Nisha Vamanjoor (@nisha_sha_07) 's Twitter Profile
Nisha Vamanjoor

@nisha_sha_07

Women India Movement
Manglore City District President♥️💚

ID: 1671426760561532928

calendar_today21-06-2023 07:56:39

927 Tweet

213 Takipçi

138 Takip Edilen

Nisha Vamanjoor (@nisha_sha_07) 's Twitter Profile Photo

ಒಬ್ಬ ಮಹಿಳೆಯು ಸಾಮಾಜಿಕವಾಗಿ, ರಾಜಕೀಯವಾಗಿ ತಾನಾಗಿಯೇ ಬಲವಾಗಿ ಉದ್ಭವಿಸುವುದಿಲ್ಲ. ಬದಲಾಗಿ ಆಕೆ ಸವಾಲುಗಳನ್ನು ಎದುರಿಸುತ್ತಾ ಮುನ್ನುಗ್ಗುತ್ತಾಳೆ ಮತ್ತು ಸಮಾಜದ, ಸಮುದಾಯದ ಒಳಿತಿಗಾಗಿ ಯಾವ ಕಾರಣಕ್ಕೂ ಶತ್ರುಗಳಿಗೆ ಭಯ ಪಡದೇ ಧೈರ್ಯಶಾಲಿಯಾಗಿರುತ್ತಾಳೆ. #happywomensday2025 "ಪ್ರತಿಧ್ವನಿಯಲ್ಲ ಧ್ವನಿಯಾಗೋಣ "

ಒಬ್ಬ ಮಹಿಳೆಯು ಸಾಮಾಜಿಕವಾಗಿ, ರಾಜಕೀಯವಾಗಿ ತಾನಾಗಿಯೇ ಬಲವಾಗಿ ಉದ್ಭವಿಸುವುದಿಲ್ಲ. ಬದಲಾಗಿ ಆಕೆ ಸವಾಲುಗಳನ್ನು ಎದುರಿಸುತ್ತಾ ಮುನ್ನುಗ್ಗುತ್ತಾಳೆ ಮತ್ತು ಸಮಾಜದ, ಸಮುದಾಯದ ಒಳಿತಿಗಾಗಿ ಯಾವ ಕಾರಣಕ್ಕೂ ಶತ್ರುಗಳಿಗೆ ಭಯ ಪಡದೇ ಧೈರ್ಯಶಾಲಿಯಾಗಿರುತ್ತಾಳೆ.
#happywomensday2025

"ಪ್ರತಿಧ್ವನಿಯಲ್ಲ ಧ್ವನಿಯಾಗೋಣ "
Nisha Vamanjoor (@nisha_sha_07) 's Twitter Profile Photo

ಹರೀಶ್ ಕುಮಾರ್ ರವರೇ, SDPI ಪಕ್ಷ ಬಿಜೆಪಿಯನ್ನು ಎದುರಿಸಿದಷ್ಟು ನೀವು ಎದುರಿಸಿದ್ದೀರಾ? ಬಿಜೆಪಿಯನ್ನು ಎದುರಿಸುವ ತಾಕತ್ತು, ಧಮ್ಮು ನಿಮ್ಮ ಕಾಂಗ್ರೆಸ್ ಗೆ ಇದೆಯಾ? ಬಿಜೆಪಿ ಕೇಂದ್ರದಲ್ಲಿರಲಿ, ರಾಜ್ಯದಲ್ಲಿರಲಿ SDPI ಯಾವತ್ತಿಗೂ ಅನ್ಯಾಯವನ್ನು ಪ್ರಶ್ನೆ ಮಾಡಿಯೇ ತೀರುತ್ತೆ.. Because SDPI ಧಮನಿತರ, ನಿರ್ಗತಿಕರ, ಶೋಷಿತರ ಧ್ವನಿಯಾಗಿದೆ.

ಹರೀಶ್ ಕುಮಾರ್ ರವರೇ, SDPI ಪಕ್ಷ ಬಿಜೆಪಿಯನ್ನು ಎದುರಿಸಿದಷ್ಟು ನೀವು ಎದುರಿಸಿದ್ದೀರಾ? ಬಿಜೆಪಿಯನ್ನು ಎದುರಿಸುವ ತಾಕತ್ತು, ಧಮ್ಮು ನಿಮ್ಮ ಕಾಂಗ್ರೆಸ್ ಗೆ ಇದೆಯಾ? ಬಿಜೆಪಿ ಕೇಂದ್ರದಲ್ಲಿರಲಿ, ರಾಜ್ಯದಲ್ಲಿರಲಿ SDPI ಯಾವತ್ತಿಗೂ ಅನ್ಯಾಯವನ್ನು ಪ್ರಶ್ನೆ ಮಾಡಿಯೇ ತೀರುತ್ತೆ..

