ವಿನಯ ಕುಲಕರ್ಣಿ (@vinaykulkarnijh) 's Twitter Profile
ವಿನಯ ಕುಲಕರ್ಣಿ

@vinaykulkarnijh

Working President KPCC, Chairman-KUWS&DB, GoK, Former Minister-GoK, 3 Decades of Farming with largest dairy & Animal Husbandry Business,
UAS BSc Agri Graduate.

ID: 902850823863943169

linkhttp://www.vinaykulkarni.in calendar_today30-08-2017 11:09:45

939 Tweet

9,9K Followers

96 Following

ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಧಾರವಾಡ ಗ್ರಾಮೀಣವಿಧಾನಸಭಾ 71ನೇ ಕಾಂಗ್ರೆಸ್ ಘಟಕ ಹಮ್ಮಿಕೊಳ್ಳಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ, ವಕ್ತಾರ ಶ್ರೀ ನಿಕೇತರಾಜ್ ಮೌರ್ಯ, ಗ್ರಾಮಪಂಚಾಯತಿ ಅಭ್ಯರ್ಥಿಗಳು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗಿಯಾದರು, ಈ ಸಭೆಯಲ್ಲಿ ಪಂಚಾಯತಿ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು #VinayKulkarni

ಧಾರವಾಡ ಗ್ರಾಮೀಣವಿಧಾನಸಭಾ 71ನೇ ಕಾಂಗ್ರೆಸ್ ಘಟಕ ಹಮ್ಮಿಕೊಳ್ಳಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ, ವಕ್ತಾರ ಶ್ರೀ ನಿಕೇತರಾಜ್ ಮೌರ್ಯ,  ಗ್ರಾಮಪಂಚಾಯತಿ ಅಭ್ಯರ್ಥಿಗಳು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗಿಯಾದರು, ಈ ಸಭೆಯಲ್ಲಿ ಪಂಚಾಯತಿ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು
#VinayKulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಜಲಮಂಡಳಿಯ ಗುತ್ತಿಗೆ ಕಾರ್ಮಿಕರ ವೇತನ ಹಾಗೂ ನೇಮಕಾತಿಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಲಾಯಿತು, ಈ ಪ್ರತಿಭಟನೆಯಲ್ಲಿ ಮಹಾನಗರಪಾಲಿಕೆ ಸದಸ್ಯರು, ಪದಾಧಿಕಾರಿಗಳು,ಮುಖಂಡರು,ಕಾರ್ಯಕರ್ತ ಭಾಗಿಯಾದರು INC Dharwad RURAL PC Vishnunadh PV.MOHAN DK Shivakumar #ವಿನಯಕುಲಕರ್ಣಿ #ಶಿವಲೀಲಾವಿನಯಕುಲಕರ್ಣಿ

ವಿನಯ ಕುಲಕರ್ಣಿ (@vinaykulkarnijh) 's Twitter Profile Photo

#ಭಾವಪೂರ್ಣಶ್ರದ್ಧಾಂಜಲಿ ನನ್ನಆತ್ಮೀಯರು, ಸಜ್ಜನರಾಜಕಾರಣಿ, ಮಾಜಿ‌ಶಾಸಕರು, ರೈತನಾಯಕ, ಧಾರವಾಡಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿದ ಹಿರಿಯನಾಯಕ ಶ್ರೀ ಶಿವಾನಂದ ಅಂಬಡಗಟ್ಟಿಯವರ ಅಗಲಿಕೆ ನಮಗೆಲ್ಲ ತುoಬಲಾರದ ನಷ್ಟ, ಈ ಹಿರಿಯಜೀವಕ್ಕೆ ಚಿರಶಾಂತಿ ಕೊಡಲು ದೇವರಲ್ಲಿ ಕೇಳಿಕೊಳ್ಳುತ್ತೇನೆ 🙏🙏🙏 #VinayKulkarni #shivalilakulkarni

