R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profileg
R. Ashoka (ಮೋದಿ ಅವರ ಕುಟುಂಬ)

@RAshokaBJP

ಕನ್ನಡಿಗ | Leader of the Opposition- Karnataka Legislative Assembly

ID:1335701983

linkhttp://instagram.com/r.ashoka_official calendar_today08-04-2013 03:55:04

5,4K Tweets

138,4K Followers

408 Following

R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕೇಳೋದಕ್ಕೂ ಅಸಹ್ಯ ಆಗುತ್ತೆ ಕಾಂಗ್ರೆಸ್ ನಾಯಕರ ಮಾತುಗಳನ್ನ.

ಕಾಂಗ್ರೆಸ್ ಪಕ್ಷಕ್ಕೆ ನಮ್ಮ ತಾಯಂದಿರು, ಅಕ್ಕ ತಂಗಿಯರ ಮೇಲಿರುವ ಗೌರವ ನೋಡಿ.

ಮಹಿಳೆಯರನ್ನು ದೇವತೆಯಾಗಿ ಪೂಜಿಸುವ ನಮ್ಮ ಸಮಾಜದಲ್ಲಿ ಇಂತಹ ವಿಕೃತ ಮನಸ್ಸುಗಳಿಗೆ ಖಂಡಿತ ಸ್ಥಾನವಿಲ್ಲ.

ಕೇಳೋದಕ್ಕೂ ಅಸಹ್ಯ ಆಗುತ್ತೆ ಕಾಂಗ್ರೆಸ್ ನಾಯಕರ ಮಾತುಗಳನ್ನ. ಕಾಂಗ್ರೆಸ್ ಪಕ್ಷಕ್ಕೆ ನಮ್ಮ ತಾಯಂದಿರು, ಅಕ್ಕ ತಂಗಿಯರ ಮೇಲಿರುವ ಗೌರವ ನೋಡಿ. ಮಹಿಳೆಯರನ್ನು ದೇವತೆಯಾಗಿ ಪೂಜಿಸುವ ನಮ್ಮ ಸಮಾಜದಲ್ಲಿ ಇಂತಹ ವಿಕೃತ ಮನಸ್ಸುಗಳಿಗೆ ಖಂಡಿತ ಸ್ಥಾನವಿಲ್ಲ.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

'ಮತ್ತೊಮ್ಮೆ ಮೋದಿ'

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬೆಂಗಳೂರು ದಕ್ಷಿಣ NDA ಅಭ್ಯರ್ಥಿ ಶ್ರೀ Tejasvi Surya (ಮೋದಿಯ ಪರಿವಾರ) ಅವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಕಸಿತ ಭಾರತದ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿ ಎನ್ನುವ

'ಮತ್ತೊಮ್ಮೆ ಮೋದಿ' ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬೆಂಗಳೂರು ದಕ್ಷಿಣ NDA ಅಭ್ಯರ್ಥಿ ಶ್ರೀ @Tejasvi_Surya ಅವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಕಸಿತ ಭಾರತದ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿ ಎನ್ನುವ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ನಮ್ಮ ನಾಡಿನ ದಲಿತರ, ರೈತರು, ಮಹಿಳೆಯರು ಹಾಗೂ ಬಡವರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು ಬರೀ ಚಿಪ್ಪು.

ನಮ್ಮ ನಾಡಿನ ದಲಿತರ, ರೈತರು, ಮಹಿಳೆಯರು ಹಾಗೂ ಬಡವರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು ಬರೀ ಚಿಪ್ಪು.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರೆ ಸಹಿಸಲ್ಲ.

ಆಂಜನೇಯ ಹುಟ್ಟಿದ ಪುಣ್ಯಭೂಮಿ ಕೊಪ್ಪಳದಲ್ಲಿ ಜೈಶ್ರೀರಾಮ ಘೋಷಣೆ ಕೂಗಿದರೆ ಸಹಿಸಲ್ಲ.

ಒಟ್ಟಿನಲ್ಲಿ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡಿಗರಿಗೆ ಉಳಿಗಾಲವಿಲ್ಲ.

