ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profileg
ಉಮೇಶ್ ಶಿವರಾಜು |Umesh Shivaraju

@umesh_anush

ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.

ID:114815550

calendar_today16-02-2010 18:05:11

12,6K Tweet

1,4K Takipçi

91 Takip Edilen

ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಗಟ್ಟಿಯಾದ ದೂರು ಬಂದಿಲ್ಲ ಎಂದೆನಿಸಿದರೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸಿ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿ ಹೋಗಿರುವ ಅಥವಾ ಓಡಿ ಹೋಗಲು ಹವಣಿಸಿರುವ ಸುದ್ದಿ ಎಲ್ಲೆಡೆ ಬರ್ತಿದೆ.
ಇಂದು ರಾತ್ರಿಯೇ ಬಂಧಿಸಿ ಸರ್.
DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು CM of Karnataka

ಗಟ್ಟಿಯಾದ ದೂರು ಬಂದಿಲ್ಲ ಎಂದೆನಿಸಿದರೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸಿ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿ ಹೋಗಿರುವ ಅಥವಾ ಓಡಿ ಹೋಗಲು ಹವಣಿಸಿರುವ ಸುದ್ದಿ ಎಲ್ಲೆಡೆ ಬರ್ತಿದೆ. ಇಂದು ರಾತ್ರಿಯೇ ಬಂಧಿಸಿ ಸರ್. @DgpKarnataka @CPBlr @CMofKarnataka #2000Rapes_By_PrajwalRevanna
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಏನು ಸಿಂಹಗಳು? ತಾಕತ್ತಿದ್ದರೆ ನಿಲ್ಲಿಸಲು ಹೇಳಿ ನಿಮ್ಮ ಸಿಂಹಗಳಿಗೆ.
ತ್ರಿಭಾಷಾ ಸೂತ್ರ ತೆಗೆದು ಬಿಸಾಕಿ ದ್ವಿಭಾಷಾ ಸೂತ್ರ ಜಾರಿ ಮಾಡಿ 1965 ರಲ್ಲಿ ಮಾಡಿದ್ದ ಐತಿಹಾಸಿಕ ತಪ್ಪನ್ನು ಸರಿ ಮಾಡಿಕೊಳ್ಳಲು ಹೇಳಿ.

CM of Karnataka, Krishna Byre Gowda DK Shivakumar
Congress Rahul Gandhi

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಸಿದ್ದರಾಮಯ್ಯನವರೇ,
ಇಡೀ ಕನ್ನಡನಾಡೇ ತಲೆ ತಗ್ಗಿಸುವಂತಹ ಕೆಲಸ ಮಾಡಿರುವ Prajwal Revanna ರಂತವ್ರು ಕಠಿಣ ಶಿಕ್ಷೆಗೊಳಗಾಗದಿದ್ದರೆ ನೀವೇ ಅದಕ್ಕೆ ಜವಾಬ್ದಾರಿ ಎನ್ನುತ್ತೇವೆ.
ಏಕೆ? ಇಂತಹ ದುರುಳರ ಶಿಕ್ಷಿಸದಿದ್ದರೆ ಮುಂದೆ ಇದೇ ರೀತಿ ಲಕ್ಷ ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗುವರು. ನಿಮಗೆ ಇದು ಬೇಕೇ?
CM of Karnataka Janata Dal Secular

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕನ್ನಡನಾಡಿನ ಹೆಣ್ಣು ಮಕ್ಕಳ ಘನತೆ ಕಾಪಾಡಲು ನಿಂತದ್ದಕ್ಕಾಗಿ POWER TV/ಪವರ್ ಟಿವಿ ಗೆ ಧನ್ಯವಾದಗಳು.
ಇದ್ದಬದ್ದ ಟಿವಿ ಚಾನಲ್ ಗಳೆಲ್ಲ ಹೆಣ್ಣು ಮಕ್ಕಳ ಘನತೆ ಹಾಳಾಗೋಗ್ಲಿ ಅಂತ ಯೋಜನೆಯಂತೆ ಮೋದಿ ಭಜನೆ ಮಾಡುತ್ತಿವೆ. ಯಾರೂ ವರದಿ ಮಾಡಿಲ್ಲ.
ಇಂತಹ ಕೀಚಕ, ದರಿದ್ರ ಮಾಧ್ಯಮಗಳು ಇದ್ರೆಷ್ಟು ಸತ್ತರೆಷ್ಟು? PublicTV
powertvnews.in/2024/04/27/cm-…

