Y V Krishnamoorthy(@yvkmoorthy) 's Twitter Profileg
Y V Krishnamoorthy

@yvkmoorthy

ID:701390000600920064

calendar_today21-02-2016 12:56:22

215 Tweets

947 Followers

12 Following

Y V Krishnamoorthy(@yvkmoorthy) 's Twitter Profile Photo


ಹವ್ಯಕರ ಮೂಲವಾದ ಹೈಗುಂದವನ್ನು ನೋಡಿಯೇ ಆನಂದಿಸಬೇಕು, ಅನುಭವಿಸಬೇಕು

account_circle
Y V Krishnamoorthy(@yvkmoorthy) 's Twitter Profile Photo

Havyaka Sammelan ಉತ್ತರದಿಂದ ಹವನಕ್ಕಾಗಿ ಬಂದ ಬ್ರಾಹ್ಮಣರು ಗೋಬ್ರಾಹ್ಮಣ ಹಿತವನ್ನೇ ಮಾಡಿದರು.

account_circle
Y V Krishnamoorthy(@yvkmoorthy) 's Twitter Profile Photo

ದ.ಕ.ದ ಪೇಟೆಯ ಮಳಿಗೆಗೆ ಹೋಗಿದ್ದೆ, ವೇದಗಳ ರಕ್ಷಕರೆಂಬ, ಈ ಭಟ್ಟನ ಭಟ್ಟಂಗಿಗಳಿಗೆ ಇಲ್ಲಿಂದ ಏನು ಖರೀದಿಸಿದರೂ ಪಾವತಿ ಅವನಿಂದಲೇ.
ಎಲಾ, ಭ್ರಷ್ಟಚಾರದ ಹಣ ಯಾರ್ಯಾರನ್ನೂ ಹಾಳು ಮಾಡುತ್ತಿದೆಯಲ್ಲಾ

account_circle
Y V Krishnamoorthy(@yvkmoorthy) 's Twitter Profile Photo

ಓ ಕರ್ನಾಟಕದ ರಾಜ್ಯದ ಪಾಲಕರೇ, ಸ್ಕಾಮ್ ಭಟ್ಟನಿಗೆ ಕ್ಲೀನ್ ಚಿಟ್ ಕೊಟ್ಟವರೇ, ಎರಡೆರಡು ಬಾರಿ ಅರ್ಜಿಯನ್ನು ಹಿಂತಿರುಗಿಸದವರೇ, ಇನ್ನೇನು ಬೇಕು ನಿಮಗೆ ಈ ಭ್ರಷ್ಟಾಚಾರಿಯ ಬಗ್ಗೆ ?

account_circle
Y V Krishnamoorthy(@yvkmoorthy) 's Twitter Profile Photo

ಓಹೋ, ಗೊತ್ತಾಯಿತು, ದೇಶೋದ್ಧಾರದ ಕೆಲಸಕ್ಕೆ ಹೊರಟವರ ವಿರುದ್ಧ ಸ್ಕಾಮ್ ಭಟ್ಟನ ಪಣ, ಅದರ ಹಿಂದಿದೆ ಈ ಭ್ರಷ್ಟಾಚಾರದ ಹಣ

account_circle
Y V Krishnamoorthy(@yvkmoorthy) 's Twitter Profile Photo

ಹೊರಗೆ ಕಾಣಲು ಅತಿಶಯದ ಧಾರ್ಮಿಕ ಹೋಮಗಳು, ಒಳಗೆ ಹೋಗಲು ಅತಿಭಯಂಕರ ಅಧಾರ್ಮಿಕ ಜೀವನ.