#ಭಾವಪೂರ್ಣಶ್ರದ್ಧಾಂಜಲಿ
ನನ್ನಆತ್ಮೀಯರು, ಸಜ್ಜನರಾಜಕಾರಣಿ, ಮಾಜಿ‌ಶಾಸಕರು, ರೈತನಾಯಕ, ಧಾರವಾಡಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿದ ಹಿರಿಯನಾಯಕ ಶ್ರೀ ಶಿವಾನಂದ ಅಂಬಡಗಟ್ಟಿಯವರ ಅಗಲಿಕೆ ನಮಗೆಲ್ಲ ತುoಬಲಾರದ ನಷ್ಟ, ಈ ಹಿರಿಯಜೀವಕ್ಕೆ ಚಿರಶಾಂತಿ ಕೊಡಲು ದೇವರಲ್ಲಿ ಕೇಳಿಕೊಳ್ಳುತ್ತೇನೆ
🙏🙏🙏
#VinayKulkarni #shivalilakulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

#ಭಾವಪೂರ್ಣಶ್ರದ್ದಾoನಜಲಿ ದೇಶಸೇವೆಯಲ್ಲಿ ದುಡಿದು ರಜೆಯಲ್ಲಿ ಬಂದಾಗ, ಜಾತ್ರೇಯಿoದ ಮರಳುವಾಗ ಅದ ಅಹಿತಕರ ಘಟನೆಯಲ್ಲಿ ಪ್ರಾಣಕಳೆದುಕೊಂಡ ಧಾರವಾಡತಾಲೂಕಿನ ಹಾರೊಬೆಳವಡಿಗ್ರಾಮದ ಹೆಮ್ಮೆಯಸೈನಿಕ ಶ್ರೀ ನಾಗಪ್ಪ ಉದುಮೇಶಿ ಅವರಿಗೆ ಭಾವಪೂರ್ಣ ಶ್ರದ್ಧಾನಂಜಲಿಗಳನ್ನು ಅರ್ಪಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದೆ #VinayKulkarni #shivalilakulkarni

#ಭಾವಪೂರ್ಣಶ್ರದ್ದಾoನಜಲಿ 
ದೇಶಸೇವೆಯಲ್ಲಿ ದುಡಿದು ರಜೆಯಲ್ಲಿ ಬಂದಾಗ, ಜಾತ್ರೇಯಿoದ ಮರಳುವಾಗ ಅದ ಅಹಿತಕರ ಘಟನೆಯಲ್ಲಿ ಪ್ರಾಣಕಳೆದುಕೊಂಡ
ಧಾರವಾಡತಾಲೂಕಿನ ಹಾರೊಬೆಳವಡಿಗ್ರಾಮದ ಹೆಮ್ಮೆಯಸೈನಿಕ ಶ್ರೀ ನಾಗಪ್ಪ ಉದುಮೇಶಿ ಅವರಿಗೆ ಭಾವಪೂರ್ಣ ಶ್ರದ್ಧಾನಂಜಲಿಗಳನ್ನು ಅರ್ಪಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದೆ
#VinayKulkarni #shivalilakulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಬೆಂಗಳೂರಿನ ಬಸವಸಮಿತಿ ವೇದಿಕೆಯಲ್ಲಿ ವೀರಶೈವಲಿಂಗಾಯತ ಸಮುದಾಯದ ಕಾಂಗ್ರೆಸ್ ಆಕಾಂಕ್ಷಿಗಳ ಹಾಗು ಮುಖಂಡರುಗಳ ಸಭೆಗೆ ಆತ್ಮೀಯರಾದ ಶ್ರೀ M B Patil, ಶ್ರೀ ಶಾಮನೂರ ಶಿವಶಂಕರಪ್ಪ, ಶ್ರೀ Eshwar Khandre, ಶ್ರೀಮತಿ Laxmi Hebbalkar ಹಾಗೂ ಪಕ್ಷದ ಹಿರಿಯ ನಾಯಕರ ಸಂಗಡ ಭಾಗಿಯಾದೆನು #VinayKulkarni #ShivaleelaVinay Kulkarni

