NSG ನಿಂ. ಸಿ. ಗೌಡ(@NSiddappaji) 's Twitter Profileg
NSG ನಿಂ. ಸಿ. ಗೌಡ

@NSiddappaji

ಕನ್ನಡಿಗ|ಕುವೆಂಪುರವರ ವಿಶ್ವಮಾನವತಾವಾದಿ|ರೈತ, ಕಾರ್ಮಿಕ ಹಾಗೂ ಬಡವರ ಪರ| Kannadiga|Universal Humaniterian ( Inspired by KUVEMPU)|Pro Formers, Labours, and Poor people.

ID:3284896994

calendar_today20-07-2015 02:25:44

13,3K Tweets

1,3K Followers

1,2K Following

NSG ನಿಂ. ಸಿ. ಗೌಡ(@NSiddappaji) 's Twitter Profile Photo

ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು
Comptroller and Auditor General of India.

CAG ಒಕ್ಕೂಟ ಸರ್ಕಾರದ , ರಾಜ್ಯ ಸರ್ಕಾರಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಕ್ಕ ಪರಿಶೋಧನೆ ಮಾಡುವ ಸ್ವಾಯತ್ತ ಸಂಸ್ಥೆ.
ಇದರ ಪ್ರಕಾರ ಸರ್ಕಾರ ಬಾಹ್ಯ ಸಾಲದ ಬಗ್ಗೆ ಸುಳ್ಳು ಹೇಳಿದೆ.


instagram.com/reel/C49zY3JgO…

account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ವಿದೇಶಿ ನಾಯಕರ ಚರ್ಚೆ
ಸೂಕ್ತ ವೇದಿಕೆಯಲ್ಲಿ,
ನಮ್ಮ ನಾಯಕರ ಆರ್ಭಟ
ಬೀದಿ ಮೆರವಣಿಗೆಯಲ್ಲಿ.

ವಿದೇಶಿ ನಾಯಕರ ಚರ್ಚೆ ಸೂಕ್ತ ವೇದಿಕೆಯಲ್ಲಿ, ನಮ್ಮ ನಾಯಕರ ಆರ್ಭಟ ಬೀದಿ ಮೆರವಣಿಗೆಯಲ್ಲಿ. #ವಿಚಾರ
account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ನಾಡಿನ ಜನತೆಗೆ ಮಹಾಮಾನವತಾವಾದಿ, ಸಮಾಜ ಸುಧಾರಕರು, ಎಲ್ಲರನ್ನೂ ಒಳಗೊಂಡ ಲಿಂಗಾಯುತ ಧರ್ಮ ಸ್ಥಾಪಕರಾದ ಅಣ್ಣ ಬಸವಣ್ಣ ನವರ ಜಯಂತಿಯ ಶುಭಾಶಯಗಳು.

ನಾಡಿನ ಜನತೆಗೆ ಮಹಾಮಾನವತಾವಾದಿ, ಸಮಾಜ ಸುಧಾರಕರು, ಎಲ್ಲರನ್ನೂ ಒಳಗೊಂಡ ಲಿಂಗಾಯುತ ಧರ್ಮ ಸ್ಥಾಪಕರಾದ ಅಣ್ಣ ಬಸವಣ್ಣ ನವರ ಜಯಂತಿಯ ಶುಭಾಶಯಗಳು.
account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ಅಂದಭಕ್ತರ ನಡುವೆ ಸಾಕಷ್ಟು ತಿಳುವಳಿಕೆ ಉಳ್ಳವರೂ ಇದ್ದಾರೆ.

instagram.com/reel/C4-Gr6kP0…

account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

India and Russia best friends and they never interfere in each other's internal politics.

Utmost most you don't know ABCD of democracy. Better to keep distance from other country's politics.

account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ನರೇಂದ್ರಮೋದಿಯವರ ದುರಹಂಕಾರದ ಪರಮಾವಧಿ.

