Laxmi Hebbalkar(@laxmi_hebbalkar) 's Twitter Profileg
Laxmi Hebbalkar

@laxmi_hebbalkar

Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.

ID:877508886533595136

linkhttp://www.laxmihebbalkarmla.com calendar_today21-06-2017 12:49:56

10,5K Tweets

54,4K Followers

129 Following

Laxmi Hebbalkar(@laxmi_hebbalkar) 's Twitter Profile Photo

ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಕರಿಕಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಮತ ಯಾಚಿಸಿದೆ.

ಈ ಸಮಯದಲ್ಲಿ ಶಾಸಕರಾದ ಮಹಾಂತೇಶಣ್ಣ ಕೌಜಲಗಿ, ಶಿವರುದ್ರಪ್ಪ ಹಟ್ಟಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್…

ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಕರಿಕಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಮತ ಯಾಚಿಸಿದೆ. ಈ ಸಮಯದಲ್ಲಿ ಶಾಸಕರಾದ ಮಹಾಂತೇಶಣ್ಣ ಕೌಜಲಗಿ, ಶಿವರುದ್ರಪ್ಪ ಹಟ್ಟಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್…
account_circle
Laxmi Hebbalkar(@laxmi_hebbalkar) 's Twitter Profile Photo

ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಬುಡರಕಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಮತ ಯಾಚಿಸಲಾಯಿತು.

ಪ್ರಚಾರಕ್ಕೂ ಮುನ್ನ ಗ್ರಾಮಸ್ಥರು ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ವಿಜೃಂಭಣೆಯಿಂದ ಬರಮಾಡಿಕೊಂಡರು, ನಂತರ ಬಸವೇಶ್ವರ ಸರ್ಕಲ್ ನಿಂದ ಪ್ರಚಾರಕ್ಕೆ ಚಾಲನೆ ದೊರೆಯಿತು.…

ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಬುಡರಕಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಮತ ಯಾಚಿಸಲಾಯಿತು. ಪ್ರಚಾರಕ್ಕೂ ಮುನ್ನ ಗ್ರಾಮಸ್ಥರು ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ವಿಜೃಂಭಣೆಯಿಂದ ಬರಮಾಡಿಕೊಂಡರು, ನಂತರ ಬಸವೇಶ್ವರ ಸರ್ಕಲ್ ನಿಂದ ಪ್ರಚಾರಕ್ಕೆ ಚಾಲನೆ ದೊರೆಯಿತು.…
account_circle
Laxmi Hebbalkar(@laxmi_hebbalkar) 's Twitter Profile Photo

ಬೈಲಹೊಂಗಲ‌ ವಿಧಾನಸಭಾ ಕ್ಷೇತ್ರದ ದೊಡವಾಡ ಗ್ರಾಮದಲ್ಲಿ ಲೋಕಸಭೆಯ ಚುನಾವಣೆ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಮತ ಯಾಚಿಸಿದೆ.

ಪ್ರಚಾರದಲ್ಲಿ ಬೈಲಹೊಂಗಲ ಕ್ಷೇತ್ರದ ಶಾಸಕರಾದ ಮಹಾಂತೇಶಣ್ಣ ಕೌಜಲಗಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕ್ ಪಾಟೀಲ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ,…

ಬೈಲಹೊಂಗಲ‌ ವಿಧಾನಸಭಾ ಕ್ಷೇತ್ರದ ದೊಡವಾಡ ಗ್ರಾಮದಲ್ಲಿ ಲೋಕಸಭೆಯ ಚುನಾವಣೆ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಮತ ಯಾಚಿಸಿದೆ. ಪ್ರಚಾರದಲ್ಲಿ ಬೈಲಹೊಂಗಲ ಕ್ಷೇತ್ರದ ಶಾಸಕರಾದ ಮಹಾಂತೇಶಣ್ಣ ಕೌಜಲಗಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕ್ ಪಾಟೀಲ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ,…
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿಯ ಬೈಲಹೊಂಗಲ ತಾಲೂಕಿನ ನಯಾನಗರದ ಶ್ರೀ ಸುಖದೇವಾನಂದ ಮಠಕ್ಕೆ ಭೇಟಿ ನೀಡಿ, ಶ್ರೀ ಶ್ರೀ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದೆ.

