igchinnappa
@igchinnappa
ID: 4848895280
02-02-2016 10:57:20
994 Tweet
72 Followers
233 Following
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿರುವ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿಗರು, ಇದಕ್ಕೆ ದಾಖಲೆಗಳನ್ನು ಒದಗಿಸಲಿ. - Priyank Kharge / ಪ್ರಿಯಾಂಕ್ ಖರ್ಗೆ
ಅವರಿಗೆ ಗತಿ ಇಲ್ಲ, ಇವನಿಗೆ ಮತಿ ಇಲ್ಲ ಎಂಬ ದೈನೇಸಿ ಸ್ಥಿತಿಗೆ ತಲುಪಿದೆ ರಾಜ್ಯ ಬಿಜೆಪಿ! ರಾಜ್ಯಾಧ್ಯಕ್ಷ Vijayendra Yediyurappa, ವಿಪಕ್ಷ ನಾಯಕ R. Ashoka, ಮಾಜಿ ಸಿಎಂ Basavaraj S Bommai ಅವರ ಮುಖಕ್ಕೆ ಕವಡೆ ಕಿಮ್ಮತ್ತಿಲ್ಲ, ಫೇಸ್ ವ್ಯಾಲ್ಯೂ ಇಲ್ಲ ಎಂದು ಅರಿವಾಗಿ ರೇಪ್ ಆರೋಪಿ, ಏಡ್ಸ್ ಟ್ರ್ಯಾಪ್ ಶಾಸಕನನ್ನು ಜನಪರ, ಜನಪ್ರಿಯ ರಾಜ್ಯ ಕಾಂಗ್ರೆಸ್
ತಮ್ಮ ಸಂಘಟಿತ, ಅವಿರತ ಪರಿಶ್ರಮದಿಂದ 136 ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ ಸಾರ್ಥಕ 5 ವರ್ಷಗಳನ್ನು ಪೂರೈಸಿರುವ, ಉಪ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ DK Shivakumar ಅವರಿಗೆ
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ಎರಡನೇ ರಾಜ್ಯವಾದ ಕರ್ನಾಟಕಕ್ಕೆ ಕೇಂದ್ರದಿಂದ ನಿರಂತರ ಅನ್ಯಾಯವಾಗುತ್ತಿದೆ. - GC ChandraShekhar
ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ A2 ಆರೋಪಿ ಬಿಜೆಪಿ ಶಾಸಕನ ಪುತ್ರ. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲೇ ಮುಳುಗೆದ್ದ ಬಿಜೆಪಿಯವರು ಈಗ ತಮ್ಮನ್ನು ತಾವು ಸಂಪನ್ನರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ! - Priyank Kharge / ಪ್ರಿಯಾಂಕ್ ಖರ್ಗೆ
ಈ ನೆಲ, ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ. ವಿಶ್ವ ಜಲದಿನದ ಅಂಗವಾಗಿ ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ. - DK Shivakumar #ಜಲವೇಜೀವ #ಕಾವೇರಿಆರತಿ