Arif khader (@123khadert) 's Twitter Profile
Arif khader

@123khadert

‏جزاكم الله خيرا

ID: 2904821712

calendar_today20-11-2014 06:06:11

1,1K Tweet

310 Takipçi

206 Takip Edilen

afsarkodlipet (@afsarkodlipet) 's Twitter Profile Photo

ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಅವಾಚ್ಯ, ಅಶ್ಲೀಲ ಮತ್ತು ಧರ್ಮನಿಂದಕ ಪದಗಳನ್ನು ಬಳಸುವ ಜೊತೆಗೆ ಇಸ್ಲಾಂ ಧರ್ಮವನ್ನು ಸಹ ನಿಂದಿಸಿರುವ ಪುನೀತ್ ಕೆರೆಹಳ್ಳಿ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಲು DGP KARNATAKA ರವರಲ್ಲಿ ಆಗ್ರಹಿಸುತ್ತೇನೆ. ಈ ರಾಜ್ಯದಲ್ಲಿ ಸರ್ಕಾರ ಅಂತ ಒಂದು ಇದೆಯ? ಕಾನೂನು, ಪೊಲೀಸು ಅಂತ ಒಂದು ಇದೆಯ?

ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಅವಾಚ್ಯ, ಅಶ್ಲೀಲ ಮತ್ತು ಧರ್ಮನಿಂದಕ ಪದಗಳನ್ನು ಬಳಸುವ ಜೊತೆಗೆ ಇಸ್ಲಾಂ ಧರ್ಮವನ್ನು ಸಹ ನಿಂದಿಸಿರುವ ಪುನೀತ್ ಕೆರೆಹಳ್ಳಿ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಲು <a href="/DgpKarnataka/">DGP KARNATAKA</a> ರವರಲ್ಲಿ ಆಗ್ರಹಿಸುತ್ತೇನೆ. 
ಈ ರಾಜ್ಯದಲ್ಲಿ ಸರ್ಕಾರ ಅಂತ ಒಂದು ಇದೆಯ? ಕಾನೂನು, ಪೊಲೀಸು ಅಂತ ಒಂದು ಇದೆಯ?
Sawad (@sawad313) 's Twitter Profile Photo

ಕರ್ನಾಟಕ ಕಾಂಗ್ರೆಸ್ ಫೆಲಸ್ತೀನ್ ಪರ ಪ್ರತಿಭಟನೆ ನಡೆಸಿದವರ ಮೇಲೆ ಕರ್ನಾಟಕದ ವಿವಿಧೆಡೆ ಕೇಸು ದಾಖಲು ವಾಟ್ಸಾಪ್ ಯುನಿವರ್ಸಿಟಿಯನ್ನು ನಂಬಿ ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸಂಘಪರಿವಾರ ಬೀದಿಗಿಳಿದು ನಾಟಕ ನಡೆಸಿದರೆ, ಅದಕ್ಕೆ ಬೆಂಬಲವಾಗಿ ಕಾಂಗ್ರೆಸ್ ನಾಯಕರಿಂದ ಪೈಪೋಟಿಯಂತೆ ಮನವಿ ಸಲ್ಲಿಕೆ

ಕರ್ನಾಟಕ ಕಾಂಗ್ರೆಸ್ 

ಫೆಲಸ್ತೀನ್ ಪರ ಪ್ರತಿಭಟನೆ ನಡೆಸಿದವರ ಮೇಲೆ ಕರ್ನಾಟಕದ ವಿವಿಧೆಡೆ ಕೇಸು ದಾಖಲು 

ವಾಟ್ಸಾಪ್ ಯುನಿವರ್ಸಿಟಿಯನ್ನು ನಂಬಿ ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸಂಘಪರಿವಾರ ಬೀದಿಗಿಳಿದು ನಾಟಕ ನಡೆಸಿದರೆ, ಅದಕ್ಕೆ ಬೆಂಬಲವಾಗಿ ಕಾಂಗ್ರೆಸ್ ನಾಯಕರಿಂದ ಪೈಪೋಟಿಯಂತೆ ಮನವಿ ಸಲ್ಲಿಕೆ
Prashant Bhushan (@pbhushan1) 's Twitter Profile Photo

