Sidharth Patil (@sidharthpatil07) 's Twitter Profile
Sidharth Patil

@sidharthpatil07

I have never been a traitor. I am not an informer I never betrayed my nation🇮🇳

ID: 1750125471163969536

calendar_today24-01-2024 11:57:32

1,1K Tweet

35 Followers

112 Following

Basanagouda R Patil (Yatnal) (@basanagoudabjp) 's Twitter Profile Photo

ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ. ಸ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿ. I have written a

ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ. ಸ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿ.

I have written a
BJP Karnataka (@bjp4karnataka) 's Twitter Profile Photo

ನಾಡಿನ ಸಮಸ್ತ ಜನತೆಗೆ ಧನ ತ್ರಯೋದಶಿಯ ಶುಭಾಶಯಗಳು. ಎಲ್ಲರ ಬಾಳಿನಲ್ಲಿ ಸಮೃದ್ಧಿ ವೃದ್ಧಿಸಲಿ. #Dhanteras #Dhanatrayodashi

ನಾಡಿನ ಸಮಸ್ತ ಜನತೆಗೆ ಧನ ತ್ರಯೋದಶಿಯ ಶುಭಾಶಯಗಳು. 

ಎಲ್ಲರ ಬಾಳಿನಲ್ಲಿ ಸಮೃದ್ಧಿ ವೃದ್ಧಿಸಲಿ. 

#Dhanteras  #Dhanatrayodashi
Basanagouda R Patil (Yatnal) (@basanagoudabjp) 's Twitter Profile Photo

ಕಠಿಣ ಪರಿಶ್ರಮಿ, ನುರಿತ ಸಂಘಟಕರು, ಸ್ಪೂರ್ತಿಯ ಚಿಲುಮೆ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿ ಅವರಿಗೆ ಜನ್ಮ ದಿನದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ನಿಮಗೆ ಸುಧೀರ್ಘ ಆಯಸ್ಸು, ಆರೋಗ್ಯ ನೀಡಲಿ ಎಂದು ಹಾರೈಸುವೆ 💐💐 Warm Birthday wishes to Hon'ble Home Minister Shri Amit Shah-ji, an exemplary

ಕಠಿಣ ಪರಿಶ್ರಮಿ, ನುರಿತ ಸಂಘಟಕರು, ಸ್ಪೂರ್ತಿಯ ಚಿಲುಮೆ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿ ಅವರಿಗೆ ಜನ್ಮ ದಿನದ ಶುಭಾಶಯಗಳು. 

ತಾಯಿ ಚಾಮುಂಡೇಶ್ವರಿಯು ನಿಮಗೆ ಸುಧೀರ್ಘ ಆಯಸ್ಸು, ಆರೋಗ್ಯ ನೀಡಲಿ ಎಂದು ಹಾರೈಸುವೆ 💐💐

Warm Birthday wishes to Hon'ble Home Minister Shri Amit Shah-ji, an exemplary
Basanagouda R Patil (Yatnal) (@basanagoudabjp) 's Twitter Profile Photo

ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ನಮ್ಮ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕದಲ್ಲಿ ಇಂದು ಶ್ರೀ ಭೂ ವರಾಹ ಸ್ವಾಮಿ ಪ್ರತಿಷ್ಠಾಪನೆ ಹಾಗೂ ಹೋಮ ಹವನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ನಮ್ಮ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕದಲ್ಲಿ ಇಂದು ಶ್ರೀ ಭೂ ವರಾಹ ಸ್ವಾಮಿ ಪ್ರತಿಷ್ಠಾಪನೆ ಹಾಗೂ ಹೋಮ ಹವನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
Basanagouda R Patil (Yatnal) (@basanagoudabjp) 's Twitter Profile Photo

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಿ.ಬಿ.ಎ ರಚನೆ, ಸಿ.ಎಂ. 'ಖುರ್ಚಿ ಕುಸ್ತಿ', ನವೆಂಬರ್ ಕ್ರಾಂತಿ ಎಂಬ ಉಪಯೋಗಿವಿಲ್ಲದ ಯೋಜನೆಗಳಿಂದ ಸರ್ಕಾರದ ಆಡಳಿತ ಸ್ತಬ್ಧವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿನ ಪಾಲಿಕೆ ಶಾಲಾ ಕಾಲೇಜುಗಳ ಶಿಕ್ಷಕ/ಉಪನ್ಯಾಸಕರಿಗೆ 4 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ರಾಷ್ಟ್ರೀಯ ಸ್ವಯಂ

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಿ.ಬಿ.ಎ ರಚನೆ, ಸಿ.ಎಂ. 'ಖುರ್ಚಿ ಕುಸ್ತಿ',  ನವೆಂಬರ್ ಕ್ರಾಂತಿ ಎಂಬ ಉಪಯೋಗಿವಿಲ್ಲದ ಯೋಜನೆಗಳಿಂದ ಸರ್ಕಾರದ ಆಡಳಿತ ಸ್ತಬ್ಧವಾಗಿದೆ. 

