igchinnappa (@igchinnappa) 's Twitter Profile
igchinnappa

@igchinnappa

ID: 4848895280

calendar_today02-02-2016 10:57:20

994 Tweet

72 Followers

233 Following

Karnataka Congress (@inckarnataka) 's Twitter Profile Photo

ಮದ್ಯ ಮುಕ್ತ ರಾಜ್ಯ ಎಂದು ಪ್ರಚಾರ ಪಡೆದ‌ ಪ್ರಧಾನಿ ಮೋದಿಯವರ ರಾಜ್ಯ ಗುಜರಾತ್ ಅಕ್ರಮ‌ ಮದ್ಯ ಮಾರಾಟಕ್ಕೆ ಕುಖ್ಯಾತಿ ಗಳಿಸಿದೆ. ಕಳೆದ ವರ್ಷವೊಂದರಲ್ಲೇ ಸುಮಾರು ₹144 ಕೋಟಿಗಳ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ! ಪಾನ ನಿಷೇಧಕ್ಕೆ ಕರೆಕೊಟ್ಟ ಮಹಾತ್ಮ ಗಾಂಧೀಜಿ ಅವರ‌ ತವರು ರಾಜ್ಯ ಅಕ್ರಮ ಮದ್ಯದ ಅಮಲಿನಲ್ಲಿ ತೇಲುತ್ತಿದೆ! 'ಗುಜರಾತ್

ಮದ್ಯ ಮುಕ್ತ ರಾಜ್ಯ ಎಂದು ಪ್ರಚಾರ ಪಡೆದ‌ ಪ್ರಧಾನಿ ಮೋದಿಯವರ ರಾಜ್ಯ ಗುಜರಾತ್ ಅಕ್ರಮ‌ ಮದ್ಯ ಮಾರಾಟಕ್ಕೆ ಕುಖ್ಯಾತಿ ಗಳಿಸಿದೆ.

ಕಳೆದ ವರ್ಷವೊಂದರಲ್ಲೇ ಸುಮಾರು ₹144 ಕೋಟಿಗಳ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ!

ಪಾನ ನಿಷೇಧಕ್ಕೆ ಕರೆಕೊಟ್ಟ ಮಹಾತ್ಮ ಗಾಂಧೀಜಿ ಅವರ‌ ತವರು ರಾಜ್ಯ ಅಕ್ರಮ ಮದ್ಯದ ಅಮಲಿನಲ್ಲಿ ತೇಲುತ್ತಿದೆ!
'ಗುಜರಾತ್
Karnataka Congress (@inckarnataka) 's Twitter Profile Photo

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿರುವ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿಗರು, ಇದಕ್ಕೆ ದಾಖಲೆಗಳನ್ನು ಒದಗಿಸಲಿ. - Priyank Kharge / ಪ್ರಿಯಾಂಕ್ ಖರ್ಗೆ

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿರುವ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿಗರು, ಇದಕ್ಕೆ ದಾಖಲೆಗಳನ್ನು ಒದಗಿಸಲಿ.
- <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a>
Karnataka Congress (@inckarnataka) 's Twitter Profile Photo

ಕರ್ನಾಟಕದ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್)ನ 'ಮೈಸೂರ್ ಸ್ಯಾಂಡಲ್' ಬ್ರ್ಯಾಂಡ್‌ ಈಗ ವಿಶ್ವದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ಪ್ರಸ್ತುತ 80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನಡಿ ಹೊಸ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಕೆಎಸ್‌ಡಿಎಲ್

ಕರ್ನಾಟಕದ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್)ನ 'ಮೈಸೂರ್ ಸ್ಯಾಂಡಲ್' ಬ್ರ್ಯಾಂಡ್‌ ಈಗ ವಿಶ್ವದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. 

ಪ್ರಸ್ತುತ 80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನಡಿ ಹೊಸ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. 

