
Preetham J Gowda
@preethamgowda_j
General Secretary @bjp4karnataka | Former MLA Hassan Vidhana Sabha Constituency
ID: 1000430617056694280
https://m.facebook.com/119014072101268/ 26-05-2018 17:37:01
3,3K Tweet
18,18K Takipçi
120 Takip Edilen









PM Shri Narendra Modi Ji's approach to governance has been complete solutions to issues addressing the very causes of the problems. Banking reforms & financial inclusion of the poor are a model for the world to study. Read my interview with The Economic Times on transformative



ಭ್ರಷ್ಟ Karnataka Congress ಸರ್ಕಾರದ ಹಗರಣಗಳನ್ನು ಅವರ ಶಾಸಕರೇ ಬಯಲಿಗೆಳೆಯುತ್ತಿದ್ದಾರೆ. ಶಾಸಕ ಬಿ.ಆರ್. ಪಾಟೀಲ್ ಅವರೇ ತಮ್ಮ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ವಸತಿ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಹಣ ನೀಡಿದವರಿಗಷ್ಟೇ ಮನೆಗಳನ್ನು ಹಂಚಲಾಗುತ್ತಿದೆ, ಶಾಸಕರ ಶಿಫಾರಸು ಪತ್ರಗಳಿಗೆ ಕಿಮ್ಮತ್ತಿಲ್ಲ ಎಂದು

ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ನಡೆಸದೆ ರಾಜ್ಯದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಸರ್ಕಾರ ಓಲೈಸುತ್ತಿದೆ. ಈ ಸರ್ಕಾರದಲ್ಲಿ ಬಡವರು ಸರ್ಕಾರಿ ಮನೆ ಪಡೆಯಬೇಕಾದರೆ ದುಡ್ಡು ಕೊಡಬೇಕಾದ ಪರಿಸ್ಥಿತಿ ಬಂದಿದೆ. - ಶ್ರೀ B.S.Yediyurappa , ಮಾಜಿ ಮುಖ್ಯಮಂತ್ರಿಗಳು




ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಲಾದ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ Dr. C.N. Ashwath Narayan , ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಶ್ರೀ N Ravi Kumar , ರಾಜ್ಯ ಉಪಾಧ್ಯಕ್ಷರಾದ


ಸುಖಾಸುಮ್ಮನೆ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛಾಟಿ ಬೀಸಿದೆ. ರಾತ್ರೋ ರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರುಗಳ ಮನೆಗೆ ಪೊಲೀಸರನ್ನು ಕಳುಹಿಸಿ ತನಿಖೆ ನೆಪದಲ್ಲಿ ತೇಜೋವಧೆ ಮಾಡಿದರೆ ನೆಲದ ಕಾನೂನು ಸುಮ್ಮನೆ ಇರುವುದಿಲ್ಲ. ಸಿಎಂ Siddaramaiah ಅವರೇ, ನಿಮ್ಮ ಒಂದು ಸಮುದಾಯದ ಓಲೈಕೆಗೆ

ಇಡೀ ವಿಶ್ವವೇ ಜೂನ್ 21ರ ಈ ದಿನದಂದು ಒಂದಾಗಿ 11ನೇ ಬಾರಿಗೆ ಯೋಗ ದಿನವನ್ನು ಆಚರಿಸುತ್ತಿದೆ. ಯೋಗದ ನೇರ ಮತ್ತು ಸರಳ ಅರ್ಥವೆಂದರೆ ಬೆಸೆಯುವುದು. ಯೋಗ ಇಡೀ ವಿಶ್ವವನ್ನೇ ಒಂದುಗೂಡಿಸುತ್ತಿರುವುದನ್ನು ನೋಡುವುದೇ ಅದ್ಭುತವಾಗಿದೆ. - ಪ್ರಧಾನಿ ಶ್ರೀ Narendra Modi #InternationalYogaDay2025 #YogaForOneEarthOneHealth