account_circle
Y V Krishnamoorthy(@yvkmoorthy) 's Twitter Profile Photo

ಓ ದೇವರೇ, ಸರಕಾರದ ಕೆಲಸ ದೇವರ ಕೆಲಸವಂತೆ, ಇವನಿಗೆ ಯಾವ ಕೆಲಸ ಕೊಟ್ಟೆ

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

Kamadugha भारतीय गोपरिवार Sri RamachandrapuraMatha 🕉️ RaghaveshwaraBharati HareRaama SriSri GouKinkara ಗೋಮಾತೆಯ ಕರುಣೆಯ ಕೊಡುಗೆಯಾಗಿಯೇ ಈ ದೇಹದಲ್ಲಿ ಹರಿಯುತ್ತಿರುವ ರಕ್ತದಲ್ಲಿ ಒಂದಿಷ್ಟನ್ನಾದರೂ ಆಕೆಯನ್ನುಳಿಸಲು ಸಲ್ಲಿಸುವ ಮನಸು:

ಬರುವ ತಿಂಗಳ 21ರಂದು ಮಾಲೂರಿನಲ್ಲಿ ನೆರವೇರಲಿರುವ ಯ ಸಮಾರೋಪದಲ್ಲಿ ಸ್ವ-ರಕ್ತದಲ್ಲಿ ವಿರಚಿಸಿದ ವನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸುವೆವು..

@Kamadugha_SRPM @GouParivara @ShankaraPeetha @Shankaracarya36 @hareraama @GouKinkara ಗೋಮಾತೆಯ ಕರುಣೆಯ ಕೊಡುಗೆಯಾಗಿಯೇ ಈ ದೇಹದಲ್ಲಿ ಹರಿಯುತ್ತಿರುವ ರಕ್ತದಲ್ಲಿ ಒಂದಿಷ್ಟನ್ನಾದರೂ ಆಕೆಯನ್ನುಳಿಸಲು ಸಲ್ಲಿಸುವ ಮನಸು: ಬರುವ ತಿಂಗಳ 21ರಂದು ಮಾಲೂರಿನಲ್ಲಿ ನೆರವೇರಲಿರುವ #ಅಭಯಗೋಯಾತ್ರೆ ಯ ಸಮಾರೋಪದಲ್ಲಿ ಸ್ವ-ರಕ್ತದಲ್ಲಿ ವಿರಚಿಸಿದ #ಅಭಯಾಕ್ಷರ ವನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸುವೆವು.. #ProtectWithPen #BloodWritten
account_circle
Y V Krishnamoorthy(@yvkmoorthy) 's Twitter Profile Photo

ಚುನಾವಣೆಯಲ್ಲಿ ವೋಟು ಸಿಗುತ್ತದೆ ಎಂದು , ಆತ್ಮಕ್ಕೆ ನಂಬಿಕೆ ದ್ರೋಹ ಮಾಡಬೇಡಿ ಗುಂಡೂರಾಯರೇ ! twitter.com/SriSamsthana/s…

account_circle
Y V Krishnamoorthy(@yvkmoorthy) 's Twitter Profile Photo

ಮತಯಾಚನೆಯ ಸಭೆಗಳಲ್ಲಿ ಏನು ಮಾತನಾಡಿದರೂ ನಡೆಯುತ್ತದೆ, ಗುಂಡೂರಾಯರೇ ದೇವರ ಬಗ್ಗೆ , ದೇವರಂತಿರುವವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಳ್ಳಿ twitter.com/SriSamsthana/s…

account_circle
Y V Krishnamoorthy(@yvkmoorthy) 's Twitter Profile Photo

ಜೀವನವಿಡೀ ಮತದಾರರಿಗೆ ನಂಬಿಕೆದ್ರೋಹ ಮಾಡುವ ರಾಜಕಾರಣಿಯೊಬ್ಬನಿಂದ ನಂಬಿಕೆಯ ಬಗ್ಗೆ ಪಾಠ, ಏನಿದು ವಿಚಿತ್ರ. twitter.com/SriSamsthana/s…

account_circle
Y V Krishnamoorthy(@yvkmoorthy) 's Twitter Profile Photo

ನಮ್ಮ ನಂಬಿಕೆಯ ಬಗ್ಗೆ ಮಾತನಾಡಲು ಹೊರಟ ಗುಂಡೂರಾಯರು ಅವರ ಮೇಲಿರುವ ನಂಬಿಕೆಯನ್ನೇ ಕಳಕೊಂಡರಲ್ಲ twitter.com/SriSamsthana/s…