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

'ನಿಮ್ಮ ಪ್ರೀತಿಯಿಂದ ತುಂಬಾ ಕೃತಜ್ಞನಾಗಿದ್ದೇನೆ.ನನ್ನ ಹಿಂದಿನ ಜನ್ಮದಲ್ಲಿ ಬಂಗಾಳದಲ್ಲಿ ಹುಟ್ಟಿದ್ದೇ ಅಥವಾ ನನ್ನ ಮುಂದಿನ ಜನ್ಮದಲ್ಲಿ ಬಂಗಾಳದ ತಾಯಿಯ ಗರ್ಭದಿಂದ ಜನ್ಮ ಪಡೆಯುತ್ತೇನೆ ಎಂದು ತೋರುತ್ತದೆ'- ಮೋದಿ ಹೇಳಿದ್ದು ಹೀಗೆ☝️

Note:ಸಾ.ಜಾ.ತಾಣ ಗಬ್ಬೆದ್ದೋಗಿದೆ
ಒಂದು ಪೋಸ್ಟರ್,ವಿಡಿಯೋ,ಹೇಳಿಕೆಯನ್ನು ತುಂಬಾ ಎಚ್ಚರಿಕೆಯಿಂದ ಹಂಚಬೇಕು.🙏

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕರ್ನಾಟಕದ ದುಡ್ಡು ರೂ .18,171 ಕೋಟಿ ಬರಬೇಕು ಬರಪರಿಹಾರ. ನ್ಯಾಯಾಲಕ್ಕೆ ನೀಡಿದ ಮಾತಂತೆ ಏಪ್ರಿಲ್ 29, 2024ರ ಒಳಗೆ ಬರಬೇಕು. ಏಕೆ ಕೇವಲ 15% ಕೊಡ್ತಿದ್ದಾರೆ?
ಇಲ್ಲೂ ಮೋಸವೇ?!!
'ಸ್ಮಶಾನಕ್ಕೆ ಹೋದ ಹೆಣ,
ಮೋದಿ ಸರ್ಕಾರಕ್ಕೆ ಹೋದ ಹಣ'
ಎರಡೂ ವಾಪಸ್ ಬರಲ್ಲ ಎಂಬಂತಾಗಿದೆ.

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಯೋಗಿ ಆದಿತ್ಯನಾಥ್ ಎಂಬ ಹಿಂದೂ ಹುಲಿ (?)
ಸಾಬರನ್ನು ೨೪ ಗಂಟೆ ದ್ವೇಷಿಸುವವರಲ್ಲಿ ಅಗ್ರಗಣ್ಯ ಅಲ್ಲವೇ?
ಯೋಗಿ ಆದಿತ್ಯನಾಥು ಸಾಬ್ರನ್ನು ದ್ವೇಷಿಸುವ ಮೋದಿ ಪರಿವಾರಗಳ ದಂಡನಾಯಕ ಎಂದೇ ಭಕ್ತರು ನಂಬಿದ್ದಾರೆ.
ಭವಿಷ್ಯದ ಹಿಂದೂರಾಷ್ಟ್ರದ ಪ್ರಧಾನಮಂತ್ರಿ ಸಾಬರ ಸಮಾಧಿ ಬಳಿ ಹೋಗಿದ್ದೇಕೆ? ಅಗತ್ಯ ಏನಿತ್ತು?
BJP Karnataka
@myogiadityanatH

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಪ್ರಗತಿಗಾಗಿ
ಕನ್ನಡತನಕ್ಕಾಗಿ -- 👋
ಈ ಮಾತು ಹೇಳಿದ ಮೊದಲ ರಾಜಕಾರಿಣಿ ಅನ್ಸುತ್ತೆ.
ಚುನಾವಣೆ ಗಿಮಿಕ್ ಇರಬಹುದು. ಕನ್ನಡತನದ ಸುತ್ತ ಗಿಮಿಕ್ ಇದ್ರೆ ಇರಲಿ ಬಿಡಿ.
ಅಂತೂ ಇಂತೂ ಕನ್ನಡ ಕೇಂದ್ರಿತ ರಾಜಕಾರಣದ ಅಲೆ ಆರಂಭ ಆಯ್ತು ಎನ್ನೋಣವೇ?
♥️💛

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಇಂದು ಲೋಕಸಭೆ ಚುನಾವಣೆ. ಪ್ರಜಾಪ್ರಭುತ್ವದ ಹಬ್ಬ.
ತಪ್ಪದೇ ಎಲ್ಲರೂ ಮತ ಹಾಕಿ.