ಈ ಸಮಯದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕ್ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.

ಬೆಳಗಾವಿಯ ಬೈಲಹೊಂಗಲ ತಾಲೂಕಿನ ನಯಾನಗರದ ಶ್ರೀ ಸುಖದೇವಾನಂದ ಮಠಕ್ಕೆ ಭೇಟಿ ನೀಡಿ, ಶ್ರೀ ಶ್ರೀ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದೆ. ಈ ಸಮಯದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕ್ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.
account_circle
Laxmi Hebbalkar(@laxmi_hebbalkar) 's Twitter Profile Photo

ಬಡತನದ ಸವಾಲನ್ನು ಮೆಟ್ಟಿ ನಿಂತ ವಿದ್ಯಾರ್ಥಿನಿಗೆ ಶುಭಾಶಯಗಳು.

ತನ್ನ ಕಲಿಕೆಗೆ ಆಧಾರವಾದ ಗೃಹಲಕ್ಷ್ಮಿ ಯೋಜನೆಯ ಧನ ಸಹಾಯವನ್ನು ಸ್ಮರಿಸಿದ ವಿದ್ಯಾರ್ಥಿನಿ, ಆಕೆಯ ಭವಿಷ್ಯದ ವಿದ್ಯಾಭ್ಯಾಸವೂ ಸಹ ಯಶಸ್ಸನ್ನು ಕಾಣಲೆಂದು ಕೃತಜ್ಞತಾ ಪೂರ್ವಕವಾಗಿ ಹಾರೈಸುತ್ತೇನೆ. ಇಂತಹ ಸಾಧನೆಗಳು ನೂರಾಗಲಿ ಸಾವಿರಾಗಲಿ.

ಬಡತನದ ಸವಾಲನ್ನು ಮೆಟ್ಟಿ ನಿಂತ ವಿದ್ಯಾರ್ಥಿನಿಗೆ ಶುಭಾಶಯಗಳು. ತನ್ನ ಕಲಿಕೆಗೆ ಆಧಾರವಾದ ಗೃಹಲಕ್ಷ್ಮಿ ಯೋಜನೆಯ ಧನ ಸಹಾಯವನ್ನು ಸ್ಮರಿಸಿದ ವಿದ್ಯಾರ್ಥಿನಿ, ಆಕೆಯ ಭವಿಷ್ಯದ ವಿದ್ಯಾಭ್ಯಾಸವೂ ಸಹ ಯಶಸ್ಸನ್ನು ಕಾಣಲೆಂದು ಕೃತಜ್ಞತಾ ಪೂರ್ವಕವಾಗಿ ಹಾರೈಸುತ್ತೇನೆ. ಇಂತಹ ಸಾಧನೆಗಳು ನೂರಾಗಲಿ ಸಾವಿರಾಗಲಿ.
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮರ್ಥ ನಗರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಮತಯಾಚಿಸಲಾಯಿತು.

ಈ ಸಮಯದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ಢಾಗೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಜೆ.ಪ್ರದೀಪ್, ಸೂರಜ್, ಸಂಜಯ್, ಮಾಧುರಿ‌ ಸೇರಿದಂತೆ…

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮರ್ಥ ನಗರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಮತಯಾಚಿಸಲಾಯಿತು. ಈ ಸಮಯದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ಢಾಗೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಜೆ.ಪ್ರದೀಪ್, ಸೂರಜ್, ಸಂಜಯ್, ಮಾಧುರಿ‌ ಸೇರಿದಂತೆ…
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ಪೀರನವಾಡಿಯ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರಕ್ಕೆ ಭೇಟಿ‌ ನೀಡಿ, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದೆ.

बेळगावी पीरणवाडी मधील श्री 1008 नेमिनाथ दिगंबर जैन मंदिर येथे जाऊन पूजा केली व आशीर्वाद घेतले आणि सर्वांच्या कल्याणासाठी प्रार्थना केली.

ಬೆಳಗಾವಿ ಪೀರನವಾಡಿಯ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರಕ್ಕೆ ಭೇಟಿ‌ ನೀಡಿ, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದೆ. बेळगावी पीरणवाडी मधील श्री 1008 नेमिनाथ दिगंबर जैन मंदिर येथे जाऊन पूजा केली व आशीर्वाद घेतले आणि सर्वांच्या कल्याणासाठी प्रार्थना केली. #Peeranawadi • #Belagavi
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಹುಂಚ್ಯಾನಟ್ಟಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಮತಯಾಚಿಸಿದೆ.

ಪ್ರಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

बेळगाव दक्षिण विधानसभा मतदारसंघातील हुंच्यानट्टी येथे…

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಹುಂಚ್ಯಾನಟ್ಟಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಮತಯಾಚಿಸಿದೆ. ಪ್ರಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. बेळगाव दक्षिण विधानसभा मतदारसंघातील हुंच्यानट्टी येथे…
account_circle
Laxmi Hebbalkar(@laxmi_hebbalkar) 's Twitter Profile Photo

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ, ಬೆಳಗಾವಿ ಲೋಕಸಭಾ ಚುನಾವಣೆಯ ಕುರಿತು ಹಲವಾರು ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ Channaraj Hattiholi, ಬೆಳಗಾವಿ ಲೋಕಸಭಾ ಕಾಂಗ್ರೆಸ್…

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ, ಬೆಳಗಾವಿ ಲೋಕಸಭಾ ಚುನಾವಣೆಯ ಕುರಿತು ಹಲವಾರು ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ @Channaraj_H, ಬೆಳಗಾವಿ ಲೋಕಸಭಾ ಕಾಂಗ್ರೆಸ್…
account_circle
Laxmi Hebbalkar(@laxmi_hebbalkar) 's Twitter Profile Photo

• ಲೋಕಸಭಾ ಚುನಾವಣೆ

ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಿನಾಂಕ 13-04-2024 ರಂದು ಕೈಗೊಳ್ಳಲಿರುವ ಪ್ರಚಾರದ ವಿವರ.

| | |

• ಲೋಕಸಭಾ ಚುನಾವಣೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಿನಾಂಕ 13-04-2024 ರಂದು ಕೈಗೊಳ್ಳಲಿರುವ ಪ್ರಚಾರದ ವಿವರ. #TourPlan | #Belagavi | #Loksabha | #Election
account_circle
Laxmi Hebbalkar(@laxmi_hebbalkar) 's Twitter Profile Photo

• ಲೋಕಸಭಾ ಚುನಾವಣೆ - 2024
ಬೆಳಗಾವಿ‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಹಿಳಾ ಮತ್ತು ಸಾರ್ವಜನಿಕರ ಸಭೆ ಹಮ್ಮಿಕೊಳ್ಳಲಾಗುತ್ತಿದೆ.

• ಸ್ಥಳ : ಮಂಗಾಯಿ ದೇವಸ್ಥಾನದ ಹತ್ತಿರದ ಮೈದಾನ, ವಡಗಾವಿ
• ಸಮಯ : ಸಂಜೆ 4:30

• लोकसभा निवडणूक - 2024 बेळगाव दक्षिण विधानसभा मतदारसंघात आज महिला व जनतेची बैठक होत आहे.…

• ಲೋಕಸಭಾ ಚುನಾವಣೆ - 2024 ಬೆಳಗಾವಿ‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಹಿಳಾ ಮತ್ತು ಸಾರ್ವಜನಿಕರ ಸಭೆ ಹಮ್ಮಿಕೊಳ್ಳಲಾಗುತ್ತಿದೆ. • ಸ್ಥಳ : ಮಂಗಾಯಿ ದೇವಸ್ಥಾನದ ಹತ್ತಿರದ ಮೈದಾನ, ವಡಗಾವಿ • ಸಮಯ : ಸಂಜೆ 4:30 • लोकसभा निवडणूक - 2024 बेळगाव दक्षिण विधानसभा मतदारसंघात आज महिला व जनतेची बैठक होत आहे.…
account_circle
Siddaramaiah(@siddaramaiah) 's Twitter Profile Photo

ಬಡಹುಡುಗಿಯೊಬ್ಬಳ ಸಾಧನೆಯ ಹಂಬಲಕ್ಕೆ ಬೆನ್ನೆಲುಬಾಗಿ ನಿಂತ ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆಯಿದು.

