Shivaraj Kelaginamani
@shivarajkelagi3
ID: 1561560528979316736
22-08-2022 03:48:19
105 Tweet
12 Takipçi
567 Takip Edilen
KAS ಕನ್ನಡ ಮಕ್ಕಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಕೈ ಬಿಡುವ ಮಾತೇ ಇಲ್ಲ ನಾರಾಯಣಗೌಡ್ರು.ಟಿ.ಎ | Narayanagowdru T.A. ಕರವೇ (KRV) ಈ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ಅದು KAS ಮರು ಅಧಿಸೂಚನೆ Siddaramaiah (AKSSA OFFICIAL ) Secretary KPSC SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada
ಸುರಲ್ಕರ್ ವಿಕಾಸ್ ಕಿಶೋರ್ ಸರ್ KPSC ಕಾರ್ಯದರ್ಶಿಯಾಗಿ ಮುಂದುವರಿಯಬೇಕೆಂದು AKSSA OFFICIAL ಸಂಘಟನೆಯಿಂದ ಬೃಹತ್ ಜಾತ ಮಾಡಲಾಗಿತ್ತು. Siddaramaiah ಮತ್ತೊಮ್ಮೆ ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಸುರಾಕರ್ ವಿಕಾಸ್ ಕಿಶೋರ್ ಸರ್ ಅಥವಾ ಲತಾ ಕುಮಾರಿ ಮೇಡಂ ಇವರಿಬ್ಬರಲ್ಲಿ ಒಬ್ಬರನ್ನು ಕೆಪಿಎಸ್ಸಿ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕೆಂದು
ಧನ್ಯವಾದಗಳು. ಕರ್ನಾಟಕ ಲೋಕ ಸೇವಾ ಆಯೋಗ ವೃತ್ತಿಪರವಾಗಿ, ವಿದ್ಯಾರ್ಥಿ ಸ್ನೇಹಿಯಾಗಿ, ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡುವ ತನಕ ನಮ್ಮ ಹೋರಾಟ ಮುಗಿಯುವುದಿಲ್ಲ. ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಡೆಯುತ್ತದೆ Kanthakumar R / ಕಾಂತಕುಮಾರ್ ಆರ್ I AKSSA OFFICIAL I Karnataka civil engineers association I #KPSCReforms I TV9 Kannada I Prajavani I
ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ, ಪರೀಕ್ಷಾರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಹಾಗೂ ಭಾಷಾಂತರದಲ್ಲಿ ಆಗುತ್ತಿರುವ ಲೋಪಗಳು ಆಗಬಾರದು ಹಾಗೂ ಭ್ರಷ್ಟರನ್ನು ದೂರವಿಟ್ಟು ಆಯೋಗವನ್ನು ನಡೆಸಬೇಕೆಂದು ಇಂದು ಅಧಿವೇಶನದಲ್ಲಿ ಮಾತನಾಡಿದ ಸಂದರ್ಭ AKSSA OFFICIAL I #KPSCDroha I #KPSCReforms
ವಿಷಯ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಲು ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಆದಷ್ಟು ಬೇಗ ಸರ್ಕಾರಕ್ಕೆ Siddaramaiah ವರದಿ ಸಲ್ಲಿಸಬೇಕೆಂದು ಕೋರಿ. ಮಾನ್ಯರೇ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳ
Darshan Thoogudeepa Ok sir i support kannada cinema but where were you gone when KPSC did injustice to kannada medium students and now you are saying that support kannada cinema ,wah What a logic sir ,Hats off to you🫡
ಮಾತು ತಪ್ಪಿದ ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು! (AKSSA OFFICIAL ) Secretary KPSC SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress
ವಿಧಾನಸಭೆಯ ಅಧಿವೇಶನದಲ್ಲಿ ಆಶ್ವಾಸನೆ ಕೊಟ್ಟಂತೆ ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ರದ್ದು ಪಡಿಸಿ, ಮರು ಪರೀಕ್ಷೆಗೆ ಆದೇಶಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ 70,000ಕ್ಕೂ ಹೆಚ್ಚು ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ Siddaramaiah ಅವರಿಗೆ ಪತ್ರ
Kanthakumar R / ಕಾಂತಕುಮಾರ್ ಆರ್ Siddaramaiah Dr. G Parameshwara DK Shivakumar Priyank Kharge / ಪ್ರಿಯಾಂಕ್ ಖರ್ಗೆ TV9 Kannada PublicTV NewsFirst Kannada Asianet Suvarna News Karnataka Congress BJP Karnataka Please extend last date of OBC Free coaching for 1 week
ನೇಮಕಾತಿ ಇಲ್ಲದೆ ಖಾಲಿ ಖಾಲಿ?? Mallikarjun Kharge Rahul Gandhi Siddaramaiah Karnataka Congress
ರಾಜ್ಯದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2 ಲಕ್ಷ 76 ಸಾವಿರ ಹುದ್ದೆಗಳು ನೇಮಕಾತಿ ಇಲ್ಲದೆ ಖಾಲಿ ಉಳಿದಿವೆ. ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ, ಕೊಟ್ಟ ಮಾತು ಮರೆತಿರುವ ದಪ್ಪ ಚರ್ಮದ Karnataka Congress ಸರ್ಕಾರ, ಸರ್ಕಾರಿ ಹುದ್ದೆಗಳಿಗೆ ಭರ್ತಿ ಮಾಡದೇ ಕಾಲಹರಣ ಮಾಡುತ್ತಿದೆ. ಸರ್ಕಾರಿ ಕೆಲಸಕ್ಕಾಗಿ ಹಗಲಿರುವ ಕಷ್ಟಪಟ್ಟು ಓದಿರುವ