ಕನ್ನಡ ಪರರಿಗೆ, ಕರ್ನಾಟಕ ಪರರಿಗೆ ಮತ ಹಾಕಿ.
ಕನ್ನಡಿಗರಿಗೆ ಉದ್ಯೋಗ ಸಿಗುವಂತ ಮತ ಹಾಕಿ.
ದ್ವಿಭಾಷಾಸೂತ್ರಕ್ಕಾಗಿ ಮತ ಹಾಕಿ.
NEET ವಿರುದ್ಧ ಮತ ಹಾಕಿ.
ಹಿಂದಿಹೇರಿಕೆ, ಶಿವಾಜಿ, ಸಾವರ್ಕರ್ ಹೇರಿಕೆ ವಿರುದ್ಧ ಮತ ಹಾಕಿ.

ಇಂದು ಲೋಕಸಭೆ ಚುನಾವಣೆ. ಪ್ರಜಾಪ್ರಭುತ್ವದ ಹಬ್ಬ. ತಪ್ಪದೇ ಎಲ್ಲರೂ ಮತ ಹಾಕಿ. ಕನ್ನಡ ಪರರಿಗೆ, ಕರ್ನಾಟಕ ಪರರಿಗೆ ಮತ ಹಾಕಿ. ಕನ್ನಡಿಗರಿಗೆ ಉದ್ಯೋಗ ಸಿಗುವಂತ ಮತ ಹಾಕಿ. ದ್ವಿಭಾಷಾಸೂತ್ರಕ್ಕಾಗಿ ಮತ ಹಾಕಿ. NEET ವಿರುದ್ಧ ಮತ ಹಾಕಿ. ಹಿಂದಿಹೇರಿಕೆ, ಶಿವಾಜಿ, ಸಾವರ್ಕರ್ ಹೇರಿಕೆ ವಿರುದ್ಧ ಮತ ಹಾಕಿ.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕನ್ನಡನಾಡಲ್ಲಿ ಪರಭಾಷಿಕರೊಂದಿಗೆ ಕನ್ನಡ ಮಾತಾಡದೆ ಹೋದರೆ ನಾವು ಕೊಡೋ ಸಂದೇಶ
'ನೀವು ಕನ್ನಡ ಕಲಿಯಬೇಡಿ. ಅದರ ಅಗತ್ಯವಿಲ್ಲ'
'ನೀವು ಇನ್ನು ೧೦೦೦ ವರ್ಷ ಹಾಗೇ ಇರಿ, ನಾವು ನಮ್ಮ ಮಕ್ಕಳೇ ನಿಮ್ ಭಾಷೆ ಹೇಗೋ ಕಲಿತು ಮಾತಾಡುತ್ತೇವೆ'
ಪರಭಾಷಿಕ ಕನ್ನಡ ಕಲಿಯೋ ಅನಿವಾರ್ಯತೆ ಸೃಷ್ಟಿ ಮಾಡುವ ಎಲ್ಲ ಅವಕಾಶ ಬಳಸಿಕೊಳ್ಳದ ಕನ್ನಡ ದ್ರೋಹೀಗಳ ಏನು ಮಾಡಬೇಕು?

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಸಿದ್ದರಾಮಯ್ಯನವರೇ,
ಕನ್ನಡಕ್ಕೆ ಡಬ್ ಮಾಡಿದ್ರೆ ಅರ್ಥ ಆಗುತ್ತಿತ್ತು. ಆಗ ರಾಹುಲ್ ಏನು ಹೇಳುತ್ತಿದ್ದಾರೆ ಅಂತ ಗೊತ್ತಾಗ್ತಿತ್ತು.ನಮ್ಮ ಮನೆಯವರಿಗೆಲ್ಲ ತೋರಿಸಬಹುದಿತ್ತು.
ಕನ್ನಡಕ್ಕೆ ಡಬ್ ಮಾಡದೆ ಹಿಂದಿಯಲ್ಲೇ ಹಾಕಿದ್ದೀರಿ ಅಂದರೆ ನೀವು ಈ ಚುನಾವಣೆಯನ್ನೂ ಸಹ ಸೀರಿಯಸ್ ಆಗಿ ತಗೊಂಡಿಲ್ಲ ಅನಿಸುತ್ತೆ.

