भारतीय गोपरिवार(@GouParivara) 's Twitter Profileg
भारतीय गोपरिवार

@GouParivara

भारत की उम्मीद की किरण बनकर गोरक्षकों का, गोभक्तों का और गो-योद्धाओं का दल 'गो-परिवार' आ रहा है।

ID:813239475832619008

calendar_today26-12-2016 04:26:15

3,0K Tweets

4,0K Followers

15 Following

With SriSamsthana(@WithSriSri) 's Twitter Profile Photo

ಎಂಬ ಅಮಂಗಲವನ್ನು ಅಂತ್ಯಗೊಳಿಸಲು ತನ್ನನ್ನೇ ಅಂತ್ಯಗೊಳಿಸಿಕೊಂಡ ಯ ಜನ್ಮದಿನವಿಂದು 🙏

#ಗೋಹತ್ಯೆ ಎಂಬ ಅಮಂಗಲವನ್ನು ಅಂತ್ಯಗೊಳಿಸಲು ತನ್ನನ್ನೇ ಅಂತ್ಯಗೊಳಿಸಿಕೊಂಡ #ಮಂಗಲಪಾಂಡೆ ಯ ಜನ್ಮದಿನವಿಂದು 🙏 #MangalPandey
account_circle
Kamadugha(@Kamadugha_SRPM) 's Twitter Profile Photo

ವಿಶ್ವ ವಿಜಯ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಮಠದ ಕಾಮದುಘಾ ಟ್ರಸ್ಟಿಗೆ 'ಕೃಷಿ ಋಷಿ ರಾಜ್ಯ ಪುರಸ್ಕಾರ' ನೀಡಲಾಗುತ್ತಿದ್ದು; ಶ್ರೀಮಠದ ಗೋಸಂಬಂಧಿ ಕಾರ್ಯಗಳನ್ನು ಗೌರವಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.

ವಿಶ್ವ ವಿಜಯ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಮಠದ ಕಾಮದುಘಾ ಟ್ರಸ್ಟಿಗೆ 'ಕೃಷಿ ಋಷಿ ರಾಜ್ಯ ಪುರಸ್ಕಾರ' ನೀಡಲಾಗುತ್ತಿದ್ದು; ಶ್ರೀಮಠದ ಗೋಸಂಬಂಧಿ ಕಾರ್ಯಗಳನ್ನು ಗೌರವಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.
account_circle
Kamadugha(@Kamadugha_SRPM) 's Twitter Profile Photo

ಶ್ರೀಮಠದ ಕಾಮದುಘಾ ವಿಭಾಗವು 'ಗೋ ಆಧಾರಿತ ಕೃಷಿ' ಹಾಗೂ 'ಗೋಸಂರಕ್ಷಣೆ' ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಗಳನ್ನು ಗುರುತಿಸಿ; ಇಂಡಿಯನ್ ಐಕಾನ್ ರೆಕಾರ್ಡ್ಸ್ ಸಂಸ್ಥೆಯು 'ಇಂಡಿಯನ್ ಐಕಾನ್ ಅವಾರ್ಡ್ 2022' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶ್ರೀಮಠದ ಕಾಮದುಘಾ ವಿಭಾಗವು 'ಗೋ ಆಧಾರಿತ ಕೃಷಿ' ಹಾಗೂ 'ಗೋಸಂರಕ್ಷಣೆ' ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಗಳನ್ನು ಗುರುತಿಸಿ; ಇಂಡಿಯನ್ ಐಕಾನ್ ರೆಕಾರ್ಡ್ಸ್ ಸಂಸ್ಥೆಯು 'ಇಂಡಿಯನ್ ಐಕಾನ್ ಅವಾರ್ಡ್ 2022' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!?

ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು.

ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ..


Narendra Modi

account_circle
GouVishwa(@GouVishwa) 's Twitter Profile Photo

GouMaata: the god visible to mankind; the universal mother who blesses her children unconditionally.

How can any place be complete without her presence?
So was Vishnugupta VishwaVidyaPeetham ||卐|| & hence came into existence!

Today is first for GouVishwa & its glimpse is here!