ನಾವು ಜನರ ಭಾವನೆಗಳನ್ನು ಗೌರವಿಸುತ್ತಾ, ಅವರ ಬದುಕಿಗೆ ಸ್ಪಂದಿಸುತ್ತೇವೆ..
ಭಾವನೆಗಳನ್ನು ಕೆರಳಿಸುವವರು ನಶಿಸಿಹೋಗುತ್ತಾರೆ, ಬದುಕಿಗೆ ಸ್ಪಂದಿಸುವವರು ಜನಮಾನಸದಲ್ಲಿ ಉಳಿಯುತ್ತಾರೆ..

ನಾವು ಕನ್ನಡಿಗರಿಗೆ ನೆಮ್ಮದಿಯ ಗ್ಯಾರಂಟಿ…

ಬಡಹುಡುಗಿಯೊಬ್ಬಳ ಸಾಧನೆಯ ಹಂಬಲಕ್ಕೆ ಬೆನ್ನೆಲುಬಾಗಿ ನಿಂತ ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆಯಿದು. ನಾವು ಜನರ ಭಾವನೆಗಳನ್ನು ಗೌರವಿಸುತ್ತಾ, ಅವರ ಬದುಕಿಗೆ ಸ್ಪಂದಿಸುತ್ತೇವೆ.. ಭಾವನೆಗಳನ್ನು ಕೆರಳಿಸುವವರು ನಶಿಸಿಹೋಗುತ್ತಾರೆ, ಬದುಕಿಗೆ ಸ್ಪಂದಿಸುವವರು ಜನಮಾನಸದಲ್ಲಿ ಉಳಿಯುತ್ತಾರೆ.. ನಾವು ಕನ್ನಡಿಗರಿಗೆ ನೆಮ್ಮದಿಯ ಗ್ಯಾರಂಟಿ…
account_circle
Laxmi Hebbalkar(@laxmi_hebbalkar) 's Twitter Profile Photo

ಅಭಿಮಾನಿಗಳನ್ನೇ ದೇವರು ಎಂದು ಕರೆದ ವಿನಮ್ರತೆಯ ಪ್ರತೀಕ, ಕರ್ನಾಟಕದ ಸಾಂಸ್ಕೃತಿಕ ವಿವೇಕ, ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ. ರಾಜಕುಮಾರ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಅಭಿಮಾನಿಗಳನ್ನೇ ದೇವರು ಎಂದು ಕರೆದ ವಿನಮ್ರತೆಯ ಪ್ರತೀಕ, ಕರ್ನಾಟಕದ ಸಾಂಸ್ಕೃತಿಕ ವಿವೇಕ, ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ. ರಾಜಕುಮಾರ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #DrRajkumar
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಡಗಾವಿಯ ಜೀವೇಶ್ವರ ಕಾರ್ಯಾಲಯದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಪ್ರಚಾರ ಕೈಗೊಂಡು ಮತ ಯಾಚಿಸಿದೆ.

ಸಭೆಯಲ್ಲಿ ಪ್ರದೀಪ ಎಂ.ಜೆ, ಪ್ರಭಾವತಿ ಮಾಸ್ತಮರಡಿ, ಶೀತಲ್ ಮಠಪತಿ, ರಮೇಶ ಸೊಂಟಕ್ಕಿ, ಸಿಖಂದರ್ ಜಮಾದಾರ, ಕಿರಣ ಪಾಟೀಲ,…

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಡಗಾವಿಯ ಜೀವೇಶ್ವರ ಕಾರ್ಯಾಲಯದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಪ್ರಚಾರ ಕೈಗೊಂಡು ಮತ ಯಾಚಿಸಿದೆ. ಸಭೆಯಲ್ಲಿ ಪ್ರದೀಪ ಎಂ.ಜೆ, ಪ್ರಭಾವತಿ ಮಾಸ್ತಮರಡಿ, ಶೀತಲ್ ಮಠಪತಿ, ರಮೇಶ ಸೊಂಟಕ್ಕಿ, ಸಿಖಂದರ್ ಜಮಾದಾರ, ಕಿರಣ ಪಾಟೀಲ,…
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ಲೋಕಸಭಾ ಚುನಾವಣೆಯ ಪ್ರಯುಕ್ತ ದಿನಾಂಕ 12/04/2024 ರಂದು ಕೈಗೊಳ್ಳಲಿರುವ ಪ್ರಚಾರದ ವಿವರ.