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಭಾಷೆ ಅನ್ನೋದು ಕೇವಲ ಮಾತಾಡೋದಕ್ಕಲ್ಲ.
ಭಾಷೆ ಎಂಬುದು ನಮ್ಮ ಅಸ್ಮಿತೆ [Identity], ಭಾವ. ಭಾಷೆ ಎಂಬುದು ನಮ್ಮ ಸಂಸ್ಕೃತಿಯ ಅತೀ ದೊಡ್ಡ ಆಧಾರ. ನಮ್ಮ ತನವನ್ನು ಪ್ರತಿನಿಧಿಸುವ ವಾಹಕ.
ಪರದೇಶದಲ್ಲಿ ಕನ್ನಡ ಮಾತಾಡುವರು ಸಿಕ್ಕರೆ ಖುಷಿ ಏಕಾಗುತ್ತೆ? ಯೋಚಿಸಿ.
ಕರ್ನಾಟಕದಲ್ಲಿ ಪರಭಾಷೆ ಮೆರೆಸುವವರು ಯಾರೇ ಆಗಲಿ ವಿರೋಧಿಸುತ್ತೇವೆ.
DrShivaRajkumar

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಈ ಕೊಂಗ ಕನ್ನಡದ ಮುತ್ತುರಾಜನಿಗೆ ಹುಟ್ಟಿದ್ದಾ ಅಂತ ಅನುಮಾನ!🤔
ಹೆಂಡತಿ ಪರ ಪ್ರಚಾರಕ್ಕೆ ಕನ್ನಡನಾಡನ್ನು ತಮಿಳುನಾಡನ್ನಾಗಿ ಮಾರ್ಪಡಿಸಲು ನಿಂತ ಕೊಂಗ ಶಿವಣ್ಣನಿಗೆ ಧಿಕ್ಕಾರ.
ಈತ ಕರುನಾಡ ದೊರೆಯಲ್ಲ.
ಕರುನಾಡಿಗೆ ದೊಡ್ಡ ಹೊರೆ.
DrShivaRajkumar ಶಾಶ್ವತವಾಗಿ ತಮಿಳುನಾಡಿಗೆ ಹೋಗಿ ಬಿಡಲಿ. ತಮಿಳಲ್ಲಿ ಸೆಡ್ ಆಕ್ಟಿಂಗ್ ಮಾಡ್ಕೊಂಡ್ ಬಿದ್ದಿರಲಿ.

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕನ್ನಡಿಗರ ಕರ್ನಾಟಕದ ಹೆಸರಲ್ಲಿ ಮೊದಲ ಬಾರಿಗೆ ಒಬ್ಬ ರಾಜಕಾರಿಣಿ ಮತ ಕೇಳುತ್ತಿದ್ದಾನೆ. ಆತ ಎತ್ತಿದ್ದ ವಿಷಯಗಳೆಲ್ಲ ಕರ್ನಾಟಕ ಪರವಿದ್ದವು.
ಆ ರಾಜಕಾರಿಣಿ ಗೆದ್ದರೆ ಎಲ್ಲರೂ ಕನ್ನಡ,ಕರ್ನಾಟಕ, ಕನ್ನಡಿಗನ ಹೆಸರಲ್ಲಿ ಮತ ಕೇಳಲು ಶುರು ಮಾಡಿ ರಾಜಕೀಯ ಚಿತ್ರಣವೇ ಕನ್ನಡಪರವಾಗುವುದು ಎಂದು ನನ್ನ ಅನಿಸಿಕೆ.
ಆ ಕಾರಣಕ್ಕೆ DK Suresh ಗೆಲ್ಲಲಿ.

ಕನ್ನಡಿಗರ ಕರ್ನಾಟಕದ ಹೆಸರಲ್ಲಿ ಮೊದಲ ಬಾರಿಗೆ ಒಬ್ಬ ರಾಜಕಾರಿಣಿ ಮತ ಕೇಳುತ್ತಿದ್ದಾನೆ. ಆತ ಎತ್ತಿದ್ದ ವಿಷಯಗಳೆಲ್ಲ ಕರ್ನಾಟಕ ಪರವಿದ್ದವು. ಆ ರಾಜಕಾರಿಣಿ ಗೆದ್ದರೆ ಎಲ್ಲರೂ ಕನ್ನಡ,ಕರ್ನಾಟಕ, ಕನ್ನಡಿಗನ ಹೆಸರಲ್ಲಿ ಮತ ಕೇಳಲು ಶುರು ಮಾಡಿ ರಾಜಕೀಯ ಚಿತ್ರಣವೇ ಕನ್ನಡಪರವಾಗುವುದು ಎಂದು ನನ್ನ ಅನಿಸಿಕೆ. ಆ ಕಾರಣಕ್ಕೆ @DKSureshINC ಗೆಲ್ಲಲಿ.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ರೀ ಸಿದ್ದರಾಮಯ್ಯನವರೇ,ನೀವೆಂತಹ ಮುಖ್ಯಮಂತ್ರಿರೀ!
ಇಂಥವೆಲ್ಲ ನಿಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತೆ.
ಜನ ಹಿಂದಿ ದಬ್ಬಾಳಿಕೆ ಬಗ್ಗೆ ನೋವು ಹೇಳುತ್ತಲೇ ಇರುತ್ತಾರೆ. ನಿಮಗೇನು ಮಾಡಬೇಕು ಅನಿಸೋಲ್ಲವೇ?
ನಿಮಗೆ ಅಷ್ಟು ಜವಾಬ್ದಾರಿ ಇಲ್ಲವೇ?
ಇನ್ನೂ ಎಷ್ಟು ದಿನ ಹಿಂದಿ ಹೇರಿಸಿಕೊಳ್ಳಬೇಕು ಕನ್ನಡಿಗರು?
CM of Karnataka