GouMaata: the god visible to mankind; the universal mother who blesses her children unconditionally. How can any place be complete without her presence? So was @VishnuguptaVV & hence #GouVishwa came into existence! Today is first #Deepavali for GouVishwa & its glimpse is here!
account_circle
With SriSamsthana(@WithSriSri) 's Twitter Profile Photo

Jagadguru Shankaracharya SriSri Raghaveshwara Bharati Mahaswamiji at GouVishwa GouVishwa in Vishnugupta VishwaVidyapeetham Vishnugupta VishwaVidyaPeetham ||卐||

ಗಾವೋ ಮೇ ಪುರತಃ ಸಂತು
ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ
ಗವಾಂ ಮಧ್ಯೇ ವಸಾಮ್ಯಹಮ್ ||

Jagadguru Shankaracharya SriSri Raghaveshwara Bharati Mahaswamiji at GouVishwa @GouVishwa in Vishnugupta VishwaVidyapeetham @VishnuguptaVV ಗಾವೋ ಮೇ ಪುರತಃ ಸಂತು ಗಾವೋ ಮೇ ಸಂತು ಪೃಷ್ಠತಃ | ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||
account_circle
Gophala Trust(@gophala_trust) 's Twitter Profile Photo

ಸುತ್ತಲೂ ಇರುವ ಕತ್ತಲೆಗೆ
ದೂರದಿ ಬೆಳಕಿದೆ ಎಂದು ಸಾರುವ ಹಬ್ಬ ದೀಪಾವಳಿಯು.
ಸುತ್ತಲೂ ಇರುವ ಕಲ್ಮಶದ ಜಗಕೆ
ನಮ್ಮ ತನವ ಸಾರಲು ಬರುತ್ತಿರುವುದು ಗೋದೀಪವು..
gouphala.com

ಸುತ್ತಲೂ ಇರುವ ಕತ್ತಲೆಗೆ ದೂರದಿ ಬೆಳಕಿದೆ ಎಂದು ಸಾರುವ ಹಬ್ಬ ದೀಪಾವಳಿಯು. ಸುತ್ತಲೂ ಇರುವ ಕಲ್ಮಶದ ಜಗಕೆ ನಮ್ಮ ತನವ ಸಾರಲು ಬರುತ್ತಿರುವುದು ಗೋದೀಪವು.. gouphala.com #Deepavali #savedesicow #deepavali2021
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

Sri. Ajit Prasad Mahapatra, who leads GouSeva wing of Rashtriya Swayamsevak Sangh at national level had visited our campus at Ashoke, had a conversation with GouSevaks regarding various aspects of GouSeva and took blessings from ಶ್ರೀ ರಾಘವೇಶ್ವರ ಭಾರತೀ ಶ್ರೀ.

RSS

Sri. Ajit Prasad Mahapatra, who leads GouSeva wing of Rashtriya Swayamsevak Sangh at national level had visited our campus at Ashoke, had a conversation with GouSevaks regarding various aspects of GouSeva and took blessings from @SriSamsthana. @RSSorg
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಕುಪ್ಪೂರು ಗದ್ದುಗೆ ಮಠದ ಶ್ರೀಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯರಾಗಿರುವುದು ಭಕ್ತರಿಗೆ ತುಂಬಲಾರದ ನಷ್ಟ. ಶ್ರೀಮಠದ ಜೊತೆಗೆ ಗೋಸಂರಕ್ಷಣಾ ಕಾರ್ಯಗಳಲ್ಲಿ ಜೊತೆಯಾಗಿದ್ದವರು ಪೂಜ್ಯರು.

ಶ್ರೀಕರಾರ್ಚಿತ ಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರಿ ಅನುಗ್ರಹದಿಂದ ಪೂಜ್ಯರಿಗೆ ಪರಮಶಾಂತಿ ಲಭಿಸಲಿ ಎಂದು ಶ್ರೀಮಠವು ಆಶಿಸುತ್ತದೆ.

ಕುಪ್ಪೂರು ಗದ್ದುಗೆ ಮಠದ ಶ್ರೀಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯರಾಗಿರುವುದು ಭಕ್ತರಿಗೆ ತುಂಬಲಾರದ ನಷ್ಟ. ಶ್ರೀಮಠದ ಜೊತೆಗೆ ಗೋಸಂರಕ್ಷಣಾ ಕಾರ್ಯಗಳಲ್ಲಿ ಜೊತೆಯಾಗಿದ್ದವರು ಪೂಜ್ಯರು. ಶ್ರೀಕರಾರ್ಚಿತ ಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರಿ ಅನುಗ್ರಹದಿಂದ ಪೂಜ್ಯರಿಗೆ ಪರಮಶಾಂತಿ ಲಭಿಸಲಿ ಎಂದು ಶ್ರೀಮಠವು ಆಶಿಸುತ್ತದೆ.
account_circle
NandiniGouShala@SRPM(@NandiniGouShala) 's Twitter Profile Photo

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ...
'ಕೈಚಳಕ ತೋರಿದರೆ ಕೊರಳಿಗೆ ಸರವಾದೆ..!'

