Thammesh Gowda HC (@thammeshgowda) 's Twitter Profile
Thammesh Gowda HC

@thammeshgowda

State Secretary - BJP Karnataka. Founder - Kesari Foundation.

ID: 912722780918996992

calendar_today26-09-2017 16:57:23

1,1K Tweet

1,1K Followers

609 Following

Vijayendra Yediyurappa (@byvijayendra) 's Twitter Profile Photo

ರಾಮಭಕ್ತ ಆಂಜನೇಯ ಸ್ವಾಮಿಯ ಆರಾಧನೆಯ ಪವಿತ್ರ ದಿನವಾದ ಇಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಸಿ. ತಮ್ಮೇಶ್ ಗೌಡ, ಶ್ರೀ ಶರಣು ತಳ್ಳಿಕೇರಿ,

ರಾಮಭಕ್ತ ಆಂಜನೇಯ ಸ್ವಾಮಿಯ ಆರಾಧನೆಯ ಪವಿತ್ರ ದಿನವಾದ ಇಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು.
 
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಸಿ. ತಮ್ಮೇಶ್ ಗೌಡ, ಶ್ರೀ ಶರಣು ತಳ್ಳಿಕೇರಿ,
Thammesh Gowda HC (@thammeshgowda) 's Twitter Profile Photo

ಲಂಚ ಲಂಚ ಲಂಚ! ಕಂದಾಯ ಇಲಾಖೆಯ ಪ್ರತಿಯೊಂದು ಮೂಲೆಯಲ್ಲೂ ಲಂಚ ಕೊಟ್ಟರೆ ಮಾತ್ರ ಫೈಲ್ ಚಲಿಸುತ್ತದೆ. ಸೈಟ್ ನೋಂದಣಿ, ಖಾತಾ ಬದಲಾವಣೆ, ದಾಖಲೆ ಪರಿಶೀಲನೆ, ಲಂಚ ಇಲ್ಲ ಎಂದರೆ ಕೆಲಸವೇ ಇಲ್ಲ! ಸಾಮಾನ್ಯ ಜನರಿಗೆ ಆಗುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಗಿಂತಲೂ ಎಚ್ಚು ಜಾಮ್ ಕಂದಾಯ ಕಚೇರಿಗಳ ಮುಂದೆ, ಯಾಕೆಂದರೆ

ಲಂಚ ಲಂಚ ಲಂಚ!
ಕಂದಾಯ ಇಲಾಖೆಯ ಪ್ರತಿಯೊಂದು ಮೂಲೆಯಲ್ಲೂ ಲಂಚ ಕೊಟ್ಟರೆ ಮಾತ್ರ ಫೈಲ್ ಚಲಿಸುತ್ತದೆ.
ಸೈಟ್ ನೋಂದಣಿ, ಖಾತಾ ಬದಲಾವಣೆ, ದಾಖಲೆ ಪರಿಶೀಲನೆ, ಲಂಚ ಇಲ್ಲ ಎಂದರೆ ಕೆಲಸವೇ ಇಲ್ಲ!
ಸಾಮಾನ್ಯ ಜನರಿಗೆ ಆಗುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ.
ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಗಿಂತಲೂ ಎಚ್ಚು ಜಾಮ್ ಕಂದಾಯ ಕಚೇರಿಗಳ ಮುಂದೆ, ಯಾಕೆಂದರೆ
Thammesh Gowda HC (@thammeshgowda) 's Twitter Profile Photo

ಬಿಜೆಪಿ ಸಂಸದೀಯ ಮಂಡಳಿಯು ಬಿಹಾರ ಸರ್ಕಾರದ ಕ್ಯಾಬಿನೆಟ್ ಸಚಿವ ಶ್ರೀ ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಅಭಿನಂದನೆಗಳು..ji 💐 BJP Parliamentary Board has appointed Shri Nitin Nabin, Cabinet Minister, Bihar Government as National Working President of the

ಬಿಜೆಪಿ ಸಂಸದೀಯ ಮಂಡಳಿಯು ಬಿಹಾರ ಸರ್ಕಾರದ ಕ್ಯಾಬಿನೆಟ್ ಸಚಿವ ಶ್ರೀ ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ. 
 ಅಭಿನಂದನೆಗಳು..ji 💐

BJP Parliamentary Board has appointed Shri Nitin Nabin, Cabinet Minister, Bihar Government as National Working President of the
Thammesh Gowda HC (@thammeshgowda) 's Twitter Profile Photo

ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ರಾಜ್ಯದ ಹಿರಿಯ ರಾಜಕಾರಣಿ, ಜನನಾಯಕ ಹಾಗೂ ಸರಳ ವ್ಯಕ್ತಿತ್ವದ ಶಾಮನೂರು ಶಿವಶಂಕರಪ್ಪ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ರಾಜಕೀಯ ಸೇವೆ, ಜನಪರ ಕಾಳಜಿ ಮತ್ತು ನಿಷ್ಠಾವಂತ ನಾಯಕತ್ವ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ. ಈ ದುಃಖದ

ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ.

