Y V Krishnamoorthy
@yvkmoorthy
ID:701390000600920064
21-02-2016 12:56:22
215 Tweets
947 Followers
12 Following
#LakhsPerSignature ದ.ಕ.ದ ಪೇಟೆಯ ಮಳಿಗೆಗೆ ಹೋಗಿದ್ದೆ, ವೇದಗಳ ರಕ್ಷಕರೆಂಬ, ಈ ಭಟ್ಟನ ಭಟ್ಟಂಗಿಗಳಿಗೆ ಇಲ್ಲಿಂದ ಏನು ಖರೀದಿಸಿದರೂ ಪಾವತಿ ಅವನಿಂದಲೇ.
ಎಲಾ, ಭ್ರಷ್ಟಚಾರದ ಹಣ ಯಾರ್ಯಾರನ್ನೂ ಹಾಳು ಮಾಡುತ್ತಿದೆಯಲ್ಲಾ
#LakhsPerSignature ಓ ಕರ್ನಾಟಕದ ರಾಜ್ಯದ ಪಾಲಕರೇ, ಸ್ಕಾಮ್ ಭಟ್ಟನಿಗೆ ಕ್ಲೀನ್ ಚಿಟ್ ಕೊಟ್ಟವರೇ, ಎರಡೆರಡು ಬಾರಿ ಅರ್ಜಿಯನ್ನು ಹಿಂತಿರುಗಿಸದವರೇ, ಇನ್ನೇನು ಬೇಕು ನಿಮಗೆ ಈ ಭ್ರಷ್ಟಾಚಾರಿಯ ಬಗ್ಗೆ ?
#LakhsPerSignature ಓಹೋ, ಗೊತ್ತಾಯಿತು, ದೇಶೋದ್ಧಾರದ ಕೆಲಸಕ್ಕೆ ಹೊರಟವರ ವಿರುದ್ಧ ಸ್ಕಾಮ್ ಭಟ್ಟನ ಪಣ, ಅದರ ಹಿಂದಿದೆ ಈ ಭ್ರಷ್ಟಾಚಾರದ ಹಣ
#LakhsPerSignature ಹೊರಗೆ ಕಾಣಲು ಅತಿಶಯದ ಧಾರ್ಮಿಕ ಹೋಮಗಳು, ಒಳಗೆ ಹೋಗಲು ಅತಿಭಯಂಕರ ಅಧಾರ್ಮಿಕ ಜೀವನ.
Kamadugha भारतीय गोपरिवार Sri RamachandrapuraMatha 🕉️ RaghaveshwaraBharati HareRaama SriSri GouKinkara ಗೋಮಾತೆಯ ಕರುಣೆಯ ಕೊಡುಗೆಯಾಗಿಯೇ ಈ ದೇಹದಲ್ಲಿ ಹರಿಯುತ್ತಿರುವ ರಕ್ತದಲ್ಲಿ ಒಂದಿಷ್ಟನ್ನಾದರೂ ಆಕೆಯನ್ನುಳಿಸಲು ಸಲ್ಲಿಸುವ ಮನಸು:
ಬರುವ ತಿಂಗಳ 21ರಂದು ಮಾಲೂರಿನಲ್ಲಿ ನೆರವೇರಲಿರುವ #ಅಭಯಗೋಯಾತ್ರೆ ಯ ಸಮಾರೋಪದಲ್ಲಿ ಸ್ವ-ರಕ್ತದಲ್ಲಿ ವಿರಚಿಸಿದ #ಅಭಯಾಕ್ಷರ ವನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸುವೆವು..
#ProtectWithPen #BloodWritten
Girish Alva Gramarajya Arvind Lodha🇮🇳 Padmaja 🇮🇳 @PriyaAryaputri Kamesh 🇮🇳 ✨ C T Ravi 🇮🇳 ಸಿ ಟಿ ರವಿ (Modi Ka Parivar) Thara Gopalan @meditationsaint Kiran Kumar S @korikkar ಶ್ರೀ ರಾಘವೇಶ್ವರ ಭಾರತೀ ಶ್ರೀ Vidya Lakshmi 🇮🇳 Akshatha Bhat | ಅಕ್ಷತಾ ಭಟ್ 🇮🇳 Poorna Hegde SRPM Usha Yaji Bhat Shishir Hegde #VishnugupthaVishwaVidyapeetha 🇮🇳 Ankitha Neerpaje Anitha MN 🇮🇳 Mahesh Korikkar Ajith Shetty Heranje We have many products for daily use. You can select at least one.
#ProtectWithPen
#GiveUpLeather
#BeliefAttacked ಚುನಾವಣೆಯಲ್ಲಿ ವೋಟು ಸಿಗುತ್ತದೆ ಎಂದು , ಆತ್ಮಕ್ಕೆ ನಂಬಿಕೆ ದ್ರೋಹ ಮಾಡಬೇಡಿ ಗುಂಡೂರಾಯರೇ ! twitter.com/SriSamsthana/s…
#BeliefAttacked ಮತಯಾಚನೆಯ ಸಭೆಗಳಲ್ಲಿ ಏನು ಮಾತನಾಡಿದರೂ ನಡೆಯುತ್ತದೆ, ಗುಂಡೂರಾಯರೇ ದೇವರ ಬಗ್ಗೆ , ದೇವರಂತಿರುವವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಳ್ಳಿ twitter.com/SriSamsthana/s…
#BeliefAttacked ಜೀವನವಿಡೀ ಮತದಾರರಿಗೆ ನಂಬಿಕೆದ್ರೋಹ ಮಾಡುವ ರಾಜಕಾರಣಿಯೊಬ್ಬನಿಂದ ನಂಬಿಕೆಯ ಬಗ್ಗೆ ಪಾಠ, ಏನಿದು ವಿಚಿತ್ರ. twitter.com/SriSamsthana/s…
#BeliefAttacked ನಮ್ಮ ನಂಬಿಕೆಯ ಬಗ್ಗೆ ಮಾತನಾಡಲು ಹೊರಟ ಗುಂಡೂರಾಯರು ಅವರ ಮೇಲಿರುವ ನಂಬಿಕೆಯನ್ನೇ ಕಳಕೊಂಡರಲ್ಲ twitter.com/SriSamsthana/s…
#BeliefAttacked we are believing God men , not devil men as you twitter.com/Anuradhaparvat…
#LetCowsGraze #SaveBargur
ಪ್ರಕೃತಿ ಮುನಿದಿರುವಳು, ಪ್ರಭುತ್ವವು ನೋಯಿಸುತಿರುವುದು,
ಓ ಮನುಜಾ, ಒಂದಷ್ಟು ಪ್ರೀತಿಯನ್ನಾದರೂ ಕೊಡು
#LetCowsGraze #SaveBargur
ನೀರು ಕುಡಿಯೋಣವೆಂದರೆ ಮಳೆ ಇಲ್ಲ
ಸೊಪ್ಪು ತಿನ್ನೋಣವೆಂದರೆ ಬೆಟ್ಟಕ್ಕೆ ಪ್ರವೇಶವಿಲ್ಲ
ಓ ದೇವನೇ ದಯೆ ತೋರಯ್ಯಾ