Today is 6th December when Babri Masjid was demolished by Vandals & criminals. These photos are a grim reminder of who legitimised this vandalism

Today is 6th December when Babri Masjid was demolished by Vandals &amp; criminals.
These photos are a grim reminder of who legitimised this vandalism
Riyaz Kadambu (@mriyaz_sdpi) 's Twitter Profile Photo

ಕರ್ನಾಟಕದಲ್ಲಿ ಸರ್ಕಾರ ಮಾತ್ರ ಕಾಂಗ್ರೆಸಿದ್ದು,ಪೋಲೀಸು ಸಂಘಪರಿವಾರದ್ದು. ತಮಿಳುನಾಡು ಮತ್ತು ಕೇರಳಕ್ಕೆ ಸಂಘಿ ಪ್ರಾಯೋಜಿತ ದಾಳಿಗೆ NIA ಬರುವಾಗ ಅಲ್ಲಿಯ ಪೋಲೀಸು ಸೊಕ್ಕು ಹಾಕೋದಿಲ್ಲ.ಆದರೆ Siddaramaiah ಸರ್ಕಾರ ಇರುವ ಕರ್ನಾಟಕದ ಪೋಲೀಸು ಮುಸ್ಲಿಮರನ್ನು ಕಂಡರೆ ಸಂಘಿ ಗೂಂಡಾಗಳಂತೆ NIA ಜೊತೆ ಬಂದು ವರ್ತಿಸುತ್ತಾರೆ. ಇದು ಪೊಲೀಸ್ ರಾಜ್.

ಕರ್ನಾಟಕದಲ್ಲಿ ಸರ್ಕಾರ ಮಾತ್ರ ಕಾಂಗ್ರೆಸಿದ್ದು,ಪೋಲೀಸು ಸಂಘಪರಿವಾರದ್ದು. ತಮಿಳುನಾಡು ಮತ್ತು ಕೇರಳಕ್ಕೆ ಸಂಘಿ ಪ್ರಾಯೋಜಿತ ದಾಳಿಗೆ NIA ಬರುವಾಗ ಅಲ್ಲಿಯ ಪೋಲೀಸು ಸೊಕ್ಕು ಹಾಕೋದಿಲ್ಲ.ಆದರೆ <a href="/siddaramaiah/">Siddaramaiah</a> ಸರ್ಕಾರ ಇರುವ ಕರ್ನಾಟಕದ ಪೋಲೀಸು ಮುಸ್ಲಿಮರನ್ನು ಕಂಡರೆ ಸಂಘಿ ಗೂಂಡಾಗಳಂತೆ NIA ಜೊತೆ ಬಂದು ವರ್ತಿಸುತ್ತಾರೆ.
ಇದು ಪೊಲೀಸ್ ರಾಜ್.
Anwar Sadath Bajathur (@shadathbajathor) 's Twitter Profile Photo

ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಈಗಾಗಲೇ 23 ಮಂದಿಯ ವಿರುದ್ಧ FIR ದಾಖಲಿಸಿ 19 ಮಂದಿಯನ್ನು ಬಂದಿಸಿ ಜೈಲಿನಲ್ಲಿ ಇಟ್ಟ ನಂತರವೂ ,ಅದೇ ಕೇಸ್ ನ ಹೆಸರಿನಲ್ಲಿ ಅಮಾಯಕ ಮುಸ್ಲಿಂ ಕುಟುಂಬದ ಪುರುಷರು,ಮಹಿಳೆಯರನ್ನು ವಿಚಾರಣೆಯ ನೆಪದಲ್ಲಿ ಮಾನಸಿಕ ಹಿಂಸೆ ಹಾಗೂ ಸುಹೈಲ್ ಪಾಷಾ ಎಂಬಾತನಿಗೆ ಮರ್ಮಾಂಗಕ್ಕೆ ಬಂದೂಕಿನಲ್ಲಿ ಹಲ್ಲೆ1/2

ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಈಗಾಗಲೇ 23 ಮಂದಿಯ ವಿರುದ್ಧ FIR ದಾಖಲಿಸಿ 19  ಮಂದಿಯನ್ನು ಬಂದಿಸಿ ಜೈಲಿನಲ್ಲಿ ಇಟ್ಟ ನಂತರವೂ ,ಅದೇ ಕೇಸ್ ನ ಹೆಸರಿನಲ್ಲಿ ಅಮಾಯಕ ಮುಸ್ಲಿಂ ಕುಟುಂಬದ ಪುರುಷರು,ಮಹಿಳೆಯರನ್ನು ವಿಚಾರಣೆಯ ನೆಪದಲ್ಲಿ ಮಾನಸಿಕ ಹಿಂಸೆ ಹಾಗೂ ಸುಹೈಲ್ ಪಾಷಾ ಎಂಬಾತನಿಗೆ ಮರ್ಮಾಂಗಕ್ಕೆ ಬಂದೂಕಿನಲ್ಲಿ ಹಲ್ಲೆ1/2
Riyaz Farangipete (@riyazfsdpi) 's Twitter Profile Photo

NIA ತನಿಖಾ ಸಂಸ್ಥೆ ಮತ್ತು ಬೆಳ್ತಂಗಡಿ ಪೊಲೀಸರ ಕ್ರೌರ್ಯತೆ ಬಗ್ಗೆ NHRC India ಸ್ವಯಂ ಪ್ರೇರಿತ ಕೇಸು ದಾಖಲಿಸಲಿ ಹಾಗೂ ಈ ಬಗ್ಗೆ ಕುರುಡುತನ ಪ್ರದರ್ಶಿಸುತ್ತಿರುವ Siddaramaiah ಮತ್ತು UT Khader ರವರಿಗೆ ಯಾರಾದರೂ ಮಾನವೀಯತೆಯ ಪಾಠವನ್ನು ಕಲಿಸಿಕೊಡಿ !! #UniteAgainstPoliceTerror

NIA ತನಿಖಾ ಸಂಸ್ಥೆ ಮತ್ತು ಬೆಳ್ತಂಗಡಿ ಪೊಲೀಸರ ಕ್ರೌರ್ಯತೆ ಬಗ್ಗೆ  <a href="/India_NHRC/">NHRC India</a> ಸ್ವಯಂ ಪ್ರೇರಿತ ಕೇಸು ದಾಖಲಿಸಲಿ ಹಾಗೂ ಈ ಬಗ್ಗೆ ಕುರುಡುತನ ಪ್ರದರ್ಶಿಸುತ್ತಿರುವ <a href="/siddaramaiah/">Siddaramaiah</a> ಮತ್ತು <a href="/utkhader/">UT Khader</a> ರವರಿಗೆ ಯಾರಾದರೂ  ಮಾನವೀಯತೆಯ ಪಾಠವನ್ನು ಕಲಿಸಿಕೊಡಿ !! 

#UniteAgainstPoliceTerror
Riyaz Farangipete (@riyazfsdpi) 's Twitter Profile Photo

ಬಾಬರಿ ಮಸೀದಿ ಆಕ್ರಮಣ ಹಾಗೂ ಅನ್ಯಾಯದ ತೀರ್ಪನ್ನು ನೆನಪಿಸುವುದೆಂದರೆ ಅಶಾಂತಿಗೆ ಪ್ರಚೋದನೆ ಎನ್ನುವವರಿಗೆ ಸಂವಿಧಾನದ ಆಶಯಗಳ ಮೇಲೆಯೇ ಸಂಶಯ ಇದೆ ಎಂದರ್ಥ !! ಕನಿಷ್ಠ ಪಕ್ಷ ಪ್ರಾರ್ಥನಾ ಸ್ಥಳಗಳ ಸುರಕ್ಷತಾ ಕಾಯ್ದೆ 1991 ಅನುಷ್ಠಾನಕ್ಕಾಗಿ ಆಗ್ರಹಿಸುವ ಮೂಲಕ ಮತ್ತಷ್ಟು ಮಸೀದಿಗಳನ್ನು ರಕ್ಷಿಸೋಣ.... #AntiFasicstDay