ರಾಜ್ಯದ ಹಿರಿಯ ರಾಜಕಾರಣಿ, ಜನನಾಯಕ ಹಾಗೂ ಸರಳ ವ್ಯಕ್ತಿತ್ವದ ಶಾಮನೂರು ಶಿವಶಂಕರಪ್ಪ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ರಾಜಕೀಯ ಸೇವೆ, ಜನಪರ ಕಾಳಜಿ ಮತ್ತು ನಿಷ್ಠಾವಂತ ನಾಯಕತ್ವ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ.

ಈ ದುಃಖದ
Thammesh Gowda HC (@thammeshgowda) 's Twitter Profile Photo

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಈಗಲ್ಟನ್ ಸ್ಪೋರ್ಟ್ಸ್ ಪಾರ್ಕ್ ,ಸಾತನೂರ್ ನಲ್ಲಿ ತಿಂಡ್ಲು ಹಿಂದೂ ಯುವಕರ ಸಂಘ & ಸ್ನೇಹಿತರ ಸಹಕಾರದಿಂದ ಡಾ.ರಾಜ್ ಕುಮಾರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಆಯೋಜಕರಾದ ದರ್ಶನ್ ಗೌಡ,ಯಶಸ್ ಗೌಡ ಉಪಸ್ಥಿತರಿದ್ದರು. #Byatarayanapura

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಈಗಲ್ಟನ್ ಸ್ಪೋರ್ಟ್ಸ್ ಪಾರ್ಕ್ ,ಸಾತನೂರ್ ನಲ್ಲಿ ತಿಂಡ್ಲು ಹಿಂದೂ ಯುವಕರ ಸಂಘ & ಸ್ನೇಹಿತರ ಸಹಕಾರದಿಂದ ಡಾ.ರಾಜ್ ಕುಮಾರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಾಯಿತು.

ಈ ಸಂದರ್ಭದಲ್ಲಿ ಆಯೋಜಕರಾದ ದರ್ಶನ್ ಗೌಡ,ಯಶಸ್ ಗೌಡ ಉಪಸ್ಥಿತರಿದ್ದರು.

#Byatarayanapura
Thammesh Gowda HC (@thammeshgowda) 's Twitter Profile Photo

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಕೃಪಾಶೀರ್ವಾದದಿಂದ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸಲಿ, ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ<a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | HD Kumaraswamy</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತನ ಕೃಪಾಶೀರ್ವಾದದಿಂದ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸಲಿ, ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
Vijayendra Yediyurappa (@byvijayendra) 's Twitter Profile Photo

ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ Nitin Nabin ಜೀ‌ ಅವರನ್ನು ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲಿ ಇಂದು ಭೇಟಿಯಾಗಿ ಅಭಿನಂದಿಸಲಾಯಿತು. ‘ಯುವ ಸಮೂಹ’ ಸಂಘಟನೆಯ ಬಹುದೊಡ್ಡ ಶಕ್ತಿ, ಈ ನಿಟ್ಟಿನಲ್ಲಿ ಯುವ ಉತ್ಸಾಹಿಗಳನ್ನು ಗುರುತಿಸುವುದು ಭಾರತೀಯ ಜನತಾ ಪಾರ್ಟಿಯ ಆದ್ಯತೆ ಹಾಗೂ

ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ <a href="/NitinNabin/">Nitin Nabin</a> ಜೀ‌ ಅವರನ್ನು ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲಿ ಇಂದು ಭೇಟಿಯಾಗಿ ಅಭಿನಂದಿಸಲಾಯಿತು.  

