Punya (@punya89142601) 's Twitter Profile
Punya

@punya89142601

Senior Reporter @ Vijay Karnataka

ID: 956951274993233920

calendar_today26-01-2018 18:05:38

197 Tweet

192 Followers

85 Following

Punya (@punya89142601) 's Twitter Profile Photo

ಬಿಡಿಎನಲ್ಲಿ ಸಾಹಸ್ರಾರು ಫ್ಲ್ಯಾಟ್ ಗಳು ಮಾರಾಟವಾಗದೆ ಉಳಿದಿದ್ದು ಇದೀಗ ಅವುಗಳ ಮಾರಾಟಕ್ಕೆ ಖಾಸಗಿದಾರರ ಮೊರೆ ಹೋಗಲು ನಿರ್ಧರಿಸಿದೆ. Sudarshan Channangihalli Rajeeva C J DK Shivakumar @BDACommissioner

ಬಿಡಿಎನಲ್ಲಿ ಸಾಹಸ್ರಾರು ಫ್ಲ್ಯಾಟ್ ಗಳು ಮಾರಾಟವಾಗದೆ ಉಳಿದಿದ್ದು ಇದೀಗ ಅವುಗಳ ಮಾರಾಟಕ್ಕೆ ಖಾಸಗಿದಾರರ ಮೊರೆ ಹೋಗಲು ನಿರ್ಧರಿಸಿದೆ.
<a href="/Sudarshanvk2/">Sudarshan Channangihalli</a> 
<a href="/RajeevaVK/">Rajeeva C J</a> 
<a href="/DKShivakumar/">DK Shivakumar</a> 
@BDACommissioner
Punya (@punya89142601) 's Twitter Profile Photo

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಿಆರ್ ಆರ್ (ಬಿಸಿಸಿ) ಯೋಜನೆಗೆ ಬಿಡಿಎ ಚಾಲನೆ ನೀಡಿದೆ. ಭೂಮಿ ಬಿಟ್ಟುಕೊಟ್ಟು ಪರಿಹಾರ ಪಡೆಯುವಂತೆ ಸಹಸ್ರಾರು ರೈತರಿಗೆ ನೋಟಿಸ್ ನೀಡಿದೆ. 30 ಸಾವಿರ ಕೋಟಿ ಸಾಲ ಪಡೆದು ಬಿಡಿಎ ತಾನೇ prr ಯೋಜನೆ ಕ್ಯೆಗೆತ್ತಿಕೊಳ್ಳಲಿದೆ. Daniil vijaykarnataka Rajeeva C J DK Shivakumar @BDACommissioner

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಿಆರ್ ಆರ್ (ಬಿಸಿಸಿ) ಯೋಜನೆಗೆ ಬಿಡಿಎ ಚಾಲನೆ ನೀಡಿದೆ. ಭೂಮಿ ಬಿಟ್ಟುಕೊಟ್ಟು ಪರಿಹಾರ ಪಡೆಯುವಂತೆ ಸಹಸ್ರಾರು ರೈತರಿಗೆ ನೋಟಿಸ್ ನೀಡಿದೆ. 30 ಸಾವಿರ ಕೋಟಿ ಸಾಲ ಪಡೆದು ಬಿಡಿಎ ತಾನೇ prr ಯೋಜನೆ ಕ್ಯೆಗೆತ್ತಿಕೊಳ್ಳಲಿದೆ.
<a href="/vkeditor/">Daniil</a>
<a href="/vijaykarnataka/">vijaykarnataka</a> 
<a href="/RajeevaVK/">Rajeeva C J</a>
<a href="/DKShivakumar/">DK Shivakumar</a> 
@BDACommissioner
Punya (@punya89142601) 's Twitter Profile Photo

ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಜಯ ಕರ್ನಾಟಕ ಕನ್ನಡ ಹಬ್ಬದ ಉದ್ಘಾಟನೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ,ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಚನಾನಂದ ಸ್ವಾಮೀಜಿ, ನಟ ದೇವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು. #ವಿಕಕನ್ನಡಹಬ್ಬ #ವಿಜಯಕರ್ನಾಟಕ

ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ 
ವಿಜಯ ಕರ್ನಾಟಕ ಕನ್ನಡ ಹಬ್ಬದ ಉದ್ಘಾಟನೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ,ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಚನಾನಂದ ಸ್ವಾಮೀಜಿ, ನಟ ದೇವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
 #ವಿಕಕನ್ನಡಹಬ್ಬ 
#ವಿಜಯಕರ್ನಾಟಕ
VK Editor (@editor_vk) 's Twitter Profile Photo

20ನೇ ಶತಮಾನದ ಆರಂಭದ ಮಲೆನಾಡ ಬದುಕನ್ನು ಸೊಗಸಾದ ರೀತಿಯಲ್ಲಿ ಹಿಡಿದಿಟ್ಟಿರುವ #ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸ್ಥಳ, ಪಾತ್ರಗಳು 21ನೇ ಶತಮಾನದಲ್ಲಿ ಹೇಗಿವೆ ? ಮದುಮಗಳ ಜಾಡು ಹಿಡಿದು ಹೊರಟ ಆರಗ ರವಿ ಕಣ್ಣೋಟದ ಆಳ ಅಗಲಕ್ಕೆ ಸಿಕ್ಕಿದ್ದು vijaykarnataka Sudarshan Channangihalli Araga Ravi VK Keerthi Kolgar Rajeeva C J

20ನೇ ಶತಮಾನದ ಆರಂಭದ ಮಲೆನಾಡ ಬದುಕನ್ನು  ಸೊಗಸಾದ ರೀತಿಯಲ್ಲಿ ಹಿಡಿದಿಟ್ಟಿರುವ #ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸ್ಥಳ, ಪಾತ್ರಗಳು 21ನೇ ಶತಮಾನದಲ್ಲಿ ಹೇಗಿವೆ ? 
ಮದುಮಗಳ ಜಾಡು ಹಿಡಿದು ಹೊರಟ ಆರಗ ರವಿ ಕಣ್ಣೋಟದ ಆಳ ಅಗಲಕ್ಕೆ ಸಿಕ್ಕಿದ್ದು
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a>
<a href="/AragaRaviVK/">Araga Ravi VK</a> 
<a href="/kolgarkeerthi/">Keerthi Kolgar</a>
<a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ಪ್ರತ್ಯೇಕ ಅಡಕೆ ಮಂಡಳಿ ಬೇಕು ಎಂಬ ರಾಜ್ಯದ ಬೆಳೆಗಾರರ ಹಕ್ಕೊತ್ತಾಯವನ್ನು ತಿರಸ್ಕರಿಸಿರುವ ಕೇಂದ್ರ ಸರಕಾರ, ಆ ವ್ಯವಸ್ಥೆ ಬೇಕಿಲ್ಲ ಎಂದು ಹೇಳಿದೆ ವರುಷಗಳ ಹಿಂದೆಯೇ ಹೇಳಿರುವ ಈ ವಿಷಯವನ್ನು ಅಧಿಕಾರಿಗಳು ಬಚ್ಚಿಟ್ಟಿದ್ದರು. ಈಗ ಬಯಲಿಗೆ ಬಂದಿದೆ vijaykarnataka #ವಿಕಲೀಡ್_ಸ್ಟೋರಿ

ಪ್ರತ್ಯೇಕ ಅಡಕೆ ಮಂಡಳಿ ಬೇಕು ಎಂಬ ರಾಜ್ಯದ ಬೆಳೆಗಾರರ ಹಕ್ಕೊತ್ತಾಯವನ್ನು ತಿರಸ್ಕರಿಸಿರುವ ಕೇಂದ್ರ ಸರಕಾರ, ಆ ವ್ಯವಸ್ಥೆ ಬೇಕಿಲ್ಲ ಎಂದು ಹೇಳಿದೆ
ವರುಷಗಳ ಹಿಂದೆಯೇ ಹೇಳಿರುವ ಈ ವಿಷಯವನ್ನು ಅಧಿಕಾರಿಗಳು ಬಚ್ಚಿಟ್ಟಿದ್ದರು. ಈಗ ಬಯಲಿಗೆ ಬಂದಿದೆ <a href="/Vijaykarnataka/">vijaykarnataka</a> 
#ವಿಕಲೀಡ್_ಸ್ಟೋರಿ
VK Editor (@editor_vk) 's Twitter Profile Photo

