ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profileg
ಕನ್ನಡ ಮನಸುಗಳು ಕರ್ನಾಟಕ

@kannadamanasuga

ಕನ್ನಡ ಮನಸುಗಳು ಕರ್ನಾಟಕ

ಸರ್ಕಾರಿ ಶಾಲೆ ಉಳಿಸಿ ಅಭಿಯಾನ

ನಮ್ಮ ಭಾಷೆಗಳು
ತುಳು.ಕೊಡವ.ಬ್ಯಾರಿ.ಅರೆಭಾಷೆ.ಕೊಂಕಣಿ

ಪಶ್ಚಿಮ ಘಟ್ಟ ಉಳಿಸಿ

https://t.co/EJdYEFVIBz

ID:1176105471402369025

linkhttp://www.kannadamanasugalu.com calendar_today23-09-2019 12:07:54

3,2K Tweets

3,9K Followers

1 Following

ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ವನ್ಯಜೀವಿಗಳಿಗೆ ಜೀವಜಲ ಕಾರ್ಯಕ್ರಮ

ನಾಳೆ ಬೆಳಿಗ್ಗೆ 6 ಗಂಟೆಗೆ

ಈ ಕೆರೆಯನ್ನ ಸಂಪೂರ್ಣವಾಗಿ ಸ್ವಚ್ಛತೆ ಮಾಡಿ ನೀರು ತುಂಬಿಸಿ ಕಾಡಿನ ವನ್ಯಜೀವಿಗಳಿಗೆ ನೀರು ಕೊಡುವ ಕಾರ್ಯ ♥️🙏

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಗೊವಾ ಮುಖ್ಯಮಂತ್ರಿ ಕರ್ನಾಟಕದ ಚುನಾವಣೆಯ ಸಮಯದಲ್ಲಿ ಮೂಗು ತೀರಿಸಲು ಯತ್ನಿಸಿದರೆ ಚುನಾವಣೆಯಲ್ಲಿ ಕನ್ನಡಿಗರು ಸರಿಯಾಗಿ ಬುದ್ದಿ ಕಲಿಸಬೇಕು.


account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಮೊನ್ನೆ ಶಿವಮೊಗ್ಗ ಕ್ಕೆ ಹೋದಾಗ 2 ಗಂಟೆ ಸರ್ವೇ ತರ ಮಾಡಿದ್ವಿ ತುಂಗಾ ನದಿಯ ಪಾತ್ರವನ್ನು ಹೇಗೆ ಸ್ವಚ್ಛ ಮಾಡೋದು ಅಂತ ಬರೀ ಪ್ಲಾಸ್ಟಿಕ್ ಮತ್ತು ಫ್ಯಾಕ್ಟರಿಯ ಗಲೀಜು ನೀರು ಹಾಗೂ ಕಕ್ಕಸು ನೇರವಾಗಿ ತುಂಗೆ ಸೇರುತ್ತ ಇದೆ ತುಂಗಾ ಭದ್ರ ನೀರು ಕುಡಿಯುವರು ತುಂಬಾ ಪುಣ್ಯ ಮಾಡಿದ್ದಾರೆ ಸ್ವಚ್ಛತೆ ಇಂದ ಇಟ್ಕೋಳಕ್ಕೆ ಅಗಲಿಲ್ಲವೇ ಶಿವಮೊಗ್ಗ ನಗರ ಜನರಿಗೆ

ಮೊನ್ನೆ ಶಿವಮೊಗ್ಗ ಕ್ಕೆ ಹೋದಾಗ 2 ಗಂಟೆ ಸರ್ವೇ ತರ ಮಾಡಿದ್ವಿ ತುಂಗಾ ನದಿಯ ಪಾತ್ರವನ್ನು ಹೇಗೆ ಸ್ವಚ್ಛ ಮಾಡೋದು ಅಂತ ಬರೀ ಪ್ಲಾಸ್ಟಿಕ್ ಮತ್ತು ಫ್ಯಾಕ್ಟರಿಯ ಗಲೀಜು ನೀರು ಹಾಗೂ ಕಕ್ಕಸು ನೇರವಾಗಿ ತುಂಗೆ ಸೇರುತ್ತ ಇದೆ ತುಂಗಾ ಭದ್ರ ನೀರು ಕುಡಿಯುವರು ತುಂಬಾ ಪುಣ್ಯ ಮಾಡಿದ್ದಾರೆ ಸ್ವಚ್ಛತೆ ಇಂದ ಇಟ್ಕೋಳಕ್ಕೆ ಅಗಲಿಲ್ಲವೇ ಶಿವಮೊಗ್ಗ ನಗರ ಜನರಿಗೆ
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಕಾಂಗ್ರೆಸ್ ಅಭ್ಯರ್ಥಿ ಸೋತು ಹೋಗಲಿ ಇಂಥ ಅಭ್ಯರ್ಥಿ ಗಳು ಬೇಕಾ ? Karnataka Congress ಏನ್ರಿ ನಿಮ್ ಅಭ್ಯರ್ಥಿ ಸಮಸ್ಸೆ ಕನ್ನಡ ನಾಡಿನಲ್ಲಿದ್ದು ಎಂ ಇ ಎಸ್ ಬೆಂಬಲ ಕೊಡುವುದು

