shabbir shekh (@shabbirdshekh) 's Twitter Profile
shabbir shekh

@shabbirdshekh

01/06/1995

ID: 1428776284121755652

calendar_today20-08-2021 17:50:01

618 Tweet

31 Takipçi

160 Takip Edilen

CM of Karnataka (@cmofkarnataka) 's Twitter Profile Photo

"ನನ್ನ ರಾಜಕೀಯ ಜೀವನ ತೆರೆದ ಪುಸ್ತಕ" --ಮುಖ್ಯಮಂತ್ರಿ ಸಿದ್ದರಾಮಯ್ಯ

CM of Karnataka (@cmofkarnataka) 's Twitter Profile Photo

ಮುಡಾದಿಂದ ನಿವೇಶನ ಪಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರು ನೀಡಿದ್ದಾರೆ. ನೀವೊಮ್ಮೆ ವೀಡಿಯೋ ನೋಡಿ #ಮುಡಾ #MUDA

CM of Karnataka (@cmofkarnataka) 's Twitter Profile Photo

ನನ್ನ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ದಿನವೇ ತರಾತುರಿಯಲ್ಲಿ ರಾಜ್ಯಪಾಲರು ನೋಟೀಸ್‌ ನೀಡಿದ್ದಾರೆ. 7 ಕೋಟಿ ಜನರ ಆಶೀರ್ವಾದದಿಂದ, 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ನೋಟೀಸ್‌ ನೀಡುವ ಮೊದಲು ಕನಿಷ್ಠ ಅದನ್ನು ಕೂಲಂಕಷವಾಗಿ ಪರಿಶೀಲನೆ ಮಾಡಬೇಕಿತ್ತು. ಆದರೆ ಈ ಯಾವುದನ್ನೂ ಮಾಡಿಲ್ಲ. ಇದನ್ನು ನೋಡಿದರೆ

CM of Karnataka (@cmofkarnataka) 's Twitter Profile Photo

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇಂದು ಮುಖ್ಯಮಂತ್ರಿ Siddaramaiah ಅವರನ್ನು ಭೇಟಿಯಾಗಿ, ಕುಶಲೋಪರಿ ವಿಚಾರಿಸಿದರು. Pawan Kalyan

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇಂದು ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರನ್ನು ಭೇಟಿಯಾಗಿ, ಕುಶಲೋಪರಿ ವಿಚಾರಿಸಿದರು.
<a href="/PawanKalyan/">Pawan Kalyan</a>
Siddaramaiah (@siddaramaiah) 's Twitter Profile Photo

ಕೇಂದ್ರ BJP ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ಮಂಡನೆ ಮಾಡುತ್ತಿರುವ ಕುರಿತಾಗಿ ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ. ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ.

ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

Rohit Walikar Manivannan P 🇮🇳 Dr.Anjum Hafeez ನಮಸ್ಕಾರ, ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಸಹಾಯವಾಣಿ ನಿಮ್ಮೆಲ್ಲರ ಸೇವೆಗಾಗಿ, ನೆರವಿಗಾಗಿ ಮತ್ತು ಮಾಹಿತಿಗಾಗಿ ಸದಾ ನಿಮ್ಮೊಂದಿಗೆ ಇರುತ್ತದೆ . ವಂದನೆಗಳು, #KarnatakaSWD

Siddaramaiah (@siddaramaiah) 's Twitter Profile Photo

ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ಸಮುದಾಯದ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಳಮೀಸಲಾತಿಯನ್ನು ದಲಿತ

ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ಸಮುದಾಯದ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಳಮೀಸಲಾತಿಯನ್ನು ದಲಿತ
Siddaramaiah (@siddaramaiah) 's Twitter Profile Photo

ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ BJP Karnataka ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ. ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ. ಚುನಾವಣೆ ಮುಗಿದರೆ ಈ ನಾಡಿನ ದಲಿತರು,

shabbir shekh (@shabbirdshekh) 's Twitter Profile Photo

My village name gothe tq jamkhandi district Bagalkot pin 587330 Govt Primary school gothe. plz sir.madam Please take immediate action to perform and complete the work properly.. First inform to belonging officer to take necessary action..CM of Karnataka DK Shivakumar

My village name gothe tq jamkhandi district Bagalkot pin 587330  
Govt Primary school  gothe. plz sir.madam 
Please take immediate action to perform and complete the work properly..
First inform to belonging officer to take necessary action..<a href="/CMofKarnataka/">CM of Karnataka</a> <a href="/DKShivakumar/">DK Shivakumar</a>
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ನಮಸ್ಕಾರ, ಈ ಕುರಿತು ಹೆಚ್ಚಿನ ಸಹಾಯಕ್ಕಾಗಿ, ವಸತಿ ಶಾಲೆಯ ಹೆಸರು, ಜಿಲ್ಲೆ ಮತ್ತು ತಾಲೂಕಿನ ಸಂಪೂರ್ಣ ವಿವರಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ. ವಂದನೆಗಳು, #SocialWelfare_Karnataka

shabbir shekh (@shabbirdshekh) 's Twitter Profile Photo

ಮಕ್ಕಳನ್ನು ದೇವರ ಸಮಾನ ಎನ್ನುತ್ತಾರೆ.ಆದರೆ ಈ ದೃಶ್ಯ ನೋಡಿಇದು ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಘಟನೆ.ಸರ್ಕಾರಿ ಶಾಲೆಯ ಮಕ್ಕಳುಕೊಳಚೆ ನೀರಿನಲ್ಲಿ ಊಟ ಮಾಡಿದ ತಟ್ಟೆಗಳನ್ನು ತೊಳೆಯು ತ್ತಿದ್ದಾರೆ ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಮಕ್ಕಳ ಹಕ್ಕುಗಳ ಮೇಲಿನ ನೇರ ದಾಳಿ.ಶಿಕ್ಷಣ ಇಲಾಖೆ,ಶಿಕ್ಷಣ ಸಚಿವರು Office of the OSD to CM Karnataka

ಮಕ್ಕಳನ್ನು ದೇವರ ಸಮಾನ ಎನ್ನುತ್ತಾರೆ.ಆದರೆ ಈ ದೃಶ್ಯ ನೋಡಿಇದು ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಘಟನೆ.ಸರ್ಕಾರಿ ಶಾಲೆಯ ಮಕ್ಕಳುಕೊಳಚೆ ನೀರಿನಲ್ಲಿ ಊಟ ಮಾಡಿದ ತಟ್ಟೆಗಳನ್ನು ತೊಳೆಯು ತ್ತಿದ್ದಾರೆ ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಮಕ್ಕಳ ಹಕ್ಕುಗಳ ಮೇಲಿನ ನೇರ ದಾಳಿ.ಶಿಕ್ಷಣ ಇಲಾಖೆ,ಶಿಕ್ಷಣ ಸಚಿವರು <a href="/osd_cmkarnataka/">Office of the OSD to CM Karnataka</a>