ಬೆಂಗಳೂರಿನ
ಬಸವಸಮಿತಿ ವೇದಿಕೆಯಲ್ಲಿ ವೀರಶೈವಲಿಂಗಾಯತ ಸಮುದಾಯದ ಕಾಂಗ್ರೆಸ್ ಆಕಾಂಕ್ಷಿಗಳ ಹಾಗು ಮುಖಂಡರುಗಳ ಸಭೆಗೆ ಆತ್ಮೀಯರಾದ ಶ್ರೀ <a href="/MBPatil/">M B Patil</a>, ಶ್ರೀ ಶಾಮನೂರ ಶಿವಶಂಕರಪ್ಪ, ಶ್ರೀ <a href="/eshwar_khandre/">Eshwar Khandre</a>, ಶ್ರೀಮತಿ <a href="/laxmi_hebbalkar/">Laxmi Hebbalkar</a> ಹಾಗೂ ಪಕ್ಷದ ಹಿರಿಯ ನಾಯಕರ ಸಂಗಡ ಭಾಗಿಯಾದೆನು
#VinayKulkarni #ShivaleelaVinay Kulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಭಕ್ತರ ಪಾಲಿನ ಆರಾಧ್ಯದೈವ, ಸುಕ್ಷೇತ್ರ ಶ್ರೀ ಮಡಿವಾಳೇಶ್ವರ ಕಲ್ಮಠ ಗರಗದ ಪೀಠಾಧಿಪತಿ ಮ.ನಿ.ಪ್ರ ಶ್ರೀ ಚನ್ನಬಸವ ಮಹಾಸ್ವಾಮಿಗಳು ಭಕ್ತವೃಂದವನ್ನು ಅನಾಥರನ್ನಾಗಿಸಿ ದೇವಲೋಕದತ್ತ ನೆಡೆದರು. ಭಕ್ತ ವೃಂದಕ್ಕೆ ಇದು ತುಂಬಲಾರದ ನಷ್ಟ. ಶ್ರೀಗಳ ಅಗಲಿಕೆಯನ್ನು ಬರಿಸುವ ಶಕ್ತಿಯನ್ನು ಶ್ರೀಗಳೇ ಕರುಣಿಸಬೇಕು. ಓಂ ಶಾಂತಿ

ಭಕ್ತರ ಪಾಲಿನ ಆರಾಧ್ಯದೈವ,
ಸುಕ್ಷೇತ್ರ ಶ್ರೀ ಮಡಿವಾಳೇಶ್ವರ ಕಲ್ಮಠ ಗರಗದ ಪೀಠಾಧಿಪತಿ ಮ.ನಿ.ಪ್ರ ಶ್ರೀ ಚನ್ನಬಸವ ಮಹಾಸ್ವಾಮಿಗಳು ಭಕ್ತವೃಂದವನ್ನು ಅನಾಥರನ್ನಾಗಿಸಿ ದೇವಲೋಕದತ್ತ ನೆಡೆದರು. ಭಕ್ತ ವೃಂದಕ್ಕೆ ಇದು ತುಂಬಲಾರದ ನಷ್ಟ. ಶ್ರೀಗಳ ಅಗಲಿಕೆಯನ್ನು ಬರಿಸುವ ಶಕ್ತಿಯನ್ನು ಶ್ರೀಗಳೇ ಕರುಣಿಸಬೇಕು.
ಓಂ ಶಾಂತಿ
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಕಾಂಗ್ರೆಸ್ ಪಕ್ಷದ ಸ್ಕ್ರೀನಿಂಗಕಮಿಟಿ ಅಧ್ಯಕ್ಷರಾದ ಶ್ರೀ ಮೋಹನ್ ಪ್ರಕಾಶ್ ಭೇಟಿಯಾಗಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನಸ್ಥಾನ ನೀಡಲು ಮನವಿಮಾಡಿದ ನಿಯೋಗದಲ್ಲಿ ನನ್ನ ಆತ್ಮೀಯರಾದ ಶ್ರೀ ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್, ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರು, ಅಲ್ಲಮ್ ವೀರಭದ್ರಪ್ಪ ಉಪಸ್ಥಿತರಿದ್ದರು #ವಿನಯ್_ಕುಲಕರ್ಣಿ Lingayats

