mahadev adaragunchi (@mahadev3524) 's Twitter Profile
mahadev adaragunchi

@mahadev3524

ಕನ್ನಡವೇ ಸತ್ಯ ಕನ್ನಡವೇ ನಿತ್ಯ 🇮🇳

ID: 1480607015911112707

calendar_today10-01-2022 18:27:22

1,1K Tweet

6 Followers

47 Following

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ನೇಮಕಾತಿ ಪ್ರಾರಂಭಿಸಿ ಮತ್ತು ರಾಜ್ಯದ ಎಲ್ಲಾ ನೇಮಕಾತಿಗಳಿಗೆ ಮತ್ತೊಮ್ಮೆ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ Siddaramaiah ಅವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಕಳಕಳಿಯ ವಿನಂತಿ. ನೆರೆ ಹೊರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಪೊಲೀಸ್ ನೇಮಕಾತಿ ಆಗಿರುವುದಿಲ್ಲ ಹಾಗೂ

ನೇಮಕಾತಿ ಪ್ರಾರಂಭಿಸಿ ಮತ್ತು ರಾಜ್ಯದ ಎಲ್ಲಾ ನೇಮಕಾತಿಗಳಿಗೆ ಮತ್ತೊಮ್ಮೆ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಕಳಕಳಿಯ ವಿನಂತಿ.

 ನೆರೆ ಹೊರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಪೊಲೀಸ್ ನೇಮಕಾತಿ ಆಗಿರುವುದಿಲ್ಲ ಹಾಗೂ
Basanagouda R Patil (Yatnal) (@basanagoudabjp) 's Twitter Profile Photo

ಕಳೆದ 31 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎನ್.ವಿ.ಭರಮಣಿ ಅವರು ಬೆಳಗಾವಿಯಲ್ಲಿ ಮುಖ್ಯ ಮಂತ್ರಿಗಳಿಂದ ಆದ ಅವಮಾನದಿಂದ ಬೇಸತ್ತು ತನ್ನ ಆತ್ಮಗೌರವಕ್ಕೆ ಚ್ಯುತಿ ಬಂದಿದೆ ಎಂದು ಸೇವೆಯಿಂದ ಸ್ವಯಂ ನಿವೃತ್ತಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಗೌರವಯುತವಾಗಿ, ಘನತೆಯಿಂದ ನಡೆದುಕೊಳ್ಳದ ಮುಖ್ಯ ಮಂತ್ರಿಗಳಿಗೆ ಧಿಕ್ಕಾರ.

ಕಳೆದ 31 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎನ್.ವಿ.ಭರಮಣಿ ಅವರು ಬೆಳಗಾವಿಯಲ್ಲಿ ಮುಖ್ಯ ಮಂತ್ರಿಗಳಿಂದ ಆದ ಅವಮಾನದಿಂದ ಬೇಸತ್ತು ತನ್ನ ಆತ್ಮಗೌರವಕ್ಕೆ ಚ್ಯುತಿ ಬಂದಿದೆ ಎಂದು ಸೇವೆಯಿಂದ ಸ್ವಯಂ ನಿವೃತ್ತಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಗೌರವಯುತವಾಗಿ, ಘನತೆಯಿಂದ ನಡೆದುಕೊಳ್ಳದ ಮುಖ್ಯ ಮಂತ್ರಿಗಳಿಗೆ ಧಿಕ್ಕಾರ.
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಒಳ ಮೀಸಲಾತಿ ಸದ್ಯಕ್ಕೆ ಮುಗಿಯದ ಕಥೆ! Mallikarjun Kharge Rahul Gandhi ಸನ್ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ ನೀವು ಮಾಡುತ್ತಿರುವುದಾದರೂ ಏನು?