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರೆ ಸಹಿಸಲ್ಲ. ಆಂಜನೇಯ ಹುಟ್ಟಿದ ಪುಣ್ಯಭೂಮಿ ಕೊಪ್ಪಳದಲ್ಲಿ ಜೈಶ್ರೀರಾಮ ಘೋಷಣೆ ಕೂಗಿದರೆ ಸಹಿಸಲ್ಲ. ಒಟ್ಟಿನಲ್ಲಿ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡಿಗರಿಗೆ ಉಳಿಗಾಲವಿಲ್ಲ.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಯುಪಿಎ ಸರ್ಕಾರ ಕರ್ನಾಟಕಕ್ಕೆ ಬಿಟ್ಟು ಹೋದ ಖಾಲಿ ಚೊಂಬನ್ನ ಹತ್ತು ವರ್ಷಗಳಲ್ಲಿ ಅಕ್ಷಯ ಪಾತ್ರೆ ಮಾಡಿದ್ದು ಶ್ರೀ Narendra Modi ಅವರ ಸರ್ಕಾರ.

ಯುಪಿಎ ಸರ್ಕಾರ ಕರ್ನಾಟಕಕ್ಕೆ ಬಿಟ್ಟು ಹೋದ ಖಾಲಿ ಚೊಂಬನ್ನ ಹತ್ತು ವರ್ಷಗಳಲ್ಲಿ ಅಕ್ಷಯ ಪಾತ್ರೆ ಮಾಡಿದ್ದು ಶ್ರೀ @narendramodi ಅವರ ಸರ್ಕಾರ. #ಮತ್ತೊಮ್ಮೆಮೋದಿಸರ್ಕಾರ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕನ್ನಡಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್.

ತಪ್ಪದೆ ಓದಿ.

account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ನಟಸಾರ್ವಭೌಮ, ಕನ್ನಡಿಗರ ಜೀವಾಳ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು.
ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಅವರು ನಾಡಿನ ಕೋಟ್ಯಂತರ ಜನರ ಹೃದಯದಲ್ಲಿ ಅಜರಾಮರರಾಗಿದ್ದಾರೆ.

ನಟಸಾರ್ವಭೌಮ, ಕನ್ನಡಿಗರ ಜೀವಾಳ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಅವರು ನಾಡಿನ ಕೋಟ್ಯಂತರ ಜನರ ಹೃದಯದಲ್ಲಿ ಅಜರಾಮರರಾಗಿದ್ದಾರೆ.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರ ನೇತೃತ್ವದಲ್ಲಿ ನಡೆದ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಾಯಿತು.

ರೋಡ್ ಶೋದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಶ್ರೀ B.S.Yediyurappa (Modi Ka Parivar), ಬೆಂಗಳೂರು ದಕ್ಷಿಣ NDA ಅಭ್ಯರ್ಥಿ ಶ್ರೀ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ @AmitShah ಅವರ ನೇತೃತ್ವದಲ್ಲಿ ನಡೆದ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಾಯಿತು. ರೋಡ್ ಶೋದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಶ್ರೀ @BSYBJP, ಬೆಂಗಳೂರು ದಕ್ಷಿಣ NDA ಅಭ್ಯರ್ಥಿ ಶ್ರೀ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ವ್ಯತ್ಯಾಸ ಇಷ್ಟೇ!

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶಕ್ಕೆ ಕೊಟ್ಟ ಅಕ್ಷಯ ಪಾತ್ರೆಯಲ್ಲಿರುವ ಸಾಲು ಸಾಲು ಯೋಜನೆಗಳು.

ಭ್ರಷ್ಟ ಕಾಂಗ್ರೆಸ್ ದೇಶಕ್ಕೆ ಕೊಟ್ಟ ಖಾಲಿ ಚೊಂಬಿನ ಸಾಲು ಸಾಲು ಹಗರಣಗಳು.

ವ್ಯತ್ಯಾಸ ಇಷ್ಟೇ! ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶಕ್ಕೆ ಕೊಟ್ಟ ಅಕ್ಷಯ ಪಾತ್ರೆಯಲ್ಲಿರುವ ಸಾಲು ಸಾಲು ಯೋಜನೆಗಳು. ಭ್ರಷ್ಟ ಕಾಂಗ್ರೆಸ್ ದೇಶಕ್ಕೆ ಕೊಟ್ಟ ಖಾಲಿ ಚೊಂಬಿನ ಸಾಲು ಸಾಲು ಹಗರಣಗಳು. #PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕರುನಾಡ ಜನತೆಗೆ ಚಿಪ್ಪು ನೀಡಿದ ಡೇಂಜರ್‌ ಕಾಂಗ್ರೆಸ್ ಸರ್ಕಾರ!

ಬೆಂಗಳೂರಿನಲ್ಲಿ ಇಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಕನ್ನಡಿಗರ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ಕಾಂಗ್ರೆಸ್ ಹಾಳುಗೆಡವುತ್ತಿದೆ.

ಕಾಂಗ್ರೆಸ್ ಅಂದ್ರೆ ಡೇಂಜರ್!

