NSG ನಿಂ. ಸಿ. ಗೌಡ (@nsiddappaji) 's Twitter Profile
NSG ನಿಂ. ಸಿ. ಗೌಡ

@nsiddappaji

ಕನ್ನಡಿಗ|ಕುವೆಂಪುರವರ ವಿಶ್ವಮಾನವತಾವಾದಿ|ರೈತ, ಕಾರ್ಮಿಕ ಹಾಗೂ ಬಡವರ ಪರ| Kannadiga|Universal Humaniterian ( Inspired by KUVEMPU)|Pro Formers, Labours, and Poor people.

ID: 3284896994

calendar_today20-07-2015 02:25:44

13,13K Tweet

1,1K Followers

1,1K Following

NSG ನಿಂ. ಸಿ. ಗೌಡ (@nsiddappaji) 's Twitter Profile Photo

ಗಂಧದ ಗುಡಿ ಬಳಗದ ಹೆಮ್ಮೆಯ ಕಾರ್ಯಕ್ರಮ : ನಮ್ಮ ಶಾಲೆ ನಮ್ಮ ಕೊಡುಗೆ ಅಭಿಯಾನ 21

ಗಂಧದ ಗುಡಿ ಬಳಗದ ಹೆಮ್ಮೆಯ ಕಾರ್ಯಕ್ರಮ : ನಮ್ಮ ಶಾಲೆ ನಮ್ಮ ಕೊಡುಗೆ ಅಭಿಯಾನ 21
NSG ನಿಂ. ಸಿ. ಗೌಡ (@nsiddappaji) 's Twitter Profile Photo

ಸಹೃದಯಿ ದಾನಿಗಳೇ ಇನ್ನು ತುಂಬಾ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳ ಸಹಾಯದ ವಿವರ ಇದು 👇 ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ 🙏 ಒಂದೊಳ್ಳೆಯ ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆಗೆ ಕೈಜೋಡಿಸಿ 🤝 ಗಡಿಭಾಗದಲ್ಲಿ ಇರುವ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಜೊತೆಯಾಗಿ Kindly Donate & Contribute #ಗಂಧದಗುಡಿಬಳಗ

ಸಹೃದಯಿ ದಾನಿಗಳೇ 
ಇನ್ನು ತುಂಬಾ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳ ಸಹಾಯದ ವಿವರ ಇದು 👇 
ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ 🙏 ಒಂದೊಳ್ಳೆಯ ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆಗೆ ಕೈಜೋಡಿಸಿ 🤝 
ಗಡಿಭಾಗದಲ್ಲಿ ಇರುವ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಜೊತೆಯಾಗಿ
Kindly Donate & Contribute
#ಗಂಧದಗುಡಿಬಳಗ
NSG ನಿಂ. ಸಿ. ಗೌಡ (@nsiddappaji) 's Twitter Profile Photo

ತೋಟದಲ್ಲಿ ಬೇಡದ ಕಸದಂತೆ ಮನದಲ್ಲಿ ಬೇಡದ ಚಿಂತೆಗಳು. ಬೇಡದ ಎಲ್ಲವನ್ನು ಹೊರ ಹಾಕಿ. NSG.

ತೋಟದಲ್ಲಿ ಬೇಡದ ಕಸದಂತೆ ಮನದಲ್ಲಿ ಬೇಡದ ಚಿಂತೆಗಳು. ಬೇಡದ ಎಲ್ಲವನ್ನು ಹೊರ ಹಾಕಿ. NSG.
NSG ನಿಂ. ಸಿ. ಗೌಡ (@nsiddappaji) 's Twitter Profile Photo