Because SDPI ಧಮನಿತರ, ನಿರ್ಗತಿಕರ, ಶೋಷಿತರ ಧ್ವನಿಯಾಗಿದೆ.
Nisha Vamanjoor (@nisha_sha_07) 's Twitter Profile Photo

ಅಂದು ಹಿಜಾಬ್ ವಿಷಯದಲ್ಲಿ ಹೆಣ್ಣು ಮಕ್ಕಳು ಅಳುತ್ತಾ ಕಣ್ಣೀರು ಹಾಕುವಾಗ ವ್ಯಂಗ್ಯ ಮಾಡಿದವರೆಷ್ಟು ಮಂದಿ. ಅಂದು ಹಿಜಾಬ್ ಗಾಗಿ ಕರಗದ ಮನಸ್ಸು ಇಂದು ಜನಿವಾರಕ್ಕಾಗಿ ನಾ ಮುಂದು ತಾ ಮುಂದು ಎಂಬಂತೆ ಕರಗಿತು. ಒಂದು ಜನಿವಾರಕ್ಕೆ ಇರುವ ಬೆಲೆ 18000 ಹಿಜಾಬ್ ಗೆ ಇಲ್ಲವಾಯಿತೇ ವಾರೆ ವ್ಹಾ ಜಾತಿ- ಅತೀತರು??!! CM of Karnataka DK Shivakumar

ಅಂದು ಹಿಜಾಬ್ ವಿಷಯದಲ್ಲಿ ಹೆಣ್ಣು ಮಕ್ಕಳು ಅಳುತ್ತಾ ಕಣ್ಣೀರು ಹಾಕುವಾಗ  ವ್ಯಂಗ್ಯ ಮಾಡಿದವರೆಷ್ಟು ಮಂದಿ. ಅಂದು ಹಿಜಾಬ್ ಗಾಗಿ ಕರಗದ  ಮನಸ್ಸು ಇಂದು ಜನಿವಾರಕ್ಕಾಗಿ ನಾ ಮುಂದು ತಾ ಮುಂದು ಎಂಬಂತೆ ಕರಗಿತು. 
ಒಂದು ಜನಿವಾರಕ್ಕೆ ಇರುವ ಬೆಲೆ 18000 ಹಿಜಾಬ್ ಗೆ ಇಲ್ಲವಾಯಿತೇ 
ವಾರೆ ವ್ಹಾ ಜಾತಿ- ಅತೀತರು??!!
<a href="/CMofKarnataka/">CM of Karnataka</a> 
<a href="/DKShivakumar/">DK Shivakumar</a>
Nisha Vamanjoor (@nisha_sha_07) 's Twitter Profile Photo

ಲೇ ಮಾಣಿ ನಾವು ಗೋಧ್ರಾಕ್ಕೆ ಬೆಚ್ಚಿ ಬೀಳುವವರಾಗಿದ್ದರೆ ಯಾವತ್ತೋ ಭಾರತವನ್ನು ತೊರೆಯಬೇಕಾಗಿತ್ತು. ಆದರೆ ಇವತ್ತಿಗೂ ಇಲ್ಲೇ ಇದ್ದು ಕೊಂಡು ನಿನ್ನ ಸಂಘವನ್ನು ಎದುರುಸುತ್ತಿದ್ದೇವೆ ಅಂದ್ರೆ ನೀನು ನಮ್ಮ ತಾಕತ್ತನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು ಮೂರ್ಖ !!

Riyaz Farangipete (@riyazfsdpi) 's Twitter Profile Photo

ಕೇಸರಿ ಭಯೋತ್ಪಾದಕರ ರಕ್ಷಣೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಪಂಜರದ ಗಿಣಿ NIA ತಂಡಕ್ಕೆ ಜಾತ್ಯಾತೀತ ರಾಜಕಾರಣಿಗಳ ಅನಿವಾರ್ಯ ಮತ್ತು ಅಭ್ಯಂತರವಿಲ್ಲ ಎಂಬ ಹೇಳಿಕೆಗಳು ಮುಸಲ್ಮಾನರ ಭದ್ರತೆ ಮತ್ತು ಅಸ್ತಿತ್ವಕ್ಕೆ ಸಂಚಕಾರವಾಗಲಿದೆ. ಏಕಮುಖವಾದ ತನಿಖೆಯು ದ್ವೇಷ ಹರಡುತ್ತದೆಯೇ ಹೊರತು ಶಾಂತಿಯನ್ನಲ್ಲ !! #JusticeForMangloreMuslims

