Su_reshm (@reshm_su) 's Twitter Profile
Su_reshm

@reshm_su

ಕನ್ನಡಿಗ 💛❤

ID: 1261316601241993222

calendar_today15-05-2020 15:25:03

9,9K Tweet

86 Followers

128 Following

ಯಶವಂತ | Yashwanth (@yashu_ts) 's Twitter Profile Photo

ಹಿಂದಿ ಶಿಕ್ಷಕರು ಏನೋ ಹಿಂದಿ ಬೇಕೇ ಬೇಕು ಅಂತ ಹಠ ಹಿಡಿದ್ದಿದ್ದಾರಂತೆ! ಬೇಕಾದವರು ಕಲಿತಾರೆ, ಹಿಂದಿ ಬ್ಯಾನ್ ಏನು ಮಾಡಿಲ್ಲವಲ್ಲ, ಕಂಪಲ್ಸರಿ ಇರಲ್ಲ ಅಷ್ಟೇ! ಬೇಕಾದವರಿಗೆ ಕಲಿಸಲಿ! ನಿಮ್ಮ ಕೆಲಸದ ಆಸೆಗಾಗಿ ನಮ್ಮ ಮೇಲೆ ಬಲವಂತದ ಹಿಂದಿ ಹೇರಿಕೆಯನ್ನ ಸಹಿಸಲು ಆಗೋದಿಲ್ಲ!! #StopHindiImposition Siddaramaiah Karnataka Congress

ಮಹೇಶ್ ಕುಮಾರ್ (@gharjanemahesh) 's Twitter Profile Photo

ಶಿಕ್ಷಕರು ಯಾರೋ ಬೀಸಿರುವ ಗಾಳಕ್ಕೆ ಸಿಲುಕಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಹಾಗೇನಾದರೂ ಆದಲ್ಲಿ ಅದಕ್ಕೆ ಪ್ರತಿಯಾಗಿ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಬೇಕಾಗುತ್ತದೆ. #ದ್ವಿಭಾಷಾನೀತಿ #TwoLanguagePolicy #ಎರಡುನುಡಿ

ಶಿಕ್ಷಕರು ಯಾರೋ ಬೀಸಿರುವ ಗಾಳಕ್ಕೆ ಸಿಲುಕಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಹಾಗೇನಾದರೂ ಆದಲ್ಲಿ ಅದಕ್ಕೆ ಪ್ರತಿಯಾಗಿ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಬೇಕಾಗುತ್ತದೆ. 
#ದ್ವಿಭಾಷಾನೀತಿ
#TwoLanguagePolicy
#ಎರಡುನುಡಿ
Dr chavez ರಮೇಶ್ (@ramesh16276338) 's Twitter Profile Photo

ಕರ್ನಾಟಕದಲ್ಲಿ ಆಗಿದ್ದರೆ ಕನ್ನಡ ಪರ ದನಿ ಎತ್ತುವವರಿಗೆ ಪೆರೋಕ್ಯಲ್, ನ್ಯಾರೋ ಮೈಂಡೆಡ್ ಎಂಬ ಹಣೆಪಟ್ಟಿ ಸಿಗುವ ಸಾಧ್ಯತೆ ಇತ್ತು.

ಕರ್ನಾಟಕದಲ್ಲಿ ಆಗಿದ್ದರೆ ಕನ್ನಡ ಪರ ದನಿ ಎತ್ತುವವರಿಗೆ ಪೆರೋಕ್ಯಲ್, ನ್ಯಾರೋ ಮೈಂಡೆಡ್ ಎಂಬ ಹಣೆಪಟ್ಟಿ ಸಿಗುವ ಸಾಧ್ಯತೆ ಇತ್ತು.
SANTOSH GOUDA (@happypatil0) 's Twitter Profile Photo

ಬೆಳಗಾವಿ ಕನ್ನಡಿಗರಿಗೆ ಬಹು ದೊಡ್ಡ್ ಜಯ ಮಹಾನಗರ ಪಾಲಿಕೆ ಲಿ ಸಂಪೂರ್ಣ ಕನ್ನಡ ಅಳವಡಿಕೆ 🔥 #belagavi

Lavanya Ballal Jain (@lavanyaballal) 's Twitter Profile Photo

Once again DK Shivakumar sir talks about the potential that exists in coastal Karnataka. It’s been decades since any leader has pointed out the potential that exists in our region. He recognises the challenges we face in our district.

