Shishya Madhyama Mulleria(@shishyamulleria) 's Twitter Profileg
Shishya Madhyama Mulleria

@shishyamulleria

ID:816482918981767168

calendar_today04-01-2017 03:14:32

7,7K Tweets

314 Followers

54 Following

Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದ ಕಾವ್ಯವು ನಿಮ್ಮ ಮುಂದೆ..

ಶ್ರೀಕಾವ್ಯ: ಇರವಿಗೆ ನೀ ಮೊದಲು
ಚಿತ್ರ: ನೀರ್ನಳ್ಳಿ ಗಣಪತಿ

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದ ಕಾವ್ಯವು ನಿಮ್ಮ ಮುಂದೆ.. ಶ್ರೀಕಾವ್ಯ: ಇರವಿಗೆ ನೀ ಮೊದಲು ಚಿತ್ರ: ನೀರ್ನಳ್ಳಿ ಗಣಪತಿ
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದೊಂದು ಕವಿತೆಯು ದೀಪಾವಳಿಯ ವಿಶೇಷ ಅನಾವರಣ.

ಎಲ್ಲರಿಗೂ - 'ಶುಭ ದೀಪಾವಳಿ'

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದೊಂದು ಕವಿತೆಯು ದೀಪಾವಳಿಯ ವಿಶೇಷ ಅನಾವರಣ. ಎಲ್ಲರಿಗೂ - 'ಶುಭ ದೀಪಾವಳಿ'
account_circle
Sri RamachandrapuraMatha 🕉️(@ShankaraPeetha) 's Twitter Profile Photo

ರಾಮಯಾನ ~ ರಾಮ ಮಂದಿರದ ಆವರಣದಲ್ಲಿ... ರಾಮಲಲ್ಲಾನ ನಿರೀಕ್ಷೆಯಲ್ಲಿ
RaamYaan ~ In the premises of Ram Mandir... Awaiting Ramalalla

22-01-2024

Mandir
lalla



ರಾಮಯಾನ ~ ರಾಮ ಮಂದಿರದ ಆವರಣದಲ್ಲಿ... ರಾಮಲಲ್ಲಾನ ನಿರೀಕ್ಷೆಯಲ್ಲಿ RaamYaan ~ In the premises of Ram Mandir... Awaiting Ramalalla 22-01-2024 #RamMandir #Ramlalla #RaamYaan #Ayodhya #IndiaAwaitsRamMandir #JaiShriRam #Ram #srisamsthana #sriramachandrapuramatha
account_circle
Sri RamachandrapuraMatha 🕉️(@ShankaraPeetha) 's Twitter Profile Photo

ರಾಮಯಾನ ~ ರಾಮಲಲ್ಲಾನ ದರ್ಶನವಾದ ಕ್ಷಣದಲ್ಲಿನ ಭಾವ

RaamYaan ~ Emotions while Darshan of Ramlalla

22-01-2024

Mandir
lalla


account_circle
Sri RamachandrapuraMatha 🕉️(@ShankaraPeetha) 's Twitter Profile Photo

ರಾಮಯಾನ ~ ರಾಮಲಲ್ಲಾನ ದರ್ಶನ ಪಡೆದು ಅಯೋಧ್ಯೆಯಿಂದ ಅಶೋಕೆಗೆ..

RaamYaan ~ Returning to Ashoke from Ayodhya

22-01-2024

Mandir
lalla


account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‌ (ರಿ) ವತಿಯಿಂದ ಸ್ವರ್ಣಭಿಕ್ಷೆ

ವಿಶೇಷ: ಕಾಟುಕುಕ್ಕೆಯ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿಯಿಂದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದಾಸ ಸಂಕೀರ್ತನಾ ಯಾನದ ಸಾವಿರದ ಸಂಕೀರ್ತನಾ ಸಮರ್ಪಣೆ

08-02-2024
09-02-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‌ (ರಿ) ವತಿಯಿಂದ ಸ್ವರ್ಣಭಿಕ್ಷೆ ವಿಶೇಷ: ಕಾಟುಕುಕ್ಕೆಯ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿಯಿಂದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದಾಸ ಸಂಕೀರ್ತನಾ ಯಾನದ ಸಾವಿರದ ಸಂಕೀರ್ತನಾ ಸಮರ್ಪಣೆ 08-02-2024 09-02-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ:
ಪೆರ್ಲದ ಬಜಕೂಡ್ಲಿನ ಅಮೃತಧಾರಾ ಗೋಶಾಲೆಗೆ ಶ್ರೀಸಂಸ್ಥಾನದವರು ಭೇಟಿಯಿತ್ತು ಸಮಿತಿಗೆ ಮಾರ್ಗದರ್ಶನವನ್ನಿತ್ತ ಕ್ಷಣಗಳು

08-02-2024

ಶ್ರೀಸವಾರಿ: ಪೆರ್ಲದ ಬಜಕೂಡ್ಲಿನ ಅಮೃತಧಾರಾ ಗೋಶಾಲೆಗೆ ಶ್ರೀಸಂಸ್ಥಾನದವರು ಭೇಟಿಯಿತ್ತು ಸಮಿತಿಗೆ ಮಾರ್ಗದರ್ಶನವನ್ನಿತ್ತ ಕ್ಷಣಗಳು 08-02-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶಿವಪ್ರಸಾದ ವರ್ಮುಡಿ ಹಾಗೂ ಕುಟುಂಬದವರಿಂದ ಸ್ವರ್ಣಭಿಕ್ಷೆ

10-02-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶಿವಪ್ರಸಾದ ವರ್ಮುಡಿ ಹಾಗೂ ಕುಟುಂಬದವರಿಂದ ಸ್ವರ್ಣಭಿಕ್ಷೆ 10-02-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಹೊಸನಗರದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಶ್ರೀಸಂಸ್ಥಾನದವರು ಚಿತ್ತೈಸಿ ಕಾಮಗಾರಿಯನ್ನು ವೀಕ್ಷಿಸಿ ಆಶೀರ್ವದಿಸಿದ ಕ್ಷಣಗಳು.