ವಿಜಯ ಕರ್ನಾಟಕ vijaykarnataka ಸಹಾಯಕ ಸಂಪಾದಕ ಕಿಲಾರಿ ಸೋಮಶೇಖರ್ somashekar ಪ್ರಧಾನ‌ ವರದಿಗಾರ್ತಿ ಪುಣ್ಯವತಿ Punavathi ಹಿರಿಯ ವರದಿಗಾರ ವಿಜಯ್ ಕೋಟ್ಯಾನ್ vijaya kotian ಹಿರಿಯ ಉಪಸಂಪಾದಕರಾದ ಡಿ ಸಿ ಮಹೇಶ್ MAHESHDC16 ದಿನೇಶ್ ಮೊಸಳೆ dinesha mr ಅವರಿಗೆ ಮಾಧ್ಯಮ ಅಕಾಡೆಮಿ ಗರಿ ಎಲ್ಲರಿಗೂ ಅಭಿನಂದನೆಗಳು Sudarshan Channangihalli

ವಿಜಯ ಕರ್ನಾಟಕ <a href="/Vijaykarnataka/">vijaykarnataka</a> ಸಹಾಯಕ ಸಂಪಾದಕ ಕಿಲಾರಿ ಸೋಮಶೇಖರ್ <a href="/kilarisom/">somashekar</a>
ಪ್ರಧಾನ‌ ವರದಿಗಾರ್ತಿ ಪುಣ್ಯವತಿ <a href="/PunyaVK/">Punavathi</a> ಹಿರಿಯ ವರದಿಗಾರ ವಿಜಯ್ ಕೋಟ್ಯಾನ್ <a href="/vijaykotyanvk/">vijaya kotian</a>
ಹಿರಿಯ ಉಪಸಂಪಾದಕರಾದ ಡಿ ಸಿ ಮಹೇಶ್ <a href="/MAHESHDC161/">MAHESHDC16</a> ದಿನೇಶ್ ಮೊಸಳೆ <a href="/dinesha_mr/">dinesha mr</a>
ಅವರಿಗೆ ಮಾಧ್ಯಮ ಅಕಾಡೆಮಿ ಗರಿ
ಎಲ್ಲರಿಗೂ ಅಭಿನಂದನೆಗಳು
<a href="/Sudarshanvk2/">Sudarshan Channangihalli</a>
VK Editor (@editor_vk) 's Twitter Profile Photo

ಕುಂಭಮೇಳದ ಈ ದಿನಗಳಲ್ಲಿ, ಭಾರತೀಯರ ಪ್ರೇಮಗಂಗೆಯಲ್ಲಿ ಮಿಂದೆದ್ದ ವಿದೇಶಿ ಸಂಗಾತಿಗಳ ಪ್ರೇಮಕುಂಭದ ಕಥೆ ಓದಿ.... #ValentinesDay ಗೆ #ವಿಕವಿಶೇಷ vijaykarnataka Sudarshan Channangihalli Punavathi vijaya kotian ahobalapathy Aatish B. Kannale | ಆತೀಶ್ ಬಿ.ಕನ್ನಾಳೆ Pramod Harikant Keerthi Kolgar Rajeeva C J

ಕುಂಭಮೇಳದ ಈ ದಿನಗಳಲ್ಲಿ, ಭಾರತೀಯರ ಪ್ರೇಮಗಂಗೆಯಲ್ಲಿ ಮಿಂದೆದ್ದ ವಿದೇಶಿ ಸಂಗಾತಿಗಳ ಪ್ರೇಮಕುಂಭದ ಕಥೆ ಓದಿ....
#ValentinesDay ಗೆ #ವಿಕವಿಶೇಷ
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/PunyaVK/">Punavathi</a> <a href="/vijaykotyanvk/">vijaya kotian</a> <a href="/ahobalapathy/">ahobalapathy</a> <a href="/aatishVK/">Aatish B. Kannale | ಆತೀಶ್ ಬಿ.ಕನ್ನಾಳೆ</a> <a href="/pramodankolaVK/">Pramod Harikant</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a>
Punya (@punya89142601) 's Twitter Profile Photo

