Seetharama Mayya (@mayyasitharam) 's Twitter Profile
Seetharama Mayya

@mayyasitharam

ID: 3164289949

calendar_today19-04-2015 16:04:50

609 Tweet

62 Takipçi

103 Takip Edilen

VK Editor (@editor_vk) 's Twitter Profile Photo

ವಾರಕ್ಕೆ 70 ತಾಸು ದುಡಿಯಬೇಕು ಎಂಬ ಇನ್ಪೋಸಿಸ್ ನಾರಾಯಣಮೂರ್ತಿ ಅವರ ಹೇಳಿಕೆ ಕುರಿತು ವಿದೇಶಗಳಲ್ಲಿ‌ನೆಲೆ ನಿಂತಿರುವ ಅನಿವಾಸಿ‌ ಕನ್ನಡಿಗರು ಏನು ಹೇಳುತ್ತಾರೆ ? ಲೈಫ್ ಈಸ್ ಡ್ಯೂಟಿಫುಲ್ ಎನ್ನುತ್ತಿದ್ದಾರೆ ! ಅದು ಹೇಗೆ ? ಓದಿ vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar #NarayanaMurthy

ವಾರಕ್ಕೆ 70 ತಾಸು ದುಡಿಯಬೇಕು 
ಎಂಬ ಇನ್ಪೋಸಿಸ್ ನಾರಾಯಣಮೂರ್ತಿ ಅವರ ಹೇಳಿಕೆ ಕುರಿತು ವಿದೇಶಗಳಲ್ಲಿ‌ನೆಲೆ ನಿಂತಿರುವ ಅನಿವಾಸಿ‌ ಕನ್ನಡಿಗರು ಏನು ಹೇಳುತ್ತಾರೆ ? 
ಲೈಫ್ ಈಸ್ ಡ್ಯೂಟಿಫುಲ್ ಎನ್ನುತ್ತಿದ್ದಾರೆ ! ಅದು ಹೇಗೆ ?
ಓದಿ <a href="/Vijaykarnataka/">vijaykarnataka</a> ಪತ್ರಿಕೆಯ #ವಿಕಫೋಕಸ್ 
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> #NarayanaMurthy
VK Editor (@editor_vk) 's Twitter Profile Photo

ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ‌ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ? ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar gowdabl #CashForQueryScam

ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ‌ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ? 
ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್
<a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/gowdabl/">gowdabl</a> #CashForQueryScam
Rajeeva C J (@rajeevavk) 's Twitter Profile Photo

ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು. ಶಿವರಾಂ Shivarama ವಿವೇಕದ ಬರಹ vijaykarnataka Siddaramaiah DK Shivakumar

ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು. 
ಶಿವರಾಂ <a href="/ShivaramaVK/">Shivarama</a>  ವಿವೇಕದ ಬರಹ
<a href="/Vijaykarnataka/">vijaykarnataka</a>
<a href="/siddaramaiah/">Siddaramaiah</a>
<a href="/DKShivakumar/">DK Shivakumar</a>
VK Editor (@editor_vk) 's Twitter Profile Photo

ತೀರ್ಥಯಾತ್ರೆಗೂ ಬಹುದೊಡ್ಡ ಆರ್ಥಿಕತೆಯ ಲೆಕ್ಕಾಚಾರವಿದೆ. ಅದು ಹೇಗೆ ? ಓದಿ vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar

ತೀರ್ಥಯಾತ್ರೆಗೂ ಬಹುದೊಡ್ಡ ಆರ್ಥಿಕತೆಯ ಲೆಕ್ಕಾಚಾರವಿದೆ. ಅದು ಹೇಗೆ ? ಓದಿ <a href="/Vijaykarnataka/">vijaykarnataka</a> ಪತ್ರಿಕೆಯ #ವಿಕಫೋಕಸ್ 
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a>
VK Editor (@editor_vk) 's Twitter Profile Photo

ಕಂಬಳ ಹಿಂದೆ ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ vijaykarnataka ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ vijaya kotian ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ Keerthi Kolgar ಆಸಕ್ತಿದಾಯಕ #ವಿಕಫೋಕಸ್ Sudarshan Channangihalli Raveendra shetty

