anildesai07 (@anilmsd07) 's Twitter Profile
anildesai07

@anilmsd07

ID: 973556753928355842

calendar_today13-03-2018 13:49:52

119 Tweet

8 Takipçi

63 Takip Edilen

Arjun (@arjun80780355) 's Twitter Profile Photo

ಸನ್ಮಾನ್ಯ R. Ashoka CM of Karnataka Tejasvi Surya Prathap Simha ರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ. #SAVEKARNATAKALICENSESURVEYORS TV5 Kannada TV9 Kannada PublicTV ಸಂಪೂರ್ಣ ಮಾಹಿತಿ

ಸನ್ಮಾನ್ಯ 
<a href="/RAshokaBJP/">R. Ashoka</a>
<a href="/CMofKarnataka/">CM of Karnataka</a>
<a href="/Tejasvi_Surya/">Tejasvi Surya</a>
<a href="/mepratap/">Prathap Simha</a>
ರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ. #SAVEKARNATAKALICENSESURVEYORS 
<a href="/TV5kannada/">TV5 Kannada</a>
<a href="/tv9kannada/">TV9 Kannada</a>
<a href="/publictvnews/">PublicTV</a>
ಸಂಪೂರ್ಣ ಮಾಹಿತಿ
Rajanikanth Sagar 🇮🇳 (@rsagar1904) 's Twitter Profile Photo

R. Ashoka ಬಹು ವರ್ಷಗಳಿಂದ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಕನಿಷ್ಠ ಮೂಲಭೂತ ಬೇಡಿಕೆಗಳನ್ನು ಈಡೇರಿಸದಿರುವುದು ವಿಷಾದನೀಯ. ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಇಲಾಖೆಗೆ ಸೇರಿಕೊಂಡ ಯುವ ಪರವಾನಿಗಿ ಭೂಮಾಪಕರ ಭವಿಷ್ಯ ಹೇಳತೀರದಾಗಿದೆ. Basavaraj S Bommai CM of Karnataka R. Ashoka PMO India

<a href="/RAshokaBJP/">R. Ashoka</a> ಬಹು ವರ್ಷಗಳಿಂದ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಕನಿಷ್ಠ ಮೂಲಭೂತ ಬೇಡಿಕೆಗಳನ್ನು ಈಡೇರಿಸದಿರುವುದು ವಿಷಾದನೀಯ. ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಇಲಾಖೆಗೆ ಸೇರಿಕೊಂಡ ಯುವ ಪರವಾನಿಗಿ ಭೂಮಾಪಕರ ಭವಿಷ್ಯ ಹೇಳತೀರದಾಗಿದೆ. <a href="/BSBommai/">Basavaraj S Bommai</a> <a href="/CMofKarnataka/">CM of Karnataka</a> <a href="/RAshokaBJP/">R. Ashoka</a> <a href="/PMOIndia/">PMO India</a>
Arjun (@arjun80780355) 's Twitter Profile Photo

@csogok R. Ashoka CM of Karnataka JC Madhuswamy Thaawarchand Gehlot ರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ. #SAVEKARNATAKALICENSESURVEYORS ಹೆಚ್.ಡಿ.ಕುಮಾರಸ್ವಾಮಿ | HD Kumaraswamy TV9 Kannada Siddaramaiah ಸಂಪೂರ್ಣ ಮಾಹಿತಿ

@csogok 
<a href="/RAshokaBJP/">R. Ashoka</a>
<a href="/CMofKarnataka/">CM of Karnataka</a>
<a href="/JCMBJP/">JC Madhuswamy</a>
<a href="/TCGEHLOT/">Thaawarchand Gehlot</a>
ರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ. #SAVEKARNATAKALICENSESURVEYORS 
<a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | HD Kumaraswamy</a>
<a href="/tv9kannada/">TV9 Kannada</a>
<a href="/siddaramaiah/">Siddaramaiah</a>
ಸಂಪೂರ್ಣ ಮಾಹಿತಿ
Vijayendra Yediyurappa (@byvijayendra) 's Twitter Profile Photo

ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು. ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್

ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ  ಗುರಿಯಾಗಿತ್ತು.

ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ.  ಸೆಪ್ಟೆಂಬರ್
AKSSA OFFICIAL (@akssaofficial) 's Twitter Profile Photo

ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಪರೀಕ್ಷೆ ನಡೆಸಿ ವರ್ಷವಾಗುತ್ತಾ ಬಂದಿದೆ ಇನ್ನೂ ಕೂಡ ಅಂತಿಮ ಪಲಿತಾಂಶ ಪ್ರಕಟಗೊಂಡಿಲ್ಲ ಸ್ವಲ್ಪ ಬದ್ಧತೆ ಇದ್ದಾರೆ ಕೂಡಲೇ ಪಲಿತಾಂಶ ಬಿಡುಗಡೆಗೊಳಿಸಿ ; ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ Dr MC Sudhakar

