VIJAYAPRASAD (@vijayap20476785) 's Twitter Profile
VIJAYAPRASAD

@vijayap20476785

🇮🇳PROUD INDIAN🇮🇳

KALAYE TASMAYE NAMHA:

ID: 1289492831640236032

calendar_today01-08-2020 09:27:19

4,4K Tweet

106 Followers

372 Following

ಹರಿ🕉️Harry Modi ka Parivaar (@harryds46144044) 's Twitter Profile Photo

ನನಗೂ ಮನೆ ಇಲ್ಲ ಶಿವ DK Shivakumar ಅದೇ ಅಲ್ಪಸಂಖ್ಯಾತರ Qta ನಲ್ಲಿ ನನಗೂ ಒಂದು ಕೊಡಿಸು... ಬೈರತಿ ಸುರೇಸನ ಬಗ್ಗೆ ಎಚ್ಚರ !!

Kota Shrinivas Poojari (@kotasbjp) 's Twitter Profile Photo

ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಅಖಂಡ ಭಾರತದ ಕುರಿತಾದ ಉಪನ್ಯಾಸ ಕುಂದಾಪುರದಲ್ಲಿ ನಿರ್ವಿಘ್ನವಾಗಿ ಆರಂಭವಾಗಿದೆ. ಎಲ್ಲರೂ ಬಂದಿದ್ರು, ನಾನೂ ಭಾಗಿಯಾದೆ. ಇನ್ನೆರಡು ದಿನವೂ ಈ ಕುರಿತಾದ ಉಪನ್ಯಾಸ ನಡೆಯಲಿದೆ. ಕೇವಲ ಕುಂದಾಪುರಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಪ್ರಚಾರ ನೀಡಿದ ಕಾಂಗ್ರೆಸ್ಸಿಗರಿಗೆ ಧನ್ಯವಾದಗಳು. Chakravarty Sulibele

Kumaraswamy for CM (@kumaraswamy4cm) 's Twitter Profile Photo

ದುರಹಂಕಾರಿಗೆ ಮಾತಲ್ಲೇ ಡಿಚ್ಚಿ ಕೊಟ್ಟ ಕಿಚ್ಚ #kichhasudeep #DKShivakumar #bengaluru #karnataka #congressgovernment #kfi

Aruna Bhat. Mogasale. (@arunaskumari19) 's Twitter Profile Photo

ಮಾನ್ಯ ಅನಂತ ಕುಮಾರ್ ಹೆಗಡೆ ಅವರು ಘಂಟಾಘೋಷವಾಗಿ ನುಡಿದ ಮಾತು....ಕಾಂಗ್ರೇಸ್ನ ಬೆರಕೆಗಳಾದ ಬಜೆಟ್ ಹಿಂದುಗಳಿಗೆ ಸಹಿಸಲಾಗದ ಮಾತು... "ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಂ ಇರುವುದೋ ಅಲ್ಲಿಯವರೆಗೆ ಜಗತ್ತಿನಲ್ಲಿ ಪೂರ್ಣ ಶಾಂತಿ ಕನಸು.." ಇಸ್ಲಾಂ ಎನ್ನುವ ರಕ್ತಾಬೀಜಾಸುರ ನನ್ನು ದೇವಿ ಕಾಳಿಯಾಗಿ ಕೊಂದಂತೆ ನರಸಂತಾನ ದಮನಿಸಬೇಕಿದೆ.

Shubha.B. Naik (@advocateshubha) 's Twitter Profile Photo

ನಿಮಗೆ ಸ್ವಲ್ಪವಾದರೂ ಬುದ್ಧಿ ಇದೆಯೇ!!!. ದೇವಾಲಯದ ಹೊರಾಂಗಣ ಆವರಣದಲ್ಲಿ ಯೋಗ ಮಾಡುತ್ತಿರುವ ಮುಸ್ಲಿಂ ಮಹಿಳೆಯರಿಗೆ ಮುಸ್ಲಿಂ ವ್ಯಕ್ತಿಯಿಂದ ಧಮ್ಕಿ ಇದು ಮಹಿಳೆಯರಿಗೆ ಅವರ ಧರ್ಮದಲ್ಲಿ ನೀಡಿರುವ ಸ್ವಾತಂತ್ರ್ಯವೇ?