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿನ ಪಾಲಿಕೆ ಶಾಲಾ ಕಾಲೇಜುಗಳ ಶಿಕ್ಷಕ/ಉಪನ್ಯಾಸಕರಿಗೆ 4 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ರಾಷ್ಟ್ರೀಯ ಸ್ವಯಂ
Royal Challengers Bengaluru (@rcbtweets) 's Twitter Profile Photo

𝐖𝐄 𝐀𝐑𝐄 𝐓𝐇𝐄 𝐂𝐇𝐀𝐌𝐏𝐈𝐎𝐍𝐒 𝐎𝐅 𝐓𝐇𝐄 𝐖🌍𝐑𝐋𝐃! 🏆🔥 4️⃣7️⃣ years of dreams, hopes and heartbreaks, all worth it tonight. 🥹🇮🇳 History written. ✍ Legacy created. 🤌 India reign supreme! 💙✨

𝐖𝐄 𝐀𝐑𝐄 𝐓𝐇𝐄 𝐂𝐇𝐀𝐌𝐏𝐈𝐎𝐍𝐒 𝐎𝐅 𝐓𝐇𝐄 𝐖🌍𝐑𝐋𝐃! 🏆🔥

4️⃣7️⃣ years of dreams, hopes and heartbreaks, all worth it tonight. 🥹🇮🇳

History written. ✍
Legacy created. 🤌
India reign supreme! 💙✨
ಶಕುಂತಲ ನಟರಾಜ್ (@shakunthalahs) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಸಹೋದರ Tejasvi Surya ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಸಹೋದರ <a href="/Tejasvi_Surya/">Tejasvi Surya</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..
Yogi Adityanath (@myogiadityanath) 's Twitter Profile Photo

श्री अयोध्या धाम में आज श्री राम जन्मभूमि मंदिर के शिखर पर ध्वजारोहण सनातन धर्म के शाश्वत तेज से समूची वसुंधरा को आलोकित कर रहा है। राष्ट्रीय गौरव, सांस्कृतिक धरोहर और मानवता के सर्वोत्तम मूल्यों का उद्घोष, यह लहराता भव्य भगवा ध्वज विश्व की हर उस आस्था और अस्मिता के लिए आशा का

श्री अयोध्या धाम में आज श्री राम जन्मभूमि मंदिर के शिखर पर ध्वजारोहण सनातन धर्म के शाश्वत तेज से समूची वसुंधरा को आलोकित कर रहा है।

राष्ट्रीय गौरव, सांस्कृतिक धरोहर और मानवता के सर्वोत्तम मूल्यों का उद्घोष, यह लहराता भव्य भगवा ध्वज विश्व की हर उस आस्था और अस्मिता के लिए आशा का
Basanagouda R Patil (Yatnal) (@basanagoudabjp) 's Twitter Profile Photo

ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಪ್ರಣಾಮಗಳು Tributes to the Architect of our Constitution & the greatest intellect and social engineer to be born on Indian soil

ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು  ಅವರಿಗೆ ನನ್ನ ಪ್ರಣಾಮಗಳು

Tributes to the Architect of our Constitution &amp; the greatest intellect and social engineer to be born on Indian soil
Basanagouda R Patil (Yatnal) (@basanagoudabjp) 's Twitter Profile Photo

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು #ChatrapathiShivajiMaharajJayanti

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು

#ChatrapathiShivajiMaharajJayanti
Basanagouda R Patil (Yatnal) (@basanagoudabjp) 's Twitter Profile Photo

ಇಂದು ನನ್ನ ಜ್ಯೇಷ್ಠ ಪುತ್ರ ಚಿ I ರಾಮನಗೌಡ ಪಾಟೀಲ್ , ಚಿ I ಕುಂ I ಸೌ I ಕಾಂ I ಅಬೋಲಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ . ನಿಮ್ಮೆಲ್ಲರ ಶುಭ ಹಾರೈಕೆ, ಆಶೀರ್ವಾದ ನವ ವಧು ವರರ ಮೇಲಿರಲಿ

ಇಂದು ನನ್ನ ಜ್ಯೇಷ್ಠ ಪುತ್ರ ಚಿ I ರಾಮನಗೌಡ ಪಾಟೀಲ್ , ಚಿ I ಕುಂ I ಸೌ I ಕಾಂ  I ಅಬೋಲಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ . 

ನಿಮ್ಮೆಲ್ಲರ ಶುಭ ಹಾರೈಕೆ, ಆಶೀರ್ವಾದ ನವ ವಧು ವರರ ಮೇಲಿರಲಿ
Narendra Modi (@narendramodi) 's Twitter Profile Photo

Best wishes on Eid-ul-Fitr. May this day further brotherhood and kindness all around. May everyone be happy and healthy. Eid Mubarak!