Afsar K R Nagar ⚖️ | ಆಫ್ಸರ್ ಕೆ.ಆರ್.ನಗರ (@afsarkm_) 's Twitter Profile
Afsar K R Nagar ⚖️ | ಆಫ್ಸರ್ ಕೆ.ಆರ್.ನಗರ

@afsarkm_

State Secretary, SDPi, Karnataka.

#Judgement should always be on justice side, it should never be #biased

ID: 1052990978

linkhttps://Twitter.com/afsarkm_ calendar_today01-01-2013 16:48:29

11,11K Tweet

783 Followers

205 Following

Mohammad Shafi (@mdshafi_sdpi) 's Twitter Profile Photo

ایم کے فیضی، صدر ایس ڈی پی آئی کو ضمانت ملنا اس بات کا ثبوت ہے کہ سچ اور آئینی حقوق دھمکیوں سے دبائے نہیں جا سکتے۔ قانونی مزاحمت اور جمہوری یقین کو اداروں کے غلط استعمال سے کچلا نہیں جا سکتا۔ آزادی کا تحفظ ضروری ہے — آخرکار انصاف اور عوامی شعور ہی غالب آئیں گے۔

ایم کے فیضی، صدر ایس ڈی پی آئی کو ضمانت ملنا اس بات کا ثبوت ہے کہ سچ اور آئینی حقوق دھمکیوں سے دبائے نہیں جا سکتے۔ قانونی مزاحمت اور جمہوری یقین کو اداروں کے غلط استعمال سے کچلا نہیں جا سکتا۔ آزادی کا تحفظ ضروری ہے — آخرکار انصاف اور عوامی شعور ہی غالب آئیں گے۔
Latheef Puttur (@abdullatheeflk) 's Twitter Profile Photo

ಪ್ರಧಾನಿ ನರೇಂದ್ರ ಮೋದಿ ಅವರನ್ನು ಎ.ಪಿ. ಉಸ್ತಾದ್ ಭೇಟಿ ಮಾಡಿರುವುದು ಪ್ರಜಾತಾಂತ್ರಿಕ ಸಂವಾದದ ಭಾಗ. ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿಷಯಗಳನ್ನು ನೇರವಾಗಿ ಪ್ರಧಾನಿಯ ಮುಂದೆ ಇಡುವುದು. ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವದ ಮಾರ್ಗ ಸ್ಪಂದನೆ ನೀಡುವುದು ಸರ್ಕಾರದ ಹೊಣೆ. #PMModi #APUstad

ಪ್ರಧಾನಿ ನರೇಂದ್ರ ಮೋದಿ ಅವರನ್ನು ಎ.ಪಿ. ಉಸ್ತಾದ್ ಭೇಟಿ ಮಾಡಿರುವುದು ಪ್ರಜಾತಾಂತ್ರಿಕ ಸಂವಾದದ ಭಾಗ.
ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿಷಯಗಳನ್ನು ನೇರವಾಗಿ ಪ್ರಧಾನಿಯ ಮುಂದೆ ಇಡುವುದು.  ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವದ ಮಾರ್ಗ ಸ್ಪಂದನೆ ನೀಡುವುದು ಸರ್ಕಾರದ ಹೊಣೆ.
#PMModi #APUstad
SDPI Karnataka (@sdpikarnataka) 's Twitter Profile Photo

ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ 2026 ಜನಾಗ್ರಹ ಸಮಾವೇಶ 16-02- 2026 ಫ್ರೀಡಂ ಪಾರ್ಕ್, ಬೆಂಗಳೂರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ #SDPIKarnataka #PeoplesBudget #janagrahasamavesha #freedompark #bengaluru

ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ 2026

ಜನಾಗ್ರಹ ಸಮಾವೇಶ

16-02- 2026 ಫ್ರೀಡಂ ಪಾರ್ಕ್, ಬೆಂಗಳೂರು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ
#SDPIKarnataka #PeoplesBudget #janagrahasamavesha #freedompark #bengaluru
afsarkodlipet (@afsarkodlipet) 's Twitter Profile Photo

ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಆಯೋಜಿಸಿದ್ದ “#ಕಲ್ಯಾಣ_ರಾಜ್ಯಕ್ಕಾಗಿ_ಜನತಾ_ಬಜೆಟ್” ಜನಾಗ್ರಹ ಸಭೆಯಲ್ಲಿ ಉರ್ದು ಭಾಷೆ ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣದ ಅವಿಭಾಜ್ಯ ಅಂಗ ಉರ್ದು ಕೇವಲ ಒಂದು ಭಾಷೆಯಲ್ಲ; ಅದು ಭಾರತದ ಸಂಯುಕ್ತ ಪರಂಪರೆ, ಸಾಹಿತ್ಯ ವೈಭವ ಮತ್ತು ಸಹಬಾಳ್ವೆಯ ಸಂಕೇತವಾಗಿದೆ.

Office of State President| SDPI Karnataka (@sdpi_karpresi) 's Twitter Profile Photo

ರಾಜ್ಯದ 7 ಕೋಟಿ ಜನರ ಪರವಾಗಿ, SDPI Karnataka ತಯಾರಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡ "ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ " ಜನಾಗ್ರಹ ಸಭೆಯಲ್ಲಿ ಸರ್ಕಾರದ ಪರ ಆಗಮಿಸಿದ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಮಾನ್ಯ ರಾಮಲಿಂಗ ರೆಡ್ಡಿರವರ ಮೂಲಕ ಸರ್ಕಾರಕ್ಕೆ "ಜನತಾ ಬಜೆಟ್" ಪುಸ್ತಕವನ್ನು ನೀಡಲಾಯಿತು.

ರಾಜ್ಯದ 7 ಕೋಟಿ ಜನರ ಪರವಾಗಿ, <a href="/sdpikarnataka/">SDPI Karnataka</a> ತಯಾರಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡ "ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ " ಜನಾಗ್ರಹ ಸಭೆಯಲ್ಲಿ ಸರ್ಕಾರದ ಪರ ಆಗಮಿಸಿದ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಮಾನ್ಯ ರಾಮಲಿಂಗ ರೆಡ್ಡಿರವರ ಮೂಲಕ ಸರ್ಕಾರಕ್ಕೆ "ಜನತಾ ಬಜೆಟ್" ಪುಸ್ತಕವನ್ನು ನೀಡಲಾಯಿತು.
afsarkodlipet (@afsarkodlipet) 's Twitter Profile Photo

"ರಂಜಾನ್ ವೇಳೆ ಮಸೀದಿ ಮುಂದೆ 1 ಗಂಟೆಗೂ ಹೆಚ್ಚು ಡಿಜೆ ರ್ಯಾಲಿ ನಡೆಸಿ ಉದ್ವಿಗ್ನತೆ ಸೃಷ್ಟಿಯಾದ ಸಂದರ್ಭದಲ್ಲಿ ಕಲ್ಲು ಎಸೆತ ಘಟನೆ ನಡೆದಿದೆ. ಆದರೆ ಅದು ಮೆರವಣಿಗೆಯವರ ಮೇಲೆ ಅಲ್ಲ, ಕೇವಲ ಪೊಲೀಸರ ಮೇಲಷ್ಟೇ ಬಿದ್ದಿದೆ" ಎಂದು SP ಸ್ಪಷ್ಟನೆ ನೀಡಿದ್ದಾರೆ. ಆದರೂ ಪರಿಸ್ಥಿತಿ ತೀವ್ರಗೊಂಡು ಮುಸ್ಲಿಮರಿಗೆ ಸೇರಿದ 2 ಅಂಗಡಿಗಳಿಗೆ ಬೆಂಕಿ ಹಚ್ಚಿ

"ರಂಜಾನ್ ವೇಳೆ ಮಸೀದಿ ಮುಂದೆ 1 ಗಂಟೆಗೂ ಹೆಚ್ಚು ಡಿಜೆ ರ್ಯಾಲಿ ನಡೆಸಿ ಉದ್ವಿಗ್ನತೆ ಸೃಷ್ಟಿಯಾದ ಸಂದರ್ಭದಲ್ಲಿ ಕಲ್ಲು ಎಸೆತ ಘಟನೆ ನಡೆದಿದೆ. ಆದರೆ ಅದು ಮೆರವಣಿಗೆಯವರ ಮೇಲೆ ಅಲ್ಲ, ಕೇವಲ ಪೊಲೀಸರ ಮೇಲಷ್ಟೇ ಬಿದ್ದಿದೆ" ಎಂದು SP ಸ್ಪಷ್ಟನೆ ನೀಡಿದ್ದಾರೆ.