बेळगाव लोकसभा निवडणुकीसाठी 12/04/2024 रोजी राबविण्यात येणाऱ्या प्रचाराचा तपशील.

ಬೆಳಗಾವಿ ಲೋಕಸಭಾ ಚುನಾವಣೆಯ ಪ್ರಯುಕ್ತ ದಿನಾಂಕ 12/04/2024 ರಂದು ಕೈಗೊಳ್ಳಲಿರುವ ಪ್ರಚಾರದ ವಿವರ. बेळगाव लोकसभा निवडणुकीसाठी 12/04/2024 रोजी राबविण्यात येणाऱ्या प्रचाराचा तपशील. #TourPlan
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅನಗೋಳದಲ್ಲಿ ನಡೆದ ಜೈನ ಸಮಾಜದ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ Mrinal Hebbalkar ಪರ ಪ್ರಚಾರ ಕೈಗೊಂಡು, ಮತಯಾಚಿಸಿದೆ.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುನೀಲ ಹನಮಣ್ಣವರ, ರಾಜೇಂದ್ರ ಹನಮಣ್ಣವರ, ಪುಷ್ಪ ಹನಮಣ್ಣವರ, ರಾಜಶೇಖರ ಬೆಂಡಿಗೇರಿ, ಭರತಕುಮಾರ್ ಗಡ್ಕರಿ, ಜಯಗೌಡ ಪಾಟೀಲ,…

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅನಗೋಳದಲ್ಲಿ ನಡೆದ ಜೈನ ಸಮಾಜದ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ @mrinalhebbalkar ಪರ ಪ್ರಚಾರ ಕೈಗೊಂಡು, ಮತಯಾಚಿಸಿದೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುನೀಲ ಹನಮಣ್ಣವರ, ರಾಜೇಂದ್ರ ಹನಮಣ್ಣವರ, ಪುಷ್ಪ ಹನಮಣ್ಣವರ, ರಾಜಶೇಖರ ಬೆಂಡಿಗೇರಿ, ಭರತಕುಮಾರ್ ಗಡ್ಕರಿ, ಜಯಗೌಡ ಪಾಟೀಲ,…
account_circle
Laxmi Hebbalkar(@laxmi_hebbalkar) 's Twitter Profile Photo

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಡಗಾವಿಯ ವಜೆ ಗಲ್ಲಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ @Mrinal Hebbalkar ಪರ ಪ್ರಚಾರ ಕೈಗೊಂಡು, ಮತಯಾಚಿಸಲಾಯಿತು.

ಪ್ರಚಾರಕ್ಕೂ ಮುನ್ನ ಸ್ಥಳೀಯ ನಿವಾಸಿಗಳು ವಿಜೃಂಭಣೆಯಿಂದ ಬರಮಾಡಿಕೊಂಡು, ಪ್ರೀತಿ-ಪೂರ್ವಕವಾಗಿ ಹರಸಿ, ಆಶೀರ್ವದಿಸಿರುವುದು ಮನಸ್ಸಿಗೆ ಖುಷಿ…

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಡಗಾವಿಯ ವಜೆ ಗಲ್ಲಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ @Mrinal Hebbalkar ಪರ ಪ್ರಚಾರ ಕೈಗೊಂಡು, ಮತಯಾಚಿಸಲಾಯಿತು. ಪ್ರಚಾರಕ್ಕೂ ಮುನ್ನ ಸ್ಥಳೀಯ ನಿವಾಸಿಗಳು ವಿಜೃಂಭಣೆಯಿಂದ ಬರಮಾಡಿಕೊಂಡು, ಪ್ರೀತಿ-ಪೂರ್ವಕವಾಗಿ ಹರಸಿ, ಆಶೀರ್ವದಿಸಿರುವುದು ಮನಸ್ಸಿಗೆ ಖುಷಿ…
account_circle
Laxmi Hebbalkar(@laxmi_hebbalkar) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರದ್ಧಾ ಭಕ್ತಿಯ ಸಂಕೇತವಾದ ರಂಜಾನ್ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರದ್ಧಾ ಭಕ್ತಿಯ ಸಂಕೇತವಾದ ರಂಜಾನ್ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. #HappyRamdan • #EidAlFitr
account_circle