Safik Husain
@safikhusain
I Will Suceed in My life, Not immediately,But definitely .. Inshallah ♥️
ID: 806009437517385728
06-12-2016 05:36:39
3,3K Tweet
575 Followers
972 Following
ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ Dakshina Kannada District Policeಯವರ ಹದ್ದಿನಕಣ್ಣು ಬಿದ್ದಿಲ್ಲವೇ? Cybercrime CID ಸೈಬರ್ ಕ್ರೈಮ್ ಸಿಐಡಿಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
ಇವರಿಗೆ ರಾಜ್ಯವನ್ನು ಆಳಲು ಕೊಟ್ಟಾಗ ಕೂಡ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು, ಈಗ BBMP ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ: ನಾನೂ ತಿನ್ನಲ್ಲ ಇನ್ನೊಬ್ಬರನ್ನು ತಿನ್ನಕ್ಕೂ ಬಿಡಲ್ಲ ಎಂದ Narendra Modi ಈಗ ಏನನ್ನುತ್ತಾರೆ? #BJPExposed
ದ.ಕ ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ತುಂಬಾ ತೊಂದರೆಯಾಗುತ್ತಿದ್ದು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗಿ ಆಗ್ರಹಿಸುತ್ತೇನೆ Madhu Bangarappa
ಹಲವಾರು ವರ್ಷಗಳಿಂದ ದುರಸ್ಥಿ ಕಾಣದ ಮಲ್ಲೂರು ಮುಖ್ಯರಸ್ತೆಗೆ ಕೊನೆಗೂ ದುರಸ್ಥಿ ಭಾಗ್ಯ. ಶಾಸಕ Dr. Bharath Shetty Y. ಯವರಿಂದ ಗುದ್ದಲಿ ಪೂಜೆ ಮೂಲಕ ಕಾಮಗಾರಿಗೆ ಚಾಲನೆ. ಹಲವು ಬಾರಿ ಲಿಖಿತ ಪತ್ರಗಳ ಮೂಲಕ ಶಾಸಕರಿಗೆ ಮನವಿ ನೀಡಿದ್ದ ಮಲ್ಲೂರು ಎಸ್ಡಿಪಿಐ ನಿಯೋಗ. ತಡವಾಗಿಯಾದರೂ ಎಚ್ಚೆತ್ತುಕೊಂಡ ಶಾಸಕರು. ಅಭಿನಂದನೆಗಳು...
ಜಾರಿಯಲ್ಲಿ ಇದೆಯಾ? ಅದಲ್ಲದೇ ಈ ಪುತ್ತಿಲನ ಕೈಯಲ್ಲಿ ತಲ್ವಾರ್ ಎಲ್ಲಿಂದ ಬಂತು? ದಕ್ಷ ಅಧಿಕಾರಿ Dakshina Kannada District Police ಕ್ರಮ ಕೈಗೊಳ್ಳುವರೆಂಬ ಭರವಸೆಯಲ್ಲಿ 2/2 DGP KARNATAKA Dinesh Gundu Rao/ದಿನೇಶ್ ಗುಂಡೂರಾವ್ Hariprasad.B.K. Siddaramaiah
Safik Hussain ಬಿಜೆಪಿ ತಂದ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಮುಸ್ಲಿಂರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದೆ #DKPoliceFakeFiring #WeDemandJudicialEnquiry
ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2 Dakshina Kannada District Police DGP KARNATAKA Siddaramaiah
Siddaramaiah ನೇತೃತ್ವದ Karnataka Congress ಸರ್ಕಾರದ ಗ್ಯಾರಂಟಿ ಯೋಜನೆಯಿಂದ ತೃಪ್ತಿಪಡಬೇಕಾದ ಜನಸಾಮಾನ್ಯರು ಇಂದು ಬಿಪಿಎಲ್ ಕಾರ್ಡು ರದ್ಧತಿಯಿಂದಾಗಿ ಆಡಳಿತ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಈ ಯೋಜನೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ. ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್ BengaluruCityPolice ಭಯವಿಲ್ಲದಾಯಿತೆ ? Dr. G Parameshwara