‘ಯುವ ಸಮೂಹ’ ಸಂಘಟನೆಯ ಬಹುದೊಡ್ಡ ಶಕ್ತಿ, ಈ ನಿಟ್ಟಿನಲ್ಲಿ ಯುವ ಉತ್ಸಾಹಿಗಳನ್ನು ಗುರುತಿಸುವುದು ಭಾರತೀಯ ಜನತಾ ಪಾರ್ಟಿಯ ಆದ್ಯತೆ ಹಾಗೂ
BJP Karnataka (@bjp4karnataka) 's Twitter Profile Photo

ಲೂಟಿಕೋರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ! ಕಂದಾಯ ಸಚಿವರೇ, ಭೂಮಿಯ ಹಕ್ಕು ನೀಡುವ ಇಲಾಖೆಯನ್ನು ನಿಮ್ಮ ಸ್ವಾರ್ಥಕ್ಕೇಕೆ ಬಳಸುವಿರಿ? ಸರ್ಕಾರದ ಜಾಗವನ್ನು ಸರ್ಕಾರಕ್ಕೆ ಮರಳಿಸಿ ಇಲ್ಲವೇ ರಾಜೀನಾಮೆ ನೀಡಿ ತೊಲಗಿ. #CongressLootsKarnataka

BJP Karnataka (@bjp4karnataka) 's Twitter Profile Photo

ಸಚಿವ ಕೃಷ್ಣ ಬೈರೇಗೌಡ ಅವರು ಅಕ್ರಮವಾಗಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿದೆ. ದಾಖಲೆಗಳು ತಾಳೆಯಾಗುತ್ತಿಲ್ಲ, ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು. - ಶ್ರೀ R. Ashoka , ಪ್ರತಿಪಕ್ಷ ನಾಯಕರು #BelagaviSession #CongressFailsKarnataka

BJP Karnataka (@bjp4karnataka) 's Twitter Profile Photo

ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕೇರಳ ಮೂಲದ ಅಕ್ರಮ ವಲಸಿಗರಿಗೆ ಅಕ್ರಮವಾಗಿ ಸೂರು ಕೊಡಲು ಹೊರಟಿರುವುದು ತೆರಿಗೆ ಕಟ್ಟುವ ಕನ್ನಡಿಗರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯ. - ಶ್ರೀ Vijayendra Yediyurappa , ರಾಜ್ಯಾಧ್ಯಕ್ಷರು #CongressFailsKarnataka #ನಾಡದ್ರೋಹಿಕಾಂಗ್ರೆಸ್

BJP Karnataka (@bjp4karnataka) 's Twitter Profile Photo

ಬೆಂಗಳೂರು ಯಲಹಂಕದ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್‌ ಸರ್ಕಾರ ನೆಲಸಮ ಮಾಡಿರುವ ಕುರಿತು ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಸತ್ಯಶೋಧನಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ. #CongressFailsKarnataka

ಬೆಂಗಳೂರು ಯಲಹಂಕದ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್‌ ಸರ್ಕಾರ ನೆಲಸಮ ಮಾಡಿರುವ ಕುರಿತು ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಸತ್ಯಶೋಧನಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ.

#CongressFailsKarnataka
BJP Karnataka (@bjp4karnataka) 's Twitter Profile Photo

ಕಾಂಗ್ರೆಸ್‌ ಸರ್ಕಾರ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಪಕ್ಷ ನಾಯಕರಾದ ಶ್ರೀ R. Ashoka ಮತ್ತು ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ Chalavadi Narayanaswamy ಅವರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ Dr. C.N. Ashwath Narayan,

ಕಾಂಗ್ರೆಸ್‌ ಸರ್ಕಾರ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಪಕ್ಷ ನಾಯಕರಾದ ಶ್ರೀ <a href="/RAshokaBJP/">R. Ashoka</a> ಮತ್ತು ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ <a href="/NswamyChalavadi/">Chalavadi Narayanaswamy</a> ಅವರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ <a href="/drashwathcn/">Dr. C.N. Ashwath Narayan</a>,
BJP Karnataka (@bjp4karnataka) 's Twitter Profile Photo

ರಾಜ್ಯದಲ್ಲಿ ವಸತಿ ರಹಿತರು ತುಂಡು ಭೂಮಿಗಾಗಿ, ತಲೆಮೇಲಿನ ಸೂರಿಗಾಗಿ ಶಬರಿಯಂತೆ ಕಾಯುತ್ತಿದ್ದಾರೆ. ಆದರೆ ಇವರೆಲ್ಲರನ್ನೂ ನಿರ್ಲಕ್ಷ್ಯ ಮಾಡಿರುವ ಸರ್ಕಾರ ಕೋಗಿಲು ಬಡಾವಣೆಯ ಅಕ್ರಮ ವಲಸಿಗರಿಗೆ ಸರ್ಕಾರಿ ವಸತಿ ನೀಡುತ್ತಿದೆ. ನಾಡದ್ರೋಹಿ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ನೀತಿಗೆ ಮುಗ್ಧ ಕನ್ನಡಿಗರು ಬಲಿಯಾಗುತ್ತಿದ್ದಾರೆ.

