Nijalingayya Haldevarmath | ಎಸ್.ನಿಜಲಿಂಗಯ್ಯ (@iamnijalingayya) 's Twitter Profile
Nijalingayya Haldevarmath | ಎಸ್.ನಿಜಲಿಂಗಯ್ಯ

@iamnijalingayya

Hardcore Humanist by Living 🌏
Socialist Servant by Spirituality 🐿️
Staunch Rationalist by Reading 📚
Gutsy Patriot by Constitution 🇮🇳 EDUCATOR 👨🏻‍🏫

ID: 789074027176398848

linkhttps://www.facebook.com/NijalingayyaHaldevaramatha calendar_today20-10-2016 12:01:23

2,2K Tweet

362 Followers

238 Following

Satish Acharya (@satishacharya) 's Twitter Profile Photo

ONE Nation, MANY religions. A strong message to Pakistan from India. Col Sofiya Qureshi and Wing Commander Vyomika Singh briefing the media after the Operation Sindoor. #OperaionSindoor

ONE Nation, MANY religions.
A strong message to Pakistan from India.
Col Sofiya Qureshi and Wing Commander Vyomika Singh briefing the media after the Operation Sindoor. #OperaionSindoor
Anjali Saini (@anjalisaini_) 's Twitter Profile Photo

माता सावित्री बाई फुले के संघर्ष के कारण आज देश की बेटियां अपना परचम लहरा रही हैं।🙏🏻

माता सावित्री बाई फुले के संघर्ष के कारण आज देश की बेटियां अपना परचम लहरा रही हैं।🙏🏻
Rajdeep Sardesai (@sardesairajdeep) 's Twitter Profile Photo

Good news this morning: Banu Mushtaq, Indian writer, lawyer and activist, wins the International Booker Prize for her short story collection “Heart Lamp” on Tuesday. She becomes the first author of Kannada-language literature (a language with a rich history of literary work) to

Good news this morning: Banu Mushtaq, Indian writer, lawyer and activist, wins the International Booker Prize for her short story collection “Heart Lamp” on Tuesday. She becomes the first author of Kannada-language literature (a language with a rich history of literary work) to
Bookworm Bookstore, Blr (@bookworm_kris) 's Twitter Profile Photo

Congratulations to Banu Mushtaq & translator Deepa Bhasti on HEART LAMP winning the International Booker Prize 2025 and creating history by being the first original work in Kannada as well as the first short story collection to do so 👏🏽👏🏽

Congratulations to Banu Mushtaq & translator Deepa Bhasti on HEART LAMP winning the International Booker Prize 2025  and creating history by being the first original work in Kannada as well as the first short story collection to do so 👏🏽👏🏽
Prakash Raj (@prakashraaj) 's Twitter Profile Photo

ನಮ್ಮ ಕನ್ನಡ ಸಾಹಿತ್ಯದ ಸೌಂದರ್ಯವನ್ನು ..ಶ್ರೀಮಂತಿಕೆಯನ್ನು ..ವಿಶ್ವಸಾಹಿತ್ಯ ವೇದಿಕೆಯಲ್ಲಿ ಸಂಭ್ರಮಿಸುವಂತೆ ಮಾಡಿದ .. ನಮ್ಮ ಹೆಮ್ಮೆಯ .. ಬಾನು ಮುಷ್ತಾಕ್ ರವರಿಗೆ ಕನ್ನಡಿಗರೆಲ್ಲರ ನಮನಗಳು ❤️❤️❤️🙏🏿🙏🏿🙏🏿 Thank uuuu

ನಮ್ಮ ಕನ್ನಡ ಸಾಹಿತ್ಯದ  ಸೌಂದರ್ಯವನ್ನು ..ಶ್ರೀಮಂತಿಕೆಯನ್ನು ..ವಿಶ್ವಸಾಹಿತ್ಯ ವೇದಿಕೆಯಲ್ಲಿ  ಸಂಭ್ರಮಿಸುವಂತೆ ಮಾಡಿದ .. ನಮ್ಮ ಹೆಮ್ಮೆಯ .. ಬಾನು ಮುಷ್ತಾಕ್ ರವರಿಗೆ ಕನ್ನಡಿಗರೆಲ್ಲರ ನಮನಗಳು ❤️❤️❤️🙏🏿🙏🏿🙏🏿 Thank uuuu
Rohith Simha (@rohith_simha) 's Twitter Profile Photo

