
mahadev adaragunchi
@mahadev3524
ಕನ್ನಡವೇ ಸತ್ಯ ಕನ್ನಡವೇ ನಿತ್ಯ 🇮🇳
ID: 1480607015911112707
10-01-2022 18:27:22
1,1K Tweet
6 Takipçi
47 Takip Edilen

ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಾರಂಭಿಸಿ. Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Dr. G Parameshwara


ನೇಮಕಾತಿ ಪ್ರಾರಂಭಿಸಿ ಮತ್ತು ರಾಜ್ಯದ ಎಲ್ಲಾ ನೇಮಕಾತಿಗಳಿಗೆ ಮತ್ತೊಮ್ಮೆ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ Siddaramaiah ಅವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಕಳಕಳಿಯ ವಿನಂತಿ. ನೆರೆ ಹೊರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಪೊಲೀಸ್ ನೇಮಕಾತಿ ಆಗಿರುವುದಿಲ್ಲ ಹಾಗೂ



ಒಳ ಮೀಸಲಾತಿ ಸದ್ಯಕ್ಕೆ ಮುಗಿಯದ ಕಥೆ! Mallikarjun Kharge Rahul Gandhi ಸನ್ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ ನೀವು ಮಾಡುತ್ತಿರುವುದಾದರೂ ಏನು?


ಒಳ ಮೀಸಲಾತಿ ಸರ್ವೆಯು ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. Mallikarjun Kharge Rahul Gandhi ಒಂದು ವೇಳೆ ಈ ಸರ್ವೇ ಪೂರ್ಣಗೊಂಡರು ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಮಾನ್ಯ ಮುಖ್ಯಮಂತ್ರಿಗಳಿಗೆ Siddaramaiah ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕೇಳಿಕೊಳ್ಳುವುದೇನೆಂದರೆ ಒಳ ಮೀಸಲಾತಿ



Office of the OSD to CM Karnataka ದಿನಾಂಕ - ೧೨/೦೭/೨೦೨೫ & ೧೩/೦೭/೨೦೨೫ರಂದು ಉಳಿಕೆ ಮೂಲ ವೃಂದದ ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆ ಇದೆ. ಹೆಚ್ಚುವರಿ ಬಸ್ಸ್ ಕಲ್ಪಿಸಿ. NWKRTC ( North Western Karnataka Road Transport Corporation ) KKRTC ( KKRTC- ಕಕರಸಾನಿ ) KSRTC (KSRTC ) Ramalinga Reddy Siddaramaiah Basanagouda R Patil (Yatnal) #KPSC Prajavani kannadaprabha


ಅಪೆಕ್ಸ್ ಬ್ಯಾಂಕ್ ರಿಸಲ್ಟ್ ಸಂಬಂಧ ಮನವಿ ಸಲ್ಲಿಸಿದ್ದಾಯ್ತು, ಪ್ರತಿಭಟನೆ ಮಾಡಿದ್ದಾಯ್ತು, ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವು ಆಯಿತು, ಮುಂದಿನ ದಾರಿ ಉಪವಾಸ ಸತ್ಯಾಗ್ರಹವೇ??? ನೀವೇ ಹೇಳಿ ಇಲ್ಲವೇ ರಿಸಲ್ಟ್ ಬಿಟ್ಟು ಉದ್ಯೋಗ ನೀಡಿ ಪುಣ್ಯ ಕಟ್ಟಿಕೊಳ್ಳಿ... K N Rajanna Siddaramaiah Mallikarjun Kharge Rahul Gandhi


ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ ಈ ಕೂಡಲೇ KAS ಅಧಿಸೂಚನೆಯನ್ನು ಮರು ಅಧಿ ಸೂಚನೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. Siddaramaiah Mallikarjun Kharge KAS ಪರೀಕ್ಷೆಯ ಎಲ್ಲಾ ಗೊಂದಲಗಳಿಗೆ ಸರ್ಕಾರ ಮುಕ್ತಿ ನೀಡಬೇಕು. Rahul Gandhi


ಮಾನ್ಯ ಶ್ರೀ Dr. G Parameshwara ಗೃಹ ಸಚಿವರೇ ಪೊಲೀಸ್ ವಯಾಮಿತಿ ಹೆಚ್ಚಿಸಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ. Siddaramaiah Mallikarjun Kharge Rahul Gandhi




JTO ಅಭ್ಯರ್ಥಿಗಳಿಗೆ order copy ಕೊಡದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ?? Dr. Sharan Prakash Patil Mallikarjun Kharge Siddaramaiah Rahul Gandhi


ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ವಯೋಮಿತಿ ಸಾಮನ್ಯ ವರ್ಗಕ್ಕೆ 31 SC/ST/ಒಬಿಸಿ 33 ಇದೆ ಇದನ್ನ ನಮ್ಮ ರಾಜ್ಯದಲ್ಲೂ ಅನುಸರಿಸಬೇಕು ಹಾಗೂ ನೇಮಕಾತಿ ಪ್ರಾರಂಭಿಸಿ Mallikarjun Kharge Dr. G Parameshwara Siddaramaiah ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. Rahul Gandhi

UGC (NET, KSET, Phd ) ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ?Court ಮೆಟ್ಟಿಲೇರಲು ಕರೆ ಮಾಡಿ 9972153829, 9964441113 Dr MC Sudhakar Siddaramaiah

