anildesai07
@anilmsd07
ID: 973556753928355842
13-03-2018 13:49:52
119 Tweet
8 Followers
63 Following
ಸನ್ಮಾನ್ಯ R. Ashoka CM of Karnataka Tejasvi Surya Prathap Simha ರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ. #SAVEKARNATAKALICENSESURVEYORS TV5 Kannada TV9 Kannada PublicTV ಸಂಪೂರ್ಣ ಮಾಹಿತಿ
ಪರವಾನಗಿ ಭೂಮಾಪಕರನ್ನು ಖಾಯಂಗೊಳ್ಳಿಸಿ ಸೇವಾ ಭದ್ರತೆ ಒದಗಿಸಿ. #savelicensesurveyorslife #fixedsalaryforls Basavaraj S Bommai CM of Karnataka Siddaramaiah DK Shivakumar ಹೆಚ್.ಡಿ.ಕುಮಾರಸ್ವಾಮಿ | HD Kumaraswamy TV5 Kannada TV9 Kannada Asianet Suvarna News PublicTV
R. Ashoka ಬಹು ವರ್ಷಗಳಿಂದ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಕನಿಷ್ಠ ಮೂಲಭೂತ ಬೇಡಿಕೆಗಳನ್ನು ಈಡೇರಿಸದಿರುವುದು ವಿಷಾದನೀಯ. ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಇಲಾಖೆಗೆ ಸೇರಿಕೊಂಡ ಯುವ ಪರವಾನಿಗಿ ಭೂಮಾಪಕರ ಭವಿಷ್ಯ ಹೇಳತೀರದಾಗಿದೆ. Basavaraj S Bommai CM of Karnataka R. Ashoka PMO India
@csogok R. Ashoka CM of Karnataka JC Madhuswamy Thaawarchand Gehlot ರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ. #SAVEKARNATAKALICENSESURVEYORS ಹೆಚ್.ಡಿ.ಕುಮಾರಸ್ವಾಮಿ | HD Kumaraswamy TV9 Kannada Siddaramaiah ಸಂಪೂರ್ಣ ಮಾಹಿತಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಪರೀಕ್ಷೆ ನಡೆಸಿ ವರ್ಷವಾಗುತ್ತಾ ಬಂದಿದೆ ಇನ್ನೂ ಕೂಡ ಅಂತಿಮ ಪಲಿತಾಂಶ ಪ್ರಕಟಗೊಂಡಿಲ್ಲ ಸ್ವಲ್ಪ ಬದ್ಧತೆ ಇದ್ದಾರೆ ಕೂಡಲೇ ಪಲಿತಾಂಶ ಬಿಡುಗಡೆಗೊಳಿಸಿ ; ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ Dr MC Sudhakar
DK Shivakumar CM of Karnataka Siddaramaiah "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ? ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ
ಮಾನ್ಯ Siddaramaiah Dr. G Parameshwara Priyank Kharge / ಪ್ರಿಯಾಂಕ್ ಖರ್ಗೆ DGP KARNATAKA ಸಾವಿರಾರು ಸ್ಪರ್ಧಾರ್ಥಿಗಳು #PSI545_ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.ಆದರೆ ಫಲಿತಾಂಶ ಪ್ರಕಟಿಸುವಲ್ಲಿ ಸರ್ಕಾರ ವಿಫಲವಾಗಿದೆ.ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ AKSSA OFFICIAL
ಈ ಕೂಡಲೇ ಈ ಕೆಳಕಂಡ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕ ಲೋಕಸೇವಾ ಆಯೋಗವನ್ನು AKSSA ಸಂಘಟನೆಯು ಒತ್ತಾಯಿಸುತ್ತಿದೆ. Secretary KPSC Siddaramaiah ✴️ ಅಕ್ಟೋಬರ್ 20ರಂದು ನಿಗದಿಯಾಗಿರುವ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಡೆಸುವುದು ಅಥವಾ ಮುಂದೂಡುವುದರ ಬಗ್ಗೆ ಈವರೆಗೂ ಕರ್ನಾಟಕ
ಇವರಿಗೆ, ಮಾನ್ಯ ಶ್ರೀ ಸಿದ್ಧರಾಮಯ್ಯನವರು Siddaramaiah ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಮಾನ್ಯರೆ, 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