ಕಂಬಳ ಹಿಂದೆ  ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ <a href="/Vijaykarnataka/">vijaykarnataka</a>  ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ <a href="/vijaykotyanvk/">vijaya kotian</a> ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ <a href="/kolgarkeerthi/">Keerthi Kolgar</a> 
ಆಸಕ್ತಿದಾಯಕ #ವಿಕಫೋಕಸ್
<a href="/Sudarshanvk2/">Sudarshan Channangihalli</a> 
<a href="/ravishettyvk/">Raveendra shetty</a>
VK Editor (@editor_vk) 's Twitter Profile Photo

ಭಾರತದಲ್ಲೂ ಮದುವೆ ಎಂಬುದು ಒಂದು ಆರ್ಥಿಕ ಚಟುವಟಿಕೆ. ಅದನ್ನು ನಂಬಿ ಹತ್ತಾರು ವಲಯ ವಿತ್ತ ರಥ ಎಳೆಯುತ್ತಿರುತ್ತವೆ. ಇಂಥಾ ಮದುವೆ ಹೊರದೇಶಗಳಲ್ಲಿ ಏಕೆ ? ಪ್ರಧಾನಿ ಪ್ರಶ್ನೆಯ ಹಿಂದೆ ಮುಂದಿನ ಲೆಕ್ಕಾಚಾರ... #ವಿಕಫೋಕಸ್ vijaykarnataka Sudarshan Channangihalli Keerthi Kolgar #ಮದುವೆಮನಿ

ಭಾರತದಲ್ಲೂ ಮದುವೆ ಎಂಬುದು ಒಂದು ಆರ್ಥಿಕ ಚಟುವಟಿಕೆ. ಅದನ್ನು ನಂಬಿ ಹತ್ತಾರು ವಲಯ ವಿತ್ತ ರಥ ಎಳೆಯುತ್ತಿರುತ್ತವೆ. ಇಂಥಾ ಮದುವೆ ಹೊರದೇಶಗಳಲ್ಲಿ ಏಕೆ ? ಪ್ರಧಾನಿ ಪ್ರಶ್ನೆಯ ಹಿಂದೆ ಮುಂದಿನ ಲೆಕ್ಕಾಚಾರ...
#ವಿಕಫೋಕಸ್ <a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> 
#ಮದುವೆಮನಿ
VK Editor (@editor_vk) 's Twitter Profile Photo

ಮದುವೆಯಾಗಲು ಹೆಣ್ಣುಗಳನ್ನು ಅಪಹರಿಸುವ ಕಥೆ ಕೇಳಿರುವಿರಿ. ರಾಮಾಯಣ, ಮಹಾಭಾರತದ ರಾವಣ, ಭೀಷ್ಮನ ಕಾಲದಿಂದಲೂ ಹೆಣ್ಣಿನ ಅಪಹರಣ ಇಲ್ಲಿ ಜನಜನಿತ. ಇಂಥಾ ನೆಲದಲ್ಲಿ ಮದುವೆಗಾಗಿ ಹುಡುಗರನ್ನು ಅಪಹರಿಸುವ #ಪಕ್ಡೋವಾ ಪದ್ಧತಿಯೊಂದಿದೆ ! ಏನದು, ಯಾಕದು ? #ವಿಕಫೋಕಸ್ ಓದಿ vijaykarnataka Sudarshan Channangihalli Keerthi Kolgar

ಮದುವೆಯಾಗಲು ಹೆಣ್ಣುಗಳನ್ನು ಅಪಹರಿಸುವ ಕಥೆ ಕೇಳಿರುವಿರಿ. ರಾಮಾಯಣ, ಮಹಾಭಾರತದ ರಾವಣ, ಭೀಷ್ಮನ ಕಾಲದಿಂದಲೂ  ಹೆಣ್ಣಿನ ಅಪಹರಣ ಇಲ್ಲಿ ಜನಜನಿತ. ಇಂಥಾ ನೆಲದಲ್ಲಿ ಮದುವೆಗಾಗಿ ಹುಡುಗರನ್ನು ಅಪಹರಿಸುವ #ಪಕ್ಡೋವಾ
ಪದ್ಧತಿಯೊಂದಿದೆ ! ಏನದು, ಯಾಕದು ? #ವಿಕಫೋಕಸ್ ಓದಿ
<a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a>
VK Editor (@editor_vk) 's Twitter Profile Photo

ಸಂಘರ್ಷಕ್ಕೆ ಇನ್ನೆಷ್ಟು ಜೀವ ಬೇಕಿದೆ ? ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ ? #ವಿಕಲೀಡ್_ನ್ಯೂಸ್ #ಕಲಾಪಕ್ಕೆನಮ್ಮಅಜೆಂಡಾ vijaykarnataka Sudarshan Channangihalli shridhar Vk Seetharama Mayya Rajeeva C J Siddaramaiah