<a href="/KEA_karnataka/">ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA</a> ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಪರೀಕ್ಷೆ ನಡೆಸಿ ವರ್ಷವಾಗುತ್ತಾ ಬಂದಿದೆ ಇನ್ನೂ ಕೂಡ ಅಂತಿಮ ಪಲಿತಾಂಶ ಪ್ರಕಟಗೊಂಡಿಲ್ಲ ಸ್ವಲ್ಪ  ಬದ್ಧತೆ ಇದ್ದಾರೆ ಕೂಡಲೇ ಪಲಿತಾಂಶ ಬಿಡುಗಡೆಗೊಳಿಸಿ ;

ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ 
<a href="/drmcsudhakar/">Dr MC Sudhakar</a>
AKSSA OFFICIAL (@akssaofficial) 's Twitter Profile Photo

DK Shivakumar CM of Karnataka Siddaramaiah "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ? ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ

<a href="/DKShivakumar/">DK Shivakumar</a> <a href="/CMofKarnataka/">CM of Karnataka</a>
<a href="/siddaramaiah/">Siddaramaiah</a>

"ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?  

ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ
AKSSA OFFICIAL (@akssaofficial) 's Twitter Profile Photo

ಮಾನ್ಯ Siddaramaiah Dr. G Parameshwara Priyank Kharge / ಪ್ರಿಯಾಂಕ್ ಖರ್ಗೆ DGP KARNATAKA ಸಾವಿರಾರು ಸ್ಪರ್ಧಾರ್ಥಿಗಳು #PSI545_ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.ಆದರೆ ಫಲಿತಾಂಶ ಪ್ರಕಟಿಸುವಲ್ಲಿ ಸರ್ಕಾರ ವಿಫಲವಾಗಿದೆ.ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ AKSSA OFFICIAL

ಮಾನ್ಯ <a href="/siddaramaiah/">Siddaramaiah</a> <a href="/DrParameshwara/">Dr. G Parameshwara</a> <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/DgpKarnataka/">DGP KARNATAKA</a> ಸಾವಿರಾರು ಸ್ಪರ್ಧಾರ್ಥಿಗಳು #PSI545_ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.ಆದರೆ ಫಲಿತಾಂಶ ಪ್ರಕಟಿಸುವಲ್ಲಿ ಸರ್ಕಾರ ವಿಫಲವಾಗಿದೆ.ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ <a href="/AKSSAofficial/">AKSSA OFFICIAL</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಈ ಕೂಡಲೇ ಈ ಕೆಳಕಂಡ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕ ಲೋಕಸೇವಾ ಆಯೋಗವನ್ನು AKSSA ಸಂಘಟನೆಯು ಒತ್ತಾಯಿಸುತ್ತಿದೆ. Secretary KPSC Siddaramaiah ✴️ ಅಕ್ಟೋಬರ್ 20ರಂದು ನಿಗದಿಯಾಗಿರುವ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಡೆಸುವುದು ಅಥವಾ ಮುಂದೂಡುವುದರ ಬಗ್ಗೆ ಈವರೆಗೂ ಕರ್ನಾಟಕ

ಈ ಕೂಡಲೇ ಈ ಕೆಳಕಂಡ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕ ಲೋಕಸೇವಾ ಆಯೋಗವನ್ನು AKSSA ಸಂಘಟನೆಯು ಒತ್ತಾಯಿಸುತ್ತಿದೆ. <a href="/KpscSecretary/">Secretary KPSC</a>
<a href="/siddaramaiah/">Siddaramaiah</a>

✴️ ಅಕ್ಟೋಬರ್ 20ರಂದು ನಿಗದಿಯಾಗಿರುವ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಡೆಸುವುದು ಅಥವಾ ಮುಂದೂಡುವುದರ ಬಗ್ಗೆ ಈವರೆಗೂ ಕರ್ನಾಟಕ
ಪ್ರವೀಣ ಮ ಮಗದುಮ್ಮ Praveen M Magadum (@praveenmmagadum) 's Twitter Profile Photo

KAS 2024 ರ PRELIMS ಫಲಿತಾಂಶ ಬಿಡುಗಡೆ ಮಾಡುವುದರೊಂದಿಗೆ, KAS ಮರು ಪರೀಕ್ಷೆ ದೋಷಗಳಿಗೆ ಕೃಪಾಂಕ ನೀಡದೆ, Ratio ಕೂಡ ಹೆಚ್ಚಿಸಲು ಹೋಗದೆ, ನಾವು ಕನ್ನಡವನ್ನು ಕೊಲ್ಲುತ್ತೇವೆ, ಕತ್ತು ಹಿಚುಕಿ ಅಮುಕುತ್ತೇವೆ, ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ, ಇಲ್ಲಿ ನಮ್ಮದೇ ಸಾಮ್ರಾಜ್ಯ, ಶಕ್ತಿ ಇದ್ದರೆ ಕಾಪಾಡಿಕೊಳ್ಳಿಯೆಂದು ಈ