Chalavadi Narayanaswamy (@nswamychalavadi) 's Twitter Profile Photo

ಕಾಂಗ್ರೆಸ್‌ ಸರ್ಕಾರ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾದ ಶ್ರೀ R. Ashoka , ಮಾಜಿ ಉಪಮುಖ್ಯಮಂತ್ರಿಗಳಾದ Dr. C.N. Ashwath Narayan , ರಾಜ್ಯ ಕಾರ್ಯದರ್ಶಿಗಳಾದ ಶ್ರೀ Thammesh Gowda HC , ಬೆಂಗಳೂರು

ಕಾಂಗ್ರೆಸ್‌ ಸರ್ಕಾರ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾದ ಶ್ರೀ <a href="/RAshokaBJP/">R. Ashoka</a> , ಮಾಜಿ ಉಪಮುಖ್ಯಮಂತ್ರಿಗಳಾದ <a href="/drashwathcn/">Dr. C.N. Ashwath Narayan</a> , ರಾಜ್ಯ ಕಾರ್ಯದರ್ಶಿಗಳಾದ ಶ್ರೀ <a href="/thammeshgowda/">Thammesh Gowda HC</a> , ಬೆಂಗಳೂರು
BJP Karnataka (@bjp4karnataka) 's Twitter Profile Photo

ಕರ್ನಾಟಕದಲ್ಲಿ ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯವು ಮಿನಿ ಬಾಂಗ್ಲಾದೇಶಗಳ ಹಬ್ ಆಗುತ್ತಿದೆ. ಕೇರಳ ಸರ್ಕಾರದ ಒಂದು ಟ್ವೀಟ್‌ಗೆ ಸರ್ಕಾರ ಮಂಡಿಯೂರಿದೆ. ಕೋಗಿಲು ಬಡವಾಣೆ ಒತ್ತುವರಿ ತೆರವು ಮಾಹಿತಿ ಪಾಕಿಸ್ಥಾನಕ್ಕೆ ಹೇಗೆ ರವಾನೆಯಾಗಿದೆ‌? ಇಲ್ಲಿಯ

BJP Karnataka (@bjp4karnataka) 's Twitter Profile Photo

"ಮನೆಗೆ ಮಾರಿ ಪರರಿಗೆ ಉಪಕಾರಿ" ಎಂಬುದು ಕಾಂಗ್ರೆಸ್ ಸರ್ಕಾರದ ನಡೆಯಿಂದ ವೇದ್ಯವಾಗುತ್ತಿದೆ. ಕರ್ನಾಟಕದ ನಿರಾಶ್ರಿತರು ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದರೂ ಕಾಣದ ಕಾಂಗ್ರೆಸ್ ಸರ್ಕಾರಕ್ಕೆ, ಎಲ್ಲಿಂದಲೋ ಬಂದು ಅಕ್ರಮವಾಗಿ ನೆಲೆಸಿದವರಿಗೆ ಮನೆ ಕಟ್ಟಿಕೊಡಲು ಎಲ್ಲಿಲ್ಲದ ಉತ್ಸಾಹವೇಕೆ? ಮನೆಗಾಗಿ ಅರ್ಜಿ ಹಾಕಿ ಕಾಯುತ್ತಿರುವ ನಾಡಿನ

"ಮನೆಗೆ ಮಾರಿ ಪರರಿಗೆ ಉಪಕಾರಿ" ಎಂಬುದು ಕಾಂಗ್ರೆಸ್ ಸರ್ಕಾರದ ನಡೆಯಿಂದ ವೇದ್ಯವಾಗುತ್ತಿದೆ.

ಕರ್ನಾಟಕದ ನಿರಾಶ್ರಿತರು ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದರೂ ಕಾಣದ ಕಾಂಗ್ರೆಸ್ ಸರ್ಕಾರಕ್ಕೆ, ಎಲ್ಲಿಂದಲೋ ಬಂದು ಅಕ್ರಮವಾಗಿ ನೆಲೆಸಿದವರಿಗೆ ಮನೆ ಕಟ್ಟಿಕೊಡಲು ಎಲ್ಲಿಲ್ಲದ ಉತ್ಸಾಹವೇಕೆ?