ಎಪಿಎಂಸಿಗಳಲ್ಲಿ ಕಮಿಷನ್ ದಂಧೆಯಿಂದ ರೈತರಿಗೆ ಭಾರೀ ಅನಾನುಕೂಲವಾಗುತ್ತಿದೆ. CM of Karnataka

ಎಪಿಎಂಸಿಗಳಲ್ಲಿ ಕಮಿಷನ್ ದಂಧೆಯಿಂದ ರೈತರಿಗೆ ಭಾರೀ ಅನಾನುಕೂಲವಾಗುತ್ತಿದೆ.
<a href="/CMofKarnataka/">CM of Karnataka</a>
VK Editor (@editor_vk) 's Twitter Profile Photo

ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ. ಇಬ್ಬರನ್ನು vijaykarnataka ಅಭಿನಂದಿಸುತ್ತದೆ. ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ. ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ #BookerPrize2025 Sudarshan Channangihalli

ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ.
ಇಬ್ಬರನ್ನು <a href="/Vijaykarnataka/">vijaykarnataka</a>
ಅಭಿನಂದಿಸುತ್ತದೆ.
ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ.
ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ
#BookerPrize2025 
<a href="/Sudarshanvk2/">Sudarshan Channangihalli</a>
VK Editor (@editor_vk) 's Twitter Profile Photo

ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ? #AhmedabadPlaneCrash ಸಂಪೂರ್ಣ ಚಿತ್ರಣ vijaykarnataka Sudarshan Channangihalli #planecrash

ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ?
#AhmedabadPlaneCrash ಸಂಪೂರ್ಣ ಚಿತ್ರಣ
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> 
#planecrash
VK Editor (@editor_vk) 's Twitter Profile Photo

ಐದು ಗ್ಯಾರಂಟಿಯಿಂದಾಚೆಗೂ ರಾಜ್ಯ ಸರಕಾರ ನೂರಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನನ್ನ 30 ವರ್ಷಗಳ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ Siddaramaiah ಅವರಷ್ಟು ರೈತಪರವಾದ ಮುಖ್ಯಮಂತ್ರಿಯನ್ನು ಕಂಡಿಲ್ಲ -ಎನ್ ಚೆಲುವರಾಯಸ್ವಾಮಿ N Cheluvarayaswamy Sudarshan Channangihalli vijaykarnataka CM of Karnataka #ವಿಕಸೂಪರ್_ಸ್ಟಾರ್_ರೈತ

ಐದು ಗ್ಯಾರಂಟಿಯಿಂದಾಚೆಗೂ ರಾಜ್ಯ ಸರಕಾರ ನೂರಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನನ್ನ 30 ವರ್ಷಗಳ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ <a href="/siddaramaiah/">Siddaramaiah</a>
ಅವರಷ್ಟು ರೈತಪರವಾದ ಮುಖ್ಯಮಂತ್ರಿಯನ್ನು ಕಂಡಿಲ್ಲ
-ಎನ್ ಚೆಲುವರಾಯಸ್ವಾಮಿ
<a href="/NCheluvarayaS/">N Cheluvarayaswamy</a> 
<a href="/Sudarshanvk2/">Sudarshan Channangihalli</a>
<a href="/Vijaykarnataka/">vijaykarnataka</a>
<a href="/CMofKarnataka/">CM of Karnataka</a>
#ವಿಕಸೂಪರ್_ಸ್ಟಾರ್_ರೈತ
Punya (@punya89142601) 's Twitter Profile Photo

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೃಷಿ ಪದವಿ ಓದುವ ವಿದ್ಯಾರ್ಥಿಗಳಿಗೆ ಎಐ ಕೋರ್ಸ್ ಅನ್ನು ಕಡ್ಡಾಯ ಮಾಡಲಾಗಿದೆ. ಈ ಕೋರ್ಸ್ ತೇರ್ಗಡೆಯಾದರೆ ಮಾತ್ರ ಡಿಗ್ರಿ ಸರ್ಟಿಕೇಟ್ ಸಿಗುವುದು. VK Editor sudarshan channangi CM of Karnataka