ಕೆಎಸ್‌ಡಿಎಲ್
Karnataka Congress (@inckarnataka) 's Twitter Profile Photo

ಅವರಿಗೆ ಗತಿ ಇಲ್ಲ, ಇವನಿಗೆ ಮತಿ ಇಲ್ಲ‌ ಎಂಬ ದೈನೇಸಿ ಸ್ಥಿತಿಗೆ ತಲುಪಿದೆ ರಾಜ್ಯ ಬಿಜೆಪಿ! ರಾಜ್ಯಾಧ್ಯಕ್ಷ Vijayendra Yediyurappa, ವಿಪಕ್ಷ ನಾಯಕ R. Ashoka, ಮಾಜಿ ಸಿಎಂ Basavaraj S Bommai ಅವರ ಮುಖಕ್ಕೆ ಕವಡೆ ಕಿಮ್ಮತ್ತಿಲ್ಲ, ಫೇಸ್ ವ್ಯಾಲ್ಯೂ ಇಲ್ಲ ಎಂದು ಅರಿವಾಗಿ ರೇಪ್ ಆರೋಪಿ, ಏಡ್ಸ್ ಟ್ರ್ಯಾಪ್ ಶಾಸಕನನ್ನು ಜನಪರ, ಜನಪ್ರಿಯ ರಾಜ್ಯ ಕಾಂಗ್ರೆಸ್

Karnataka Congress (@inckarnataka) 's Twitter Profile Photo

ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಸದಸ್ಯರಾದ ಶಿವು ಮಾದಪ್ಪ ಅವರ ಅಕಾಲಿಕ ನಿಧನ ಆಘಾತಕಾರಿ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಶಿವು ಮಾದಪ್ಪ ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಹಾಗೂ ಆತ್ಮೀಯ ಬಳಗಕ್ಕೆ ದುಃಖ ಭರಿಸುವ ಶಕ್ತಿ

ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಸದಸ್ಯರಾದ ಶಿವು ಮಾದಪ್ಪ ಅವರ ಅಕಾಲಿಕ ನಿಧನ ಆಘಾತಕಾರಿ. 

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಶಿವು ಮಾದಪ್ಪ ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ. 

ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಹಾಗೂ ಆತ್ಮೀಯ ಬಳಗಕ್ಕೆ ದುಃಖ ಭರಿಸುವ ಶಕ್ತಿ
Karnataka Congress (@inckarnataka) 's Twitter Profile Photo

ಸರ್ಕಾರದ ಯೋಜನೆಗಳು , ಸಾರಿಗೆ ಅಭಿವೃದ್ಧಿ ಯೋಜನೆಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ (ಎಎಸ್‌ಆರ್‌ಟಿಯು) ಅ 2023-24ನೇ ಸಾಲಿನ ಒಟ್ಟು 3 ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ನ್ಯಾಷನಲ್ ಟ್ರಾನ್ಸ್‌ ಪೋರ್ಟ್ ಎಕ್ಸಲೆನ್ಸ್ ಅವಾರ್ಡ್‌ ಗಳು

ಸರ್ಕಾರದ ಯೋಜನೆಗಳು , ಸಾರಿಗೆ ಅಭಿವೃದ್ಧಿ ಯೋಜನೆಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ (ಎಎಸ್‌ಆರ್‌ಟಿಯು) ಅ 2023-24ನೇ ಸಾಲಿನ ಒಟ್ಟು 3 ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ನ್ಯಾಷನಲ್ ಟ್ರಾನ್ಸ್‌ ಪೋರ್ಟ್ ಎಕ್ಸಲೆನ್ಸ್ ಅವಾರ್ಡ್‌ ಗಳು
Karnataka Congress (@inckarnataka) 's Twitter Profile Photo

ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ದಿಕ್ಕು ನೀಡಬೇಕು ಎಂದು ನಾವು ಪ್ರಯತ್ನ ಮಾಡುತ್ತಿದ್ದೇವೆ. ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈ ಅವಕಾಶದಲ್ಲಿ ಬೆಂಗಳೂರನ್ನು ಅಂತರಾಷ್ಟ್ರೀಯ ನಗರವನ್ನಾಗಿ ಮಾಡಿ ಮತ್ತಷ್ಟು ಗಟ್ಟಿಗೊಳಿಸಲು 'ಗ್ರೇಟರ್ ಬೆಂಗಳೂರು ಮಸೂದೆ' ಜಾರಿಗೆ