ಆದರೂ ಪರಿಸ್ಥಿತಿ ತೀವ್ರಗೊಂಡು ಮುಸ್ಲಿಮರಿಗೆ ಸೇರಿದ 2 ಅಂಗಡಿಗಳಿಗೆ ಬೆಂಕಿ ಹಚ್ಚಿ
Dr. Bheemashankar S Guled IPS, SP Belagavi (@spbelagavi) 's Twitter Profile Photo

ಕುಲಗೋಡ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ ಮೊಬೈಲ್ ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ ceir.gov.in ಪೋರ್ಟಲ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.

ಕುಲಗೋಡ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ ಮೊಬೈಲ್ ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು.
ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ ceir.gov.in ಪೋರ್ಟಲ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
Afsar K R Nagar ⚖️ | ಆಫ್ಸರ್ ಕೆ.ಆರ್.ನಗರ (@afsarkm_) 's Twitter Profile Photo

ಸಂಘಪರಿವಾರದ ಶಾಖೆಗಳಲ್ಲಿ ಕಲಿತು ಹಿಂದುತ್ವದ ಹೆಸರಲ್ಲೇ ದ್ವೇಷ ರಾಜಕೀಯದ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಗರಿಗೂ ಮತ್ತು ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ ಎಂದಿರುವ ಮೋಹನ್ ಭಾಗವತ್ ರವರ ಮಾತಿಗೂ ಹೊಂದಾಣಿಕೆ ಎಲ್ಲಿದೆ? afsarkodlipet Riyaz Kadambu prasthutha.news/will-not-do-po…

afsarkodlipet (@afsarkodlipet) 's Twitter Profile Photo

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರಿಗೆ 19 ತಿಂಗಳ ವೇತನ ಬಾಕಿ ಇರುವುದು ಅತ್ಯಂತ ಗಂಭೀರ ವಿಚಾರ. ಇದು ಕೇವಲ ಆಡಳಿತಾತ್ಮಕ ವಿಳಂಬವೇ? ಅಥವಾ ಸ್ಪಷ್ಟವಾದ ಆಡಳಿತ ವೈಫಲ್ಯವೇ? Bidar Institute of Medical Sciences (#BRIMS) ಸರ್ಕಾರಿ ಆರೋಗ್ಯ ಸಂಸ್ಥೆಗಳು ಗ್ರಾಮೀಣ ಮತ್ತು ಹಿಂದುಳಿದ ಭಾಗದ ಜನತೆಗೆ

Office of State President| SDPI Karnataka (@sdpi_karpresi) 's Twitter Profile Photo

The prestigious Mysore university University of Mysore is failing its own students. 2–3 year delay in issuing Marks Cards & Convocation Certificates is unacceptable. Careers are at stake. Credibility is collapsing. Hon’ble Chancellor, Governor Thaawarchand Gehlot — Higher education minister

Athavullah Jokatte (@athaullahsdpi) 's Twitter Profile Photo

ಯುದ್ಧ ಕಾಲಘಟ್ಟದಲ್ಲಿ ವಿಶೇಷ ವಿಮಾನಗಳು ಬೆಂಗಳೂರು-ಮುಂಬೈ-ಹೈದರಾಬಾದ್-ಚೆನ್ನೈ-ದೆಹಲಿಗೆ ಬರಲು ಸಾಧ್ಯವಾಗುವುದಾದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಏಕೆ ಅಸಾಧ್ಯ?ಮಂಗಳೂರು ನಗರ ಪೊಲೀಸ್ MangaluruCityPolice UN Human Rights HumanResources_com AdaniAirport🇮🇳 [email protected] DGP KARNATAKA