ಒಳ ಮೀಸಲಾತಿ  ಸದ್ಯಕ್ಕೆ  ಮುಗಿಯದ ಕಥೆ! <a href="/kharge/">Mallikarjun Kharge</a> <a href="/RahulGandhi/">Rahul Gandhi</a> 

 ಸನ್ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ  ನೀವು ಮಾಡುತ್ತಿರುವುದಾದರೂ  ಏನು?
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಒಳ ಮೀಸಲಾತಿ ಸರ್ವೆಯು ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. Mallikarjun Kharge Rahul Gandhi ಒಂದು ವೇಳೆ ಈ ಸರ್ವೇ ಪೂರ್ಣಗೊಂಡರು ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಮಾನ್ಯ ಮುಖ್ಯಮಂತ್ರಿಗಳಿಗೆ Siddaramaiah ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕೇಳಿಕೊಳ್ಳುವುದೇನೆಂದರೆ ಒಳ ಮೀಸಲಾತಿ

ಒಳ ಮೀಸಲಾತಿ ಸರ್ವೆಯು ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.  <a href="/kharge/">Mallikarjun Kharge</a>
<a href="/RahulGandhi/">Rahul Gandhi</a>
 ಒಂದು ವೇಳೆ ಈ ಸರ್ವೇ ಪೂರ್ಣಗೊಂಡರು ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

 ಮಾನ್ಯ ಮುಖ್ಯಮಂತ್ರಿಗಳಿಗೆ <a href="/siddaramaiah/">Siddaramaiah</a> ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕೇಳಿಕೊಳ್ಳುವುದೇನೆಂದರೆ ಒಳ ಮೀಸಲಾತಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರ (@kdabengaluru) 's Twitter Profile Photo

ರಾಜ್ಯದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಗೊಳ್ಳುವಲ್ಲಿ ಕನ್ನಡಪರ ಹೋರಾಟಗಾರರ ಬೆಂಬಲಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಾ ಸಿದ್ಧ.

ರಾಜ್ಯದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಗೊಳ್ಳುವಲ್ಲಿ ಕನ್ನಡಪರ ಹೋರಾಟಗಾರರ ಬೆಂಬಲಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಾ ಸಿದ್ಧ.
Karnataka government job updates (@kargovtjobuts) 's Twitter Profile Photo

Office of the OSD to CM Karnataka ದಿನಾಂಕ - ೧೨/೦೭/೨೦೨೫ & ೧೩/೦೭/೨೦೨೫ರಂದು ಉಳಿಕೆ ಮೂಲ ವೃಂದದ ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆ ಇದೆ. ಹೆಚ್ಚುವರಿ ಬಸ್ಸ್ ಕಲ್ಪಿಸಿ‌. NWKRTC ( North Western Karnataka Road Transport Corporation ) KKRTC ( KKRTC- ಕಕರಸಾನಿ ) KSRTC (KSRTC ) Ramalinga Reddy Siddaramaiah Basanagouda R Patil (Yatnal) #KPSC Prajavani kannadaprabha

<a href="/osd_cmkarnataka/">Office of the OSD to CM Karnataka</a>
ದಿನಾಂಕ - ೧೨/೦೭/೨೦೨೫ &amp; ೧೩/೦೭/೨೦೨೫ರಂದು  ಉಳಿಕೆ ಮೂಲ ವೃಂದದ ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆ ಇದೆ. ಹೆಚ್ಚುವರಿ ಬಸ್ಸ್ ಕಲ್ಪಿಸಿ‌. 

