ಕನ್ನಡ ಮನಸುಗಳು ಕರ್ನಾಟಕ
@kannadamanasuga
ಕನ್ನಡ ಮನಸುಗಳು ಕರ್ನಾಟಕ
ಸರ್ಕಾರಿ ಶಾಲೆ ಉಳಿಸಿ ಅಭಿಯಾನ
ನಮ್ಮ ಭಾಷೆಗಳು
ತುಳು.ಕೊಡವ.ಬ್ಯಾರಿ.ಅರೆಭಾಷೆ.ಕೊಂಕಣಿ
ಪಶ್ಚಿಮ ಘಟ್ಟ ಉಳಿಸಿ
https://t.co/EJdYEFVIBz
ID:1176105471402369025
http://www.kannadamanasugalu.com 23-09-2019 12:07:54
3,2K Tweets
3,9K Followers
1 Following
ಗೊವಾ ಮುಖ್ಯಮಂತ್ರಿ ಕರ್ನಾಟಕದ ಚುನಾವಣೆಯ ಸಮಯದಲ್ಲಿ ಮೂಗು ತೀರಿಸಲು ಯತ್ನಿಸಿದರೆ ಚುನಾವಣೆಯಲ್ಲಿ ಕನ್ನಡಿಗರು ಸರಿಯಾಗಿ ಬುದ್ದಿ ಕಲಿಸಬೇಕು.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಕಾಂಗ್ರೆಸ್ ಅಭ್ಯರ್ಥಿ ಸೋತು ಹೋಗಲಿ ಇಂಥ ಅಭ್ಯರ್ಥಿ ಗಳು ಬೇಕಾ ? Karnataka Congress ಏನ್ರಿ ನಿಮ್ ಅಭ್ಯರ್ಥಿ ಸಮಸ್ಸೆ ಕನ್ನಡ ನಾಡಿನಲ್ಲಿದ್ದು ಎಂ ಇ ಎಸ್ ಬೆಂಬಲ ಕೊಡುವುದು
ಗೋವಾ ಮುಖ್ಯಮಂತ್ರಿ ಜೊತೆಗೆ ತಿಂಡಿ ತಿನ್ನುವ ತೇಜಸ್ವಿ ಸೂರ್ಯ ಗೋವಾ ಕನ್ನಡಿಗರ ಮೇಲೆ ಹಲ್ಲೆ ನಡೆದ್ರು ಯಾಕ್ ಗುರು Tejasvi Surya (ಮೋದಿಯ ಪರಿವಾರ) ಸುಮ್ನೆ ಇದ್ದಿಯ
ಈ ಮೋಜಿಗೆ ಅನುಮತಿ ಹೇಗೆ ಸಿಕ್ಕಿದೆ ಹೇಳಿ ಅರಣ್ಯ ಇಲಾಖೆ ಅವರೇ Karnataka Forest Department ನದಿ ಖಾಸಗಿ ಅಸ್ತಿಯೇ ?
ಸಕಲೇಶಪುರ ಪಟ್ಲ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶ ಸರ್ವನಾಶದ ಕಡೆ ಹೋಗ್ತಿದೆ
ಹಿಂದಿ ಏರಿಕೆ ಮಾಡಿದ್ದಾರೆ BLR Airport ವತಿಯಿಂದ ಬಿಎಂಟಿಸಿ ಬಸ್ ನಿಲ್ದಾಣದ ಒಳಗೆ
#StopHindi
#ಹಿಂದಿ_ಹೇರಿಕೆ_ನಿಲ್ಲಿಸಿ