ಕಾಂಗ್ರೆಸ್ ಪಕ್ಷದ
ಸ್ಕ್ರೀನಿಂಗಕಮಿಟಿ ಅಧ್ಯಕ್ಷರಾದ ಶ್ರೀ ಮೋಹನ್ ಪ್ರಕಾಶ್ ಭೇಟಿಯಾಗಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನಸ್ಥಾನ ನೀಡಲು ಮನವಿಮಾಡಿದ ನಿಯೋಗದಲ್ಲಿ ನನ್ನ ಆತ್ಮೀಯರಾದ
ಶ್ರೀ ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್, ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರು, ಅಲ್ಲಮ್ ವೀರಭದ್ರಪ್ಪ ಉಪಸ್ಥಿತರಿದ್ದರು
#ವಿನಯ್_ಕುಲಕರ್ಣಿ 
<a href="/Lingayatas/">Lingayats</a>
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

#shivaratri2023 ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಹಾ ಶಿವರಾತ್ರಿಯ ಶುಭಾಶಯಗಳು. ನಿಮ್ಮ ಜೀವನದ ಕನಸನ್ನು ಈಡೇರಿಸಲು ಹಾಗೂ ಯಶಸ್ಸಿನ ಹಾದಿಯಲ್ಲಿರುವ ಅಡೆತಡೆಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ದೇವರು ನಿಮಗೆ ಕರುಣಿಸಲಿ ಎಂದು ಆಶಿಸುತ್ತೇನೆ. #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ #VinayKulkarni #dharwad

#shivaratri2023
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಹಾ ಶಿವರಾತ್ರಿಯ ಶುಭಾಶಯಗಳು. 
ನಿಮ್ಮ ಜೀವನದ ಕನಸನ್ನು ಈಡೇರಿಸಲು ಹಾಗೂ ಯಶಸ್ಸಿನ ಹಾದಿಯಲ್ಲಿರುವ ಅಡೆತಡೆಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ದೇವರು ನಿಮಗೆ ಕರುಣಿಸಲಿ ಎಂದು ಆಶಿಸುತ್ತೇನೆ. 
#ವಿನಯ್_ಕುಲಕರ್ಣಿ
#ಶಿವಲೀಲಾ_ವಿನಯ್_ಕುಲಕರ್ಣಿ
#VinayKulkarni #dharwad
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಧಾರವಾಡಗ್ರಾಮೀಣ, ಮಹಾನಗರಜಿಲ್ಲಾ ಕಾಂಗ್ರೇಸ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿಯೋಜನೆ ಪ್ರಮಾಣಪತ್ರವಿತರಣಾ ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಲೀಲಾವಿನಯ್ ಕುಲಕರ್ಣಿಅವರು ಅಭಿಯಾನದ ಉದ್ಘಾಟನೆ ಎಐಸಿಸಿಪ್ರ.ಕಾ.ಶ್ರೀಸುರ್ಜೆವಾಲಾ, ಕೆಪಿಸಿಸಿಕಾರ್ಯಾಧ್ಯಕ್ಷ ಶ್ರೀಸಲಿಂಅಹ್ಮದ್, ಉಸ್ತುವಾರಿ ಶ್ರೀವಿಷ್ಣುನಾದ, ಶ್ರೀಪಿವಿಮೋಹನ್ ಇವರ ಸಂಗಡ ಉದ್ಘಾಟಿಸಿದರು

ಧಾರವಾಡಗ್ರಾಮೀಣ, ಮಹಾನಗರಜಿಲ್ಲಾ ಕಾಂಗ್ರೇಸ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿಯೋಜನೆ ಪ್ರಮಾಣಪತ್ರವಿತರಣಾ ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಲೀಲಾವಿನಯ್ ಕುಲಕರ್ಣಿಅವರು ಅಭಿಯಾನದ ಉದ್ಘಾಟನೆ
ಎಐಸಿಸಿಪ್ರ.ಕಾ.ಶ್ರೀಸುರ್ಜೆವಾಲಾ, ಕೆಪಿಸಿಸಿಕಾರ್ಯಾಧ್ಯಕ್ಷ ಶ್ರೀಸಲಿಂಅಹ್ಮದ್, ಉಸ್ತುವಾರಿ ಶ್ರೀವಿಷ್ಣುನಾದ, ಶ್ರೀಪಿವಿಮೋಹನ್ ಇವರ ಸಂಗಡ ಉದ್ಘಾಟಿಸಿದರು
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಅಪ್ರತಿಮ ಹೋರಾಟಗಾರ, ಮರಾಠಾ ಪರಂಪರೆಯ ಕೆಚ್ಚೆದೆಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ #chatrapatishivajimaharaj #VinayKulkarni