Karnataka Congress (@inckarnataka) 's Twitter Profile Photo

ತಮ್ಮ ಸಂಘಟಿತ, ಅವಿರತ ಪರಿಶ್ರಮದಿಂದ 136 ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ ಸಾರ್ಥಕ 5 ವರ್ಷಗಳನ್ನು ಪೂರೈಸಿರುವ, ಉಪ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ DK Shivakumar ಅವರಿಗೆ

ತಮ್ಮ ಸಂಘಟಿತ, ಅವಿರತ ಪರಿಶ್ರಮದಿಂದ 136 ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ ಸಾರ್ಥಕ 5 ವರ್ಷಗಳನ್ನು ಪೂರೈಸಿರುವ, ಉಪ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ <a href="/DKShivakumar/">DK Shivakumar</a> ಅವರಿಗೆ
Karnataka Congress (@inckarnataka) 's Twitter Profile Photo

ತುಮಕೂರು ಜಿಲ್ಲೆ ಶಿರಾದಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ಅತ್ಯಾಧುನಿಕವಾದ ವಧಾಗಾರದ ಕಾಮಗಾರಿ ಮುಗಿದಿದ್ದು, ಉದ್ಘಾಟನೆಗೆ ಸಂಪೂರ್ಣ ಸಜ್ಜಾಗಿದೆ. ಮುಖ್ಯಮಂತ್ರಿಗಳ ಬಳಿ ಉದ್ಘಾಟನೆಗೆ ಸಮಯ ಕೇಳಲಾಗಿದೆ. ಫೆಬ್ರವರಿ ತಿಂಗಳೊಳಗೆ ಇದು ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಈ ಆಧುನಿಕ ವಧಾಗಾರದಿಂದ ಶಿರಾ ಭಾಗದ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ.

Karnataka Congress (@inckarnataka) 's Twitter Profile Photo

ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ಎರಡನೇ ರಾಜ್ಯವಾದ ಕರ್ನಾಟಕಕ್ಕೆ ಕೇಂದ್ರದಿಂದ ನಿರಂತರ ಅನ್ಯಾಯವಾಗುತ್ತಿದೆ. - GC ChandraShekhar

Karnataka Congress (@inckarnataka) 's Twitter Profile Photo

20 ತಿಂಗಳಲ್ಲಿ ಭಾರತದ ರಫ್ತು ವಲಯ ಗಂಭೀರ ಕುಸಿತ ಅನುಭವಿಸಿದ್ದು, 10.9% ರಷ್ಟು ತೀವ್ರ ಇಳಿಮುಖವಾಗಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದ್ದು, ವಾಣಿಜ್ಯ ಮತ್ತು ಉದ್ಯೋಗ ಕ್ಷೇತ್ರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ದೇಶದ ಜನರಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮರೀಚಿಕೆ ತೋರಿಸಿ 'ಗೆಳೆಯ'ನಿಗಾಗಿ ಟ್ರಂಪ್

20 ತಿಂಗಳಲ್ಲಿ ಭಾರತದ ರಫ್ತು ವಲಯ ಗಂಭೀರ ಕುಸಿತ ಅನುಭವಿಸಿದ್ದು, 10.9% ರಷ್ಟು ತೀವ್ರ ಇಳಿಮುಖವಾಗಿದೆ.

ಇದು ದೇಶದ ಆರ್ಥಿಕತೆಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದ್ದು, ವಾಣಿಜ್ಯ ಮತ್ತು ಉದ್ಯೋಗ ಕ್ಷೇತ್ರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ.