NWKRTC ( <a href="/nw_krtc/">North Western Karnataka Road Transport Corporation</a> ) KKRTC ( <a href="/KKRTC_Journeys/">KKRTC- ಕಕರಸಾನಿ</a> ) KSRTC (<a href="/KSRTC_Journeys/">KSRTC</a> ) <a href="/RLR_BTM/">Ramalinga Reddy</a> <a href="/siddaramaiah/">Siddaramaiah</a> <a href="/BasanagoudaBJP/">Basanagouda R Patil (Yatnal)</a> #KPSC <a href="/prajavani/">Prajavani</a> <a href="/KannadaPrabha/">kannadaprabha</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಅಪೆಕ್ಸ್ ಬ್ಯಾಂಕ್ ರಿಸಲ್ಟ್ ಸಂಬಂಧ ಮನವಿ ಸಲ್ಲಿಸಿದ್ದಾಯ್ತು, ಪ್ರತಿಭಟನೆ ಮಾಡಿದ್ದಾಯ್ತು, ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವು ಆಯಿತು, ಮುಂದಿನ ದಾರಿ ಉಪವಾಸ ಸತ್ಯಾಗ್ರಹವೇ??? ನೀವೇ ಹೇಳಿ ಇಲ್ಲವೇ ರಿಸಲ್ಟ್ ಬಿಟ್ಟು ಉದ್ಯೋಗ ನೀಡಿ ಪುಣ್ಯ ಕಟ್ಟಿಕೊಳ್ಳಿ... K N Rajanna Siddaramaiah Mallikarjun Kharge Rahul Gandhi

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

KPSC ಯು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶವನ್ನು ಪಾಲಿಸದಿದ್ದರೆ ಮುಂದೊಂದಿನ KPSC ಯನ್ನು ಮುಚ್ಚುವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬೇಡಿ. ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯು KAS notifications ಅನ್ನು fresh notification ಮಾಡಬೇಕೆಂದು ಆದೇಶ ನೀಡಿದೆ ಆದರೆ KPSC ಮತ್ತು ಸರ್ಕಾರ ಇಲ್ಲಿಯವರೆಗೆ ಯಾವುದೇ ನಿರ್ಧಾರ

KPSC ಯು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶವನ್ನು ಪಾಲಿಸದಿದ್ದರೆ ಮುಂದೊಂದಿನ KPSC ಯನ್ನು ಮುಚ್ಚುವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬೇಡಿ.

 ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯು KAS notifications ಅನ್ನು fresh notification ಮಾಡಬೇಕೆಂದು ಆದೇಶ ನೀಡಿದೆ ಆದರೆ KPSC ಮತ್ತು ಸರ್ಕಾರ  ಇಲ್ಲಿಯವರೆಗೆ ಯಾವುದೇ ನಿರ್ಧಾರ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ ಈ ಕೂಡಲೇ KAS ಅಧಿಸೂಚನೆಯನ್ನು ಮರು ಅಧಿ ಸೂಚನೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. Siddaramaiah Mallikarjun Kharge KAS ಪರೀಕ್ಷೆಯ ಎಲ್ಲಾ ಗೊಂದಲಗಳಿಗೆ ಸರ್ಕಾರ ಮುಕ್ತಿ ನೀಡಬೇಕು. Rahul Gandhi

ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ ಈ ಕೂಡಲೇ KAS ಅಧಿಸೂಚನೆಯನ್ನು ಮರು ಅಧಿ ಸೂಚನೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. <a href="/siddaramaiah/">Siddaramaiah</a>
<a href="/kharge/">Mallikarjun Kharge</a>

 KAS ಪರೀಕ್ಷೆಯ ಎಲ್ಲಾ ಗೊಂದಲಗಳಿಗೆ  ಸರ್ಕಾರ ಮುಕ್ತಿ ನೀಡಬೇಕು. <a href="/RahulGandhi/">Rahul Gandhi</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ ಶ್ರೀ Dr. G Parameshwara ಗೃಹ ಸಚಿವರೇ ಪೊಲೀಸ್ ವಯಾಮಿತಿ ಹೆಚ್ಚಿಸಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ. Siddaramaiah Mallikarjun Kharge Rahul Gandhi

