ಈ ಬಗ್ಗೆ ಸರ್ಕಾರ ಮಾಹಿತಿ ನೀಡಲು ಮುಂದಾಗಬೇಕು. ವಿರೋಧ ಪಕ್ಷ ಬಿಜೆಪಿ ಈ ಪ್ರತಿಭಟನೆ ಮಾಡುವುದನ್ನು ಈ ನಿಟ್ಟಿನಲ್ಲಿ ಸದನದಲ್ಲಿ ವಿಷಯ ಮಂಡಿಸಿ. Siddaramaiah ನಿಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ಸೂಕ್ತ ಕ್ರಮಕೈಗೊಂಡು ಎದೆಗಾರಿಕೆ ತೋರಿಸಿ. #ವಿಚಾರ
ಮಾನ್ಯ ಒಕ್ಕೂಟ ಸರ್ಕಾರದ ಮಂತ್ರಿ V. Somanna ಕಿಡಿಗೇಡಿಗಳಂತೆ ಮಾತನಾಡಬೇಡಿ. ವಿರೋಧಕ್ಕೆ ಏನೇನೋ ಮಾನಾಡಬೇಡಿ. ರಾಜ್ಯಪಾಲರು ದಲಿತ ಎಂದು ರಾಜಕೀಯ ಪಕ್ಷಗಳಿಗೆ ಗೊತ್ತಿರಬಹುದೇ ವಿನಃ ಜನ ಸಾಮಾನ್ಯರಿಗೆ ಗೊತ್ತಿಲ್ಲ. ನಿಮ್ಮ ಮಾತಿನನಂತೆ ಹೇಳುವುದಾದರೆ Siddaramaiah ಅವ್ರು ಅಹಿಂದ ಅಕಾರಣಕ್ಕೆ ನಿಮ್ಮ ವಿರೋಧವಿದೆಯೇ? #ವಿಚಾರ
ವಿಶ್ವಗುರು ಎನ್ನುವ Narendra Modi ಯವರೇ, ಹಿಂದುಳಿದ ವರ್ಗದ ನಾಯಕ ಎನ್ನುವ Siddaramaiah ಅವರೇ ಪ್ರಾಥಮಿಕ ಶಿಕ್ಷಣದ ಈಗಿನ ಪರಿಸ್ಥಿತಿಯ ಬಗ್ಗೆ, ಅಲ್ಲಿರುವ ಶಿಕ್ಷಕರ ಕೊರತೆ, ಕಟ್ಟಡಗಳ ಕೊರತೆ, ಸೋರುವ, ಸೂರು ಮುರಿದಿರುವ ಶಾಲೆಗಳ ಅಭಿವೃದ್ಧಿಗೆ ನಿಮ್ಮ ನಿಮ್ಮ ಸರ್ಕಾರದ ಬಜೆಟ್ ಎಷ್ಟು. ಬಾಯಿ ಮಾತಿಂದ ದೇಶ ಉದ್ದಾರ ಆಗಲ್ಲ. #ವಿಚಾರ
In yesterday's results, real winners are "Famous JUMPERS " Nitish Kumar N Chandrababu Naidu Where they get more and more benefits (for themselves ) they make a place. #ವಿಚಾರ
ನೆಲ ಕಚ್ಚಿ ಹೋದ JDS ಮೇಲೆತ್ತಿವುದಕ್ಕಿಂತ Siddaramaiah ಮೇಲಿನ ದ್ವೇಷಕ್ಕೆ, DK Shivakumar ಮುಖ್ಯಮಂತ್ರಿ ಆಗೋದು ತಡೆಯೋದಕ್ಕೆ ದೇವೇಗೌಡ್ರು ಆರ್ಭಟಿಸಿ ಮೋದಿ ಯವರನ್ನು ಮೆಚ್ಚಿಸುತ್ತಿದ್ದಾರೆ. ಒಂದೊಮ್ಮೆ ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೊಡ್ಡ ಗೌಡ್ರು Uturn ತೆಗೆದುಕೊಂಡಿದ್ದು ಯಾವ ಕಾರಣಕ್ಕೆ? #ವಿಚಾರ