ಧಾರಿಣಿ ಧರಿಸಿರುವ ಪರಿಸರ ಸ್ನೇಹಿ ಈ ಸುಂದರವಾದ ಗೋಮಯ ಸರವನ್ನು ನಂದಿನಿ ಗೋಶಾಲೆಯ ಗೋವುಗಳ ಸಗಣಿಯಿಂದ ಶ್ರೀಮತಿ ಮಮತಾ ನಾಗರಾಜ್ ತಯಾರಿಸಿದ್ದಾರೆ

'ಮನಸ್ಸಿದ್ದರೆ ಮಾರ್ಗ'ಎನ್ನುವ ನಾಣ್ಣುಡಿಗೆ ಇದು ಒಳ್ಳೆಯ ಉದಾಹರಣೆ
ಶ್ರೀ ರಾಘವೇಶ್ವರ ಭಾರತೀ ಶ್ರೀ
Sri RamachandrapuraMatha 🕉️

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ... 'ಕೈಚಳಕ ತೋರಿದರೆ ಕೊರಳಿಗೆ ಸರವಾದೆ..!' ಧಾರಿಣಿ ಧರಿಸಿರುವ ಪರಿಸರ ಸ್ನೇಹಿ ಈ ಸುಂದರವಾದ ಗೋಮಯ ಸರವನ್ನು ನಂದಿನಿ ಗೋಶಾಲೆಯ ಗೋವುಗಳ ಸಗಣಿಯಿಂದ ಶ್ರೀಮತಿ ಮಮತಾ ನಾಗರಾಜ್ ತಯಾರಿಸಿದ್ದಾರೆ 'ಮನಸ್ಸಿದ್ದರೆ ಮಾರ್ಗ'ಎನ್ನುವ ನಾಣ್ಣುಡಿಗೆ ಇದು ಒಳ್ಳೆಯ ಉದಾಹರಣೆ @SriSamsthana @ShankaraPeetha
account_circle
With SriSamsthana(@WithSriSri) 's Twitter Profile Photo

ಮಹಾನಂದಿ ಗೋಲೋಕಕ್ಕೆ ಮಾನ್ಯ ಪಶುಸಂಗೋಪನಾ ಸಚಿವರ ಭೇಟಿ;

Sri RamachandrapuraMatha 🕉️Mahanandi Gouloka ಕ್ಕೆ ಭೇಟಿ ನೀಡಿದೆ.
ರಾಮಚಂದ್ರಾಪುರಮಠದ 13 ಶಾಖೆಗಳಲ್ಲಿ 2000+ ಗೋವುಗಳಿವೆ.

33 ವಿಶಿಷ್ಟ ಗೋತಳಿಗಳನ್ನು ಸಂರಕ್ಷಿಸಲಾಗಿದೆ & ಗೋಸಂವರ್ಧನೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಗೋವುಗಳ ಆರೈಕೆಯನ್ನು ಕಂಡು ಸಂತಸವಾಯಿತು
- Prabhu Bhamla Chavan

ಮಹಾನಂದಿ ಗೋಲೋಕಕ್ಕೆ ಮಾನ್ಯ ಪಶುಸಂಗೋಪನಾ ಸಚಿವರ ಭೇಟಿ; @ShankaraPeetha ದ @MahanandiGoulok ಕ್ಕೆ ಭೇಟಿ ನೀಡಿದೆ. ರಾಮಚಂದ್ರಾಪುರಮಠದ 13 ಶಾಖೆಗಳಲ್ಲಿ 2000+ ಗೋವುಗಳಿವೆ. 33 ವಿಶಿಷ್ಟ ಗೋತಳಿಗಳನ್ನು ಸಂರಕ್ಷಿಸಲಾಗಿದೆ & ಗೋಸಂವರ್ಧನೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಗೋವುಗಳ ಆರೈಕೆಯನ್ನು ಕಂಡು ಸಂತಸವಾಯಿತು - @PrabhuChavanBJP
account_circle
GouVishwa(@GouVishwa) 's Twitter Profile Photo

ಗೋವಿಶ್ವದಲ್ಲಿ ಮುದ್ದುಕರುಗಳು ಸೂರ್ಯನ ಕಾಂತಿಗೆ ಮೈಯೊಡ್ಡಿಕೊಳ್ಳುತ್ತಿರುವ ಸುಂದರ ದೃಶ್ಯಗಳು..