18-03-2024

ಹೊಸನಗರದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಶ್ರೀಸಂಸ್ಥಾನದವರು ಚಿತ್ತೈಸಿ ಕಾಮಗಾರಿಯನ್ನು ವೀಕ್ಷಿಸಿ ಆಶೀರ್ವದಿಸಿದ ಕ್ಷಣಗಳು. 18-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಒಂದೇ ದಿನದಲ್ಲಿ, ಪ್ರಿ-ಆರ್ಡರ್ ನಲ್ಲಿ ಮೊದಲ ಮುದ್ರಣದ ಎಲ್ಲ ಪುಸ್ತಕಗಳೂ ಖಾಲಿ.

ಇದೀಗ ಎರಡನೇ ಮುದ್ರಣದತ್ತ.

🪷'ಭಾವರಾಮಾಯಣ - ರಾಮಾವತರಣ'🪷

ಒಂದೇ ದಿನದಲ್ಲಿ, ಪ್ರಿ-ಆರ್ಡರ್ ನಲ್ಲಿ ಮೊದಲ ಮುದ್ರಣದ ಎಲ್ಲ ಪುಸ್ತಕಗಳೂ ಖಾಲಿ. ಇದೀಗ ಎರಡನೇ ಮುದ್ರಣದತ್ತ. 🪷'ಭಾವರಾಮಾಯಣ - ರಾಮಾವತರಣ'🪷
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಭಾರತೀ ಪ್ರಕಾಶನದಲ್ಲೂ 'ಭಾವರಾಮಾಯಣ - ರಾಮಾವತರಣ' ಪುಸ್ತಕವು ಲಭ್ಯವಿದೆ.

ಶ್ರೀಭಾರತೀ ಪ್ರಕಾಶನದಲ್ಲೂ 'ಭಾವರಾಮಾಯಣ - ರಾಮಾವತರಣ' ಪುಸ್ತಕವು ಲಭ್ಯವಿದೆ.
account_circle
Maatrutwam(@maatrutwam) 's Twitter Profile Photo

ಮಾಸದ ಮಾತೆ ಯೋಜನೆಯಡಿ :

ಮಂಗಳೂರು ಪ್ರಾಂತ್ಯ, ಕಾಸರಗೋಡು ನಗರ, ಮಧೂರು ಸಮಿತಿಯ, ಶ್ರೀಯುತ ರಮೇಶ ಭಟ್ ಇವರ ಧರ್ಮಪತ್ನಿ ಶ್ರೀಮತಿ ಸವಿತಾ ರಮೇಶ ಭಟ್, ಏತಡ್ಕ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.

ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ: ಮಂಗಳೂರು ಪ್ರಾಂತ್ಯ, ಕಾಸರಗೋಡು ನಗರ, ಮಧೂರು ಸಮಿತಿಯ, ಶ್ರೀಯುತ ರಮೇಶ ಭಟ್ ಇವರ ಧರ್ಮಪತ್ನಿ ಶ್ರೀಮತಿ ಸವಿತಾ ರಮೇಶ ಭಟ್, ಏತಡ್ಕ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್
account_circle
Sri RamachandrapuraMatha 🕉️(@ShankaraPeetha) 's Twitter Profile Photo

Today is the rarest of rare;
that has flown into the sky.

What has flown is not just a rocket, but the heart of billions of Indians!

Next -the bigger expectation.

May it land on the surface of the moon successfully,may this project see perfection!

~ಶ್ರೀ ರಾಘವೇಶ್ವರ ಭಾರತೀ ಶ್ರೀ

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಪ್ರಯತ್ನಗಳನ್ನು ಮಾಡುತ್ತಿರುವ ಮಠದಂಗಳದಲ್ಲಿ ಬೆಳೆದ ಈ ಪ್ರತಿಭೆಗಳ ಕುರಿತು ನಮಗೆ ಹೆಮ್ಮೆಯೆನಿಸುವುದು...

youtu.be/HFrQYDM0mEU

account_circle
Maatrutwam(@maatrutwam) 's Twitter Profile Photo

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಕಳಲೆ ನಿವಾಸಿನಿ ಶ್ರೀಮತಿ ಸವಿತಾ ಸುಬ್ರಹ್ಮಣ್ಯ ಮಂಕಳಲೆ ಇವರು ಯೋಜನೆಯಲ್ಲಿ 'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸ್ವತಃ ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಕಳಲೆ ನಿವಾಸಿನಿ ಶ್ರೀಮತಿ ಸವಿತಾ ಸುಬ್ರಹ್ಮಣ್ಯ ಮಂಕಳಲೆ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸ್ವತಃ ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ಗೋಕರ್ಣದ ಸಾರ್ವಭೌಮ ಗುರುಕುಲಮ್'ನ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, 100% ಫಲಿತಾಂಶದೊಂದಿಗೆ ಮಹತ್ವದ ಸಾಧನೆ ತೋರಿದೆ.

ಗೋಕರ್ಣದ ಸಾರ್ವಭೌಮ ಗುರುಕುಲಮ್'ನ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, 100% ಫಲಿತಾಂಶದೊಂದಿಗೆ ಮಹತ್ವದ ಸಾಧನೆ ತೋರಿದೆ. #SSLC #results
account_circle