ಹಾಗಿದ್ದರೆ ನರೇಂದ್ರಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಮಣಿಪುರದಲ್ಲಿ ಅಥವಾ ತಮಿಳುನಾಡಿನಲ್ಲಿ ಸ್ಪರ್ಧೆ ಮಾಡಲಿ

Narendra Modi
Rahul Gandhi

account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ನಾವು ನಮಗೆ ಬೇಕಾದದ್ದನ್ನು ನಮ್ಮ ಇಷ್ಟ ಬಂದಾಗ ಪಡೆಯಲು ಸಾಧ್ಯವಿಲ್ಲ.

ಕೇವಲ ಸೆಖೆ ತಡೆಯಲಾರದೇ, ಸ್ವಲ್ಪ ನೀರಿನ ತೊಂದರೆ ಅಂತ ಎಷ್ಟು ನಗರ ಪ್ರದೇಶ ಜನ ಮಳೆ ಬಾರದೆ ಚಡಪಸುತ್ತಿದ್ದರು.

ತನ್ನ ಜೀವನ ಪೂರಾ ಮಳೆಯನ್ನೇ ಅಧರಿಸಿ ಬದುಕು ಕಳೆಯುವ ರೈತ ಬಗ್ಗೆ ಯೋಚಿಸಿದರೆ,... ಅಬ್ಬಾ ಎಂತಹ ಕಠಿಣ

ಅನ್ನದಾತೋ ಸುಖೀಭವ 🙏🙏🙏

ನಾವು ನಮಗೆ ಬೇಕಾದದ್ದನ್ನು ನಮ್ಮ ಇಷ್ಟ ಬಂದಾಗ ಪಡೆಯಲು ಸಾಧ್ಯವಿಲ್ಲ. ಕೇವಲ ಸೆಖೆ ತಡೆಯಲಾರದೇ, ಸ್ವಲ್ಪ ನೀರಿನ ತೊಂದರೆ ಅಂತ ಎಷ್ಟು ನಗರ ಪ್ರದೇಶ ಜನ ಮಳೆ ಬಾರದೆ ಚಡಪಸುತ್ತಿದ್ದರು. ತನ್ನ ಜೀವನ ಪೂರಾ ಮಳೆಯನ್ನೇ ಅಧರಿಸಿ ಬದುಕು ಕಳೆಯುವ ರೈತ ಬಗ್ಗೆ ಯೋಚಿಸಿದರೆ,... ಅಬ್ಬಾ ಎಂತಹ ಕಠಿಣ ಅನ್ನದಾತೋ ಸುಖೀಭವ 🙏🙏🙏
account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ಹೊಟ್ಟೆಗೆ ಏನು ತಿನ್ನೋದು Araga Jnanendra( ಮೋದಿ ಅವರ ಕುಟುಂಬ)

2014 ರ ಮುಂಚೆ ತಾವು ಎಲ್ಲಿ ಹಾವು ಆಡಿಸುತ್ತಿದ್ದೀರಿ, ಭಿಕ್ಷೆ ಎಲ್ಲಿ ಬೇಡುತ್ತಿದ್ರಿ. ಮೊದಲು ಸ್ಪಷ್ಟಪಡಿಸಿ.

account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

India ever seen such a hatred PM like Narendra Modi

The head of ruling party must have competition only base on manifestoes not on personal grudge

India ever seen such a hatred PM like @narendramodi The head of ruling party must have competition only base on manifestoes not on personal grudge
account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ಈ ಬೇವರ್ಸಿ ಮೂರು ಪಕ್ಷದ ನಾಯಕರು ಕರ್ನಾಟಕ ಹಾಳು ಮಾಡ್ತಾರೆ.

ಎಲ್ಲಾ ಸ್ವಾರ್ಥಿಗಳು. ಕಾರ್ಯಕರ್ತರು ಕುರಿ ಮಂದೆ.

account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ಕಾರ್ಮಿಕ ಬಂಧುಗಳಿಗೆ ವಿಶ್ವ ಕಾರ್ಮಿಕ ದಿನಾಚರಣೆ ಶುಭಾಶಯಗಳು.