ಅಪ್ರತಿಮ ಹೋರಾಟಗಾರ, ಮರಾಠಾ ಪರಂಪರೆಯ ಕೆಚ್ಚೆದೆಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು.
#ವಿನಯ್_ಕುಲಕರ್ಣಿ
#ಶಿವಲೀಲಾ_ವಿನಯ್_ಕುಲಕರ್ಣಿ #chatrapatishivajimaharaj
#VinayKulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

#shivajijayanti ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದಲ್ಲಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಅವರು ಧಾರವಾಡದ ಶಿವಾಜಿಸರ್ಕಲನಲ್ಲಿರುವ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆಮಾಡಿ ಸಮಸ್ತಜನತೆಗೆ ಶುಭಾಶಯ ಕೋರಿದರು, ಕಾಂಗ್ರೇಸ್ ಪಕ್ಷದ ಮುಖಂಡರು, ಹಿರಿಯರು ಮತ್ತು ಕಾರ್ಯಕರ್ತರು ಭಾಗಿಯಾದರು #ಶಿವಲೀಲಾವಿನಯಕುಲಕರ್ಣಿ #VinayKulkarni

#shivajijayanti
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದಲ್ಲಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಅವರು ಧಾರವಾಡದ ಶಿವಾಜಿಸರ್ಕಲನಲ್ಲಿರುವ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆಮಾಡಿ ಸಮಸ್ತಜನತೆಗೆ ಶುಭಾಶಯ ಕೋರಿದರು, ಕಾಂಗ್ರೇಸ್ ಪಕ್ಷದ ಮುಖಂಡರು, ಹಿರಿಯರು ಮತ್ತು ಕಾರ್ಯಕರ್ತರು ಭಾಗಿಯಾದರು 
#ಶಿವಲೀಲಾವಿನಯಕುಲಕರ್ಣಿ 
#VinayKulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ (71) ವ್ಯಾಪ್ತಿಯ ಧಾರವಾಡದ ಮದಿಹಾಳ ಹಾಗು ಉಪ್ಪಿನ ಬೆಟಗೇರಿ ಜಿಲ್ಲಾ ಪಂಚಾಯತನಲ್ಲಿ ಕಾಂಗ್ರೆಸ್ ಪಕ್ಷದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಭಾಗಿಯಾದರು #ShivaleelaVinayKulkarni #vinayKulkarni

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ (71) ವ್ಯಾಪ್ತಿಯ ಧಾರವಾಡದ ಮದಿಹಾಳ ಹಾಗು ಉಪ್ಪಿನ ಬೆಟಗೇರಿ ಜಿಲ್ಲಾ ಪಂಚಾಯತನಲ್ಲಿ ಕಾಂಗ್ರೆಸ್ ಪಕ್ಷದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ 

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಭಾಗಿಯಾದರು 
#ShivaleelaVinayKulkarni 
#vinayKulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಸತ್ಕರಿಸಲಾಯಿತು. ಲಿಂಗಾಯತಪಂಚಮಸಾಲಿ ಪ್ರಾಶಸ್ತ್ಯಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಳನ್ನು ಲಿಂಗಾಯತ ಪಂಚಮಸಾಲಿಗಳಿಗೆ ನೀಡಲು ಮನವಿ ಸಲ್ಲಿಸಲಾಯಿತು, ಹಾಲಿ ಹಾಗು ಮಾಜಿ ಶಾಸಕರು ಪಕ್ಷದ ಮುಖಂಡರು ಉಪಸ್ಥಿತರಿದ್ದರು #VinayKulkarni