ಕೇಸರಿ ಭಯೋತ್ಪಾದಕರ ರಕ್ಷಣೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಪಂಜರದ ಗಿಣಿ NIA ತಂಡಕ್ಕೆ ಜಾತ್ಯಾತೀತ ರಾಜಕಾರಣಿಗಳ ಅನಿವಾರ್ಯ ಮತ್ತು ಅಭ್ಯಂತರವಿಲ್ಲ ಎಂಬ ಹೇಳಿಕೆಗಳು ಮುಸಲ್ಮಾನರ ಭದ್ರತೆ ಮತ್ತು ಅಸ್ತಿತ್ವಕ್ಕೆ ಸಂಚಕಾರವಾಗಲಿದೆ. ಏಕಮುಖವಾದ ತನಿಖೆಯು ದ್ವೇಷ ಹರಡುತ್ತದೆಯೇ ಹೊರತು ಶಾಂತಿಯನ್ನಲ್ಲ !!

 #JusticeForMangloreMuslims
Nisha Vamanjoor (@nisha_sha_07) 's Twitter Profile Photo

ಫಾಷಿಸ್ಟರು ರಕ್ತದಲ್ಲಿ ಧರ್ಮ ಹುಡುಕುತ್ತಾರೆ ಆದರೆ ಜಾತ್ಯಾತೀತರೂ ರಕ್ತದಲ್ಲಿ ಧರ್ಮ ಹುಡುಕ ಹೊರಟರೆ ಸಮಾಜದ ಪರಿಸ್ಥಿತಿ ಏನು? ಸರಕಾರಕ್ಕೆ ಸುಹಾಸ್ ಕುಟುಂಬದೊಂದಿಗಿರುವ ಕಾಳಜಿ ರಹೀಂ ಹಾಗು ಅಶ್ರಫ್ ಕುಟುಂಬದೊಂದಿಗೆ ಯಾಕಿಲ್ಲ? #JusticeForMangaloreMuslims #SITProbeForAshrafRahiman

ಫಾಷಿಸ್ಟರು ರಕ್ತದಲ್ಲಿ ಧರ್ಮ ಹುಡುಕುತ್ತಾರೆ ಆದರೆ ಜಾತ್ಯಾತೀತರೂ ರಕ್ತದಲ್ಲಿ ಧರ್ಮ ಹುಡುಕ ಹೊರಟರೆ ಸಮಾಜದ ಪರಿಸ್ಥಿತಿ ಏನು? ಸರಕಾರಕ್ಕೆ ಸುಹಾಸ್ ಕುಟುಂಬದೊಂದಿಗಿರುವ ಕಾಳಜಿ ರಹೀಂ ಹಾಗು ಅಶ್ರಫ್ ಕುಟುಂಬದೊಂದಿಗೆ ಯಾಕಿಲ್ಲ?
 #JusticeForMangaloreMuslims
#SITProbeForAshrafRahiman
Nisha Vamanjoor (@nisha_sha_07) 's Twitter Profile Photo

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ?
#JusticeFormangaloreMuslims
#SITProbeForAshrafRahiman
Nisha Vamanjoor (@nisha_sha_07) 's Twitter Profile Photo

You are one of the few Muslim women in power — your silence speaks volumes. Raise your voice. Kaneez Fatima #JusticeForMangaloreMuslims #SITProbeForAshrafRahiman

You are one of the few Muslim women in power — your silence speaks volumes.
Raise your voice. <a href="/MlaKaneezfatima/">Kaneez Fatima</a>
#JusticeForMangaloreMuslims #SITProbeForAshrafRahiman
Nisha Vamanjoor (@nisha_sha_07) 's Twitter Profile Photo

ಧರ್ಮ ಅಧರ್ಮದ ರಾಜಕೀಯ ಆಟದಲ್ಲಿ ಗೆದ್ದವರು ಯಾರು? ಸೋತವರು ಯಾರು? ಅಮಾಯಕರ ಸಾವು ನೋವಿಗೆ ನ್ಯಾಯ ಒದಗಿಸಲು ಮುಂದಾಗುವವರು ಯಾರು? ಓಹ್ ಕಾಂಗ್ರೆಸ್ ಸರಕಾರವೇ ಫ್ಯಾಸಿಸ್ಟ್ ರ ಸಂಕೋಲೆಯಿಂದ ಹೊರಬಂದು ನ್ಯಾಯದ ಕಡೆ ಹೆಜ್ಜೆ ಇಟ್ಟು,ಅನ್ಯಾಯದ ವಿರುದ್ಧ ಧ್ವನಿ ಆಗುವಿರಾ...? #JusticeForMangaloreMuslims CM of Karnataka Siddaramaiah