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಸರ್ ನನ್ನ ಹೆಸರು ಶಿಲ್ಪಾ. ನಾನು ಉದ್ಯೋಗಾಕಾಂಕ್ಷಿ ಮತ್ತು ಆರ್ಥಿಕವಾಗಿ ಕಡಿಮೆ ಹಿನ್ನೆಲೆ ಹೊಂದಿದ್ದೇನೆ, 5 ವರ್ಷಗಳಿಗಿಂತ ಹೆಚ್ಚು SDA FDA ಗಾಗಿ ಯಾವುದೇ ಅಧಿಸೂಚನೆಯಿಲ್ಲ ಮತ್ತು ಆಂತರಿಕ ಮೀಸಲಾತಿ ಅಧಿಸೂಚನೆಯಿಂದಾಗಿ ಸ್ಥಗಿತಗೊಂಡಿದೆ. ಮತ್ತು ಕಳೆದ ವರ್ಷ 3 ವರ್ಷಗಳ ವಯೋಮಿತಿ ಸಡಿಲಿಕೆಯು ಸಹಾಯ ಮಾಡುವುದಿಲ್ಲ, ದಯವಿಟ್ಟು ಸರ್ಕಾರಕ್ಕೆ 4

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಸರ್ ನನ್ನ ಹೆಸರು ಮಹೇಶ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಉದ್ಯೋಗಾಕಾಂಕ್ಷಿ 5 ವರ್ಷಗಳಿಗಿಂತ ಹೆಚ್ಚು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಾಗಿ ಯಾವುದೇ ಅಧಿಸೂಚನೆಯಿಲ್ಲ ಮತ್ತು ಆಂತರಿಕ ಮೀಸಲಾತಿ ಅಧಿಸೂಚನೆಯಿಂದಾಗಿ ಸ್ಥಗಿತಗೊಂಡಿದೆ. ಮತ್ತು ಕಳೆದ ವರ್ಷ 3 ವರ್ಷಗಳ ವಯೋಮಿತಿ ಸಡಿಲಿಕೆಯು ಸಹಾಯ ಮಾಡುವುದಿಲ್ಲ, ದಯವಿಟ್ಟು ಸರ್ಕಾರಕ್ಕೆ 4 ರಿಂದ 5

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಸರ್ ನಮಸ್ತೆ ನಾನು ಸು…. ಬೆಳಗಾವಿ ನಮ್ಮಿಂದ ಒಂದೇ ಒಂದು ಮನವಿ ಸರ್ 🙏ಪೊಲೀಸ್ ಕಾನ್ಸ್ಟೇಬಲ್ ಗೆ age ಜಾಸ್ತಿ ಮಾಡಿಸಿ ಡಿಗ್ರಿ ಮುಗಿಸಿ ಕೋಚಿಂಗ್ ತಗೋಬೇಕು ಅಂದ್ರೆ ಮನೆ ಹಾಗೂ ಹಣದ ಸಮಸ್ಯೆ ಇಂದ ಆಗಲಿಲ್ಲ ಕೊನೆಗೆ ಸಾಲ ಮಾಡಿ ಬಂಗಾರ ಅಡವಿಟ್ಟು ದುಡ್ಡು ತಗೊಂಡ್ ಕೋಚಿಂಗ್ ಮುಗಿಸಿ ಓದಿ ಎಕ್ಸಾಮ್ ಬರೀಬೇಕು ಅನ್ನೋ ಅಷ್ಟೋತ್ತಿಗೆ ಈಕಡೆ age