ಪ್ರಸಕ್ತ ಶೈಕ್ಷಣಿಕ  ಸಾಲಿನಿಂದ ಕೃಷಿ ಪದವಿ ಓದುವ ವಿದ್ಯಾರ್ಥಿಗಳಿಗೆ ಎಐ ಕೋರ್ಸ್ ಅನ್ನು ಕಡ್ಡಾಯ ಮಾಡಲಾಗಿದೆ. ಈ ಕೋರ್ಸ್ ತೇರ್ಗಡೆಯಾದರೆ ಮಾತ್ರ ಡಿಗ್ರಿ ಸರ್ಟಿಕೇಟ್ ಸಿಗುವುದು. 
<a href="/editor_vk/">VK Editor</a> 
<a href="/suchalli/">sudarshan channangi</a> 
<a href="/CMofKarnataka/">CM of Karnataka</a>
VK Editor (@editor_vk) 's Twitter Profile Photo

ಶ್ರೀಗಂಧ ಬೆಳೆಯಿರಿ ಅಂತೇನೋ ಸರಕಾರ ರೈತರಿಗೆ ಅನುಮತಿ ನೀಡಿತು. ಆದರೆ, ಅದಕ್ಕೇನು ಮಾರುಕಟ್ಟೆ? ರೈತರಿಂದ, ರೈತರಿಗಾಗಿಯೇ ಸಹಕಾರಿ ತತ್ವದಡಿ ರೂಪಿತವಾಗಿರುವ ಈ ಸಂಘದಿಂದ ರೈತರಿಗೆ ಅಪಾರ ಧೈರ್ಯ ಮೂಡಿದೆ. #ವಿಕಫೋಕಸ್ vijaykarnataka Sudarshan Channangihalli Punavathi Shivarama Keerthi Kolgar Rajeeva C J #ಸುಗಂಧಸುಸೂತ್ರ

ಶ್ರೀಗಂಧ ಬೆಳೆಯಿರಿ ಅಂತೇನೋ ಸರಕಾರ ರೈತರಿಗೆ ಅನುಮತಿ ನೀಡಿತು. ಆದರೆ, ಅದಕ್ಕೇನು ಮಾರುಕಟ್ಟೆ? ರೈತರಿಂದ, ರೈತರಿಗಾಗಿಯೇ ಸಹಕಾರಿ ತತ್ವದಡಿ ರೂಪಿತವಾಗಿರುವ ಈ ಸಂಘದಿಂದ ರೈತರಿಗೆ ಅಪಾರ ಧೈರ್ಯ ಮೂಡಿದೆ.
#ವಿಕಫೋಕಸ್ <a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/PunyaVK/">Punavathi</a> <a href="/ShivaramaVK/">Shivarama</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a> #ಸುಗಂಧಸುಸೂತ್ರ
VK Editor (@editor_vk) 's Twitter Profile Photo

ಸಾಲುಮರದ ತಿಮ್ಮಕ್ಕನ ನೆನಪಿನಲ್ಲಿ, ಅವರಿಗೆ ಕುಂಚ ಗೌರವ ಸಲ್ಲಿಸುವ ಮೂಲಕವೇ ವಿಕ ಕನ್ನಡ ಹಬ್ಬ 2026 ಶುಭಾರಂಭ #ವಿಕಕನ್ನಡಹಬ್ಬ2026 #ವಿಕಕನ್ನಡಹಬ್ಬ #ವಿಜಯಕರ್ನಾಟಕ #ಕನ್ನಡಅಸ್ಮಿತೆ #ವಿಕತಗೋಕನ್ನಡ #ಲವಲವಿಕೆ #ಬೋಧಿವೃಕ್ಷ #ವಿಕಮನಿ #ವಿಕಲಕ್ಸುರಿ #ವಿಕಫೋಕಸ್ vijaykarnataka VK Editor LVK EDITOR vkbrand Sudarshan Channangihalli