ದೇಶದ ಜನರಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮರೀಚಿಕೆ ತೋರಿಸಿ 'ಗೆಳೆಯ'ನಿಗಾಗಿ ಟ್ರಂಪ್
Karnataka Congress (@inckarnataka) 's Twitter Profile Photo

ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡು 100 ವರ್ಷಗಳು ಕಳೆದಿವೆ. ಇದರ ಸ್ಮರಣಾರ್ಥ ರಾಜ್ಯದಲ್ಲಿ 100 ನೂತನ ಕಾಂಗ್ರೆಸ್ ಕಚೇರಿಗಳ ಭೂಮಿ ಪೂಜೆಗೆ ಎಐಸಿಸಿ ನಾಯಕರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ಕಚೇರಿಗಳಿಗೆ ಖುದ್ಧಾಗಿ ಭೂಮಿ ಪೂಜೆ ಮಾಡಲಿದ್ದು, ರಾಜ್ಯದ ವಿವಿಧೆಡೆಯ ಕಚೇರಿಗಳನ್ನು

Karnataka Congress (@inckarnataka) 's Twitter Profile Photo

ಪೆನ್ನಾರ್ ನದಿ ನೀರಿನ ವಿಚಾರವಾಗಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ ಕರ್ನಾಟಕ ಹಾಗೂ ತಮಿಳುನಾಡು ನಡುವೆ ನಡೆಸಬೇಕಿದ್ದ ಸಂಧಾನ ಸೂತ್ರ ಸಭೆ ಮುಂದೂಡಲಾಗಿದೆ. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ವರದಿ ನೀಡಬೇಕಿರುವ ಕಾರಣ ಮಾ. 18ರಂದು ಸಭೆ ಮಾಡಲು ಆಹ್ವಾನ ನೀಡಿದ್ದರು. ಕೊನೆ ಗಳಿಗೆಯಲ್ಲಿ ತಮಿಳುನಾಡು "ನಾವು ಪ್ರತ್ಯೇಕವಾಗಿ ನಮ್ಮ

Karnataka Congress (@inckarnataka) 's Twitter Profile Photo

ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ A2 ಆರೋಪಿ ಬಿಜೆಪಿ ಶಾಸಕನ ಪುತ್ರ. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲೇ ಮುಳುಗೆದ್ದ ಬಿಜೆಪಿಯವರು ಈಗ ತಮ್ಮನ್ನು ತಾವು ಸಂಪನ್ನರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ! - Priyank Kharge / ಪ್ರಿಯಾಂಕ್ ಖರ್ಗೆ

Karnataka Congress (@inckarnataka) 's Twitter Profile Photo

ಕೇಂದ್ರದ ಡೀಲ್ ಫೇಲ್! ಎಲಾನ್ ಮಸ್ಕ್ 'X' ನಿಂದ ಮೋದಿ ಸರ್ಕಾರದ ವಿರುದ್ಧ ಕೇಸ್ ಫೈಲ್..!

ಕೇಂದ್ರದ  ಡೀಲ್ ಫೇಲ್!
ಎಲಾನ್ ಮಸ್ಕ್ 'X' ನಿಂದ ಮೋದಿ ಸರ್ಕಾರದ ವಿರುದ್ಧ ಕೇಸ್ ಫೈಲ್..!
Karnataka Congress (@inckarnataka) 's Twitter Profile Photo

ಈ ನೆಲ,‌ ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ. ವಿಶ್ವ ಜಲದಿನದ ಅಂಗವಾಗಿ ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ. - DK Shivakumar #ಜಲವೇಜೀವ #ಕಾವೇರಿಆರತಿ

ಈ ನೆಲ,‌ ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ.
ವಿಶ್ವ ಜಲದಿನದ ಅಂಗವಾಗಿ ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ.
- <a href="/DKShivakumar/">DK Shivakumar</a> 
#ಜಲವೇಜೀವ #ಕಾವೇರಿಆರತಿ
igchinnappa (@igchinnappa) 's Twitter Profile Photo

India ranks 4th worst equity market in Asia Nifty down ~3% in 1 year, while peers surge: 🇭🇰 Hong Kong +44% 🇨🇳 China +40% 🇰🇷 S. Korea +33% 🇯🇵 Japan +20%

India ranks 4th worst equity market in Asia
Nifty down ~3% in 1 year, while peers surge:
🇭🇰 Hong Kong +44%
🇨🇳 China +40%
🇰🇷 S. Korea +33%
🇯🇵 Japan +20%