ಸಿನಿಮಾ ನಟರನ್ನು ಆರಾಧಿಸುವ ಕಾಲ ಮುಗಿಯಿತು. ಅದೆಲ್ಲಾ ಒಂದು ಸುವರ್ಣ ಯುಗವಿತ್ತು ಈಗ ಕಾಲ ಬದಲಾಗಿದೆ ಅವರು ಬದಲಾಗಿದ್ದಾರೆ. ಮಾದರಿ ಎಂದುಕೊಳ್ಳುವ ಅರ್ಹತೆ ಯಾರಿಗೂ ಇಲ್ಲ ಹಾಗಾಗಿ ಈ ಫ್ಯಾನುಗಳು ತಮ್ಮ ಜೀವನ ನೋಡಿಕೊಂಡು ತಮ್ಮ ದುಡಿಮೆಯತ್ತ ಗಮನ ಕೊಟ್ಟು ತಮ್ಮ ಸಂಸಾರದ ಬಗ್ಗೆ ಕಾಳಜಿ ವಹಿಸಿದರೆ ಅವರಿಗೆ ಸಮಾಜಕ್ಕೆ ಒಟ್ಟಾರೆ ದೇಶಕ್ಕೂ ಒಳ್ಳೆಯದೆ.

Hombale Films (@hombalefilms) 's Twitter Profile Photo

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಮನರಂಜನೆಯ ಚಿತ್ರ ಪ್ರಶಸ್ತಿ ಪಡೆದ ಪ್ರೀತಿಯ ರಿಷಬ್ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು! Hearty congratulations to our dearest Rishab Shetty on winning Best Director and Best Entertaining Film awards for

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಮನರಂಜನೆಯ ಚಿತ್ರ ಪ್ರಶಸ್ತಿ ಪಡೆದ ಪ್ರೀತಿಯ ರಿಷಬ್ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು!

Hearty congratulations to our dearest <a href="/shetty_rishab/">Rishab Shetty</a> on winning Best Director and Best Entertaining Film awards for
ನಮ್ 𝐇𝐈𝐒𝐓𝐎𝐑𝐘 ❄ (@namhistory) 's Twitter Profile Photo

ಹೈದರಾಬಾದ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು (ಸಂಪಾದಕರು ಪ್ರೊ.ಎಂ.ಧೃವನಾರಾಯಣ)

ಹೈದರಾಬಾದ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು (ಸಂಪಾದಕರು ಪ್ರೊ.ಎಂ.ಧೃವನಾರಾಯಣ)
Mal-Lee (@mallikarjunanh) 's Twitter Profile Photo

ಖ್ಯಾತ ಕಲಾವಿದ ನರಸಿಂಹಾಚಾರ್ಯರ ಕನ್ನಡ ಸಾಧಕರ ಅಮೋಘ ಚಿತ್ರಪಟ. ಇವ್ರು ಇದೆ ತರ ಶರಣರ ಇನ್ನೊಂದು ಚಿತ್ರ ಬಿಡಿಸಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರೋರು ಇದ್ರೆ ತಿಳಿಸಿ, ಅವರ ಬೇರೆ ಚಿತ್ರಗಳನ್ನು ನೋಡಿ ಸಾಧ್ಯವಾದರೆ ಖರೀದಿ ಮಾಡಬೇಕು ಅಂತ ಬಯಕೆ. 💛❤️

ಖ್ಯಾತ ಕಲಾವಿದ ನರಸಿಂಹಾಚಾರ್ಯರ ಕನ್ನಡ ಸಾಧಕರ ಅಮೋಘ ಚಿತ್ರಪಟ. ಇವ್ರು ಇದೆ ತರ ಶರಣರ ಇನ್ನೊಂದು ಚಿತ್ರ ಬಿಡಿಸಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರೋರು ಇದ್ರೆ ತಿಳಿಸಿ, ಅವರ ಬೇರೆ ಚಿತ್ರಗಳನ್ನು ನೋಡಿ ಸಾಧ್ಯವಾದರೆ ಖರೀದಿ ಮಾಡಬೇಕು ಅಂತ ಬಯಕೆ. 💛❤️
ಸಾಹಿತ್ಯಪ್ರಿಯ (@sahityapriya123) 's Twitter Profile Photo

ಕನ್ನಡ ಕಟ್ಟಿದವರು ರಂಗ ಅಭಿನೇತ್ರಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ರೆಹಮಾನವ್ವ ಕಲ್ಮನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು Basava Patil ಅಣ್ಣಾರ ಕೆಳಗಿನ ಪೋಸ್ಟ್ ನಲ್ಲಿ ಒಂದು ಪುಸ್ತಕ ಐತಿ ನೋಡ್ರಿ #KannadaRajyostava #Karnataka