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಸತ್ಕರಿಸಲಾಯಿತು.
ಲಿಂಗಾಯತಪಂಚಮಸಾಲಿ ಪ್ರಾಶಸ್ತ್ಯಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಳನ್ನು ಲಿಂಗಾಯತ ಪಂಚಮಸಾಲಿಗಳಿಗೆ ನೀಡಲು ಮನವಿ ಸಲ್ಲಿಸಲಾಯಿತು, ಹಾಲಿ ಹಾಗು ಮಾಜಿ ಶಾಸಕರು ಪಕ್ಷದ ಮುಖಂಡರು ಉಪಸ್ಥಿತರಿದ್ದರು #VinayKulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಧಾರವಾಡ ಗ್ರಾಮೀಣವಿಧಾನಸಭಾ ಕ್ಷೇತ್ರದ 71ರ ಮಾಳಾಪುರ, ಗುಳೆದಕೊಪ್ಪ ಹಾಗು ಮದಿಕೊಪ್ಪ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದ ಗ್ರಹಲಕ್ಷ್ಮಿ ಹಾಗು ಗ್ರಹಜ್ಯೋತಿ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಹಾಗು ಗುರು ಹಿರಿಯರು ಭಾಗಿಯಾದರು. #shivalilakulkarni #VinayKulkarni

ಧಾರವಾಡ ಗ್ರಾಮೀಣವಿಧಾನಸಭಾ ಕ್ಷೇತ್ರದ 71ರ ಮಾಳಾಪುರ, ಗುಳೆದಕೊಪ್ಪ ಹಾಗು ಮದಿಕೊಪ್ಪ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದ ಗ್ರಹಲಕ್ಷ್ಮಿ ಹಾಗು ಗ್ರಹಜ್ಯೋತಿ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಹಾಗು ಗುರು ಹಿರಿಯರು ಭಾಗಿಯಾದರು.
#shivalilakulkarni #VinayKulkarni
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

powercity.news/archives/19443 ಪ್ರಧಾನಿಯಿಂದ ಉದ್ಘಾಟನೆ ಆಗುತ್ತಿರುವ ಧಾರವಾಡದ ಐಐಟಿ ಸ್ಥಾಪನೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಮತ್ತು ಹೋರಾಟದ ವಿವರಣೆ

ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಸದನದಲ್ಲಿ ಧಾರವಾಡ ಗ್ರಾವಿ ಕ್ಷೇತ್ರದಲ್ಲಿ ಹಿಂದೆ ಆದ ಅತಿವೃಷ್ಟಿಯ ಮನೆಹಾನಿ ಪರಿಹಾರ ಕಂತು ಬಿಡುಗಡೆ ಮತ್ತು ಆಯ್ಕೆಯಾದವರ ಆಯ್ಕೆಪ್ರಕ್ರಿಯೆ ಸರ್ವೇ ಮಾಡಲು Krishna Byre Gowda ಕಂದಾಯ ಸಚಿವರಲ್ಲಿ ವಿನಂತಿಸಿದೆ #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ_ಕುಲಕರ್ಣಿ INC Dharwad RURAL Dharwad Congress Jagadish Shettar Santosh S Lad D K Shivakumar, President, KPCC

ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಸನ್ಮಾನ್ಯ ಸಿಎಂ ಶ್ರೀ ಸಿದ್ದರಾಮಯ್ಯ ಅವರ ಮನವೋಲಿಸಿದ್ದಕ್ಕೆ ಧಾರವಾಡದ ಸರಕಾರಿ ವಿದ್ಯಾಲಯದಲ್ಲಿ ಬಿಸಿಎ ಕೋರ್ಸ್ ಇದೆ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ Siddaramaiah ನಮ್ಮ ಧಾರವಾಡ

ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಸನ್ಮಾನ್ಯ ಸಿಎಂ ಶ್ರೀ ಸಿದ್ದರಾಮಯ್ಯ ಅವರ ಮನವೋಲಿಸಿದ್ದಕ್ಕೆ ಧಾರವಾಡದ ಸರಕಾರಿ ವಿದ್ಯಾಲಯದಲ್ಲಿ ಬಿಸಿಎ ಕೋರ್ಸ್ ಇದೆ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
#ವಿನಯ್_ಕುಲಕರ್ಣಿ
#ಶಿವಲೀಲಾ_ವಿನಯ್_ಕುಲಕರ್ಣಿ
<a href="/siddaramaiah/">Siddaramaiah</a>
<a href="/Namma_Dharwad/">ನಮ್ಮ ಧಾರವಾಡ</a>
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಮನವಿಗೆ ಸನ್ಮಾನ್ಯ ಸಿಎಂ ಶ್ರೀ ಸಿದ್ದರಾಮಯ್ಯ ಅವರು ಧಾರವಾಡದ ಸರಕಾರಿ ವಿದ್ಯಾಲಯದಲ್ಲಿ ಬಿಸಿಎ ಕೋರ್ಸ್ ಅನುಮತಿ ಕೊಟ್ಟ ಬಗ್ಗೆ ಪತ್ರಿಕಾ ವರದಿಗಳು #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ Siddaramaiah Madhu Bangarappa Santosh S Lad ನಮ್ಮ ಧಾರವಾಡ

ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಮನವಿಗೆ ಸನ್ಮಾನ್ಯ ಸಿಎಂ ಶ್ರೀ ಸಿದ್ದರಾಮಯ್ಯ ಅವರು ಧಾರವಾಡದ ಸರಕಾರಿ ವಿದ್ಯಾಲಯದಲ್ಲಿ ಬಿಸಿಎ ಕೋರ್ಸ್ ಅನುಮತಿ ಕೊಟ್ಟ ಬಗ್ಗೆ ಪತ್ರಿಕಾ ವರದಿಗಳು
#ವಿನಯ್_ಕುಲಕರ್ಣಿ
#ಶಿವಲೀಲಾ_ವಿನಯ್_ಕುಲಕರ್ಣಿ
<a href="/siddaramaiah/">Siddaramaiah</a>
<a href="/Madhu_Bangarapp/">Madhu Bangarappa</a> <a href="/santoshslad/">Santosh S Lad</a>
<a href="/Namma_Dharwad/">ನಮ್ಮ ಧಾರವಾಡ</a>
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

ಸಮಸ್ತ ಭಾರತೀಯರಿಗೆ ದೇಶದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ. #ಜೈ_ಹಿಂದ್ 🇮🇳 #IndependenceDayIndia

ಸಮಸ್ತ ಭಾರತೀಯರಿಗೆ ದೇಶದ ಸ್ವಾತಂತ್ರ್ಯ
ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ.
#ಜೈ_ಹಿಂದ್ 🇮🇳
#IndependenceDayIndia
ವಿನಯ ಕುಲಕರ್ಣಿ (@vinaykulkarnijh) 's Twitter Profile Photo

#ವಿಕರಜತಸಂಭ್ರಮ #VkSilverJubilee #VkRajathaSambhrama ಕನ್ನಡದ ಪ್ರತಿಷ್ಟಿತ @ವಿಜಯಕರ್ನಾಟಕ ಪತ್ರಿಕೆಗೆ ರಜತಮಹೋತ್ಸವದ ಹಾರ್ದಿಕಶುಭಾಶಯಗಳು, ಈ ಮೈಲಿಗಲ್ಲುVijayKarnatakaದ ಕರ್ತವ್ಯಪರತೆಗೆ ಸಂದ ಗೌರವ. #Vijaykarnataka ಇನ್ನೂ ಉತ್ತುಂಗಕ್ಕೇರಲೇಂದು ಹಾರೈಸುತ್ತೇನೆ. #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ VK Editor

#ವಿಕರಜತಸಂಭ್ರಮ
#VkSilverJubilee 
#VkRajathaSambhrama 
ಕನ್ನಡದ ಪ್ರತಿಷ್ಟಿತ @ವಿಜಯಕರ್ನಾಟಕ ಪತ್ರಿಕೆಗೆ ರಜತಮಹೋತ್ಸವದ ಹಾರ್ದಿಕಶುಭಾಶಯಗಳು, ಈ ಮೈಲಿಗಲ್ಲು<a href="/VijayKarnatak/">VijayKarnataka</a>ದ ಕರ್ತವ್ಯಪರತೆಗೆ ಸಂದ ಗೌರವ. 
#Vijaykarnataka ಇನ್ನೂ ಉತ್ತುಂಗಕ್ಕೇರಲೇಂದು ಹಾರೈಸುತ್ತೇನೆ.
#ವಿನಯ್_ಕುಲಕರ್ಣಿ
#ಶಿವಲೀಲಾ_ವಿನಯ್_ಕುಲಕರ್ಣಿ
<a href="/editor_vk/">VK Editor</a>