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

'ಚೆಟ್ಟಿನಾಡು ಸ್ವಾದ, ಆಂಧ್ರ ಸ್ಟೈಲ್ ಊಟ'
ಅಂತೆಲ್ಲ ಕನ್ನಡಿಗರು ನೋಡಿ ಕಣ್ಣುಬಿಡುವ ಕಾಲವಿತ್ತು.
ಕನ್ನಡಿಗರ / ಕರ್ನಾಟಕ ಸ್ಟೈಲ್ ಅಂತ ಹೊರಗೆ ಮಾರ್ಕೆಟಿಂಗ್ ಆಗ್ತಾ ಇರಲಿಲ್ಲ. ಕನ್ನಡಿಗ ಎದ್ದು ನಿಂತು ತನಗೇನು ಬೇಕು ಎಂದು ಕೂಗು ಹಾಕಿದ ಮೇಲೆ ಎಲ್ಲ ಬದಲಾಗುತ್ತಿದೆ.

'ಕರುನಾಡ ಸ್ವಾದ'
ವಂದನೆಗಳು MTR Foods

'ಚೆಟ್ಟಿನಾಡು ಸ್ವಾದ, ಆಂಧ್ರ ಸ್ಟೈಲ್ ಊಟ' ಅಂತೆಲ್ಲ ಕನ್ನಡಿಗರು ನೋಡಿ ಕಣ್ಣುಬಿಡುವ ಕಾಲವಿತ್ತು. ಕನ್ನಡಿಗರ / ಕರ್ನಾಟಕ ಸ್ಟೈಲ್ ಅಂತ ಹೊರಗೆ ಮಾರ್ಕೆಟಿಂಗ್ ಆಗ್ತಾ ಇರಲಿಲ್ಲ. ಕನ್ನಡಿಗ ಎದ್ದು ನಿಂತು ತನಗೇನು ಬೇಕು ಎಂದು ಕೂಗು ಹಾಕಿದ ಮೇಲೆ ಎಲ್ಲ ಬದಲಾಗುತ್ತಿದೆ. 'ಕರುನಾಡ ಸ್ವಾದ' ವಂದನೆಗಳು @MTRFoodsIN
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

Karnataka Congress is trying to normalize Hindi by speaking Hindi in election rallies. This is aggressively condemned & opposed by Kannadigas.
Mallikarjun Kharge is imposing Hindi on us.
Karnataka Congress
CM of Karnataka We need a quick comment from you if u want support from Kannadigas.

Karnataka Congress is trying to normalize Hindi by speaking Hindi in election rallies. This is aggressively condemned & opposed by Kannadigas. @kharge is imposing Hindi on us. @INCKarnataka @CMofKarnataka We need a quick comment from you if u want support from Kannadigas.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

Today is 24th April 2024.
Please let me know what is the content of the latest by Narendra Modi, the PMO India?
Where did he deliver that hate speech?
I learnt that he is coming again to K'taka to deliver . Uff!

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕನ್ನಡ ಮಕ್ಕಳೇ,
ಬಿಜೆಪಿ ಹಿಂದಿಪರ. ಅದು ಜಗಜ್ಜಾಹೀರ. ಅವರ ಸಿದ್ಧಾಂತವೇ ಒಂದು ದೇಶ ಒಂದೇ ಭಾಷೆ. ತುಂಬಾ ಅಪಾಯಕರ.
ಆದ್ರೆ ಈ ದರಿದ್ರ ಕಾಂಗ್ರೆಸ್ ಮಾಡುತ್ತಿರೋದು ನೋಡಿ.
ಕನ್ನಡನಾಡಲ್ಲಿಯೇ ಕನ್ನಡ ಬಿಸಾಕಿ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾರೆ! ಇವರ ನಂಬಿ ಹಾಳಾಗೋದು ಬೇಡ.
NOTA ಒತ್ತಿ ಮನೆಗೆ ಹೋಗೋಣ. ಆದದ್ದಾಗಲಿ.
Mallikarjun Kharge Karnataka Congress

account_circle