ಕಾಂಗ್ರೆಸ್ ಅಭ್ಯರ್ಥಿ ಸೋತು ಹೋಗಲಿ ಇಂಥ ಅಭ್ಯರ್ಥಿ ಗಳು ಬೇಕಾ ? @INCKarnataka ಏನ್ರಿ ನಿಮ್ ಅಭ್ಯರ್ಥಿ ಸಮಸ್ಸೆ ಕನ್ನಡ ನಾಡಿನಲ್ಲಿದ್ದು ಎಂ ಇ ಎಸ್ ಬೆಂಬಲ ಕೊಡುವುದು
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಗೋವಾ ಮುಖ್ಯಮಂತ್ರಿ ಜೊತೆಗೆ ತಿಂಡಿ ತಿನ್ನುವ ತೇಜಸ್ವಿ ಸೂರ್ಯ ಗೋವಾ ಕನ್ನಡಿಗರ ಮೇಲೆ ಹಲ್ಲೆ ನಡೆದ್ರು ಯಾಕ್ ಗುರು Tejasvi Surya (ಮೋದಿಯ ಪರಿವಾರ) ಸುಮ್ನೆ ಇದ್ದಿಯ

ಗೋವಾ ಮುಖ್ಯಮಂತ್ರಿ ಜೊತೆಗೆ ತಿಂಡಿ ತಿನ್ನುವ ತೇಜಸ್ವಿ ಸೂರ್ಯ ಗೋವಾ ಕನ್ನಡಿಗರ ಮೇಲೆ ಹಲ್ಲೆ ನಡೆದ್ರು ಯಾಕ್ ಗುರು @Tejasvi_Surya ಸುಮ್ನೆ ಇದ್ದಿಯ
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಈ ಮೋಜಿಗೆ ಅನುಮತಿ ಹೇಗೆ ಸಿಕ್ಕಿದೆ ಹೇಳಿ ಅರಣ್ಯ ಇಲಾಖೆ ಅವರೇ Karnataka Forest Department ನದಿ ಖಾಸಗಿ ಅಸ್ತಿಯೇ ?

ಸಕಲೇಶಪುರ ಪಟ್ಲ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶ ಸರ್ವನಾಶದ ಕಡೆ ಹೋಗ್ತಿದೆ

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಸರ್ಕಾರಿ ಶಾಲೆಯಲ್ಲಿ ಓದುವುದು ಒಂದು ಪುಣ್ಯದ ಕೆಲಸ ಮೈಸೂರಿನ ಸರ್ಕಾರಿ ಕಾಲೇಜು ಪಿ ಯು ಸಿ ವಿದ್ಯಾರ್ಥಿ ಹುಡುಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡಿದಿದ್ದಾರೆ ♥️👌

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಕಾರವಾರ ನೌಕಾನೆಲೆಯ ವಸತಿ ನಿಲಯಗಳಲ್ಲಿ ಹೊರ ರಾಜ್ಯದಿಂದ ಉದ್ಯೋಗ ಪಡೆದಿರುವ 10,000 ಕುಟುಂಬಗಳು ನೆಲೆಸಲಿವೆ. ಉತ್ತರ ಕನ್ನಡ ಜಿಲ್ಲೆಯ ಯುವಕರೆ ಇದು ನಿಮಗಾಗಿ ಅಲ್ಲವೇ ಅಲ್ಲ 🤦‍♂️

ಕಾರವಾರ ನೌಕಾನೆಲೆಯ ವಸತಿ ನಿಲಯಗಳಲ್ಲಿ ಹೊರ ರಾಜ್ಯದಿಂದ ಉದ್ಯೋಗ ಪಡೆದಿರುವ 10,000 ಕುಟುಂಬಗಳು ನೆಲೆಸಲಿವೆ. ಉತ್ತರ ಕನ್ನಡ ಜಿಲ್ಲೆಯ ಯುವಕರೆ ಇದು ನಿಮಗಾಗಿ ಅಲ್ಲವೇ ಅಲ್ಲ 🤦‍♂️
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಪ್ರತಿ ದಿನ ಕುಡಿಯೋ ರಾಗಿ ಅಂಬಲಿ ನಂದಿನಿ ಬಿಡುಗಡೆ ಮಾಡಿದೆ 👌👌👌 🙂 ನಂದಿನಿ ಅಂದ್ರೆ ಆರೋಗ್ಯ!
ಕನ್ನಡಿಗರ ಹೆಮ್ಮೆ.

ಪ್ರತಿ ದಿನ ಕುಡಿಯೋ ರಾಗಿ ಅಂಬಲಿ ನಂದಿನಿ ಬಿಡುಗಡೆ ಮಾಡಿದೆ 👌👌👌 🙂 ನಂದಿನಿ ಅಂದ್ರೆ ಆರೋಗ್ಯ! ಕನ್ನಡಿಗರ ಹೆಮ್ಮೆ.
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಕನಸಿನ ಕನ್ನಡಿಗರ ಇವಿ ಸ್ಕೂಟರ್ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ.

account_circle