ಆರ್ ಎಸ್ ಎಸ್ ಕಾರ್ಯಕರ್ತರಿಂದ ಈ ರೀತಿಯ ಬೆದರಿಕೆ ಕರೆಗಳು ಬರುತ್ತಿದ್ದರೆ ಜನಸಾಮಾನ್ಯರ ಪಾಡೇನು? <a href="/RSSorg/">RSS</a> ಒಂದು ಭಯೋತ್ಪಾದಕ ಸಂಘಟನೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ರಾಜ್ಯದಲ್ಲಿ ಗೃಹ ಇಲಾಖೆ ಅಂತ ಒಂದು ಇಲಾಖೆ ಇದ್ದರೆ ಈ ಬಗ್ಗೆ ಗಂಭೀರವಾಗಿ ಕಾನೂನು ಕ್ರಮ ಕೈಗೊಳ್ಳಿ
Ramzan R Kadiwal (@ramzankadiwal) 's Twitter Profile Photo

ರಾಜ್ಯ ಮಂತ್ರಿಗಳಿಗೆ ಬೆದರಿಕೆ ಕರೆಗಳ ಕುರಿತು ತುರ್ತು ಕ್ರಮ ಅಗತ್ಯ. ಕಾನೂನು ಎಲ್ಲರಿಗೂ ಒಂದೇ. DGP KARNATAKA ಅವರೇ ತಕ್ಷಣವೇ ಈ ಅಂಶಗಳನ್ನು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಪ್ರಮುಖ ಆದ್ಯತೆಯಾಗಬೇಕು. #LawAndOrder #RSS

Majeed Thumbe (@majeedthumbe) 's Twitter Profile Photo

ಮಾನ್ಯ Siddaramaiah ಅವರೇ ಎರಡೇ ಎರಡು ಪ್ರಶ್ನೆ! ನೀವೇ ಉತ್ತರಿಸಬೇಕು ಸಂತೆಯಿಂದ ಖರೀದಿಸಿದ ಜಾನುವಾರುಗಳನ್ನು ಸಾಗಿಸುವುದು, ಪೊಲೀಸ್ ತಡೆದು ನಿಲ್ಲಿಸಿ ಕಾಲಿಗೆ ಫೈರಿಂಗ್ ಮಾಡಬೇಕಾದ ಪ್ರಕರಣವೇ? ಈ ಮೂಲಕ ಸರಕಾರ ಯಾವ ಸಂದೇಶ ಕೊಡಲು ಹೊರಟಿದೆ? #DKPoliceFakeFiring #WeDemandJudicialEnquiry

Ramzan R Kadiwal (@ramzankadiwal) 's Twitter Profile Photo

ರಾಯಚೂರು ಗ್ರಾಮಾಂತರ ಜಿಲ್ಲೆಯ ಮುದಗಲ್ ಪಟ್ಟಣದ SDPI ಪಕ್ಷದ ಕಚೇರಿಯಲ್ಲಿ ದೇಶದ ಅಭಿಮಾನ ಶಹೀದ ಟಿಪ್ಪು ಸುಲ್ತಾನರ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಂ.ಡಿ. ರಫಿ ಖಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀರಅಲಿ, ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ರಾಯಚೂರು ಗ್ರಾಮಾಂತರ ಜಿಲ್ಲೆಯ ಮುದಗಲ್ ಪಟ್ಟಣದ SDPI ಪಕ್ಷದ ಕಚೇರಿಯಲ್ಲಿ ದೇಶದ ಅಭಿಮಾನ ಶಹೀದ ಟಿಪ್ಪು ಸುಲ್ತಾನರ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಂ.ಡಿ. ರಫಿ ಖಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀರಅಲಿ, ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Ramzan R Kadiwal (@ramzankadiwal) 's Twitter Profile Photo

ಮುಖ್ಯಮಂತ್ರಿ ಶ್ರೀ Siddaramaiah ಅವರು ಮುಸ್ಲಿಂ ಸಮುದಾಯದ ಶೇಕಡಾ 95 ರಷ್ಟು ಮತದ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು. ಆದರೆ ಮುಸ್ಲಿಂ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಟಿಪ್ಪು ಸುಲ್ತಾನ್ ರವರ ಜನ್ಮದಿನಾಚರಣೆ ಬಗ್ಗೆ ಮೌನ ವಹಿಸಿರುವುದು ವಿಷಾದನೀಯ.Congress Karnataka Congress #TipuSultan #TigerOfMysore

ಮುಖ್ಯಮಂತ್ರಿ ಶ್ರೀ <a href="/siddaramaiah/">Siddaramaiah</a> ಅವರು ಮುಸ್ಲಿಂ ಸಮುದಾಯದ ಶೇಕಡಾ 95 ರಷ್ಟು ಮತದ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು. ಆದರೆ ಮುಸ್ಲಿಂ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಟಿಪ್ಪು ಸುಲ್ತಾನ್ ರವರ ಜನ್ಮದಿನಾಚರಣೆ ಬಗ್ಗೆ ಮೌನ ವಹಿಸಿರುವುದು ವಿಷಾದನೀಯ.<a href="/INCIndia/">Congress</a> <a href="/INCKarnataka/">Karnataka Congress</a>
#TipuSultan #TigerOfMysore