ನಮ್ಮ ಭಾರತದಲ್ಲಿ ಹತ್ತಾರು ನಗರಗಳು, ಸಾವಿರಾರು ಹಳ್ಳಿಗಳು ನದಿದಂಡೆಯ ಮೇಲೆ ಇವೆ. ಒಳಚರಂಡಿ ನೀರು ಮಳೆ ನೀರು ಕೈಗಾರಿಕೆ ತ್ಯಾಜ್ಯ ಕೃಷಿಗೆ ಉಪಯೋಗಿಸುವ ರಾಸಾಯನಿಕಗಳು ಹೀಗೆ ಮಲೀನವಾಗುವ ನದಿ ನೀರು ಕುಡಿಯಲು ಯೋಗ್ಯವೇ? ರಾಜಕೀಯ ಅಯೋಗ್ಯರಿಗೆ, ಸರ್ಕಾರಿ ಅಧಿಕಾರಿಗಳಿಗೆ ಇಂತಹ ಸಮಸ್ಯೆಗಳಿಗೆ ಪರಿಹಾರ , ಸಂಕಲ್ಪ, ಸಮಯವೆಲ್ಲಿದೆ #ಪರಿಸರಸಮಸ್ಯೆ

ನಮ್ಮ ಭಾರತದಲ್ಲಿ ಹತ್ತಾರು ನಗರಗಳು, ಸಾವಿರಾರು ಹಳ್ಳಿಗಳು ನದಿದಂಡೆಯ ಮೇಲೆ ಇವೆ. ಒಳಚರಂಡಿ ನೀರು ಮಳೆ ನೀರು ಕೈಗಾರಿಕೆ ತ್ಯಾಜ್ಯ ಕೃಷಿಗೆ ಉಪಯೋಗಿಸುವ ರಾಸಾಯನಿಕಗಳು ಹೀಗೆ ಮಲೀನವಾಗುವ ನದಿ ನೀರು ಕುಡಿಯಲು ಯೋಗ್ಯವೇ?

ರಾಜಕೀಯ ಅಯೋಗ್ಯರಿಗೆ, ಸರ್ಕಾರಿ ಅಧಿಕಾರಿಗಳಿಗೆ ಇಂತಹ ಸಮಸ್ಯೆಗಳಿಗೆ ಪರಿಹಾರ , ಸಂಕಲ್ಪ, ಸಮಯವೆಲ್ಲಿದೆ 
#ಪರಿಸರಸಮಸ್ಯೆ
NSG ನಿಂ. ಸಿ. ಗೌಡ (@nsiddappaji) 's Twitter Profile Photo

ಕಮ್ಯುನಿಸ್ಟ್ ಪಕ್ಷದ ನೇತಾರ, ಕಾರ್ಮಿಕ ವೃಂದದ ಹಿತ ಚಿಂತಕ ಶ್ರೀ ಸೀತಾರಾಮ್ ಎಚೂರಿ ನಿಧನ ದೇಶದ ಎಡರಂಗಕ್ಕೆ ತುಂಬಲಾರದ ನಷ್ಟವೇ ಸರಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ 🙏🙏

ಕಮ್ಯುನಿಸ್ಟ್ ಪಕ್ಷದ ನೇತಾರ, ಕಾರ್ಮಿಕ ವೃಂದದ ಹಿತ ಚಿಂತಕ ಶ್ರೀ ಸೀತಾರಾಮ್ ಎಚೂರಿ ನಿಧನ ದೇಶದ ಎಡರಂಗಕ್ಕೆ ತುಂಬಲಾರದ ನಷ್ಟವೇ ಸರಿ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ 🙏🙏
NSG ನಿಂ. ಸಿ. ಗೌಡ (@nsiddappaji) 's Twitter Profile Photo

ಮೊದಲು ಗಣೇಶ ಮರವಣಿಗೆಯಲ್ಲಿ DJ ಅರುಚಾಟ ನಿಲ್ಲಬೇಕು. ಎಣ್ಣೆ ಹಾಕೊಂಡು ಕ್ಯಾಬರೇ ಹಾಡಿಗೆ ಡಾನ್ಸ್ ಮಾಡೋದು ಅಸಭ್ಯ. ಇಂತಹ ಸಮಯದಲ್ಲಿ ಬೇಕೆಂತಲೇ ಕೆಣಕೊಡು ಇದೆ. ಅದೇ ರೀತಿ ಮುಸ್ಲಿಂ ಯುವಕರು (ಮೊದಲೇ ವಿದ್ಯೆ ವಿನಯ ಇಲ್ಲ ) ಕಾಂಗ್ರೆಸ್ ಆಡಳಿತದಲ್ಲಿ ಸ್ವಲ್ಪ ಅತೀ ಎನಿಸುವಷ್ಟು ಜಗಳಗಂಟಿತನ. ಕಾನೂನಿನ ಭಯ ಇಲ್ಲದೆ ಇವಕ್ಕೆಲ್ಲ ಇತಿಶ್ರೀ ಕಷ್ಟ.