Riyaz Kadambu (@mriyaz_sdpi) 's Twitter Profile Photo

ಬಾಬ್ರಿ ಮರಳಿ ಪಡೆಯಲೇ ಬೇಕಾದ ಒಂದು! ಅಸಂವಿಧಾನಿಕ ಧ್ವಂಸ,ಅನ್ಯಾಯದತೀರ್ಪು, ಲಿಬರ್ಹನ್ ವರದಿಯ ಕಡೆಗಣನೆ,ಧ್ವಂಸಗೊಳಿಸಲು ನೇತೃತ್ವ ನೀಡಿದವರಿಗೆ ರಕ್ಷಣೆ,ಈಗ ಬಾಬ್ರಿಯ ಮಣ್ಣಿನಲ್ಲಿ ರಾಮ ಮಂದಿರ!ಎಲ್ಲವೂ ಪ್ರಭುತ್ವ ಮಾಡಿದ ಕ್ರೂರ ದ್ರೋಹ! ಎಲ್ಲಕ್ಕೂ ಉತ್ತರ ಕೊಡಬೇಕಾದ ಕಾಲವನ್ನು ನಾವು ಕಾಣಲಿದ್ದೇವೆ! #LestWeForgetBabri #AntiFascistDay

ಬಾಬ್ರಿ ಮರಳಿ ಪಡೆಯಲೇ ಬೇಕಾದ ಒಂದು!  
ಅಸಂವಿಧಾನಿಕ ಧ್ವಂಸ,ಅನ್ಯಾಯದತೀರ್ಪು, ಲಿಬರ್ಹನ್ ವರದಿಯ ಕಡೆಗಣನೆ,ಧ್ವಂಸಗೊಳಿಸಲು ನೇತೃತ್ವ ನೀಡಿದವರಿಗೆ ರಕ್ಷಣೆ,ಈಗ ಬಾಬ್ರಿಯ ಮಣ್ಣಿನಲ್ಲಿ ರಾಮ ಮಂದಿರ!ಎಲ್ಲವೂ ಪ್ರಭುತ್ವ ಮಾಡಿದ ಕ್ರೂರ ದ್ರೋಹ! ಎಲ್ಲಕ್ಕೂ ಉತ್ತರ ಕೊಡಬೇಕಾದ ಕಾಲವನ್ನು ನಾವು ಕಾಣಲಿದ್ದೇವೆ!
#LestWeForgetBabri #AntiFascistDay
Arif khader (@123khadert) 's Twitter Profile Photo

ಫಾಸಿಸ್ಟ್ ಶಕ್ತಿಗಳು ಸಂವಿಧಾನಕ್ಕೆ ಮಸಿ ಬಳಿದ ದಿನ 1992 ಡಿಸೆಂಬರ್ 6 .... ಬಾಬರಿ ಎದ್ದು ನಿಲ್ಲಲಿದೆ ಸಂವಿಧಾನ ಬಲಗೊಳ್ಳಲಿದೆ #LestWeForgetBabri #AntifascistDay

ಫಾಸಿಸ್ಟ್ ಶಕ್ತಿಗಳು ಸಂವಿಧಾನಕ್ಕೆ ಮಸಿ ಬಳಿದ ದಿನ 1992  ಡಿಸೆಂಬರ್ 6 ....
ಬಾಬರಿ ಎದ್ದು ನಿಲ್ಲಲಿದೆ ಸಂವಿಧಾನ ಬಲಗೊಳ್ಳಲಿದೆ 

#LestWeForgetBabri #AntifascistDay
Arif khader (@123khadert) 's Twitter Profile Photo

Babari masjid demolition was a step of Demolition of Constitution , fascists wont agree to the Indian Constitution, they only accept manusmrithi... #LestWeForgetBabri #AntifascistDay

Babari masjid demolition was a step of Demolition of Constitution , fascists wont agree to the Indian Constitution, they only accept manusmrithi...