Basanagouda R Patil (Yatnal) (@basanagoudabjp) 's Twitter Profile Photo

ದಿನಾಂಕ 25.02.2025 ರಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ನಡೆಯಲಿರುವ ಪರೀಕ್ಷೆಯನ್ನು ಆಂಗ್ಲದಲ್ಲಿ ಬರೆಯಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗವು ಅಭ್ಯರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರದಲ್ಲಿ ನಮೂದಿಸಿದೆ. ಅರ್ಹತಾದಾಯಕ ಕನ್ನಡ ಪತ್ರಿಕೆಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಶ್ನೆ ಸಹಿತ ಉತ್ತರ

ದಿನಾಂಕ 25.02.2025 ರಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ನಡೆಯಲಿರುವ ಪರೀಕ್ಷೆಯನ್ನು ಆಂಗ್ಲದಲ್ಲಿ ಬರೆಯಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗವು ಅಭ್ಯರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರದಲ್ಲಿ ನಮೂದಿಸಿದೆ. 

ಅರ್ಹತಾದಾಯಕ ಕನ್ನಡ ಪತ್ರಿಕೆಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಶ್ನೆ ಸಹಿತ ಉತ್ತರ
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಕೆಪಿಎಸ್ಸಿ ಅನ್ಯಾಯದ ವಿರುದ್ಧ ಹೋರಾಟ ರೂಪಿಸಲು ಇಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ‌ ಸಭೆ ಏರ್ಪಡಿಸಲಾಗಿತ್ತು. ಹೋರಾಟವನ್ನು ತೀವ್ರಗೊಳಿಸಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಯಿತು‌. ಈಗ ನಾವು ಮತ್ತೊಂದು ಹೋರಾಟಕ್ಕೆ ಸಜ್ಜಾಗೋಣ. ಸೋಮವಾರದಿಂದಲೇ ಆಹೋರಾತ್ರಿ ಧರಣಿ ಆರಂಭಿಸೋಣ.‌ ಸರ್ಕಾರ ಕೆಎಎಸ್ ಪರೀಕ್ಷೆ ಮರು ಅಧಿಸೂಚನೆ

Karnataka civil engineers association (@kar_engineers) 's Twitter Profile Photo

ಅನರ್ಹ ಸದಸ್ಯರು ಅರ್ಹರಿಗೆ ಹೇಗೆ ಸಂದರ್ಶನ ನಡೆಸಲು ಸಾಧ್ಯ - ಹೈ ಕೋರ್ಟ್. ವಿಚಾರಣೆಯಲ್ಲೇ ಇಷ್ಟು ವಿಷಯ ಹೊರಬರುತ್ತಿದ್ದರೆ,CBI ತನಿಖೆ ಆದರೆ ಎಷ್ಟು ಹೊರಬರಬಹುದು. KPSC ಯನ್ನು ಒಮ್ಮೆ ಸ್ವಚ್ಛ ಮಾಡಲು ಇದೇ ಸುವರ್ಣವಕಾಶ. ಎಲ್ಲರೂ CBI ತನಿಖೆಗೆ ಆಗ್ರಹಿಸಲು ಬೆಂಬಲಿಸಿ.ಧನ್ಯವಾದಗಳು Prajavani 🙏 #KPSCmosa

ಅನರ್ಹ ಸದಸ್ಯರು ಅರ್ಹರಿಗೆ ಹೇಗೆ ಸಂದರ್ಶನ ನಡೆಸಲು ಸಾಧ್ಯ - ಹೈ ಕೋರ್ಟ್. 
ವಿಚಾರಣೆಯಲ್ಲೇ ಇಷ್ಟು ವಿಷಯ ಹೊರಬರುತ್ತಿದ್ದರೆ,CBI ತನಿಖೆ ಆದರೆ ಎಷ್ಟು ಹೊರಬರಬಹುದು. 
KPSC ಯನ್ನು ಒಮ್ಮೆ ಸ್ವಚ್ಛ ಮಾಡಲು ಇದೇ ಸುವರ್ಣವಕಾಶ. ಎಲ್ಲರೂ CBI ತನಿಖೆಗೆ ಆಗ್ರಹಿಸಲು ಬೆಂಬಲಿಸಿ.ಧನ್ಯವಾದಗಳು <a href="/prajavani/">Prajavani</a> 🙏 #KPSCmosa
Keladi Chennamma (@svkavya1995) 's Twitter Profile Photo

RWS AEE HK ಮತ್ತು NON-HK ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಸಿಬಿಐ ತನಿಖೆ ಮಾಡಬೇಕು. #RWS #AEE #KPSC #CBI #KAS #Karnataka #SCAM

RWS AEE HK ಮತ್ತು NON-HK ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಸಿಬಿಐ ತನಿಖೆ ಮಾಡಬೇಕು.
#RWS #AEE #KPSC #CBI #KAS
#Karnataka #SCAM
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಇವರಿಗೆ, ಮಾನ್ಯ ಶ್ರೀ ಸಿದ್ಧರಾಮಯ್ಯನವರು Siddaramaiah ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಮಾನ್ಯರೆ, 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