Prajavani (@prajavani) 's Twitter Profile Photo

ಕಾಗವಾಡ : ‘ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಮಾಡಿದ ಭ್ರಷ್ಟಾಚಾರ ಆರೋಪ ಸತ್ಯವಿದೆ. ನನಗೂ ಅಂಥದ್ದೇ ಪರಿಸ್ಥಿತಿ ಬಂದಿದೆ. ಒಂದೂ ಕೆಲಸ ಆಗುತ್ತಿಲ್ಲ. ಇದನ್ನು ಖಂಡಿಸಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಕಿಡಿ ಕಾರಿದರು.

Janata Dal Secular (@janatadal_s) 's Twitter Profile Photo

" Siddaramaiah ಅವರೇ, “ಮೂರು ಬಿಟ್ಟವರು, ಊರಿಗೆ ದೊಡ್ಡವರು” ಎಂಬಂತೆ ನಡೆಯುತ್ತಿದೆ ನಿಮ್ಮ ಭ್ರಷ್ಟ Karnataka Congress ಸರ್ಕಾರದ ಆಡಳಿತ. ವಸತಿ ಯೋಜನೆಯಲ್ಲಿ ದುಡ್ಡು ಕೊಟ್ಟರಷ್ಟೇ, ಮನೆ ಮಂಜೂರು ಎಂದು ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲ್ ಅವರೇ ಬಹಿರಂಗ ಪಡಿಸಿದ್ದಾರೆ. ಲಂಚಬಾಕ ವಸತಿ ಸಚಿವ B Z Zameer Ahmed Khan ರಾಜೀನಾಮೆಗೆ ಸ್ವತಃ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಕರ್ನಾಟಕದಲ್ಲಿ ಈ ವಿಲೇಜ್ ಅಕೌಂಟೆಂಟ್ ಗಳು, ಪಿಡಿಓಗಳು ನ್ಯಾಯವಾಗಿ ಜನರ ಕೆಲಸ ಮಾಡಿದರೆ, ನಮ್ಮ ಕರ್ನಾಟಕ ಎಷ್ಟೋ ಅಭಿವೃದ್ಧಿ ಆಗುತ್ತಿತ್ತು, ಪ್ರಭಾವಿಗಳ ಕೈಯಾಳುಗಳಾಗಿ ಲಂಚ ಭ್ರಷ್ಟಾಚಾರಕ್ಕೆ ನಿಂತು ಬಿಟ್ಟಿದ್ದಾರೆ, ಈ ಭ್ರಷ್ಟ ಸರ್ಕಾರಗಳು ಕಣ್ಣು ವರಿಸೋಕೆ ಸಸ್ಪೆಂಡ್ ಮಾಡಿ ಮತ್ತೆ ಅಲ್ಲೇ ಕೂರಿಸುತ್ತಾರೆ, ಅವರವರ ಜಾತಿ ನಾಯಕರ ಕಮಿಷನ್ಗಾಗಿ...

ಜಾಗೃತಿ ಹಿಂದೂ ಗೌಡ್ತಿ (@jaagukannadati) 's Twitter Profile Photo

ಇವರದ್ದು ಕನ್ನಡಕ್ಕಾಗಿ ಹೋರಾಟ ಅಲ್ಲ ರೋಲ್ಕಾಲ್ ಗಾಗಿ ಓಲಾಟ ಅಂತ ನಾವು ಮೊದಲಿಂದನು ಹೇಳ್ತಾನೆ ಬಂದ್ವಿ.ಕನ್ನಡದ ಹೆಸರು ಹೇಳಿಕೊಂಡು ಕನ್ನಡಿಗರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಕನ್ನಡದ ಹೆಸರಿನಲ್ಲಿ ಈ ರೀತಿ ದುಡ್ಡು ಮಾಡಿಕೊಳ್ಳುವ ದುಷ್ಟರಿಂದಲೇ ಕನ್ನಡಕ್ಕೆ ಇಂದು ಈ ಪರಿಸ್ಥಿತಿ ಬಂದಿರೋದು. ಇವರ ಈ ನೀಚ ಕೆಲಸ ಕನ್ನಡಿಗರಿಗೆ ಮಾಡಿದ ದ್ರೋಹ.