ಎಚ್ಚರ! ಎಚ್ಚರ! ಎಚ್ಚರ!

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ

ಕರುನಾಡ ಜನತೆಗೆ ಚಿಪ್ಪು ನೀಡಿದ ಡೇಂಜರ್‌ ಕಾಂಗ್ರೆಸ್ ಸರ್ಕಾರ! ಬೆಂಗಳೂರಿನಲ್ಲಿ ಇಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು. ಕನ್ನಡಿಗರ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ಕಾಂಗ್ರೆಸ್ ಹಾಳುಗೆಡವುತ್ತಿದೆ. ಕಾಂಗ್ರೆಸ್ ಅಂದ್ರೆ ಡೇಂಜರ್! ಎಚ್ಚರ! ಎಚ್ಚರ! ಎಚ್ಚರ! ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

Congress failed to give justice to Mukesh when anti-social elements attacked him for listening to Hanuman Chalisa in Bengaluru.

In Congress-ruled states, simply listening to Hanuman Chalisa makes you a target.

- PM Shri Narendra Modi Ji


account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕಾಂಗ್ರೆಸ್ ಉಸ್ತುವಾರಿ ಶ್ರೀ Randeep Singh Surjewala ಹಾಗೂ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಈ ಬಗ್ಗೆ ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ

ಕಾಂಗ್ರೆಸ್ ಉಸ್ತುವಾರಿ ಶ್ರೀ @rssurjewala ಹಾಗೂ ಮುಖ್ಯಮಂತ್ರಿಗಳಾದ ಶ್ರೀ @siddaramaiah ನವರ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಈ ಬಗ್ಗೆ ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ದೂರು ನೀಡಲಾಯಿತು. ಈ ಸಂದರ್ಭದಲ್ಲಿ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ದೇಶಕ್ಕೆ ಡಿಜಿಟಲ್ ಪೇಮೆಂಟ್ ಪರಿಚಯಿಸಿ ಭಾರತವನ್ನು ವಿಶ್ವಭೂಪಟದಲ್ಲಿ ರಾರಾಜಿಸುವಂತೆ ಮಾಡಿದೆ ಮೋದಿ ಸರ್ಕಾರ.



account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಅಭಿವೃದ್ಧಿಗೆ ಬೈ ಬೈ - ಪಿಕ್ ಪಾಕೆಟ್‌ಗೆ ಜೈ ಜೈ.

ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡಿ ನಿಮಗೆ ನೀಡುತ್ತೇವೆಂದು ಸುಳ್ಳಾಡುತ್ತಿರುವ ಕಾಂಗ್ರೆಸ್ ಅನ್ನು ತಿರಸ್ಕರಿಸಿ.

ಅಭಿವೃದ್ಧಿಗೆ ಬೈ ಬೈ - ಪಿಕ್ ಪಾಕೆಟ್‌ಗೆ ಜೈ ಜೈ. ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡಿ ನಿಮಗೆ ನೀಡುತ್ತೇವೆಂದು ಸುಳ್ಳಾಡುತ್ತಿರುವ ಕಾಂಗ್ರೆಸ್ ಅನ್ನು ತಿರಸ್ಕರಿಸಿ. #PickPocketCongress
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿ ದಾಸರಹಳ್ಳಿಯಲ್ಲಿ ರೋಡ್ ಶೋ ನಡೆಸಿ NDA ಅಭ್ಯರ್ಥಿ ಕುಮಾರಿ Shobha Karandlaje (Modi Ka Parivar) ಯವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮುನಿರಾಜು, ಜೆಡಿಎಸ್ ಮುಖಂಡ ಶ್ರೀ ರಮೇಶ್ ಗೌಡ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿ ದಾಸರಹಳ್ಳಿಯಲ್ಲಿ ರೋಡ್ ಶೋ ನಡೆಸಿ NDA ಅಭ್ಯರ್ಥಿ ಕುಮಾರಿ @ShobhaBJP ಯವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮುನಿರಾಜು, ಜೆಡಿಎಸ್ ಮುಖಂಡ ಶ್ರೀ ರಮೇಶ್ ಗೌಡ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರಗತಿನಗರ, ಭವಾನಿನಗರಗಳಲ್ಲಿ NDA ಅಭ್ಯರ್ಥಿಯನ್ನು ಹೆಚ್ಚಿನ ಅಂತರದಿಂದ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಎ ಹೆಚ್ ಬಸವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರಗತಿನಗರ, ಭವಾನಿನಗರಗಳಲ್ಲಿ NDA ಅಭ್ಯರ್ಥಿಯನ್ನು ಹೆಚ್ಚಿನ ಅಂತರದಿಂದ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಎ ಹೆಚ್ ಬಸವರಾಜ್ ಹಾಗೂ ಇತರರು ಉಪಸ್ಥಿತರಿದ್ದರು. #ModiKiGuarantee #PhirEkBaarModiSarkar
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಹೆಬ್ಬೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು, ತುಮಕೂರು ಲೋಕಸಭಾ ಕ್ಷೇತ್ರದ NDA ಅಭ್ಯರ್ಥಿ ಶ್ರೀ ವಿ ಸೋಮಣ್ಣ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸುರೇಶ್ ಗೌಡ ಹಾಗೂ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಹೆಬ್ಬೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು, ತುಮಕೂರು ಲೋಕಸಭಾ ಕ್ಷೇತ್ರದ NDA ಅಭ್ಯರ್ಥಿ ಶ್ರೀ ವಿ ಸೋಮಣ್ಣ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸುರೇಶ್ ಗೌಡ ಹಾಗೂ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಅಸಾಮರ್ಥ್ಯಕ್ಕೇ ಹೆಸರಾಗಿದ್ದ ಭಾರತೀಯ ರೈಲ್ವೆಗೆ ಕಳೆದ ಹತ್ತು ವರ್ಷಗಳಲ್ಲಿ ಹೊಸ ರೂಪ ನೀಡಿದ್ದಷ್ಟೇ ಅಲ್ಲದೆ ಹೊಸ ಸಾಧ್ಯತೆಗಳನ್ನು ಮೋದಿ ಸರ್ಕಾರ ತೆರೆದಿಟ್ಟಿದೆ.