ಸರ್ಕಾರ ಎಂದೂ ಬಂಡವಾಳಶಾಹಿಗಳ ಪರ.
ನಿಮ್ಮ ಒಗ್ಗಟ್ಟು ನಿಮ್ಮ ಜೀವನದ ಸ್ಥಿತಿಯನ್ನು ಸುಧಾರಿಸುತ್ತೆ...

ಕಾರ್ಮಿಕ ಬಂಧುಗಳಿಗೆ ವಿಶ್ವ ಕಾರ್ಮಿಕ ದಿನಾಚರಣೆ ಶುಭಾಶಯಗಳು. ಸರ್ಕಾರ ಎಂದೂ ಬಂಡವಾಳಶಾಹಿಗಳ ಪರ. ನಿಮ್ಮ ಒಗ್ಗಟ್ಟು ನಿಮ್ಮ ಜೀವನದ ಸ್ಥಿತಿಯನ್ನು ಸುಧಾರಿಸುತ್ತೆ...
account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ಭಾರತದಲ್ಲೂ ಸಂತ್ರಸ್ತರಿಗೆ ಪರಿಹಾರ ಸಿಗುವುದೇ?
ರಾಜಕೀಯ ಪಕ್ಷಗಳಿಗೆ ಈ Serum Institute of India ದಿಂದ ಚುನಾವಣೆ ಬಾಂಡ್ denige ಸಂದಾಯವಾಗಿದೆ. ಹಾಗಾಗಿ ಕೋರ್ಟ್ ಆದೇಶವಿಲ್ಲದೆ ಪರಿಹಾರ ಕಷ್ಟ.

ಭಾರತದಲ್ಲೂ ಸಂತ್ರಸ್ತರಿಗೆ ಪರಿಹಾರ ಸಿಗುವುದೇ? ರಾಜಕೀಯ ಪಕ್ಷಗಳಿಗೆ ಈ Serum Institute of India ದಿಂದ ಚುನಾವಣೆ ಬಾಂಡ್ denige ಸಂದಾಯವಾಗಿದೆ. ಹಾಗಾಗಿ ಕೋರ್ಟ್ ಆದೇಶವಿಲ್ಲದೆ ಪರಿಹಾರ ಕಷ್ಟ.
account_circle
NSG ನಿಂ. ಸಿ. ಗೌಡ(@NSiddappaji) 's Twitter Profile Photo

ದಾಳಿಯಲ್ಲಿ ಸಿಕ್ಕಿಕೊಂಡ ಈ ಕರುವಿನ ಹಾಗೆ ಈ ಸಮಾಜದಲ್ಲಿ ಹೆಣ್ಣಿನ ಅಸಹಾಯಕ ಪರಿಸ್ಥಿತಿ. ಕ್ರೂರ ಮೃಗಗಳು ದುರ್ಬಲರನ್ನೇ ಗುರಿಯಾಗಿಸಿಕೊಳ್ಳುವುದು ಹೇಗೋ ಅಬಲೆ ಹೆಣ್ಣೇ ಗುರಿ.

ದಾಳಿಯಲ್ಲಿ ಸಿಕ್ಕಿಕೊಂಡ ಈ ಕರುವಿನ ಹಾಗೆ ಈ ಸಮಾಜದಲ್ಲಿ ಹೆಣ್ಣಿನ ಅಸಹಾಯಕ ಪರಿಸ್ಥಿತಿ. ಕ್ರೂರ ಮೃಗಗಳು ದುರ್ಬಲರನ್ನೇ ಗುರಿಯಾಗಿಸಿಕೊಳ್ಳುವುದು ಹೇಗೋ ಅಬಲೆ ಹೆಣ್ಣೇ ಗುರಿ.
account_circle