NewsFirst Kannada (@newsfirstkan) 's Twitter Profile Photo

Pahalgam Attack; ಸಹೋದರರಿಂದ ಭಯೋತ್ಪಾಕರಿಗೆ ಸಹಾಯ.. ಕೋರ್ಟ್​ಗೆ ಹಾಜರು ಪಡಿಸಿದ NIA #Newsfirstkannada #PahalgamAttack #Nia #jammukashmir #KannadaNews newsfirstlive.com/pahalgam-attac…

Nishkama_Karma (@nishkama_karma1) 's Twitter Profile Photo

ಒಂದು ಕಡೆ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಇನ್ನೊಂದು ಕಡೆ ಕಾಂಗ್ರೆಸ್ ಶಾಸಕರು ಅಭಿವೃದ್ಧಿಯ ಅನುದಾನಕ್ಕಾಗಿ ರಾಜೀನಾಮೆ ನೀಡುವ ಬೆದರಿಕೆ ಮತ್ತೊಂದು ಕಡೆ ರೈತರು ಉತ್ತಮ ಬೆಲೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ! ರಾಜ್ಯದಲ್ಲಿ ಏನು ನಡೆಯುತ್ತಿದೆ?

Madhukara R Maiya 🇮🇳 (@madhumaiya) 's Twitter Profile Photo

❗Fact Check❗ ಬೆಳಗಿನಿಂದ ವೈರಲ್ ಆದ ವಿಷಯ! ದಲಿತ ಮಹಿಳೆಯನ್ನು ಅಡುಗೆಗೆ ನೇಮಿಸಿದ್ದಕ್ಕೆ ಮಕ್ಕಳು ಶಾಲೆ ಬಿಡುತ್ತಿದ್ದಾರೆ ಎಂದು ಸತ್ಯಾಸತ್ಯತೆ ಅರಿಯದೆ ಸುದ್ದಿ ಮಾಡಿದ ಪತ್ರಿಕೆ, ಮೀಡಿಯಾಗಳು ಈಗ ಏನು ಹೇಳುತ್ತಾರೆ?! ಈ ಸುದ್ದಿ ತಿಳಿದ ತಕ್ಷಣ ನಾನೂ ತುಂಬಾ ಬೇಜಾರಿನಲ್ಲಿ ಬೆಳಿಗ್ಗೆ ಈ ಕುರಿತು ಪೋಸ್ಟ್ ಮಾಡಿದ್ದೆ. ಅದೇ ಹೊಮ್ಮ ಗ್ರಾಮದ

💅 Olaata News (@newsolaata) 's Twitter Profile Photo

ಐತಿಹಾಸಿಕ ಒಪ್ಪಂದ!! ಅಲ್ಲೆಲ್ಲೂ ಅಕ್ರಮ ರೆಸಾರ್ಟ್ ಆಗಿಲ್ಲ, ರೋಲ್ಕಾಲ್ ಅಂತ ನನ್ನ ಹತ್ರ ಯಾರೂ ಬಂದಿಲ್ಲ.

ಐತಿಹಾಸಿಕ ಒಪ್ಪಂದ!!
ಅಲ್ಲೆಲ್ಲೂ ಅಕ್ರಮ ರೆಸಾರ್ಟ್ ಆಗಿಲ್ಲ, ರೋಲ್ಕಾಲ್ ಅಂತ ನನ್ನ ಹತ್ರ ಯಾರೂ ಬಂದಿಲ್ಲ.
Chalavadi Narayanaswamy (@nswamychalavadi) 's Twitter Profile Photo

ಸಮುದ್ರ, ಗುಡ್ಡ, ಪರ್ವತ, ಬೆಟ್ಟಗಳೆಲ್ಲವನ್ನು ಕೊರೆದು ಮಾಡಿರುವ ಸುರಂಗ ರಸ್ತೆಗಿಂತಲೂ ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ಸುರಂಗ ರಸ್ತೆಯ ಯೋಜನಾ ವೆಚ್ಚ ಏಕೆ ಜಾಸ್ತಿ? ಬೆಂಗಳೂರಿನ ಟನಲ್‌ ರೋಡು ಕಾಂಗ್ರೆಸ್‌ನ ಇನ್ನೊಂದು ಹೊಸ ಫ್ರಾಡು.

Nishkama_Karma (@nishkama_karma1) 's Twitter Profile Photo

ಮೈಸೂರು ಸಿಂಹ Prathap Simha ಮುಂದಿನ ವಾರ ಗಣಿ ಧಣಿ ಲಾಡು ಗೆ ಉತ್ತರ ಕೊಡ್ತೀನಿ ಅಂದ್ರೆ, ನಮ್ಮ ಕನ್ನಡಿಗರು ಆಗಲೇ ಶುರು ಮಾಡಿ ಕೊಂಡಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಜವಾರಿ ಕನ್ನಡಿಗರು ಬೆಂಕಿ ಕಣ್ರಿ ಬೆಂಕಿ🔥