NSG ನಿಂ. ಸಿ. ಗೌಡ (@nsiddappaji) 's Twitter Profile Photo

ಕೇರಳಕ್ಕೆ ಎಲ್ಲೆಗೆ ಹೊಂದಿಕೊಂಡಿರುವ ನಮ್ಮ ಹೆಗ್ಗಡದೇವನಕೋಟೆ ತಾಲೂಕು ಆನೆಮಾಳ ಹಾಗೂ ಕಡೇಗದ್ದೆ ಗ್ರಾಮಗಳ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪುಸ್ತಕಗಳು ಬ್ಯಾಗ್, ನೀರಿನ ಬಾಟಲಿ ಪೆನ್ ಸ್ಕೇಲ್ ನಮ್ಮ ಗಂಧದಗುಡಿ ಬಳಗವತಿಯಿಂದ ಮೈಸೂರು ಕಲ್ಪತರು ಚಾರಿಟಬಲ್ ಟ್ರಸ್ಟ್ ಹಾಗೂ ನೇಸರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಲ್ಲಿ ವಿತರಿಸಲಾಯಿತು.

ಕೇರಳಕ್ಕೆ ಎಲ್ಲೆಗೆ ಹೊಂದಿಕೊಂಡಿರುವ ನಮ್ಮ ಹೆಗ್ಗಡದೇವನಕೋಟೆ ತಾಲೂಕು ಆನೆಮಾಳ ಹಾಗೂ ಕಡೇಗದ್ದೆ ಗ್ರಾಮಗಳ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪುಸ್ತಕಗಳು ಬ್ಯಾಗ್, ನೀರಿನ ಬಾಟಲಿ ಪೆನ್ ಸ್ಕೇಲ್ ನಮ್ಮ ಗಂಧದಗುಡಿ ಬಳಗವತಿಯಿಂದ ಮೈಸೂರು ಕಲ್ಪತರು ಚಾರಿಟಬಲ್ ಟ್ರಸ್ಟ್ ಹಾಗೂ ನೇಸರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಲ್ಲಿ ವಿತರಿಸಲಾಯಿತು.
NSG ನಿಂ. ಸಿ. ಗೌಡ (@nsiddappaji) 's Twitter Profile Photo

ಇವತ್ತಿನ ಕತೆ ಏನು? ಅಜಿತ್ ನ ನೋಡಿದ್ರಾ... ಹಂಗೆ ನೋಡ್ತಾ ಇರಿ ಪಬ್ಲಿಕ್ ಮಂಗನೂ ಸಿಗುತ್ತೆ....

ಇವತ್ತಿನ ಕತೆ ಏನು? ಅಜಿತ್ ನ ನೋಡಿದ್ರಾ... ಹಂಗೆ ನೋಡ್ತಾ ಇರಿ ಪಬ್ಲಿಕ್ ಮಂಗನೂ ಸಿಗುತ್ತೆ....
NSG ನಿಂ. ಸಿ. ಗೌಡ (@nsiddappaji) 's Twitter Profile Photo

If the northis can say anything to distinguish as north and south. If the same thing we South indian said, then they become anti nationals.

NSG ನಿಂ. ಸಿ. ಗೌಡ (@nsiddappaji) 's Twitter Profile Photo

Look at this shameful act. What a painful season to see the disrespectful act of our gods' statues. The govt should be held responsible for this. POP statues, plastic flags, disrespectful celebration including above act, DJ dance for vulgar / indecent and obscene songs.