ಮನೆಗಾಗಿ ಅರ್ಜಿ ಹಾಕಿ ಕಾಯುತ್ತಿರುವ ನಾಡಿನ
BJP Karnataka (@bjp4karnataka) 's Twitter Profile Photo

ಕನ್ನಡಿಗರಿಗೆ 'No Entry' - ಅಕ್ರಮ ವಲಸಿಗರಿಗೆ 'Free Entry'! ಬೆಂಗಳೂರಿನ ಬಡವರು ಸೂರಿಲ್ಲದೆ ಪರದಾಡುತ್ತಿದ್ದರೆ, ಇತ್ತ ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಜಮೀನಿನಲ್ಲಿ ಕೇರಳದ ಅಕ್ರಮ ವಲಸಿಗರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. #Karnataka #KogiluLayout #RAshok #SaveBengaluru

ಕನ್ನಡಿಗರಿಗೆ 'No Entry' - ಅಕ್ರಮ ವಲಸಿಗರಿಗೆ 'Free Entry'!

ಬೆಂಗಳೂರಿನ ಬಡವರು ಸೂರಿಲ್ಲದೆ ಪರದಾಡುತ್ತಿದ್ದರೆ, ಇತ್ತ ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಜಮೀನಿನಲ್ಲಿ ಕೇರಳದ ಅಕ್ರಮ ವಲಸಿಗರಿಗೆ ರಾಜಾತಿಥ್ಯ ನೀಡಲಾಗುತ್ತಿದೆ.

#Karnataka #KogiluLayout #RAshok #SaveBengaluru
BJP Karnataka (@bjp4karnataka) 's Twitter Profile Photo

ಮೊದಲು ಒತ್ತುವರಿ ತೆರವು ಎಂದರು, ಈಗ ಮನೆ ಕೊಡುತ್ತೇವೆ ಎನ್ನುತ್ತಿದೆ Karnataka Congress ಸರ್ಕಾರ! ಕೇರಳ ನಾಯಕರ ಒತ್ತಡಕ್ಕೆ ಮಣಿದು Siddaramaiah ಸರ್ಕಾರ ಹೀಗೆ 'ಯು-ಟರ್ನ್' ಹೊಡೆದಿದೆ. ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲೋ ಅಥವಾ ಕೇರಳದಿಂದಲೋ? #UturnGovernment #SaveKarnataka

ಮೊದಲು ಒತ್ತುವರಿ ತೆರವು ಎಂದರು, ಈಗ ಮನೆ ಕೊಡುತ್ತೇವೆ ಎನ್ನುತ್ತಿದೆ <a href="/INCKarnataka/">Karnataka Congress</a> ಸರ್ಕಾರ! 

ಕೇರಳ ನಾಯಕರ ಒತ್ತಡಕ್ಕೆ ಮಣಿದು <a href="/siddaramaiah/">Siddaramaiah</a> ಸರ್ಕಾರ ಹೀಗೆ 'ಯು-ಟರ್ನ್' ಹೊಡೆದಿದೆ. ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲೋ ಅಥವಾ ಕೇರಳದಿಂದಲೋ?

#UturnGovernment #SaveKarnataka
Thammesh Gowda HC (@thammeshgowda) 's Twitter Profile Photo

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇಂದು ಅತಿದೊಡ್ಡ ಸಮಸ್ಯೆ ಅಕ್ರಮ ವಸತಿಗಳೇ ಆಗಿವೆ ಎಂಬುದನ್ನು ನಾವು ಬಿಜೆಪಿ ಪಕ್ಷವಾಗಿ ಮೊದಲಿನಿಂದಲೇ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಕೊಗಿಲು ವಾರ್ಡ್‌ನಲ್ಲಿ ಅಕ್ರಮವಾಗಿ ವಾಸವಾಗಿದ್ದ ಮನೆಗಳನ್ನು ತೆರವುಗೊಳಿಸಬೇಕೆಂದು ನಾವು ಮೊದಲೇ ಆಗ್ರಹಿಸಿದ್ದೇವೆ. ಆದರೆ ಈ ವಿಚಾರ ಗಂಭೀರ ಹಂತ ತಲುಪಿದರೂ ಕ್ಷೇತ್ರದ ಶಾಸಕ