ಕನ್ನಡ ಕಟ್ಟಿದವರು ರಂಗ ಅಭಿನೇತ್ರಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ರೆಹಮಾನವ್ವ ಕಲ್ಮನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

<a href="/KondaguliKDL/">Basava Patil</a> ಅಣ್ಣಾರ ಕೆಳಗಿನ ಪೋಸ್ಟ್ ನಲ್ಲಿ ಒಂದು ಪುಸ್ತಕ ಐತಿ ನೋಡ್ರಿ 

#KannadaRajyostava #Karnataka
ಸಾಹಿತ್ಯಪ್ರಿಯ (@sahityapriya123) 's Twitter Profile Photo

ಎಂ.ಕೆ.ಮೋಹನ್ ರಾಂ ಅವರ ‘ಬೆಂಕಿ ಮತ್ತು ನೀರು : ಆರ್ಯ ಮತ್ತು‌ ದ್ರಾವಿಡರ ಕುರಿತು’ ಪುಸ್ತಕ ಆತ್ಮೀಯ ಗೆಳೆಯರ ಜೊತೆ ಕಾಫಿಯೊಂದಿಗೆ...

ಎಂ.ಕೆ.ಮೋಹನ್ ರಾಂ ಅವರ
‘ಬೆಂಕಿ ಮತ್ತು ನೀರು : ಆರ್ಯ ಮತ್ತು‌ ದ್ರಾವಿಡರ ಕುರಿತು’ ಪುಸ್ತಕ

ಆತ್ಮೀಯ ಗೆಳೆಯರ ಜೊತೆ ಕಾಫಿಯೊಂದಿಗೆ...
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಇಮ್ಮಡಿ ಪುಲಿಕೇಶಿ ಮಹಾರಾಜರ ಚಿತ್ರ ❤️ ಕುಕಡೊಳ್ಳಿ ಸರ್ಕಾರಿ ಉನ್ನತೀಕರಿಸಿದ ಶಾಲೆ ಗೋಡೆಯ ಮೇಲೆ

ಇಮ್ಮಡಿ ಪುಲಿಕೇಶಿ ಮಹಾರಾಜರ ಚಿತ್ರ ❤️ 

ಕುಕಡೊಳ್ಳಿ ಸರ್ಕಾರಿ ಉನ್ನತೀಕರಿಸಿದ ಶಾಲೆ ಗೋಡೆಯ ಮೇಲೆ
Motivated ! lil ! Demon 🧲 45 (@aryakavyaa) 's Twitter Profile Photo

ಡಾ.ರಾಜ್‌ಕುಮಾರ್ ಕುಟುಂಬದವರು ಎಲ್ಲರನ್ನು ತುಳಿದರು ಅನ್ನುವವರೆಗೆ ಈ ವೀಡಿಯೋ ಅರ್ಪಣೆ. ಹುಟ್ಟುಹಬ್ಬದ ಶುಭಾಶಯಗಳು ರಾಮಕೃಷ್ಣ ಸರ್🎈🎂🥳🎉

Bhairava (@iambhairava) 's Twitter Profile Photo

ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು.. ಓ ನನ್ನ ಚೇತನ ಆಗು ನೀ ಅನಿಕೇತನ ✍️❤️ ರಸಋಷಿ ಕುವೆಂಪು ಕನ್ನಡ ಸಾಲು #ಕುವೆಂಪು #ತೇಜಸ್ವಿ #ಉದಯರವಿ #ಮಲೆನಾಡು

ಕಿರಣ್ ಕುಮಾರ್.! (@kiranam_kl) 's Twitter Profile Photo

ಜಾತಿ, ಧರ್ಮ ಮೀರಿದ ಸಂತ ಸಿದ್ದೇಶ್ವರ ಸ್ವಾಮೀಜಿ ಅವರು ಮನುಕುಲಕ್ಕೆ ಮಾದರಿ. 🙏🙏🙏🙏 #ಏನಂತೀರಿ‌

ಜಾತಿ, ಧರ್ಮ ಮೀರಿದ ಸಂತ ಸಿದ್ದೇಶ್ವರ ಸ್ವಾಮೀಜಿ ಅವರು ಮನುಕುಲಕ್ಕೆ ಮಾದರಿ.