ಸಾಲುಮರದ ತಿಮ್ಮಕ್ಕನ ನೆನಪಿನಲ್ಲಿ, ಅವರಿಗೆ ಕುಂಚ ಗೌರವ ಸಲ್ಲಿಸುವ ಮೂಲಕವೇ ವಿಕ ಕನ್ನಡ ಹಬ್ಬ 2026 ಶುಭಾರಂಭ
#ವಿಕಕನ್ನಡಹಬ್ಬ2026 #ವಿಕಕನ್ನಡಹಬ್ಬ #ವಿಜಯಕರ್ನಾಟಕ #ಕನ್ನಡಅಸ್ಮಿತೆ #ವಿಕತಗೋಕನ್ನಡ #ಲವಲವಿಕೆ
#ಬೋಧಿವೃಕ್ಷ #ವಿಕಮನಿ #ವಿಕಲಕ್ಸುರಿ #ವಿಕಫೋಕಸ್ <a href="/Vijaykarnataka/">vijaykarnataka</a> <a href="/editor_vk/">VK Editor</a> <a href="/EditorLvk/">LVK EDITOR</a> <a href="/vkbrand2018/">vkbrand</a> 
<a href="/Sudarshanvk2/">Sudarshan Channangihalli</a>
Punya (@punya89142601) 's Twitter Profile Photo

ವಿಕ ಕನ್ನಡ ಹಬ್ಬಕ್ಕೆ ರವಿಶಂಕರ್ ಗುರೂಜಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. #ವಿಕಕನ್ನಡಹಬ್ಬ2026 #ವಿಕಕನ್ನಡಹಬ್ಬ #ವಿಜಯಕರ್ನಾಟಕ #ಕನ್ನಡಅಸ್ಮಿತೆ #ವಿಕತಗೋಕನ್ನಡ #ಲವಲವಿಕೆ #ಬೋಧಿವೃಕ್ಷ #ವಿಕಮನಿ vijaykarnataka VK Editor LVK EDITOR vkbrand Sudarshan Channangihalli

ವಿಕ ಕನ್ನಡ ಹಬ್ಬಕ್ಕೆ ರವಿಶಂಕರ್ ಗುರೂಜಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. 

#ವಿಕಕನ್ನಡಹಬ್ಬ2026 #ವಿಕಕನ್ನಡಹಬ್ಬ #ವಿಜಯಕರ್ನಾಟಕ #ಕನ್ನಡಅಸ್ಮಿತೆ #ವಿಕತಗೋಕನ್ನಡ #ಲವಲವಿಕೆ
#ಬೋಧಿವೃಕ್ಷ #ವಿಕಮನಿ  <a href="/Vijaykarnataka/">vijaykarnataka</a> <a href="/editor_vk/">VK Editor</a> <a href="/EditorLvk/">LVK EDITOR</a> <a href="/vkbrand2018/">vkbrand</a> 
<a href="/Sudarshanvk2/">Sudarshan Channangihalli</a>
Punya (@punya89142601) 's Twitter Profile Photo

ಮರಣ ಹೊಂದಿದ 2.50 ಲಕ್ಷ ಮಂದಿ ಗೃಹಲಕ್ಷ್ಮಿಯರ ಖಾತೆಗಳಿಗೆ ಹಣ. ಕುಟುಂಬ ಸಾಫ್ಟ್ ವೇರ್ ನಿಂದ ಪತ್ತೆ. VK Editor Sudarshan Channangihalli CJ Rajeev @

ಮರಣ ಹೊಂದಿದ 2.50 ಲಕ್ಷ ಮಂದಿ ಗೃಹಲಕ್ಷ್ಮಿಯರ ಖಾತೆಗಳಿಗೆ ಹಣ. ಕುಟುಂಬ ಸಾಫ್ಟ್ ವೇರ್ ನಿಂದ ಪತ್ತೆ.
<a href="/editor_vk/">VK Editor</a> 
<a href="/Sudarshanvk2/">Sudarshan Channangihalli</a>
<a href="/cjrajeev/">CJ Rajeev</a> 
@