ಸಂಘರ್ಷಕ್ಕೆ ಇನ್ನೆಷ್ಟು ಜೀವ ಬೇಕಿದೆ ? ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ ?
#ವಿಕಲೀಡ್_ನ್ಯೂಸ್
#ಕಲಾಪಕ್ಕೆನಮ್ಮಅಜೆಂಡಾ
<a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a> 
<a href="/shridhargowdas/">shridhar Vk</a>
<a href="/MayyaSitharam/">Seetharama Mayya</a>
<a href="/RajeevaVK/">Rajeeva C J</a> 
<a href="/siddaramaiah/">Siddaramaiah</a>
VK Editor (@editor_vk) 's Twitter Profile Photo

ಚುನಾವಣೆ ಗೆಲ್ಲಲು ಮೋದಿ ಫಾರ್ಮುಲಾ ? ಏನಿದೆ ಸೂತ್ರ ? ನಿಜಕ್ಕೂ work out ಆಗುತ್ತಿದೆಯೇ ? vijaykarnataka ಪತ್ರಿಕೆಯ #ವಿಕಫೋಕಸ್ ಓದಿ Sudarshan Channangihalli somashekar Keerthi Kolgar #modiformula #modiplan

ಚುನಾವಣೆ ಗೆಲ್ಲಲು ಮೋದಿ ಫಾರ್ಮುಲಾ ?
ಏನಿದೆ ಸೂತ್ರ ? ನಿಜಕ್ಕೂ work out ಆಗುತ್ತಿದೆಯೇ ? 
<a href="/Vijaykarnataka/">vijaykarnataka</a> ಪತ್ರಿಕೆಯ #ವಿಕಫೋಕಸ್ ಓದಿ
<a href="/Sudarshanvk2/">Sudarshan Channangihalli</a> <a href="/kilarisom/">somashekar</a> <a href="/kolgarkeerthi/">Keerthi Kolgar</a> #modiformula #modiplan
VK Editor (@editor_vk) 's Twitter Profile Photo

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ? ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ‌ ಶಕ್ತ್ಯಾನುಸಾರ ನೆರವಾಗಿರುವ ಪರಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar Ganesh Itagi #RamMandir

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ? 
ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ‌ ಶಕ್ತ್ಯಾನುಸಾರ ನೆರವಾಗಿರುವ ಪರಿ... 
#ವಿಕಫೋಕಸ್ <a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/itagiganesh/">Ganesh Itagi</a> 
#RamMandir
VK Editor (@editor_vk) 's Twitter Profile Photo

ರಾಮಮಂದಿರದ ಕನಸು ನನಸು ಮಾಡಲೆಂದೆ ಚಂಪತ್ ರಾಯ್ ಎಂಬ ಈ ಮನುಷ್ಯ ಇದ್ದ ಸರಕಾರಿ‌ ನೌಕರಿ, ಮದುವೆ, ಇಷ್ಟದ ವೃತ್ತಿ ... ಎಲ್ಲವನ್ನೂ ತೊರೆದರು. ಆಗಲೂ‌ ಈಗಲು ಅವರ ಕೆಲಸ, ಮಾತು ಎಂದರೆ ಅಧಿಕೃತ ದನಿ ! ತರಗತಿಯಿಂದ ಮಂದಿರದೆಡೆಗಿನ ಅವರ ಪಯಣ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar #RamMandirPranPratishta

ರಾಮಮಂದಿರದ ಕನಸು ನನಸು ಮಾಡಲೆಂದೆ ಚಂಪತ್ ರಾಯ್ ಎಂಬ ಈ ಮನುಷ್ಯ ಇದ್ದ ಸರಕಾರಿ‌ ನೌಕರಿ, ಮದುವೆ, ಇಷ್ಟದ ವೃತ್ತಿ ... ಎಲ್ಲವನ್ನೂ ತೊರೆದರು. ಆಗಲೂ‌ ಈಗಲು ಅವರ ಕೆಲಸ, ಮಾತು ಎಂದರೆ ಅಧಿಕೃತ ದನಿ ! ತರಗತಿಯಿಂದ ಮಂದಿರದೆಡೆಗಿನ ಅವರ ಪಯಣ ಕುರಿತು #ವಿಕಫೋಕಸ್
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> 
#RamMandirPranPratishta
VK Editor (@editor_vk) 's Twitter Profile Photo

