#SaveSharavathiRiver
@savesharavathi
ನಿಸರ್ಗ ವಿರೋಧಿ ಯೋಜನೆಯ ವಿರುದ್ಧ ಶರಾವತಿ ನದಿ ಉಳಿಸಿ ಹೋರಾಟ
ID: 1143573352205836290
25-06-2019 17:35:08
22 Tweet
29 Followers
12 Following
CM of Karnataka ದಯವಿಟ್ಟು ಈ ಮನೆಹಾಳು ಯೋಜನೆಯನ್ನು ಕೈಬಿಡಿ. ಈಗಾಗಲೇ ಉತ್ತರ/ಮಧ್ಯ ಕರ್ನಾಟಕದ ಜಿಲ್ಲೆಗಳು ಬರದಿಂದ ಕಂಗೆಟ್ಟಿವೆ, ಶರಾವತಿಯ ಮಡಿಲನ್ನು ಬರಿದು ಮಾಡಿ ಮಲೆನಾಡನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ
ಬೆಂಗಳೂರಿನ ಬೇಕಾಬಿಟ್ಟಿ ಬೆಳವಣಿಗೆಗೆ ಕಡಿವಾಣ ಹಾಕಿ, ಕೆರೆಗಳನ್ನ ಅಭಿವೃದ್ಧಿಪಡಿಸಿದರೆ ಬೆಂಗಳೂರಿಗೆ ಆ ಕೆರೆಗಳೇ ನೀರು ಕೊಡಬಲ್ಲವು, ಮಳೆ ನೀರು ಕೋಯ್ಲು ಕಡ್ಡಾಯಗೊಳಿಸಿ,ಅದನ್ನ ಬಿಟ್ಟು ಶರಾವತಿಗೆ ಕೈ ಹಾಕಬೇಡಿ CM of Karnataka #SaveSharavathiRiver
CM of Karnataka Dr. G Parameshwara @chiefsecretaryGoK BJP Karnataka D K Shivakumar, President, KPCC ನೀರು ಕೊಡುವ ನೆಪದಲ್ಲಿ ಸರ್ಕಾರದ ಖಜಾನೆ ಲೂಟಿ ಮತ್ತು ಅಪಾರ ಮರ ಲೂಟಿಯ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ. ಶರಾವತಿ ನಮ್ಮದು, ಹನಿ ನೀರೂ ಬಿಟ್ಟುಕೊಡೆವು.
ಸಾಗರ ಕಾಂಗ್ರೆಸ್ ಅಧ್ಯಕ್ಷರಾದ ಬಿ ಆರ್ ಜಯಂತ್ ನಗರ ಘಟಕದ ಅಧ್ಯಕ್ಷರಾದ ತಶ್ರೀಫ್ ಇಬ್ರಾಹಿಂ ಉಪಮುಖ್ಯಮಂತ್ರಿಗಳಾದ Dr. G Parameshwara ರವರನ್ನ ಭೇಟಿ ಮಾಡಿ ಶರಾವತಿ ನದಿನೀರನ್ನ ಬೆಂಗಳೂರಿಗೆ ತರುವ ಯೋಜನೆ ಕೈ ಬಿಡುವಂತೆ ಮನವಿ ಸಲ್ಲಿಸಿದ್ದಾರೆ, #SaveSharavathiRiver ಅಭಿಯಾನದ ಜೊತೆ ನಿಂತಿದ್ದಾರೆ
ಶರಾವತಿ ಉಳಿಸಿ: ಮಲೆನಾಡ ಪ್ರತಿ ಮನೆ ಮುಂದೆ ಸ್ಟಿಕರ್ #Sharavathi #Linganamakki #Shivamogga #Bengaluru #Water #SaveSharavathi #SaveSharavathiRiver kannada.asianetnews.com/news/save-shar…