account_circle
Y V Krishnamoorthy(@yvkmoorthy) 's Twitter Profile Photo

ಸಾವಿರ ಮೀರಿದ ಗೋವುಗಳು, ಸಾವನ್ನು ಮೀರಿಸುವ ಅಭಯಜಾತ್ರೆ, ಅಭಯಹಸ್ತದ ಸಾವಿರ ಆನೆ ಬಲ ನೀಡುವ ಶ್ರೀಸಂಸ್ಥಾನ, ಬೆಂಗಾವಲಿಗೆ ನಿಂತ ಸಾವಿರ ಮೀರಿದ ಕಿಂಕರರು, twitter.com/SriSamsthana/s…

account_circle
Y V Krishnamoorthy(@yvkmoorthy) 's Twitter Profile Photo

ಹೌದು, ನಿಜವಾಗಿಯೂ ಮಹಾಸಾಹಸವೇ. ಇಂದು ಕೆಂ.ಹಟ್ಟಿಗೆ ಬಂದು ಸೇರುತ್ತಿರುವ ಗೋ ಪ್ರವಾಹವನ್ನು ನೋಡಿದರೆ ಅದು ಸುನಾಮಿಯೇ. twitter.com/SriSamsthana/s…

account_circle
Y V Krishnamoorthy(@yvkmoorthy) 's Twitter Profile Photo

ಬೆಟ್ಟದ ಗೋವುಗಳು ಕಾಯುತಿವೆ
ಈ ಬೇಲಿ ಯಾವಾಗ ಬೀಳುವುದೆಂದು
ಎಂದು ಬೆಟ್ಟವು ನಮಗೇ ಸಿಗುವುದೆಂದು

ಬೆಟ್ಟದ ಗೋವುಗಳು ಕಾಯುತಿವೆ ಈ ಬೇಲಿ ಯಾವಾಗ ಬೀಳುವುದೆಂದು ಎಂದು ಬೆಟ್ಟವು ನಮಗೇ ಸಿಗುವುದೆಂದು
account_circle
Y V Krishnamoorthy(@yvkmoorthy) 's Twitter Profile Photo


ಪ್ರಕೃತಿ ಮುನಿದಿರುವಳು, ಪ್ರಭುತ್ವವು ನೋಯಿಸುತಿರುವುದು,
ಓ ಮನುಜಾ, ಒಂದಷ್ಟು ಪ್ರೀತಿಯನ್ನಾದರೂ ಕೊಡು

#LetCowsGraze #SaveBargur ಪ್ರಕೃತಿ ಮುನಿದಿರುವಳು, ಪ್ರಭುತ್ವವು ನೋಯಿಸುತಿರುವುದು, ಓ ಮನುಜಾ, ಒಂದಷ್ಟು ಪ್ರೀತಿಯನ್ನಾದರೂ ಕೊಡು
account_circle
Y V Krishnamoorthy(@yvkmoorthy) 's Twitter Profile Photo


ನೀರು ಕುಡಿಯೋಣವೆಂದರೆ ಮಳೆ ಇಲ್ಲ
ಸೊಪ್ಪು ತಿನ್ನೋಣವೆಂದರೆ ಬೆಟ್ಟಕ್ಕೆ ಪ್ರವೇಶವಿಲ್ಲ
ಓ ದೇವನೇ ದಯೆ ತೋರಯ್ಯಾ

#LetCowsGraze #SaveBargur ನೀರು ಕುಡಿಯೋಣವೆಂದರೆ ಮಳೆ ಇಲ್ಲ ಸೊಪ್ಪು ತಿನ್ನೋಣವೆಂದರೆ ಬೆಟ್ಟಕ್ಕೆ ಪ್ರವೇಶವಿಲ್ಲ ಓ ದೇವನೇ ದಯೆ ತೋರಯ್ಯಾ
account_circle