ಮಧ್ಯಂತರವೇ ಆದರೂ, ಚುನಾವಣೆ ಹೊಸ್ತಿಲಿನಲ್ಲಿ ಜನಪ್ರಿಯ ಬಜೆಟ್ ಮಂಡಿಸದೆ ಇರಲು ಹಾಗೂ ನಾವೇ ಮತ್ತೆ ಜುಲೈಗೆ ಬರುತ್ತೇವೆ ಎನ್ನಲು ಧೈರ್ಯ ಬೇಕು. ಅದು ಬಂದಿದ್ದು ಎಲ್ಲಿಂದ ರಾಮನಿಂದಲೇ? ಬಜೆಟ್ ನಲ್ಲಿ ಏನಿದೆ ?ಇದೆಲ್ಲವನ್ನೂ #ವಿಕಬಜೆಟ್ ಕಟ್ಟಿಕೊಟ್ಟಿದೆ. vijaykarnataka Deepak saluja Sudarshan Channangihalli Natesha Babu H C anilkumar

ಮಧ್ಯಂತರವೇ ಆದರೂ, ಚುನಾವಣೆ ಹೊಸ್ತಿಲಿನಲ್ಲಿ ಜನಪ್ರಿಯ ಬಜೆಟ್ ಮಂಡಿಸದೆ ಇರಲು ಹಾಗೂ ನಾವೇ ಮತ್ತೆ ಜುಲೈಗೆ ಬರುತ್ತೇವೆ ಎನ್ನಲು ಧೈರ್ಯ ಬೇಕು. ಅದು ಬಂದಿದ್ದು ಎಲ್ಲಿಂದ ರಾಮನಿಂದಲೇ? ಬಜೆಟ್ ನಲ್ಲಿ ಏನಿದೆ ?ಇದೆಲ್ಲವನ್ನೂ #ವಿಕಬಜೆಟ್  ಕಟ್ಟಿಕೊಟ್ಟಿದೆ.
<a href="/Vijaykarnataka/">vijaykarnataka</a> 
<a href="/deepaksaluja80/">Deepak saluja</a>
<a href="/Sudarshanvk2/">Sudarshan Channangihalli</a> 
<a href="/Natesh_VK/">Natesha Babu H C</a>
<a href="/anil_kumarBN/">anilkumar</a>
VK Editor (@editor_vk) 's Twitter Profile Photo

ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್ vijaykarnataka Sudarshan Channangihalli Keerthi Kolgar

ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a>
Rajeeva C J (@rajeevavk) 's Twitter Profile Photo

ಎಲ್ಲ ಮಾಧ್ಯಮಗಳಿಗೂ ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ಇರಲೇಬೇಕು. ವ್ಯಾಪಾರವೇ ಅದರ ಉದ್ದೇಶವಾದರೂ, ದ್ರೋಹ ಮಾತ್ರ ಚಿಂತನೆಯಾಗಬಾರದು. ಹಾಗೆ ಭಾವಿಸಿದರೆ ಏನಾಗುತ್ತೆ ? ವ್ಯವಸ್ಥೆ ಅಸಹಾಯಕವಾಗುತ್ತ ಎನ್ನುತ್ತಾರೆ ಸೀತಾರಾಂ ಮಯ್ಯ #ಲೋಕಲ್_ಸಂಚಾರ vijaykarnataka Seetharama Mayya Sudarshan Channangihalli Keerthi Kolgar Vidyarashmi Pelathadkavk

ಎಲ್ಲ ಮಾಧ್ಯಮಗಳಿಗೂ  ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ಇರಲೇಬೇಕು. ವ್ಯಾಪಾರವೇ ಅದರ ಉದ್ದೇಶವಾದರೂ, ದ್ರೋಹ ಮಾತ್ರ ಚಿಂತನೆಯಾಗಬಾರದು. ಹಾಗೆ ಭಾವಿಸಿದರೆ ಏನಾಗುತ್ತೆ ? ವ್ಯವಸ್ಥೆ ಅಸಹಾಯಕವಾಗುತ್ತ ಎನ್ನುತ್ತಾರೆ ಸೀತಾರಾಂ ಮಯ್ಯ
#ಲೋಕಲ್_ಸಂಚಾರ
<a href="/Vijaykarnataka/">vijaykarnataka</a>  <a href="/MayyaSitharam/">Seetharama Mayya</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> 
<a href="/vrpelathadka/">Vidyarashmi Pelathadkavk</a>