🙏🙏🙏🙏

#ಏನಂತೀರಿ‌
Bhairava (@iambhairava) 's Twitter Profile Photo

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ....💯⚡ #ಕುವೆಂಪು #ರಾಷ್ಟ್ರಕವಿ #ತೇಜಸ್ವಿ #kuvempu #ಉದಯರವಿ #ಮಲೆನಾಡು ರಸಋಷಿ ಕುವೆಂಪು

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

ಕನ್ನಡಿಗರೇ, ನೀವು ಕುವೆಂಪುರ ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿಯಂತಹ ಉತ್ಕೃಷ್ಟ ಕೃತಿಗಳನ್ನು ಓದದಿದ್ದರೂ ಅಡ್ಡಿ ಇಲ್ಲ; ಆದರೆ ತಪ್ಪದೇ ಅವರ 'ವಿಚಾರ ಕ್ರಾಂತಿಗೆ ಆಹ್ವಾನ' ಓದಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಕುವೆಂಪು ಒಬ್ಬ ಕವಿ ಮಾತ್ರ ಅಲ್ಲ; ಅವರು ಕನ್ನಡ ನಾಡಿನ ಸಾಕ್ಷಿಪ್ರಜ್ಞೆ, ನಮ್ಮ ಅಸ್ಮಿತೆ!

ಕನ್ನಡಿಗರೇ, ನೀವು ಕುವೆಂಪುರ ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿಯಂತಹ ಉತ್ಕೃಷ್ಟ ಕೃತಿಗಳನ್ನು ಓದದಿದ್ದರೂ ಅಡ್ಡಿ ಇಲ್ಲ; ಆದರೆ ತಪ್ಪದೇ ಅವರ 'ವಿಚಾರ ಕ್ರಾಂತಿಗೆ ಆಹ್ವಾನ' ಓದಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ.

ಕುವೆಂಪು ಒಬ್ಬ ಕವಿ ಮಾತ್ರ ಅಲ್ಲ; ಅವರು ಕನ್ನಡ ನಾಡಿನ ಸಾಕ್ಷಿಪ್ರಜ್ಞೆ, ನಮ್ಮ ಅಸ್ಮಿತೆ!
ಸಾಹಿತ್ಯಪ್ರಿಯ (@sahityapriya123) 's Twitter Profile Photo

ವಿಶ್ವಮಾನವ ರೈಲಿನಲ್ಲಿ ಮಾನವೀಯತೆ ತೋರಿದ ನಿಜವಾದ ವಿಶ್ವಮಾನವ ಅಂದ್ರೆ ಈ ಮಹಿಳಾ ಪೆದೆ ಹೆಚ್.ಬಿ.ಸವಿತಾ ಶರಣು ತಾಯಿ...🙏 #KuvempuBirthAnniversary

ವಿಶ್ವಮಾನವ ರೈಲಿನಲ್ಲಿ ಮಾನವೀಯತೆ ತೋರಿದ ನಿಜವಾದ ವಿಶ್ವಮಾನವ ಅಂದ್ರೆ ಈ ಮಹಿಳಾ ಪೆದೆ
ಹೆಚ್.ಬಿ.ಸವಿತಾ ಶರಣು ತಾಯಿ...🙏

#KuvempuBirthAnniversary
Raghothama Hoba ರಘೋತ್ತಮ ಹೊ.ಬ (@raghothamahoba) 's Twitter Profile Photo

ನಿನ್ನೆ ಮೈಸೂರಿನ ಅಶೋಕ ಪುರಂ ಭೀಮಾ ಕೋರೆಗಾಂವ್ ವಿಜಯಸ್ತಂಭದ ಬಳಿ ಪ್ರೊ.ಬರಗೂರು ರಾಮಚಂದ್ರಪ್ಪನವರು ಹೇಳಿದ ಒಂದು ಕತೆ. ಅದೊಂದು ದಿನ ವೈಚಾರಿಕತೆ ಪ್ರತಿಪಾದಿಸುತ್ತಿದ್ದ ಸ್ವಾಮೀಜಿಯೊಬ್ಬರು ಗ್ರಾಮವೊಂದರಲ್ಲಿ ಭಾಷಣ ಮಾಡುತ್ತ "ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ನಾವೆಲ್ಲರೂ ಹೋರಾಡಬೇಕು, ದೇಶ ಜಾತಿಮುಕ್ತ, ಅಸ್ಪೃಶ್ಯತೆಮುಕ್ತ