Moulana NKM Shafi Saadi (@shafi_saadi) 's Twitter Profile
Moulana NKM Shafi Saadi

@shafi_saadi

Ex Chairman,Karnataka State Board Of Auqaf. Member Karnataka State AUQAF,
Chairman Sadiya Foundation Bangalore

ID: 1260158108128534529

calendar_today12-05-2020 10:42:21

580 Tweet

5,5K Takipçi

30 Takip Edilen

Moulana NKM Shafi Saadi (@shafi_saadi) 's Twitter Profile Photo

Jai Hind ಭಾರತೀಯ ಸೇನೆಯ ಶಕ್ತಿ ಜಗತ್ತಿಗೆ ತಿಳಿಯಲಿ, ನಮ್ಮ ಅಮಾಯಕರ ಕೊಂದ ರಕ್ತ ಪಿಶಾಚುಗಳ ನೆಲೆಗಳು ಬೂದಿಯಾಗಲಿ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಪಿಸ್ತಾನಕ್ಕೆ ಇದೊಂದು ಎಚ್ಚರಿಕೆಯ ಕರೆಗಂಟೆ ಯಾಗಲಿ . ಒಗ್ಗಟ್ಟಾಗಿ ಮೊಳಗಲಿ ಜೈ ಹಿಂದ್ ... #IndiaPakistanWar #OperationSindoor

Jai Hind

ಭಾರತೀಯ ಸೇನೆಯ ಶಕ್ತಿ ಜಗತ್ತಿಗೆ ತಿಳಿಯಲಿ, ನಮ್ಮ ಅಮಾಯಕರ ಕೊಂದ ರಕ್ತ ಪಿಶಾಚುಗಳ ನೆಲೆಗಳು ಬೂದಿಯಾಗಲಿ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಪಿಸ್ತಾನಕ್ಕೆ ಇದೊಂದು ಎಚ್ಚರಿಕೆಯ ಕರೆಗಂಟೆ ಯಾಗಲಿ . ಒಗ್ಗಟ್ಟಾಗಿ ಮೊಳಗಲಿ ಜೈ ಹಿಂದ್ ...
#IndiaPakistanWar #OperationSindoor
Moulana NKM Shafi Saadi (@shafi_saadi) 's Twitter Profile Photo

ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಆಯ್ಕೆಯಾದ ಡಾ.ಎಂ.ಎ ಸಲೀಂ ರವರಿಗೆ ಹೃದಯಾಂತರಾಳದ ಅಭಿನಂದನೆಗಳು. ಪ್ರಾಮಾಣಿಕ,ದಕ್ಷ , ನ್ಯಾಯಯುತವಾಗಿ ಅಧಿಕಾರ ಮುನ್ನಡೆಸಲು ತಮಗೆ ಇಲಾಹನು ಶಕ್ತಿ ಮತ್ತು ಸಾಮರ್ಥ್ಯ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. M A Saleem IPS #masaleem

ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಆಯ್ಕೆಯಾದ ಡಾ.ಎಂ.ಎ ಸಲೀಂ ರವರಿಗೆ ಹೃದಯಾಂತರಾಳದ ಅಭಿನಂದನೆಗಳು. ಪ್ರಾಮಾಣಿಕ,ದಕ್ಷ , ನ್ಯಾಯಯುತವಾಗಿ ಅಧಿಕಾರ ಮುನ್ನಡೆಸಲು ತಮಗೆ ಇಲಾಹನು ಶಕ್ತಿ ಮತ್ತು ಸಾಮರ್ಥ್ಯ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. 
<a href="/masaleemips/">M A Saleem IPS</a>
#masaleem
Moulana NKM Shafi Saadi (@shafi_saadi) 's Twitter Profile Photo

ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹೀಂ ಮನೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಕ್ಫ್ ಸಚಿವರಾದ B Z Zameer Ahmed Khan ನಿರ್ದೇಶನದಂತೆ ವಕ್ಫ್ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದೆವು.

ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹೀಂ ಮನೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಕ್ಫ್ ಸಚಿವರಾದ <a href="/BZZameerAhmedK/">B Z Zameer Ahmed Khan</a> ನಿರ್ದೇಶನದಂತೆ ವಕ್ಫ್ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದೆವು.
Moulana NKM Shafi Saadi (@shafi_saadi) 's Twitter Profile Photo

ಗುಜರಾತಿನ ಅಹ್ಮದಾಬಾದ್ ನಲ್ಲಿ 242ಜನರನ್ನು ಹೊತ್ತ ವಿಮಾನ AI171 ಅಪಘಾತ ನಡೆದು 130ಕ್ಕೂ ಮಿಕ್ಕ ಮರಣ ನಡೆದಿರುವ ವಾರ್ತೆಯು ಇಡೀ ದೇಶದಲ್ಲೇ ಆಘಾತವಾಗುವಂತೆ ಮಾಡಿದೆ.ಮನುಷ್ಯನ ವೈಙಾನಿಕ ಪ್ರಗತಿಯು ಎಷ್ಟೇ ಮುಂದುವರೆದರೂ ಅವಘಡಗಳಿಂದ ಆಗುವ ನಾಶ ನಷ್ಟಗಳು ಸರಿದೂಗಿಸಲು ನಮ್ಮಿಂದ ಸಾಧ್ಯವಿಲ್ಲ. ಅಗಲಿದ ಎಲ್ಲರ ಕುಟುಂಬಕ್ಕೆ ದೇವರು ಕ್ಷಮೆ ನೀಡಲಿ.

ಗುಜರಾತಿನ ಅಹ್ಮದಾಬಾದ್ ನಲ್ಲಿ 242ಜನರನ್ನು ಹೊತ್ತ ವಿಮಾನ AI171 ಅಪಘಾತ ನಡೆದು 130ಕ್ಕೂ ಮಿಕ್ಕ ಮರಣ ನಡೆದಿರುವ ವಾರ್ತೆಯು ಇಡೀ ದೇಶದಲ್ಲೇ ಆಘಾತವಾಗುವಂತೆ ಮಾಡಿದೆ.ಮನುಷ್ಯನ ವೈಙಾನಿಕ ಪ್ರಗತಿಯು ಎಷ್ಟೇ ಮುಂದುವರೆದರೂ ಅವಘಡಗಳಿಂದ ಆಗುವ ನಾಶ ನಷ್ಟಗಳು ಸರಿದೂಗಿಸಲು ನಮ್ಮಿಂದ ಸಾಧ್ಯವಿಲ್ಲ. ಅಗಲಿದ ಎಲ್ಲರ ಕುಟುಂಬಕ್ಕೆ ದೇವರು ಕ್ಷಮೆ ನೀಡಲಿ.
Moulana NKM Shafi Saadi (@shafi_saadi) 's Twitter Profile Photo

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಗೆ ಭೇಟಿ ನೀಡಿದ ಸನ್ಮಾನ್ಯ ವಕ್ಫ್ ಮತ್ತು ವಸತಿ ಸಚಿವರಾದ B.Z Zameer Ahmed Khan ರು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸನ್ಮಾನ್ಯ ಸಚಿವರನ್ನು ಗೌರವಿಸಿ ಸ್ವಾಗತಿಸಲಾಯಿತು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಗೆ ಭೇಟಿ ನೀಡಿದ ಸನ್ಮಾನ್ಯ ವಕ್ಫ್ ಮತ್ತು ವಸತಿ ಸಚಿವರಾದ B.Z Zameer Ahmed Khan ರು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸನ್ಮಾನ್ಯ ಸಚಿವರನ್ನು ಗೌರವಿಸಿ ಸ್ವಾಗತಿಸಲಾಯಿತು.