Nuthan || ನೂತನ (@kannadigaspeaks) 's Twitter Profile Photo

ಎಲ್ಲವನಿಗೂ ರಿಸರ್ವೇಷನ್ ಇದೆ ಅನ್ನೋದು ನೆನಪಿರಲಿ ೪% ಒಕ್ಕಲಿಗರು ೫% ಲಿಂಗಾಯಿತರು ೧೦% ಬ್ರಾಹ್ಮಣ, ಜೈನ ಸೇರಿ ೪% ಸಾಬರಿಗೆ ೪% ಕುರುಬರಿಗೆ ಕೂಡ ಬಾಯಿಗೆ ಬಂದಹಾಗೆ ಮಾಡುವ ಮುಂಚೆ ನೋಡಿಕೊಂಡು ಮಾತಾಡಿ

ಎಲ್ಲವನಿಗೂ ರಿಸರ್ವೇಷನ್ ಇದೆ ಅನ್ನೋದು ನೆನಪಿರಲಿ 

೪% ಒಕ್ಕಲಿಗರು 
೫% ಲಿಂಗಾಯಿತರು
 ೧೦%  ಬ್ರಾಹ್ಮಣ, ಜೈನ ಸೇರಿ 
೪% ಸಾಬರಿಗೆ 
೪% ಕುರುಬರಿಗೆ ಕೂಡ

ಬಾಯಿಗೆ ಬಂದಹಾಗೆ ಮಾಡುವ ಮುಂಚೆ ನೋಡಿಕೊಂಡು ಮಾತಾಡಿ
Ice Candy ಗೋಪಾಲ (@icecandygopalaa) 's Twitter Profile Photo

ಕನ್ನಡಿಗ ಅಶೋಕಣ್ಣ 💛❤️ "Greater Bengaluru Authority" ಬದಲು ಕನ್ನಡದ್ದೇ ಹೆಸರು ಬೇಕೇ ಬೇಕು !! R. Ashoka DK Shivakumar

ಉತ್ತರ ಕರ್ನಾಟಕದ ಗೌಡ (@goudru096) 's Twitter Profile Photo

ದಯವಿಟ್ಟು ಎಲ್ಲಾ ಉತ್ತರ ಕರ್ನಾಟಕದ ನಾಯಕರು ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲರೂ ಒಕ್ಕೋಲೀರಿನಿಂದ ಕೃಷ್ಣ ಮೇಲ್ದಂಡೆ ಯೋಜನೆಯ ಕುರಿತು ಧ್ವನಿಯೆತ್ತಿ, M B Patil Priyank Kharge / ಪ್ರಿಯಾಂಕ್ ಖರ್ಗೆ Eshwar Khandre Satish Jarkiholi Laxmi Hebbalkar Arvind Bellad Basanagouda R Patil (Yatnal) Sharanu Salagar Basavaraj S Bommai Uttar Karnataka Uttara Karnataka Janashakti Sena

👑Che_Krishna🇮🇳💛❤️ (@chekrishnack_) 's Twitter Profile Photo

ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ 1% ಮೀಸಲಾತಿ ನೀಡಬೇಕು. ಅವರನ್ನು ಪ್ರಬಲ ಲಂಬಾಣಿ, ಇನ್ನಿತರರ ಜೊತೆ ಸೇರಿಸಿದರೆ ಅದು ಅವರಿಗೆ ಮಾಡಿದಂತೆ ಆಗುವ ಅನ್ಯಾಯ. #justiceforಅಲೆಮಾರಿ

ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ 1% ಮೀಸಲಾತಿ ನೀಡಬೇಕು. 

ಅವರನ್ನು ಪ್ರಬಲ ಲಂಬಾಣಿ, ಇನ್ನಿತರರ ಜೊತೆ ಸೇರಿಸಿದರೆ ಅದು ಅವರಿಗೆ ಮಾಡಿದಂತೆ ಆಗುವ ಅನ್ಯಾಯ. 