ಸರ್ ನಮಸ್ತೆ ನಾನು ಸು…. ಬೆಳಗಾವಿ ನಮ್ಮಿಂದ ಒಂದೇ ಒಂದು ಮನವಿ ಸರ್ 🙏ಪೊಲೀಸ್ ಕಾನ್ಸ್ಟೇಬಲ್ ಗೆ age ಜಾಸ್ತಿ ಮಾಡಿಸಿ ಡಿಗ್ರಿ ಮುಗಿಸಿ ಕೋಚಿಂಗ್ ತಗೋಬೇಕು ಅಂದ್ರೆ ಮನೆ ಹಾಗೂ ಹಣದ ಸಮಸ್ಯೆ ಇಂದ ಆಗಲಿಲ್ಲ ಕೊನೆಗೆ ಸಾಲ ಮಾಡಿ ಬಂಗಾರ ಅಡವಿಟ್ಟು ದುಡ್ಡು ತಗೊಂಡ್ ಕೋಚಿಂಗ್ ಮುಗಿಸಿ ಓದಿ ಎಕ್ಸಾಮ್ ಬರೀಬೇಕು ಅನ್ನೋ ಅಷ್ಟೋತ್ತಿಗೆ ಈಕಡೆ age
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಅನ್ಯಾಯ ಆಗಿದೆ ಅಂತ ಮೊಬೈಲ್ ನೋಡ್ಕೊಂಡು ಕೂತರೆ ಏನು ಆಗಲ್ಲ... ನೀವು ನಮ್ಮ ಜೊತೆ ಬಂದು ಈ ಅನ್ಯಾಯದ ವಿರುದ್ಧ ಹೊರಡದೆ ಇರುವುದನ್ನು ನೋಡಿದರೆ ನೀವು ಕೂಡ ಈ ಭ್ರಷ್ಟ system ಒಪ್ಪಿಕೊಂಡು.. ಇದೀರಾ...ಹೇಗೋ ಇದ್ದುಕೊಂಡು..ಜೀವನ ಮಾಡೋಣ ಅಂತ ಅಂದುಕೊಂಡಿದ್ದೀರಿ..ಅನ್ಯಾಯ ಅಕ್ರಮ ಇಷ್ಟೆಲ್ಲಾ ಆದರೂ ನೀವು ಈ ಹೋರಾಟದ ವಿರುದ್ಧ ತೊಡೆ ತಟ್ಟಿ ನಿಲ್ಲಲು

AKSSA OFFICIAL (@akssaofficial) 's Twitter Profile Photo

ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ವಯೋಮಿತಿ ಸಾಮನ್ಯ ವರ್ಗಕ್ಕೆ 31 SC/ST/ಒಬಿಸಿ 33 ಇದೆ ಇದನ್ನ ನಮ್ಮ ರಾಜ್ಯದಲ್ಲೂ ಅನುಸರಿಸಬೇಕು ಹಾಗೂ ನೇಮಕಾತಿ ಪ್ರಾರಂಭಿಸಿ Mallikarjun Kharge Dr. G Parameshwara Siddaramaiah ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. Rahul Gandhi

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

UGC (NET, KSET, Phd ) ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ?Court ಮೆಟ್ಟಿಲೇರಲು ಕರೆ ಮಾಡಿ 9972153829, 9964441113 Dr MC Sudhakar Siddaramaiah

Basanagouda R Patil (Yatnal) (@basanagoudabjp) 's Twitter Profile Photo

ಪೊಲೀಸ್ ಕಾನ್ಸ್ಟೆಬಲ್, ಪಿ.ಎಸ್.ಐ ವಯೋಮಿತಿ ಸಡಿಲಿಸಿ ಅರ್ಹ, ವಿದ್ಯಾವಂತ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಅಭ್ಯರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ ಬೇರೆ ರಾಜ್ಯಗಳಲ್ಲೂ ಸಾಮಾನ್ಯ ವರ್ಗಕ್ಕೆ 31 SC/ST/ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ 33 ಇರುವುದರಿಂದ, ಕರ್ನಾಟಕದಲ್ಲೂ ಇದೆ ವ್ಯವಸ್ಥೆಯನ್ನು ತರಬೇಕು.

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಶೇಕಡ 56 % ಮೀಸಲಾತಿ ಗೊಂದಲ ತಪ್ಪು ಯಾರದ್ದು ಭಾಗ -೧ ಅಕ್ಟೋಬರ್ 07 2022 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC-ST)ಕ್ಕೆ ಬಸವರಾಜ ಬೊಮ್ಮಾಯಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು (ಅ.7) ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಸರ್ಕಾರದ ಮುಂದಿದ್ದ ಸವಾಲು ! ಸರ್ಕಾರ ರೂಪಿಸುವ