ಗೋವಿಶ್ವದಲ್ಲಿ ಮುದ್ದುಕರುಗಳು ಸೂರ್ಯನ ಕಾಂತಿಗೆ ಮೈಯೊಡ್ಡಿಕೊಳ್ಳುತ್ತಿರುವ ಸುಂದರ ದೃಶ್ಯಗಳು.. #GouVishwa #SaveDesiCows
account_circle
भारतीय गोपरिवार(@GouParivara) 's Twitter Profile Photo

ಗೋಹತ್ಯಾ ನಿಷೇಧ ಕಾನೂನು ಕಾಗದಪತ್ರಗಳಿಗೆ ಸೀಮಿತವಾಗದೆ ಕಾರ್ಯಾನುಷ್ಠಾನವಾಗಲಿ. ಬಕ್ರೀದ್ ಸಂದರ್ಭದಲ್ಲಿ ಹತ್ಯೆಗೊಳ್ಳುವ ಭೀತಿಯಲ್ಲಿರುವ ಸಾವಿರಾರು ಗೋವುಗಳನ್ನು ತಕ್ಷಣವೇ ವಶಕ್ಕೆ ತೆಗೆದುಕೊಂಡು ರಕ್ಷಿಸಿ.

Prabhu Bhamla Chavan
B.S.Yediyurappa

ಗೋಹತ್ಯಾ ನಿಷೇಧ ಕಾನೂನು ಕಾಗದಪತ್ರಗಳಿಗೆ ಸೀಮಿತವಾಗದೆ ಕಾರ್ಯಾನುಷ್ಠಾನವಾಗಲಿ. ಬಕ್ರೀದ್ ಸಂದರ್ಭದಲ್ಲಿ ಹತ್ಯೆಗೊಳ್ಳುವ ಭೀತಿಯಲ್ಲಿರುವ ಸಾವಿರಾರು ಗೋವುಗಳನ್ನು ತಕ್ಷಣವೇ ವಶಕ್ಕೆ ತೆಗೆದುಕೊಂಡು ರಕ್ಷಿಸಿ. #ಗೋಹತ್ಯೆ_ನಿಲ್ಲಿಸಿ #ಗೋರಕ್ತಮುಕ್ತ #bakrid_se_Bachavo #savedesicow @PrabhuChavanBJP @BSYBJP
account_circle
भारतीय गोपरिवार(@GouParivara) 's Twitter Profile Photo

ಗೋರಕ್ಷಾ ಜಾಗೃತಿಗಾಗಿ ಗೋಪ್ರೇಮಿಗಳ ವೇದಿಕೆಯಾಗಿ ಭಾರತೀಯ ಗೋಪರಿವಾರದ ಕ್ಲಬ್ ಹೌಸ್ ವೇದಿಕೆ ಸಿದ್ಧಗೊಂಡಿದೆ. Follow ಮಾಡಿ, ಗೋಮಾತೆಯ ಮಹತಿಯ ಕುರಿತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
clubhouse.com/club/bharatiya…

ಜೈ ಗೋಮಾತಾ

account_circle
भारतीय गोपरिवार(@GouParivara) 's Twitter Profile Photo

ಗೋಮೂತ್ರ-ಗೋಮಯಗಳು ಭೂಮಿಯಲ್ಲಿ ಸೂಕ್ಷ್ಮಜೀವಿಗಳನ್ನು ವೃದ್ಧಿಪಡಿಸಿ ಮಣ್ಣಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಹೀಗೆ ಸುಪೋಷಿತ ಭೂಮಿ ಅಧಿಕ ಸುಸ್ಥಿರ ಇಳುವರಿಯೊಂದಿಗೆ ಸುದೃಢ ಆರ್ಥಿಕತೆಯನ್ನು ಕೃಷಿಕರಿಗೆ ಹೇಗೆ ಒದಗಿಸುತ್ತದೆ ಎಂಬುದನ್ನು ಹಿರಿಯ ಕೃಷಿ ವಿಜ್ಞಾನಿ ಡಾ|ಎಸ್. ಓಂಕಾರಪ್ಪ ನಿಮ್ಮ ಮುಂದಿಡಲಿದ್ದಾರೆ. meet.google.com/bri-qyuq-qug