ದೇಶೀಯವಾದ ತಂತ್ರಜ್ಞಾನ ಬಳಸಿ ಭಾರತದಲ್ಲೇ ಉತ್ಪಾದಿಸಿದ ಅತಿ ವೇಗದ ವಂದೇ ಭಾರತ್‌, ರೈಲ್ವೆ ಜಾಲದ ಸಂಪೂರ್ಣ ವಿದ್ಯುದ್ದೀಕರಣ ಮಾಡಿರುವುದಲ್ಲದೆ ಈಗ ಪೂರ್ತಿ ರೈಲ್ವೆ ಜಾಲದ

account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲಾ ತಲೆಮಾರುಗಳಿಗೂ ತಲುಪುವಂತೆ ಸರ್ಕಾರಿ ಸೇವೆಗೆಳನ್ನು ಮೋದಿ ಸರ್ಕಾರ ಒದಗಿಸಿದೆ.

ಆಯುಷ್ಮಾನ್‌ ಭಾರತ್‌, ಉಜ್ವಲಾ ಯೋಜನೆಗಳಿಂದ ಸ್ಟಾರ್ಟ್‌ಅಪ್‌ ಇಂಡಿಯಾದವರೆಗೆ ಎಲ್ಲಾ ತಲೆಮಾರುಗಳ ನಿರೀಕ್ಷೆಗಳನ್ನೂ ಈಡೇರಿಸಿರುವ ಮೋದಿ ಸರ್ಕಾರ ಇದೀಗ ಭಾರತಕ್ಕೇ ಹೊಸ ಅವಕಾಶಗಳ ಬಾಗಿಲು ತೆರೆಯುವ ಗ್ಯಾರಂಟಿ ನೀಡುತ್ತಿದೆ.

account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ರೈತರ ಸಂಕಷ್ಟಗಳನ್ನು ಅರಿತು, ಭವಿಷ್ಯದ ಭದ್ರತೆ ನೀಡಲು ಫಸಲ್‌ ಭಿಮಾ ಯೋಜನೆ, ಬಿತ್ತನೆ ಬೀಜ ಖರೀದಿಯಂಥ ಬೇಸಾಯದ ಆರಂಭದ ಕಷ್ಟ ನಿವಾರಣೆಗೆ ಕಿಸಾನ್‌ ಸಮ್ಮಾನ್‌ ಆದಿಯಾಗಿ ರೈತರ ಸರ್ವಾಂಗೀಣ ಏಳಿಗೆಗೆ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ನಿರಂತರ ಶ್ರಮಿಸಿದೆ.

ರೈತರ ಬದುಕನ್ನು ಇನ್ನಷ್ಟು ಸುಗಮಗೊಳಿಸುವುದೇ ಮೋದಿ ನೀಡುತ್ತಿರುವ ಗ್ಯಾರಂಟಿ.

account_circle