#LestWeForgetBabri
#AntifascistDay
SDPI (@sdpofindia) 's Twitter Profile Photo

The flagrant comments of communal connotation by a sitting judge warrant suo motu cognizance and action by the Hon'ble Supreme Court. Justice Shekhar Kumar Yadav of Allahabad High Court has denigrated the dignity of judiciary and abused his position through these comments.

The flagrant comments of communal connotation by a sitting judge warrant suo motu cognizance and action by the Hon'ble Supreme Court.

Justice Shekhar Kumar Yadav of Allahabad High Court has denigrated the dignity of judiciary and abused his position through these comments.
Riyaz Farangipete (@riyazfsdpi) 's Twitter Profile Photo

MLA ಸಾಹೇಬರ ರಕ್ಷಣಾತ್ಮಕ ಆಟದ ಫಲಶ್ರುತಿ ಎಂಬಂತೆ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ಮಸೀದಿಯಲ್ಲಿ ರಾತ್ರಿ 7ರ ಸಮಯದಲ್ಲೇ ಧ್ವನಿವರ್ಧಕದ ಬಗ್ಗೆ ತಕರಾರು ಎಬ್ಬಿಸಿದ ಸಂಘಿ ಮನೋಸ್ಥಿತಿಯ ಪೊಲೀಸರ ವಿರುದ್ಧ Mangaluru City Police ರವರು ಕೂಡಲೇ ಕ್ರಮ ಕೈಗೊಳ್ಳಬೇಕು.!! #StopPoliceHarassment

MLA ಸಾಹೇಬರ ರಕ್ಷಣಾತ್ಮಕ ಆಟದ ಫಲಶ್ರುತಿ ಎಂಬಂತೆ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ಮಸೀದಿಯಲ್ಲಿ ರಾತ್ರಿ 7ರ ಸಮಯದಲ್ಲೇ ಧ್ವನಿವರ್ಧಕದ ಬಗ್ಗೆ ತಕರಾರು ಎಬ್ಬಿಸಿದ ಸಂಘಿ ಮನೋಸ್ಥಿತಿಯ ಪೊಲೀಸರ ವಿರುದ್ಧ <a href="/compolmlr/">Mangaluru City Police</a> ರವರು ಕೂಡಲೇ ಕ್ರಮ ಕೈಗೊಳ್ಳಬೇಕು.!!

#StopPoliceHarassment
Riyaz Farangipete (@riyazfsdpi) 's Twitter Profile Photo

ಸಾಮಾಜಿಕ ನ್ಯಾಯದ ಮರುಸ್ಥಾಪನೆಗಾಗಿ ಜಾತ್ಯಾತೀತ ಮೈತ್ರಿಯ ತಂತ್ರಗಾರಿಕೆಯ ಮೂಲಕ 20 ವರ್ಷಗಳ ಬಳಿಕ ಕೋಮುವಾದಿಗಳ ಆಡಳಿತದಿಂದ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಬಿಡುಗಡೆಗೊಳಿಸಿದ ಎಸ್ಡಿಪಿಐಯ ಸಮರ ವೀರರಿಗೆ ಹಾಗೂ ಗಂಗೊಳ್ಳಿಯ ಜನತೆಗೆ ಅಭಿನಂದನೆಗಳು. SDPI + CONG = 19 BJP + IND = 14 #FreedomFromFear #FreedomFromHunger