ಗೋಮೂತ್ರ-ಗೋಮಯಗಳು ಭೂಮಿಯಲ್ಲಿ ಸೂಕ್ಷ್ಮಜೀವಿಗಳನ್ನು ವೃದ್ಧಿಪಡಿಸಿ ಮಣ್ಣಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಹೀಗೆ ಸುಪೋಷಿತ ಭೂಮಿ ಅಧಿಕ ಸುಸ್ಥಿರ ಇಳುವರಿಯೊಂದಿಗೆ ಸುದೃಢ ಆರ್ಥಿಕತೆಯನ್ನು ಕೃಷಿಕರಿಗೆ ಹೇಗೆ ಒದಗಿಸುತ್ತದೆ ಎಂಬುದನ್ನು ಹಿರಿಯ ಕೃಷಿ ವಿಜ್ಞಾನಿ ಡಾ|ಎಸ್. ಓಂಕಾರಪ್ಪ ನಿಮ್ಮ ಮುಂದಿಡಲಿದ್ದಾರೆ. meet.google.com/bri-qyuq-qug
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಕಳವು ಕೆಡುಕೇ ಹೌದಾದರೂ ಸಗಣಿಗೂ ಮರಳಿ ಬೆಲೆ ಬಂದಿತೆಂದು ಸಂತೋಷವಾಗುತ್ತಿದೆ!

ಕಳವು ಕೆಡುಕೇ ಹೌದಾದರೂ ಸಗಣಿಗೂ ಮರಳಿ ಬೆಲೆ ಬಂದಿತೆಂದು ಸಂತೋಷವಾಗುತ್ತಿದೆ!
account_circle
GouVishwa(@GouVishwa) 's Twitter Profile Photo

A dream to build a goushala as a home to Indigenous cows in the shape of swastik to provide A2 milk to students of @VVV_University Gurukulams - came to reality as !

A dream to build a goushala as a home to Indigenous cows in the shape of swastik to provide A2 milk to students of @VVV_University Gurukulams - came to reality as #GouVishwa!
account_circle
भारतीय गोपरिवार(@GouParivara) 's Twitter Profile Photo

ಅಡ್ಡಪರಿಣಾಮರಹಿತ ವೈದ್ಯಪದ್ಧತಿಯಾದ ಹೋಮಿಯೋಪತಿ ಔಷಧಗಳನ್ನು ಗೋವಿನ ಚಿಕಿತ್ಸೆಯಲ್ಲಿ ಬಳಸಿ ಗುಣಪಡಿಸಿದ ಯಶೋಗಾಥೆಗಳನ್ನು,ಬಳಕೆಯ ಪ್ರಮಾಣವನ್ನು,ಗೋಚಿಕಿತ್ಸಾ ಅನುಭವಗಳನ್ನು ಖ್ಯಾತ ಪಶುವೈದ್ಯರಾದ ಡಾ|ಮನೋಹರ ಉಪಾಧ್ಯ ಪ್ರಸ್ತುತ ಪಡಿಸಲಿದ್ದಾರೆ. ವೆಬಿನಾರ್ ನ ಪ್ರಯೋಜನ ಪಡೆದುಕೊಳ್ಳಲು ನಮ್ಮೊಂದಿಗೆ ಸೇರಿಕೊಳ್ಳಿ meet.google.com/jse-vpvw-bax

ಅಡ್ಡಪರಿಣಾಮರಹಿತ ವೈದ್ಯಪದ್ಧತಿಯಾದ ಹೋಮಿಯೋಪತಿ ಔಷಧಗಳನ್ನು ಗೋವಿನ ಚಿಕಿತ್ಸೆಯಲ್ಲಿ ಬಳಸಿ ಗುಣಪಡಿಸಿದ ಯಶೋಗಾಥೆಗಳನ್ನು,ಬಳಕೆಯ ಪ್ರಮಾಣವನ್ನು,ಗೋಚಿಕಿತ್ಸಾ ಅನುಭವಗಳನ್ನು ಖ್ಯಾತ ಪಶುವೈದ್ಯರಾದ ಡಾ|ಮನೋಹರ ಉಪಾಧ್ಯ ಪ್ರಸ್ತುತ ಪಡಿಸಲಿದ್ದಾರೆ. ವೆಬಿನಾರ್ ನ ಪ್ರಯೋಜನ ಪಡೆದುಕೊಳ್ಳಲು ನಮ್ಮೊಂದಿಗೆ ಸೇರಿಕೊಳ್ಳಿ meet.google.com/jse-vpvw-bax
account_circle