ಧರ್ಮ ಅಧರ್ಮದ ರಾಜಕೀಯ ಆಟದಲ್ಲಿ ಗೆದ್ದವರು ಯಾರು? ಸೋತವರು ಯಾರು? ಅಮಾಯಕರ ಸಾವು ನೋವಿಗೆ  ನ್ಯಾಯ ಒದಗಿಸಲು  ಮುಂದಾಗುವವರು ಯಾರು? 
ಓಹ್ ಕಾಂಗ್ರೆಸ್ ಸರಕಾರವೇ ಫ್ಯಾಸಿಸ್ಟ್ ರ ಸಂಕೋಲೆಯಿಂದ ಹೊರಬಂದು ನ್ಯಾಯದ ಕಡೆ ಹೆಜ್ಜೆ ಇಟ್ಟು,ಅನ್ಯಾಯದ ವಿರುದ್ಧ ಧ್ವನಿ ಆಗುವಿರಾ...? #JusticeForMangaloreMuslims
<a href="/CMofKarnataka/">CM of Karnataka</a> 
<a href="/siddaramaiah/">Siddaramaiah</a>
Nisha Vamanjoor (@nisha_sha_07) 's Twitter Profile Photo

ದನದ ರುಂಡ ಹಾಕಿ ಗಲಭೆಗೆ ಪ್ರಯತ್ನಿಸಿದ ಸಂಘಿ ಭಯೋತ್ಪಾದಕರನ್ನು ಬಂಧಿಸಲು ತಾಕತ್ತಿಲ್ಲದ ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಅದರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ SDPI ನಾಯಕ ರಿಯಾಝ್ ಕಡಂಬುರವರ ಮೇಲೆ ಪ್ರಕರಣ ದಾಖಲಿಸಿರುವುದು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ಸರ್ಕಾರ ಸಂಘ ಪರಿವಾರದ ಕೈಗೊಂಬೆಯೇ? #Stand_with_Riyazkadambu

ದನದ ರುಂಡ ಹಾಕಿ ಗಲಭೆಗೆ ಪ್ರಯತ್ನಿಸಿದ ಸಂಘಿ ಭಯೋತ್ಪಾದಕರನ್ನು ಬಂಧಿಸಲು ತಾಕತ್ತಿಲ್ಲದ ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಅದರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ SDPI ನಾಯಕ ರಿಯಾಝ್ ಕಡಂಬುರವರ ಮೇಲೆ ಪ್ರಕರಣ ದಾಖಲಿಸಿರುವುದು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. 
ಸರ್ಕಾರ ಸಂಘ ಪರಿವಾರದ ಕೈಗೊಂಬೆಯೇ?
#Stand_with_Riyazkadambu
Nisha Vamanjoor (@nisha_sha_07) 's Twitter Profile Photo

Bjp ಸಂಘ ಪರಿವಾರದ ತಾಳಕ್ಕೆ ಕುಣಿಯುವ Karnataka Congress ಸರಕಾರಕ್ಕೆ ನ್ಯಾಯದ ಧ್ವನಿಯನ್ನು ಅಡಗಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಇದೇ ಧಮ್ಮು ತಾಕತ್ತು ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಸಂಘಿಗಳ ವಿರುದ್ಧ ತೋರಿಸಿದ್ದಿದ್ರೆ ಅಮಾಯಕರ ಕೊಲೆಗಳು ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿರಲಿಲ್ಲ.

Bjp ಸಂಘ ಪರಿವಾರದ ತಾಳಕ್ಕೆ ಕುಣಿಯುವ <a href="/INCKarnataka/">Karnataka Congress</a> ಸರಕಾರಕ್ಕೆ ನ್ಯಾಯದ ಧ್ವನಿಯನ್ನು ಅಡಗಿಸಲು ಖಂಡಿತವಾಗಿಯೂ   ಸಾಧ್ಯವಿಲ್ಲ. ಇದೇ ಧಮ್ಮು ತಾಕತ್ತು ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಸಂಘಿಗಳ ವಿರುದ್ಧ ತೋರಿಸಿದ್ದಿದ್ರೆ ಅಮಾಯಕರ ಕೊಲೆಗಳು ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿರಲಿಲ್ಲ.