ಸಾಮಾಜಿಕ ನ್ಯಾಯದ ಮರುಸ್ಥಾಪನೆಗಾಗಿ ಜಾತ್ಯಾತೀತ ಮೈತ್ರಿಯ ತಂತ್ರಗಾರಿಕೆಯ ಮೂಲಕ 20 ವರ್ಷಗಳ ಬಳಿಕ ಕೋಮುವಾದಿಗಳ ಆಡಳಿತದಿಂದ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಬಿಡುಗಡೆಗೊಳಿಸಿದ ಎಸ್ಡಿಪಿಐಯ ಸಮರ ವೀರರಿಗೆ ಹಾಗೂ ಗಂಗೊಳ್ಳಿಯ ಜನತೆಗೆ ಅಭಿನಂದನೆಗಳು. 

SDPI + CONG = 19   BJP + IND = 14

#FreedomFromFear #FreedomFromHunger
Sawad (@sawad313) 's Twitter Profile Photo

ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಮಾನ್ಯ Siddaramaiah ರವರೇ ?? ಬಹಿರಂಗವಾಗಿ ಭಯೋತ್ಪಾದಕರು ಬಂದೂಕು ತರಬೇತಿ ನೀಡುತ್ತಿದ್ದಾರೆ, ನೀವೇನು ನೋಡುತ್ತಿದ್ದೀರಿ ? ದೇಶದ್ರೋಹ ಪ್ರಕರಣ ಯಾಕೆ ಇಲ್ಲ ? NIA India ಇದೆಲ್ಲಾ ನಿಮಗೆ ಕಾಣಲ್ವೇ ?? ಯಾವಾಗ ಮನೆ ಮನೆಗಳಿಗೆ ದಾಳಿ !ಯಾವಾಗ UAPA ದಾಖಲಿಸುತ್ತೀರಾ ? #TerrorRSS

ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಮಾನ್ಯ <a href="/siddaramaiah/">Siddaramaiah</a> ರವರೇ ??

ಬಹಿರಂಗವಾಗಿ ಭಯೋತ್ಪಾದಕರು ಬಂದೂಕು ತರಬೇತಿ ನೀಡುತ್ತಿದ್ದಾರೆ, ನೀವೇನು ನೋಡುತ್ತಿದ್ದೀರಿ ? 

ದೇಶದ್ರೋಹ ಪ್ರಕರಣ ಯಾಕೆ ಇಲ್ಲ ? <a href="/NIA_India/">NIA India</a> ಇದೆಲ್ಲಾ ನಿಮಗೆ ಕಾಣಲ್ವೇ ?? ಯಾವಾಗ ಮನೆ ಮನೆಗಳಿಗೆ ದಾಳಿ !ಯಾವಾಗ UAPA ದಾಖಲಿಸುತ್ತೀರಾ ?

#TerrorRSS
Arif khader (@123khadert) 's Twitter Profile Photo

വയനാട് ദുരിതാശ്വാസത്തിന്ന് വേണ്ടി സമാഹരിച്ച ആവശ്യ വസ്തുക്കളെ മറച്ചുവിറ്റ മംഗൽപ്പാടി ഗ്രാമ പഞ്ചായത്ത്‌ ഭരണ സമിതിക്കെതിരെ SDPI മംഗൽപ്പാടി പഞ്ചായത്ത്‌ കമ്മിറ്റി സംഘടിപ്പിച്ച പഞ്ചായത്ത്‌ മാർച്ച്‌ #gramapanchayat #PositivePolitics #SDPIProtest #vayanadlandslide

Arif khader (@123khadert) 's Twitter Profile Photo

The arrest of M K Faizy is a clear attempt to intimidate those fighting the unconstitutional Waqf Amendment Bill. We won't stand by while our fundamental rights are stolen! #ReleaseMKFaizy #StandWithMKFaizy

Arif khader (@123khadert) 's Twitter Profile Photo

SDPI has always stood with the oppressed. Today, we stand with MK Faizy. #ReleaseMKFaizy #StandWithMKFaizy #RejectWaqfAmendmentBill