NSG ನಿಂ. ಸಿ. ಗೌಡ (@nsiddappaji) 's Twitter Profile Photo

ಇದರ ಬದಲು ತುರ್ತುಪರಿಸ್ಥಿತಿ ತಂದು ಸರ್ವಾಧಿಕಾರ ಮಾಡಬಹುದಲ್ಲವೇ? Instead of "One Nation One Election" better to introduce Dictatorship BJP Congress Telugu Desam Party Janata Dal Secular Janata Dal (United) SamajwadiPartyMediaCell All India Trinamool Congress AAP

ಇದರ ಬದಲು ತುರ್ತುಪರಿಸ್ಥಿತಿ ತಂದು ಸರ್ವಾಧಿಕಾರ ಮಾಡಬಹುದಲ್ಲವೇ?

Instead of "One Nation One Election" better to introduce Dictatorship 
<a href="/BJP4India/">BJP</a> 
<a href="/INCIndia/">Congress</a>
<a href="/JaiTDP/">Telugu Desam Party</a> 
<a href="/JanataDal_S/">Janata Dal Secular</a> 
<a href="/Jduonline/">Janata Dal (United)</a> 
<a href="/MediaCellSP/">SamajwadiPartyMediaCell</a> 
<a href="/AITCofficial/">All India Trinamool Congress</a> 
<a href="/AamAadmiParty/">AAP</a>
NSG ನಿಂ. ಸಿ. ಗೌಡ (@nsiddappaji) 's Twitter Profile Photo

I don't know why P. M Narendra Modi and Amit Shah Silence on Sanjay gaikwad's statement of chop off tongue of LOP Rahul Gandhi Being a home minister of this country Amit shah ravaru must speak out and criticize goondaism

I don't know why P. M <a href="/narendramodi/">Narendra Modi</a>  and <a href="/AmitShah/">Amit Shah</a> 
Silence on Sanjay gaikwad's statement of chop off tongue of LOP <a href="/RahulGandhi/">Rahul Gandhi</a> 

Being a home minister of this country Amit shah ravaru must speak out and criticize goondaism
NSG ನಿಂ. ಸಿ. ಗೌಡ (@nsiddappaji) 's Twitter Profile Photo

"ದೇವಳದ ಅರ್ಚಕರಾಗಿದ್ದ ರಮಣ್ ದೀಕ್ಷಿತ್ ಕಳೆದ ಐದು ವರ್ಷಗಳಿಂದ ನಮ್ಮ ಕಣ್ಣೆದುರೇ ಈ ಮಹಾಪಾಪ ನಡೆಯುವುದನ್ನು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಕಳೆದ 5 ವರ್ಷದಿಂದ ಅನಾಚಾರ ನಡೆಯುತ್ತಿದ್ದರೂ, ಹಿಂದೂಗಳ ಭಾವನೆಗೆ ಘಾಸಿ ಹಾಗೂ ಶ್ರೀವಾರಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಬಂದರೂ ಸುಮ್ಮನಿದ್ದದ್ದು ಅಕ್ಷಮ್ಯ ಧರ್ಮ ದ್ರೋಹ.

"ದೇವಳದ ಅರ್ಚಕರಾಗಿದ್ದ ರಮಣ್ ದೀಕ್ಷಿತ್  ಕಳೆದ ಐದು ವರ್ಷಗಳಿಂದ ನಮ್ಮ ಕಣ್ಣೆದುರೇ ಈ ಮಹಾಪಾಪ ನಡೆಯುವುದನ್ನು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ. 

ಕಳೆದ 5 ವರ್ಷದಿಂದ  ಅನಾಚಾರ ನಡೆಯುತ್ತಿದ್ದರೂ, ಹಿಂದೂಗಳ ಭಾವನೆಗೆ ಘಾಸಿ ಹಾಗೂ ಶ್ರೀವಾರಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಬಂದರೂ ಸುಮ್ಮನಿದ್ದದ್ದು ಅಕ್ಷಮ್ಯ  ಧರ್ಮ ದ್ರೋಹ.