 #justiceforಅಲೆಮಾರಿ
Chetan P (@chetanp64747949) 's Twitter Profile Photo

These communities doesn't have political representation to raise thier voice inside vidhana soudha, I request all kannadigas to stand behind this most underprivileged community 🙏🏻 CM of Karnataka ಸಮಾಜ ಕಲ್ಯಾಣ ಇಲಾಖೆ DK Shivakumar Manivannan P 🇮🇳

Dhanalakshmi Devaraj (@dhanalakshmind3) 's Twitter Profile Photo

ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆ, ದಿಕ್ಕು-ದೆಸೆಯಿಲ್ಲದೆ ದಿಕ್ಕಾಪಾಲಾಗಿರುವ ಸಮುದಾಯವನ್ನು ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ. ಈ ಕಳಂಕ ಸಮುದಾಯಕ್ಕೆ, ಸರ್ಕಾರಕ್ಕೆ ಎರಡಕ್ಕೂ ಅಂಟಿದೆ ತೊಳೆದುಕೊಳ್ಳಬೇಕು ಅಂತ ತಾಕೀತು ಮಾಡಿದ್ದಾರೆ ದೇವನೂರ ಮಹಾದೇವ. Siddaramaiah eedina.com ಈ ದಿನ.ಕಾಮ್ Dr. HC Mahadevappa 👇🏻 youtu.be/l1h7Oq9Zmuo?si…

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಕರ್ನಾಟಕಕ್ಕೆ ವಲಸೆ ಬರೋರಿಗೆ ಕನ್ನಡ ಕಲಿಯುವುದನ್ನು ನಮ್ಮ ನಡುವಳಿಕೆಯಿಂದ ಅನಿವಾರ್ಯ ಮಾಡಬೇಕು. ಅತ್ತೂ-ಕರೆದು ಕನ್ನಡ ಕಲಿಸೋ ಈ ಸ್ಥಿತಿ ಬರಬಾರದು. ವಲಸಿಗರೊಂದಿಗೆ ಅವರ ನುಡಿಯಲ್ಲೇ ಮಾತಾಡೋ ಕನ್ನಡಿಗರೇ ನಮ್ಮೆಲ್ಲಾ ಸಮಸ್ಯೆಗೆ ಕಾರಣ.

ಕರ್ನಾಟಕಕ್ಕೆ ವಲಸೆ ಬರೋರಿಗೆ ಕನ್ನಡ ಕಲಿಯುವುದನ್ನು ನಮ್ಮ ನಡುವಳಿಕೆಯಿಂದ ಅನಿವಾರ್ಯ ಮಾಡಬೇಕು. ಅತ್ತೂ-ಕರೆದು ಕನ್ನಡ ಕಲಿಸೋ ಈ ಸ್ಥಿತಿ ಬರಬಾರದು. ವಲಸಿಗರೊಂದಿಗೆ ಅವರ ನುಡಿಯಲ್ಲೇ ಮಾತಾಡೋ ಕನ್ನಡಿಗರೇ ನಮ್ಮೆಲ್ಲಾ ಸಮಸ್ಯೆಗೆ ಕಾರಣ.
ರವಿ-Ravi ಆಲದಮರ (@aaladamara) 's Twitter Profile Photo

ಕನ್ನಡಿಗರೇ ಯಾಕೆ ಕರ್ನಾಟಕದ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಅನ್ನುವುದಕ್ಕೆ ಇದಕ್ಕಿಂತ ಬೇರೆ ಎತ್ತುಗೆ ಬೇಕೇ?

Belagavi - ಬೆಳಗಾವಿ (@belagavika) 's Twitter Profile Photo

ಅಬ್ಬಾ ಬೆಂಕಿ ವಿಡಿಯೋ 🔥🔥 ನಿಜವಾದ ಸಂಗೊಳ್ಳಿ ರಾಯಣ್ಣನನ್ನಾ ನೋಡಿದಂಗೆ ಆಯ್ತು 😍🙏🙏 ವಿಡಿಯೋ ಇಷ್ಟಾ ಆದ್ರೆ #ಲೈಕ್ ಕೊಟ್ಟು #ಶೇರ್ ಮಾಡಿ. #belagavika #belagavi #sangollirayanna